"ಇಂದಿನ ಪೀಳಿಗೆಯವರು ಕೆಲ್ಸಾ ಹುಡ್ಕೋದಲ್ಲಾ , ಕೆಲ್ಸಾ ಕೊಡೋರಾಗ್ಬೇಕು. ನಮ್ಮಿಂಡಿಯಾ ದೇಶ ಸ್ವಾವಲಂಬನೆ ಸಾಧಿಸಬೇಕು. ನೀವೆಲ್ರೂ ಆಂತ್ರಪ್ರೆನ್ಯೂರ್ಗಳಾಗಿ. ಟೆಕ್ನಾಲಜಿ ಸಂಸ್ಥೆಗಳನ್ನು ಶುರುಮಾಡಿ. ನಾವು ಸಹಾಯ ಮಾಡ್ತೀವಿ!" ಅನ್ನೋ ಥರದ ಭಾಷ್ಣ…
(ಲೇಖನಕ್ಕೆ ಲೋಹಿತಂತ್ರಾಂಶ ಉಪಯೋಗಿಸಲಾಗಿದೆ)
ನೀವೆಲ್ಲ ದಿನ ಪತ್ರಿಕೆಯಲ್ಲಿ ಓದಿರಬಹುದು, "ಉತ್ತರ ಭಾರತ ಚಳಿಯಿಂದ ತತ್ತರಿಸುತ್ತಿದೆ" ಎಂದು. ಅದೇ ಹೊತ್ತಿಗೆ ನಮ್ಮ ಹುಡುಗರ ಬಳಗ ವೈಷ್ಣೋದೇವಿ ಮಂದಿರಕ್ಕೆ ಸಂದರ್ಶನ ನೀಡುವ ನಿರ್ಣಯವನ್ನು…
(ಲೇಖನಕ್ಕೆ ಲೋಹಿತಂತ್ರಾಂಶ ಉಪಯೋಗಿಸಲಾಗಿದೆ)
ನೀವೆಲ್ಲ ದಿನ ಪತ್ರಿಕೆಯಲ್ಲಿ ಓದಿರಬಹುದು, "ಉತ್ತರ ಭಾರತ ಚಳಿಯಿಂದ ತತ್ತರಿಸುತ್ತಿದೆ" ಎಂದು. ಅದೇ ಹೊತ್ತಿಗೆ ನಮ್ಮ ಹುಡುಗರ ಬಳಗ ವೈಷ್ಣೋದೇವಿ ಮಂದಿರಕ್ಕೆ ಸಂದರ್ಶನ ನೀಡುವ ನಿರ್ಣಯವನ್ನು…
ತನ್ನ ಒಡಹುಟ್ಟಿದವರಲ್ಲಿ ಅಲ್ಯೋಶಾ ಕಿರಿಯವನು. ಅವನಿಗೆ "ಮಡಕೆ" ಅನ್ನೋ ಅಡ್ಡಹೆಸರಿತ್ತು. ಕಾರಣ ಇಷ್ಟೆ!! ಅವನ ಅಮ್ಮ ಚರ್ಚಿನ ಅಧಿಕಾರಿಯೊಬ್ಬರ ಮನೆಗೆ ಹಾಲು ಕೊಟ್ಟುಬಾರೋ ಅಂತ ಹಾಲಿನ ಮಡಕೆ ಕೊಟ್ಟಿದ್ದರೆ, ಅವನು ದಾರಿಯಲ್ಲಿ ಮುಗ್ಗರಿಸಿ…
ಇಂಗ್ಲಿಶಿನಲ್ಲಿ ಬ್ಲಾಗ್ ಎಂದು ಕರೆಯುವುದನ್ನು ಕನ್ನಡದಲ್ಲಿ ಜಾಲಲೇಖವೆಂದು ಕರೆಯಬಹುದೆಂದು ನನಗೆ ತೋರುತ್ತದೆ.
ಜಾಲತಾಣ ಎಂದು ಕರೆದ ಹಾಗೆ ಇದು.ಲೇಖಜಾಲ ಎಂದೂ ಕರೆಯಬಹುದಾಗಿತ್ತು; ಆದರೆ,ಆಗ ಜಾಲಕ್ಕೇ ಹೆಚ್ಚು ಮಹತ್ವ ಕೊಟ್ಟ ಹಾಗೆ ಆಗುತ್ತದೆ ಅಂತ…
ಸ೦ಕ್ರಾ೦ತಿ ಹಬ್ಬದ ತಯಾರಿಯಲ್ಲಿರುವ ಕನ್ನಡಿಗರೇ,
ಈಗ ಅ೦ಗಡಿಗಳಲ್ಲಿ ಎಳ್ಳು ಸಿಗೊಲ್ಲ ತಿಲ್ ಸಿಗುತ್ತೆ ಸ್ವಲ್ಪ ಅಡ್ಜಶ್ಟ್ ಮಾಡ್ಕೊಳ್ಳಿ! ಈ ವರ್ಷ ಹಬ್ಬಕ್ಕೆ ತಿಲ್ ಹ೦ಚಿ, ಮೂ೦ಗ್ ದಾಲ್ ಕೀರ್ ಮಾಡಿ ಎ೦ದು ಬೆ೦ಗಳೂರಿನ ದಿನಸಿ…
ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ. ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.
ಮಾರುಕಟ್ಟೆಯಲ್ಲಿ ಕೇಳಿಬರುವ ಒಂದು ಉದ್ಗಾರ ಇದೂ ಚೈನಾನಾ? ಏನೇನನ್ನೆಲ್ಲಾ ತಯಾರು ಮಾಡ್ತಾರಪ್ಪಾ ಈ ಚೈನಾದವರು ಎಂದು ಅರ್ಧ ಮೆಚ್ಚುಗೆಯಿಂದಲೂ …
ಅಬ್ಬಾ...ದುಬೈ ಬರ್ಜುಖಲೀಫ಼ ದಿಂದ ಜಿಗಿದು ಸಾಹಸಿಗರ ದಾಖಲೆ!
ಇತ್ತೀಚೆಗಷ್ಟೇ ದುಬೈನಲ್ಲಿ ಅನಾವರಣಗೊಂಡ ವಿಶ್ವದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಮೇಲಿನಿಂದ ಸಾಹಸಿಗಳಿಬ್ಬರು ಪ್ಯಾರಚೂಟ್ ಬಳಸಿ ಕೆಳಕ್ಕೆ ಜಿಗಿಯುವ ಮೂಲಕ ದಾಖಲೆ…
ಮಿಸ್ಟೇಕನ್ ಐಡೆಂಟಿಟಿ, ಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು ಇಂದ ಮುಂದುವರೆದಿದೆ
ರೋಗಿಯ ಗಂಡ : ಡಾ. ಮಧುಲಿಕಾ ಅವರನ್ನು ನೋಡಬೇಕು (ಅವರು ಜೆನೆಟಿಕ್ ವಿಭಾಗದ ಮುಖ್ಯಸ್ತರು)
ನಾನು: (ರೋಗಿಯ ಓ.ಪಿ.ಡಿ. ಕಾರ್ಡ್ ಓದಿ, ರೋಗಿಗೆ ಡಾ. ಮಧುಲಿಕಾ…
ಅಂದು ಜನವರಿ 3. ಅಮ್ಮ ಫೋನ್ ಮಾಡಿ ಹೇಳಿದಳು ಲೋ ನಿನ್ನ ಸ್ನೇಹಿತ ಇದ್ನಲ್ಲ ಅದೇ ಮೂಲೇ ಮನೆಯವನು, ಅವನು ತೀರಿ ಹೋದ. ಪಾಪ ತುಂಬಾ ಹುಷಾರಿರಲಿಲ್ಲವಂತೆ. ಕೇಳಿ ಒಂದು ನಿಮಿಷ ಸುಧಾರಿಸಿಕೊಂಡೆ! ಛೇ ಎಂಥ ಕೆಲಸ ಆಯಿತು. ಸಾಯುವ ವಯಸಲ್ಲ ಅವನದು. ಇನ್ನೂ…
ಸ್ನೇಹಿತರೆ, (ಅಪರೂಪಕ್ಕೆ!) ನಮ್ಮೂರಿನವರೊಬ್ಬರು ಇತ್ತೀಚೆಗೆ Windows ಬಿಟ್ಟು Mac OS ಬಳಸಲು ಶುರು ಮಾಡಿದ್ದಾರೆ. Nudiಯಲ್ಲಿ ಟೈಪ್ ಮಾಡಿದ ಎಷ್ಟೋ documents Mac OSನಲ್ಲಿ open ಆಗುತ್ತಿಲ್ಲವಂತೆ. ನಾನಂತೂ Mac ಇನ್ನೂ ಬಳಸಿಲ್ಲ.…
ಹಣದ ಹಾನಿ ಮನದ ದುಗುಡಮನೆಯಲಾದ ಕೆಡುಕು ನಡತೆಆದ ಮೋಸ ಹೋದ ಮಾನತೋರ್ಗೊಡಬಾರದು ಜಾಣರು!
ಸಂಸ್ಕೃತ ಮೂಲ:अर्थनाशं मनस्तापं गृहे दुश्चरितानि च |वञ्चनं चापमानं च मतिमान्न प्रकाशयेत् ||ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ ||…
ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ)
ನಾನು ಹೇಳುವ ಉಪಾಯ ಎಲ್ಲರಿಗೂ ಅನ್ವಯಿಸುತ್ತದೆ. ಬರೀ ಹೆಣ್ಣು ಮಕ್ಕಳಿಗೆ ಮಾತ್ರವಲ್ಲಾ. ಇದನ್ನು ಆಗಗ ಅಳವಡಿಸುವದರಿಂದ ಮುಖ ಅಂದವಾಗಿ, ಆಕರ್ಷಕವಾಗಿ ಕಾಣುವದರಲ್ಲಿ ಸಂಶಯವೇ ಇಲ್ಲಾ.
೧)…
ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ. ಅಧ್ಯಾತ್ಮದ ಬಗ್ಗೆ ನಗೆ ನಗಾರಿ ಡಾಟ್ ಕಾಮ್ಗೆ ಬರೆಯಬೇಕು ಎಂದು…
ಒಮ್ಮೆ ದಿನಪತ್ರಿಕೆಯೊಂದನ್ನು ಓದುತ್ತಿದ್ದ ರುಡ್ಯಾರ್ಡ್ ಕಿಪ್ಲಿಂಗ್ ಕುತೂಹಲಕಾರಿ ಸುದ್ದಿಯೊಂದನ್ನು ಓದಿದರು. ಕೂಡಲೇ ಪತ್ರಿಕೆಯ ಸಂಪಾದಕರಿಗೆ ಒಂದು ಟಿಪ್ಪಣಿ ಬರೆದರು:
“ನಾನು ಸತ್ತಿರುವ ಸುದ್ದಿಯನ್ನು ಇದೀಗ ತಾನೆ ನಿಮ್ಮ ಪೇಪರ್ನಲ್ಲಿ…
ಅಂತೂ ಮಳೆ ಬಂದಿದೆ, ನಿರೀಕ್ಷೆಯೂ ಮುಗಿದಿದೆ... ಕಾವ್ಯ ಕೃಷಿಯ ಮೊದಲ ಬೆಳೆ 'ನೆನಪಿನ ಮಳೆಯಲ್ಲಿ' ಕವನ ಸಂಕಲನದ ರೂಪದಲ್ಲಿ ಸಿದ್ಧವಾಗಿದೆ. ಜನವರಿ 10, 2010 ಭಾನುವಾರ ಬೆಳಗ್ಗೆ 10.30ಕ್ಕೆ ಕಾಸರಗೋಡಿನ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು…
ದೊಡ್ಡ ದೊಡ್ಡ ಟ್ರೈನುಗಳಲ್ಲಿ ಸಣ್ಣ ಸಣ್ಣ ಕನಸುಗಳನ್ನು ಹೊತ್ತುಕೊಂಡು ತಿರುಗುತ್ತಿದ್ದ ನನಗೆ ಈಗ ಅಂಥ ಕನಸುಗಳಿಲ್ಲ ನಾಳಿನ ಕನಸುಗಳನ್ನು ಎದೆಯೊಳಗೆ ಅದುಮಿ ನೋವಿನ ನಗೆಯನ್ನು ನಗುವ ನನಗೆ ಈಗ ಕನಸುಗಳಿಲ್ಲ ಯಾವಾಗ ಎಲ್ಲಿ ಬಾಂಬು ಸಿಡಿಯುತ್ತದೋ…
2012 ರಲ್ಲಿ ಪ್ರಳಯವಂತೆ! ಕಾಲ ಚಕ್ರಗಳನ್ನು ಅಳವಡಿಸಿದ ಬದುಕಿನ ಜಟಕಾ ಬಂಡಿಯಲ್ಲಿ ಕುಳಿತು ಸಾಗುತ್ತಿರುವ ಮನುಷ್ಯನ ಮನಸ್ಸಿನಲ್ಲಿ ಬಹಳ ಹಿಂದಿನಿಂದಲೂ ಆಗಾಗ ಇಂತಹ ಏನಾದರೊಂದು `ಪ್ರಳಯ' ಆಗುತ್ತಲೇ ಇದೆ. ಇದಕ್ಕೆ ಪೂರ್ಣ ವಿರಾಮ ಬೀಳುವುದು ಬಹುಷಃ…
೧/೧/೨೦೧೦
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಶ್ರಿ ಹರಿಃ ಓಂ ಶ್ರಿ ಗುರುಭ್ಯೊನಮಃ ಶ್ರಿ ರಾಮ್ ಜೈ ರಾಮ್ ಜೈ ಜೈ ರಾಮ್.
ಮನುಜ ಕುಲದ ಲಾಭ ಆವುದು? ಭವಹರಣ.
ನಾವೆಲ್ಲರು ಮಾನವ ಜನುಮಕ್ಕೆ ಬಂದುದು ನಮ್ಮ ಜೀವನದ ಸರ್ಥಕತೆಯನ್ನು…