August 2010

  • August 14, 2010
    ಬರಹ: anilkumar
    (೧೫೧) ಆದರೆ ಯಾರೇ ಇಬ್ಬರ ದೇಹದೊಳಗಿ ಜೈವಿಕ ಗಡಿಯಾರವೂ ಪರಸ್ಪರ ಹೋಲಿಕೆಗೆ ಒಪ್ಪಲಾರವು! ಆದರೂ ಕೈಗಡಿಯಾರವು ಎಲ್ಲರ ದೇಹಗಳನ್ನು ಗ್ರೀನ್‍ವಿಚ್ ಕಾಲಮಾನದ ಪ್ರಕಾರ ಅಳೆಯುತ್ತದೆ. ಆದ್ದರಿಂದ ಗಡಿಯಾರಕ್ಕೂ ಕಾಲನಿಗೂ ಸಂಬಂಧವಿಲ್ಲ! (೧೫೨)…
  • August 14, 2010
    ಬರಹ: udaygonda
    ನೀನು ದುಃಖೀಸಿ, ಎಸ್ಟೇ ನೆನೆದರು ಎತ್ತಲಾರೆ ಸ೦ತೈಸಲಾರೆ. ನನ್ನ೦ತರ೦ಗದಲಿ ಒ೦ದು ತಳಮಳ.   ನೆನೆಯದೆ ಆನ೦ದಿಸಿ ನಕ್ಕರು, ನಾ ನಗಲಾರೆ ಆದರೊ ನನ್ನಲ್ಲಿ ಬ್ರಹ್ಮಾನ೦ದ.   ಅಮಾಯಕರ ಹಿ೦ಸಿಸಿದರೆ, ನಿನಗಾಗಿ ಕರುಣೆ, ಒ೦ದಿಸ್ಟು ಅನುಕ೦ಪ.   ನಿಗೂಢ…
  • August 14, 2010
    ಬರಹ: ksraghavendranavada
    ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ…
  • August 14, 2010
    ಬರಹ: komal kumar1231
    ಸ್ನೇಹಿತರೆ, ಒಬ್ಬ ವ್ಯಕ್ತಿ ಇವತ್ತು ಬೆಳೆಯುತ್ತಾನೆಂದರೆ ಅಂತವರಿಗೆ ಕಾಲು ಎಳೆಯುವವರೆ ಹೆಚ್ಚು. ಅಂತಹುದರಲ್ಲಿ ನನ್ನಂತಹ ಸಣ್ಣ ಹಾಸ್ಯ ಲೇಖಕನಿಗೆ ಪ್ರೋತ್ಸಾಹಿಸುವವರು ಕೂಡ ಕಡಿಮೆಯೇ ಎನ್ನಬಹುದು. ಈವರೆಗೆ ಹಲವು ನಾಟಕಗಳನ್ನು ಸ್ನೇಹಿತರಿಗೆ…
  • August 14, 2010
    ಬರಹ: ravi kumbar
    ಕವಿಯಾಗಲು ಹೆಣಗಾಡಿ ಅಳಿದುಳಿದ ಬಳಪವ ಬಳಸಿ ಕರಿ ಹಲಗೆಯ ಮೇಲೆ ಗೀಚಿದ್ದ ಅದೆಷ್ಟೋ ಕವಿತೆಗಳು ಪಾಠ ಮಾಡಲು ಬಂದ ಉಪನ್ಯಾಸಕರ ಅಳಿಸುವಿಕೆಯಿಂದ ಅಕಾಲ ಮರಣ ಕಂಡವು.  
  • August 14, 2010
    ಬರಹ: shreeshum
                                                                             ಧರ್ಮಸ್ಥಳಕ್ಕೋ ಅಥವಾ ಮೈಸೂರಿಗೋ ಪ್ರವಾಸಕ್ಕೆ ಹೋದವರು ಒಮ್ಮೆ ವಸ್ತು ಸಂಗ್ರಹಾಲಯಕ್ಕೆ ಹೋಗದೇ ಬರಲಾರರು. ಒಂದುಕಾಲದಲ್ಲಿ  ಮನುಷ್ಯ ಬಳಸುತ್ತಿದ್ದ ವಸ್ತುಗಳ…
  • August 14, 2010
    ಬರಹ: hamsanandi
    ಚಿಕ್ಕವನಾಗಿದ್ದಾಗ ಈ ’ಬೇಸಿಗೆ ತ್ರಿಕೋನ’ (Summer Triangle) ಅನ್ನೋ ಹೆಸರು ನೋಡಿದಾಗ, ಅದರ ಬಗ್ಗೆ ಓದುತ್ತಿದ್ದಾಗ ಯಾವಾಗಲೂ ಒಂದು ವಿಚಿತ್ರ ಅನ್ನಿಸ್ತಿತ್ತು. ಮೂರು ನಕ್ಷತ್ರಗಳಿರೋ ಇದಕ್ಕೆ ಹೆಸರೇನೋ ಬೇಸಿಗೆ ತ್ರಿಕೋನ. ಜುಲೈ -ಆಗಸ್ಟ್…
  • August 13, 2010
    ಬರಹ: rjewoor
    ರಾವಣ ಸೀತೆನ್ ಕದ್ದಹೂವಲ್ ಮಾಡಿದ ಫ್ಲೈಟಲಿಕಾರಣ, ಸಿಸ್ಟರ್ ಸೆಂಟಿಮೆಂಟ್ಸು....ಕೌರವ ಹಳ್ಳಕ್ಕ ಬಿದ್ದ ಶೆಕುನಿಹಾಕಿದ ಸ್ಕೆಚಲಿಕಾರಣ, ರಿಯಲ್ ಎಸ್ಟೇಟು..
  • August 13, 2010
    ಬರಹ: sudhichadaga
    ಕೆಲವು ದಿನಗಳ ಹಿ೦ದೆ ಲ೦ಡನ್ ನ ಮುಖ್ಯ ಬೀದಿಗಳಲ್ಲಿ ಕೃಷ್ಣನ ರಥೋತ್ಸವ ನೋಡುವ ಅವಕಾಶ ದೊರಕಿತು. ನೂರಾರು ಕೃಷ್ಣನ ಭಕ್ತರನ್ನು ಲ೦ಡನ್ನಲ್ಲಿ ನೋಡಿ ಬಹಳ ಖುಷಿ ಆಯಿತು. ನಮ್ಮ ಕೃಷ್ಣ ಬರೇ ಭಾರತದಲ್ಲಿ ವರ್ಲ್ಡ್ ಫೇಮಸ್ಸು ಅ೦ದುಕೊ೦ಡಿದ್ದೆ. ಆದರೆ…
  • August 13, 2010
    ಬರಹ: asuhegde
    ಪರದೇಶಿಗಳ ದಾಸ್ಯದಿಂದಸಿಕ್ಕಿತೆನಗೆ ಅಂದು ಮುಕ್ತಿ,ಕೊನೆಗೂ ಸಫಲವಾಗಿತ್ತುನನ್ನ ಎಲ್ಲಾ ಮಕ್ಕಳ ಯುಕ್ತಿ; ನವ ವಧುವಿನಂತೆ ನನ್ನನ್ನುಶೃಂಗಾರ ಮಾಡಿದರಂದು,ನನ್ನ ಮಕ್ಕಳ ಸ್ವಾಧೀನಕ್ಕೆಒಪ್ಪಿಸಿಬಿಟ್ಟರು ನನ್ನನಂದು; ಮುದುಕನಲ್ಲದಿದ್ದರೂ…
  • August 13, 2010
    ಬರಹ: raghusp
    ನನ್ನೊಂದಿಗಿಲ್ಲದ ನಿನಗೆ, ನನ್ನ ಕಳಕಳಿ ಏಕೆ, ಬದುಕುವೆನು ಬಾನನ್ನು ಮುಟ್ಟುವ ರೀತಿ, ನೀ ನೋಡುತ್ತಿರು ದೂರದಿಂದಲೇ, ಅನುಭವಕ್ಕೆ ಬಾರದ ಸ್ಥಿತಿ ನಿನ್ನದು.   ಹೋಗುವಾಗ ಹೇಳಿ ಹೋಗದ, ನಿನಗೇಕೆ ನನ್ನ ಕಳಕಳಿ.   ಮರೆತಿರುವೆನು ಎಲ್ಲವನ್ನು,…
  • August 13, 2010
    ಬರಹ: komal kumar1231
    ಸಾಹಿತ್ಯ ಸಮ್ಮೇಳನಕ್ಕೆ ನನಗೆ, ನಮ್ಮ ಪೆಸೆಲ್ ಗೌಡರಿಗೆ, ಸುಬ್ಬಂಗೆ ಆಹ್ವಾನ ಬಂದಿತ್ತು. ಗೌಡಪ್ಪ ಅಂದಾ ಇಲ್ಲಿ ಆಡಿದಂಗೆ ಮಂಗನ ತರಾ ಅಲ್ಲಿ ಆಡಬೇಡ್ರಲಾ. ಸ್ಟೇಜನಾಗೆ ಪ್ರಸಿದ್ದ ಕವಿಗಳು, ಸಾಹಿತಿಗಳು, ಮುಖ್ಕಮಂತ್ರಿ ಎಲ್ಲಾರೂ ಇರ್ತಾರೆ. ಸ್ವಲ್ಪ…
  • August 13, 2010
    ಬರಹ: ksraghavendranavada
    ನಲ್ಲೆ, ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ ದರ್ಶನವಾಗುತ್ತದೆ, ನನ್ನ ಮನದಿ೦ಗಿತದ ಅರಿವಾಗುತ್ತದೆ!   ಒಮ್ಮೆ ಕ೦ಗಳ ಮುಚ್ಚಿ ತೆರೆ. ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗುತ್ತವೆ ಸರಸ ಬೇಕೆನ್ನುತಿರುವ…
  • August 13, 2010
    ಬರಹ: Iynanda Prabhukumar
    ದೇಶವು ಸ್ವತಂತ್ರವಾಗುತ್ತಿದ್ದ ಸಂದರ್ಭದಲ್ಲಿ ಅದರ ಪ್ರಗತಿಗೆ ಔದ್ಯೋಗೀಕರಣವಾಗಬೇಕೆಂದು ಜವಾಹರಲಾಲ್ ನೆಹ್ರೂ ಕರೆಕೊಟ್ಟದ್ದರಿಂದ ಉದಿಸಿದ ಕಾರ್ಖಾನೆಗಳು ಬಹುಸಂಖ್ಯಾತ. ಅವುಗಳಲ್ಲಿ ದುಡಿಯುವ ಕಾರ್ಮಿಕರಲ್ಲದೆ ಅಧಿಕಾರೀ ವರ್ಗವೂ ಇದೆಯೆಂಬುದು…
  • August 13, 2010
    ಬರಹ: ravi.savkar
    ranbaxy ಕಂಪೆನಿಯವರು ತಯಾರಿಸಿ ಮಾರ್ತಿರೋ ಗುಳಿಗೆಯೊಂದರೆ ಹೆಸರು revital. ಇದರ ಜಾಹೀರಾತು FM ಚಾನಲ್‍ನಲ್ಲಿ ಕೇಳಿಯೇ ಕನ್ನಡಿಗರು ಸುಸ್ತು ಹೊಡೀತಾರೆ !! ಯಾಕಂತೀರಾ?   ಕನ್ನಡಿಗರೇ ಹೆಚ್ಚಿರುವ ಬೆಂಗಳೂರಲ್ಲಿ, ಕನ್ನಡ ಹಾಡುಗಳನ್ನೇ ಪ್ರಸಾರ…
  • August 13, 2010
    ಬರಹ: asuhegde
    ಸಖೀ, ನೀನು, ನಾನಾಡುವ ಮಾತುಗಳನ್ನು ಅರಿಯಳಾದೆಯಾದರೆ, ನಾನು ಮೌನಿಯಾಗಿರುವೆ;   ನಾನು ಮಾತನಾಡದೇ, ನನ್ನ ಮನದ ಭಾವನೆಗಳನ್ನು, ನೀನು ಅರಿಯಬಲ್ಲೆಯಾದರೂ, ನಾನು ಮೌನಿಯಾಗಿರುವೆ! *************** ಆತ್ರಾಡಿ ಸುರೇಶ ಹೆಗ್ಡೆ         ಈ ಮೇಲಿನ…
  • August 12, 2010
    ಬರಹ: sanjeevjoshi.1985
    ವೇದಗಳು ಬ್ರಾಹ್ಮಣರ ಸ್ವತ್ತೇ…. ವೆದವನ್ನು ಅನಾದಿಕಾಲದಿಂದಲು ಋಷಿಮುನಿಗಳು ತಪೋನಿಷ್ಠರಾಗಿ ತಮಗೆ ಅಗೋಚರ  ಶಕ್ತಿ ಇಂದ  ವರಪ್ರದಾನವಾದ   ವೇದನ್ನು ಕೇವಲ ಒಂದು ಸಮಾಜಕ್ಕೇ ( ಒಂದು ಸಮುದಾಯಕ್ಕೇ ) ಬಿಟ್ಟು ಹೋಗಿಲ್ಲ …. 
  • August 12, 2010
    ಬರಹ: shafi_udupi
                ಬೆಂಗಳೂರಿನ "ಮದಿರಾಕ್ಷಿ"ಯರಿಗೆ ಯಾವ ಬಟ್ಟೆ ತೊಡಿಸಬೇಕೆಂದು ಪೋಲಿಸ್ ಅಧಿಕಾರಿಯೊಬ್ಬರು ಬಾರ್, ಕ್ಲಬ್, ಪಬ್ ಮಾಲೀಕರಿಗೆ ತಾಕೀತು ಮಾಡಿದ್ದಾರಂತೆ. "ತುಂಡು" ಬಟ್ಟೆಯಿಂದಾಗಿ ಗುಂಡು ಹಾಕುವ ಮುನ್ನವೇ ಬರುವ ಜನಗಳಿಗೆ…
  • August 12, 2010
    ಬರಹ: Chikku123
    ೧೯) ಅವಳು ಚಳಿಗಾಲದಲ್ಲಿ ಮಿನಿಸ್ಕರ್ಟ್ ಹಾಕಿಕೊಂಡು ಮನೆಯಿಂದ ಹೊರಟಳು. ಅಪ್ಪ ಅಮ್ಮ ಅದನ್ನು ನೋಡಿದರೂ ನೋಡದವರ ಹಾಗೆ ಇದ್ದರು.   ೨೦) ಮನುಷ್ಯ ಬಾಗಬೇಕು ನಿಜ ಆದರೆ ಸೊಂಟ ಮುರಿಯುವಷ್ಟಲ್ಲ.   ೨೧) ಅವನು ಮೊದಲೆಲ್ಲ ಹೋಟೆಲಿನಲ್ಲಿ ಕಾಫೀ ಕುಡಿಯುವ…