January 2010

  • January 08, 2010
    ಬರಹ: sinjo
    ಶ್ರಿ  ರಾಮ್ ಶ್ರಿ ಗುರುಭ್ಯೂನಮ: ಬಾಲ್ಯದ  ಸವಿನೆನಪು......... ನಾನು ೯ನೆ ತರಗತಿಯಲ್ಲಿ ಓದುವಾಗ ನಡೆದ ಘಟನೆ: ೧೯೬೯ ಆಗಿನ ಕಾಲದಲ್ಲಿ ಈಗಿನಂತೆ ಮಾಧ್ಯಮಗಳಿರಲಿಲ್ಲ. ಮನೆಯಲ್ಲಿ ಅಪ್ಪಾ ಅಮ್ಮನ ಮಾತಿನಿಂದ ಅಣ್ಣಾ ತಮ್ಮರ ಹರಟೆಇಂದ ಕೆಳಿ…
  • January 08, 2010
    ಬರಹ: Chikku123
    ಬರುವೆನೆಂದೆ ನನ್ನಮ್ಮನ ಕರೆಗೆ ಮಾರನೆ ದಿನ ಹೊರಟೆ ಊರಿಗೆ ತೋರಿಸಿದಳಮ್ಮ ಹುಡುಗಿಯ ಚಿತ್ರವನ್ನ ಹಾಕಂದೆ ನಾ ಚಿತ್ರಾನ್ನವನ್ನ ಅಮ್ಮ ಕೇಳುತ್ತಿದ್ದಳು ಮತ್ತೆ ಮತ್ತೆ ನನ್ನ ನೋಡಿದಳು ನನ್ನ ನಾಚಿಕೆಯನ್ನ ಹೋದೆವು ಹುಡುಗಿಯ ಮನೆಗೆ ಬಂದವು…
  • January 08, 2010
    ಬರಹ: asuhegde
    ಆತ್ಮೀಯರೇ,   ಇಂದು ನಾನು ಓದಿದ ಲೇಖನಗಳ ಕೊಂಡಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.   ಬಹಳ ದಿನಗಳ ನಂತರ ವಿ.ಭಟ್ಟರು ತಮ್ಮ "ಸುದ್ದಿಮನೆಯ ಮಾತು"ಗಳಿಂದ ಹೊರಬಂದು ಭಿನ್ನ ವಿಷಯದ ಬಗ್ಗೆ ಬರೆದ ಲೇಖನ ಅಂತ ಅನಿಸಿತು. ಓದಿ ಖುಷಿ ಆಯ್ತು…
  • January 08, 2010
    ಬರಹ: sathvik N V
    ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪಕುಲಸಚಿವರಾಗಿರುವ ಶ್ರೀ ಪ್ರಭಾಕರ ನೀರ್‌ಮಾರ್ಗ ಅವರು ಕಳೆದ ಎರಡು- ಮೂರು ದಶಕಗಳಿಂದ ಆಧುನಿಕ ಕನ್ನಡ ಕಾದಂಬರಿಗೆ ತಮ್ಮದೇ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತ ಬಂದವರು. ಇವರ ಲೇಖನಿಯಿಂದ…
  • January 08, 2010
    ಬರಹ: sudhimail
    ಹಳತು ಮಾಸಲು ಹೊಸತು ಮೀಸಲು ಹಳತು ಅಳಿಯದೆ ಉಳಿಯಲಿ ನಾಳೆಗೆ ಆಗಲಿ ಆಸರೆ ಹೊಸತಿಗೆ. ಹಳತಿದ್ದರೆ ತಾನೇ ಹೊಸತಿಗೆ ಬೆಲೆ ಹಳತು ಹೊಸತಿನ ನಡುವೆ ನಮ್ಮ ಜೀವನ ಆಗಲಿ ಪಾವನ ಹಳತಿನ ಹೊಸತನವ ಮರೆಯದೆ. ಹಳತು ಹೊಸತಿನ ಬೇಕು ಬೇಡಗಳ ನಡುವೆ ಇರಲಿ ಅರಿವಿನ…
  • January 08, 2010
    ಬರಹ: vijaypalpatil
    ತುಟಿ ಮೇಲೆ ನಗೆಯ ಬಿಂದುಕಣ್ಣಿನಲ್ಲಿ ಹೊಳಪ ಕಂಡು ಮೂಡಿ ಮನದಿ ಪ್ರೀತಿ ಸಿಂಧು ಮನವ ಬಿಚ್ಚಿ ಹಾಡಿದೆ ಅಂದು 'ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು'ನನ್ನಲಿಯ ಪ್ರೀತಿ ಭಾವನೆ ಹೇಳದೆ ಕುಳಿತೆ ಸುಮ್ಮನೆಹಾಡಿಯೂ ಮೂಕನಾದೇನೆ?ತೇಲಿ ಬಂತು ಕವಿಯ…
  • January 07, 2010
    ಬರಹ: bhalle
    ನಲ್ಲೆ, ಕೇಳಲು ನೀ ಬಳಿ ಬರುತ್ತಿರುವ ಸಪ್ಪಳ ಎನ್ನ ಮೊಗ ಎಣ್ಣೆಯಲಿ ತೇಲಿಬಿಟ್ಟ ಹಪ್ಪಳ   ನೀ ಕುಡಿನೋಟ ಬೀರುತ್ತ ಹಾಗೆ ಸಾಗಲು ನೋಡುತ ಹಾಗೆ ನಿಂತೆ, ಧೈರ್ಯವಿಲ್ಲದೆ ನಿನ್ನಪ್ಪಲು   ನಸುಗೋಪ ತೋರುತ ನೀ ಹಾಗೆ ಸಾಗಲು ಅಂದು ಹೆರಳ ಹಿಡಿದೆ ನಿನ್ನ…
  • January 07, 2010
    ಬರಹ: ananthesha nempu
                                                  ಮನುಜರ ನೀತಿ ತಿನ್ನಲಿಕ್ಕೆ ಇಲ್ಲದಿರುವಾಗ ಮನುಷ್ಯರು ಬಹಳ ದೈನ್ಯದಿಂದಿರುವರು,ಗೌರವವನ್ನು ಲಕ್ಷಿಸುವುದಿಲ್ಲ.  ಅನುಕೂಲ ಹೊಂದಿರುವರಾದರೋ ಯಾರಾದರೂ ತಮ್ಮನ್ನು  ನೋಡಿದ ಮಾತ್ರಕ್ಕೇ…
  • January 07, 2010
    ಬರಹ: asuhegde
    ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ? ನ್ಯಾಯಾಲಯದಲ್ಲಿ ಕಟ್ಲೆ ಹೂಡಿ ರಸ್ತೆಗಿಳಿದಿದಿಯಲ್ವಾ?   ದಾವೆ ಹೂಡಿದಾಕೆಯೇ ನ್ಯಾಯಾಲಯದಲಿ ಇರಲಿಲ್ಲ ನಿನಗೂ ಸಮನ್ಸ್ ಜಾರಿ ಅಲ್ಲಿ ಬೇರೆ ದಾರಿ ಇರಲಿಲ್ಲ   ದೂರದರ್ಶನಕೆ ಸಂದರ್ಶನ ನೀಡಲು ಸಮಯ…
  • January 07, 2010
    ಬರಹ: nagenagaari
    ಒಮ್ಮತಕ್ಕೆ ಬಾರದ ಉಭಯ ಒಕ್ಕೂಟಗಳ ನಾಯಕರು * ನಾರದ ನಗಾರಿ ಸುದ್ದಿ, ಕೋಪವೇ-ಗನ್, ಜ.೫ ಜಾಗತಿಕ ಭೂತಾಪಮಾನ ಏರಿಕೆಯಿಂದ ತಮ್ಮ ವಿಸ್ಕಿ ಗಾಜಿನಲ್ಲಿನ ಐಸ್ ಕ್ಯೂಬುಗಳು ಬಲುಬೇಗನೆ ಕರಗುತ್ತಿರುವ ವಿದ್ಯಮಾನವನ್ನು ಅಭಿವೃದ್ಧಿಶೀಲ ರಾಷ್ಟ್ರಗಳು…
  • January 07, 2010
    ಬರಹ: nagenagaari
    (ಕುಶ್ವಂತ್ ಸಿಂಗ್ ಜೋಕ್ಸ್ ಪುಸ್ತಕದಿಂದ ಆಯ್ದದ್ದು)ನಿನಗದರ ಅಭ್ಯಾಸವಿದೆಹಷೀಮ್ ಅಲಿ ಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಈ ಕೆಳಗಿನ ದಂತ ಕತೆಯೊಂದನ್ನು ಹೇಳಿದಾಗ ಸಭಿಕರಲ್ಲಿ ಒಡಕು ಕಾಣಿಸಿತು:ಒಬ್ಬ ಉಪಕುಲಪತಿ ತೀರಿಕೊಂಡ. ಅವನ…
  • January 07, 2010
    ಬರಹ: amg
    ಮಾವಿನ ಸವಿಯನ್ನು ಆಸ್ವಾದಿಸುವವರಿಗೆ ತಿನ್ನಲು ಸಿಗುವುದು ಕೇವಲ ಗೊರಟೆಗೆ ಅ೦ಟಿಕೊ೦ಡ ನವಿರಾದ ತಿರುಳು. ಗೊರಟೆಯನ್ನು ಯಾರೂ ತಿನ್ನುವುದಿಲ್ಲ ಅಥವಾ ಸುಲಭವಾಗಿ ಅದನ್ನು ತಿನ್ನಲು ಸಾಧ್ಯವೂ ಇಲ್ಲ. ಅ೦ತೆಯೇ ಗೊರಟೆ ಇಲ್ಲದೆ ಮಾವಿನಹಣ್ಣಿನ…
  • January 07, 2010
    ಬರಹ: vinay_2009
    ಸಮುದ್ರದಲ್ಲಿರುವ ಚಿಪ್ಪು ಸ್ವಾತಿಯ ಮಳೆಹನಿಗಾಗಿ ಕಾಯುವುದೇಕೆ..? ದೂರದಲ್ಲಿ ಇರುವ ಕೋಗಿಲೆ ಮಾಮರದ ಚಿಗುರಿನ ಋತುವಿಗೆ ಹಾತೊರೆಯುವುದೇಕೆ...? ಹಸಿದ ಕಂದಮ್ಮ ತನ್ನ ಅಮ್ಮನಿಗಾಗಿ ಅಳುವುದೇಕೆ...? ಪ್ರೀತಿ ಮಾಡುವ ಹುಡುಗ ತನ್ನ ಹುಡುಗಿಗೆ ಸಮಯ…
  • January 07, 2010
    ಬರಹ: Tejaswi_ac
    ಗೆಳೆಯನ ವಿವಾಹದ ಸುದ್ದಿ ಸೋಮವಾರ ಬಂದೆ ನಾ ಕಚೇರಿಗೆರಾಮ ಅಂಟಿಕೊಂಡು ಕೂತಿದ್ದ ಚೇರಿಗೆ ಏನೋ ರಾಮ ಮುಖದಲ್ಲಿ ಈ ಕಳೆಕೈಗೆ ಸಿಕ್ಕಿತೇನೊ ಹುಡುಗಿಯ ಬಳೆ ಸಣ್ಣಗೆ ಮುಗುಳ್ನಗೆ ಬೀರಿದ ಗೆಳೆಯಸ್ವಲ್ಪ ದಿನದಲ್ಲಿ ಆಗುವೆನೆಂದ ಅಳಿಯ ಹಂಚಿದೆನು ಸಿಹಿ…
  • January 07, 2010
    ಬರಹ: hariharapurasridhar
    ಹೊಳೆನರಸೀಪುರದಲ್ಲಿ ನಡೆದ ಭಗವದ್ಗೀತಾ ಅಭ್ಯಾಸವರ್ಗ   ದಿನಾಂಕ ೧೧.೦೧.೨೦೧೦ ರಂದು ಹೊಳೆ ನರಸೀಪುರದಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ಅಭಿಗವದ್ಗೀತಾ ಕಾರ್ಯಗಾರವು ನಡೆಯಿತು       ದಿನಾಂಕ ೪.೦೧.೨೦೧೦ ರಂದು ಬೇಲೂರಿನಲ್ಲಿ ನಡೆದ ಭಗವದ್ಗೀತಾ…
  • January 07, 2010
    ಬರಹ: hamsanandi
    ಅರಿತವರ ಹೊರತು ಹೆರವರು ತಿಳಿವರೆ ಗುಣಗಳ ನಡುವಲಿ ಇರುವ ದೂರವನು?ಮೂಗಿನ ಹೊರತು ಕಣ್ಣು ತಿಳಿವುದೆ ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು? ಸಂಸ್ಕೃತ ಮೂಲ:ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |ಮಾಲತೀ* ಮಲ್ಲಿಕಾಮೋದಂ ಘ್ರಾಣಂ ವೇತ್ತಿನ…
  • January 06, 2010
    ಬರಹ: shivaram_shastri
    ಮಿಸ್ಟೇಕನ್ ಐಡೆಂಟಿಟಿ ಇಂದ ಮುಂದುವರೆದಿದೆ  ನಾನು ಬಸ್ ಹತ್ತಿದಾಗೆಲ್ಲ ಬಸ್ ಕಂಡಕ್ಟರ್ 'ಆಗುವ' ಸಂಭವ ಇದ್ದೇ ಇರುತ್ತದೆ. ನಾನೇನಾದರೂ ನೂರರ ನೋಟನ್ನು ಕೊಟ್ಟು, ಟಿಕೆಟ್ ಮತ್ತು ಚಿಲ್ಲರೆ ಪಡೆದಿದ್ದರೆ, ಎಣಿಸುವ ಗೋಜಿಗೂ ಹೋಗದೇ, ಸಾಧ್ಯವಾದಷ್ಟು…
  • January 06, 2010
    ಬರಹ: asuhegde
    ಯಡ್ಡಿ ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ ಯಡ್ಡಿ ಮುಖದಲ್ಲೂ ಹಿಂದೆ ಇರದಿದ್ದ ಆ ನಗೆ ಕಾಣಬಹುದಂತೆ   ನಿತಿನ್ ಗಡ್ಕರಿ ದೆಹಲಿಯಲಿ ನೀಡಿದ್ದಾರಂತೆ ಈ ಆಶ್ವಾಸನೆ ಇಲ್ಲಿ ಕೆಲವರ ಮುಖ ಗಂಟಾಯ್ತು ಬಂದಿದ್ದರಿಂದದರ ವಾಸನೆ   ಸ್ತ್ರೀ ಶಾಪದಿಂದ…
  • January 06, 2010
    ಬರಹ: asuhegde
    ಸುಮಾರು ೨೩ ವರ್ಷ (೨೧ ಜೂನ್ ೧೯೭೭ ರಿಂದ ೬ ನವಂಬರ್ ೨೦೦೦) ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಶ್ರೀ ಜ್ಯೊತಿ ಬಸು (ಜನನ: ೮ ಜುಲಾಯ್ ೧೯೧೪) ಇಂದು ಅಪರಾಹ್ನ ೧.೩೦ ಕ್ಕೆ ನಿಧನರಾಗಿರುತ್ತಾರೆ, ಅನ್ನುವುದು ಅನಧಿಕೃತ ಸುದ್ದಿ.   :( ರಾತ್ರಿ ೮…
  • January 06, 2010
    ಬರಹ: anivaasi
      ಈ ಮಹಾನ್ ದಶಕದ ಫಸ್ಟ್ ಕಂತಲ್ಲಿ : ~ ವಿಷ್ಣು ಪುರಾಣ ~ ಅಶ್ವತ್ಥ ಮರದ ನೆರಳು ~ ಗಾಂಧಿ – ನೆಹರೂ – ಗಾಂಧಿ ~ 'ಇಸ್ಪೀಟ್ ರಾಜ್ಯ' ನಾಟಕದ ಹಾಡಿನ ಹಾಡುಗಾರರನ್ನು ಗುರುತಿಸಿ! ~ ಉಳಿದಂತೆ ನಿಮಗೆ ಗೊತ್ತೇ ಇದೆ ಮಾತು ಕೇಳಲು ಇಲ್ಲಿ ಚಿಟುಕಿ ಮಾತು…