(೧೫೧) ಆದರೆ ಯಾರೇ ಇಬ್ಬರ ದೇಹದೊಳಗಿ ಜೈವಿಕ ಗಡಿಯಾರವೂ ಪರಸ್ಪರ ಹೋಲಿಕೆಗೆ ಒಪ್ಪಲಾರವು! ಆದರೂ ಕೈಗಡಿಯಾರವು ಎಲ್ಲರ ದೇಹಗಳನ್ನು ಗ್ರೀನ್ವಿಚ್ ಕಾಲಮಾನದ ಪ್ರಕಾರ ಅಳೆಯುತ್ತದೆ. ಆದ್ದರಿಂದ ಗಡಿಯಾರಕ್ಕೂ ಕಾಲನಿಗೂ ಸಂಬಂಧವಿಲ್ಲ!
(೧೫೨)…
ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ…
ಸ್ನೇಹಿತರೆ, ಒಬ್ಬ ವ್ಯಕ್ತಿ ಇವತ್ತು ಬೆಳೆಯುತ್ತಾನೆಂದರೆ ಅಂತವರಿಗೆ ಕಾಲು ಎಳೆಯುವವರೆ ಹೆಚ್ಚು. ಅಂತಹುದರಲ್ಲಿ ನನ್ನಂತಹ ಸಣ್ಣ ಹಾಸ್ಯ ಲೇಖಕನಿಗೆ ಪ್ರೋತ್ಸಾಹಿಸುವವರು ಕೂಡ ಕಡಿಮೆಯೇ ಎನ್ನಬಹುದು. ಈವರೆಗೆ ಹಲವು ನಾಟಕಗಳನ್ನು ಸ್ನೇಹಿತರಿಗೆ…
ಚಿಕ್ಕವನಾಗಿದ್ದಾಗ ಈ ’ಬೇಸಿಗೆ ತ್ರಿಕೋನ’ (Summer Triangle) ಅನ್ನೋ ಹೆಸರು ನೋಡಿದಾಗ, ಅದರ ಬಗ್ಗೆ ಓದುತ್ತಿದ್ದಾಗ ಯಾವಾಗಲೂ ಒಂದು ವಿಚಿತ್ರ ಅನ್ನಿಸ್ತಿತ್ತು. ಮೂರು ನಕ್ಷತ್ರಗಳಿರೋ ಇದಕ್ಕೆ ಹೆಸರೇನೋ ಬೇಸಿಗೆ ತ್ರಿಕೋನ. ಜುಲೈ -ಆಗಸ್ಟ್…
ಕೆಲವು ದಿನಗಳ ಹಿ೦ದೆ ಲ೦ಡನ್ ನ ಮುಖ್ಯ ಬೀದಿಗಳಲ್ಲಿ ಕೃಷ್ಣನ ರಥೋತ್ಸವ ನೋಡುವ ಅವಕಾಶ ದೊರಕಿತು.
ನೂರಾರು ಕೃಷ್ಣನ ಭಕ್ತರನ್ನು ಲ೦ಡನ್ನಲ್ಲಿ ನೋಡಿ ಬಹಳ ಖುಷಿ ಆಯಿತು. ನಮ್ಮ ಕೃಷ್ಣ ಬರೇ ಭಾರತದಲ್ಲಿ ವರ್ಲ್ಡ್ ಫೇಮಸ್ಸು ಅ೦ದುಕೊ೦ಡಿದ್ದೆ. ಆದರೆ…
ಪರದೇಶಿಗಳ ದಾಸ್ಯದಿಂದಸಿಕ್ಕಿತೆನಗೆ ಅಂದು ಮುಕ್ತಿ,ಕೊನೆಗೂ ಸಫಲವಾಗಿತ್ತುನನ್ನ ಎಲ್ಲಾ ಮಕ್ಕಳ ಯುಕ್ತಿ;
ನವ ವಧುವಿನಂತೆ ನನ್ನನ್ನುಶೃಂಗಾರ ಮಾಡಿದರಂದು,ನನ್ನ ಮಕ್ಕಳ ಸ್ವಾಧೀನಕ್ಕೆಒಪ್ಪಿಸಿಬಿಟ್ಟರು ನನ್ನನಂದು;
ಮುದುಕನಲ್ಲದಿದ್ದರೂ…
ನನ್ನೊಂದಿಗಿಲ್ಲದ ನಿನಗೆ,
ನನ್ನ ಕಳಕಳಿ ಏಕೆ,
ಬದುಕುವೆನು ಬಾನನ್ನು ಮುಟ್ಟುವ ರೀತಿ,
ನೀ ನೋಡುತ್ತಿರು ದೂರದಿಂದಲೇ,
ಅನುಭವಕ್ಕೆ ಬಾರದ ಸ್ಥಿತಿ ನಿನ್ನದು.
ಹೋಗುವಾಗ ಹೇಳಿ ಹೋಗದ,
ನಿನಗೇಕೆ ನನ್ನ ಕಳಕಳಿ.
ಮರೆತಿರುವೆನು ಎಲ್ಲವನ್ನು,…
ಸಾಹಿತ್ಯ ಸಮ್ಮೇಳನಕ್ಕೆ ನನಗೆ, ನಮ್ಮ ಪೆಸೆಲ್ ಗೌಡರಿಗೆ, ಸುಬ್ಬಂಗೆ ಆಹ್ವಾನ ಬಂದಿತ್ತು. ಗೌಡಪ್ಪ ಅಂದಾ ಇಲ್ಲಿ ಆಡಿದಂಗೆ ಮಂಗನ ತರಾ ಅಲ್ಲಿ ಆಡಬೇಡ್ರಲಾ. ಸ್ಟೇಜನಾಗೆ ಪ್ರಸಿದ್ದ ಕವಿಗಳು, ಸಾಹಿತಿಗಳು, ಮುಖ್ಕಮಂತ್ರಿ ಎಲ್ಲಾರೂ ಇರ್ತಾರೆ. ಸ್ವಲ್ಪ…
ನಲ್ಲೆ,
ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು
ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ
ದರ್ಶನವಾಗುತ್ತದೆ,
ನನ್ನ ಮನದಿ೦ಗಿತದ ಅರಿವಾಗುತ್ತದೆ!
ಒಮ್ಮೆ ಕ೦ಗಳ ಮುಚ್ಚಿ ತೆರೆ.
ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗುತ್ತವೆ
ಸರಸ ಬೇಕೆನ್ನುತಿರುವ…
ದೇಶವು ಸ್ವತಂತ್ರವಾಗುತ್ತಿದ್ದ ಸಂದರ್ಭದಲ್ಲಿ ಅದರ ಪ್ರಗತಿಗೆ ಔದ್ಯೋಗೀಕರಣವಾಗಬೇಕೆಂದು ಜವಾಹರಲಾಲ್ ನೆಹ್ರೂ ಕರೆಕೊಟ್ಟದ್ದರಿಂದ ಉದಿಸಿದ ಕಾರ್ಖಾನೆಗಳು ಬಹುಸಂಖ್ಯಾತ. ಅವುಗಳಲ್ಲಿ ದುಡಿಯುವ ಕಾರ್ಮಿಕರಲ್ಲದೆ ಅಧಿಕಾರೀ ವರ್ಗವೂ ಇದೆಯೆಂಬುದು…
ranbaxy ಕಂಪೆನಿಯವರು ತಯಾರಿಸಿ ಮಾರ್ತಿರೋ ಗುಳಿಗೆಯೊಂದರೆ ಹೆಸರು revital. ಇದರ ಜಾಹೀರಾತು FM ಚಾನಲ್ನಲ್ಲಿ ಕೇಳಿಯೇ ಕನ್ನಡಿಗರು ಸುಸ್ತು ಹೊಡೀತಾರೆ !! ಯಾಕಂತೀರಾ?
ಕನ್ನಡಿಗರೇ ಹೆಚ್ಚಿರುವ ಬೆಂಗಳೂರಲ್ಲಿ, ಕನ್ನಡ ಹಾಡುಗಳನ್ನೇ ಪ್ರಸಾರ…
ಸಖೀ,
ನೀನು,
ನಾನಾಡುವ
ಮಾತುಗಳನ್ನು
ಅರಿಯಳಾದೆಯಾದರೆ,
ನಾನು
ಮೌನಿಯಾಗಿರುವೆ;
ನಾನು
ಮಾತನಾಡದೇ,
ನನ್ನ ಮನದ
ಭಾವನೆಗಳನ್ನು,
ನೀನು
ಅರಿಯಬಲ್ಲೆಯಾದರೂ,
ನಾನು
ಮೌನಿಯಾಗಿರುವೆ!
***************
ಆತ್ರಾಡಿ ಸುರೇಶ ಹೆಗ್ಡೆ
ಈ ಮೇಲಿನ…
ವೇದಗಳು ಬ್ರಾಹ್ಮಣರ ಸ್ವತ್ತೇ….
ವೆದವನ್ನು ಅನಾದಿಕಾಲದಿಂದಲು ಋಷಿಮುನಿಗಳು ತಪೋನಿಷ್ಠರಾಗಿ ತಮಗೆ ಅಗೋಚರ ಶಕ್ತಿ ಇಂದ ವರಪ್ರದಾನವಾದ ವೇದನ್ನು ಕೇವಲ ಒಂದು ಸಮಾಜಕ್ಕೇ ( ಒಂದು ಸಮುದಾಯಕ್ಕೇ ) ಬಿಟ್ಟು ಹೋಗಿಲ್ಲ ….
ಬೆಂಗಳೂರಿನ "ಮದಿರಾಕ್ಷಿ"ಯರಿಗೆ ಯಾವ ಬಟ್ಟೆ ತೊಡಿಸಬೇಕೆಂದು ಪೋಲಿಸ್ ಅಧಿಕಾರಿಯೊಬ್ಬರು ಬಾರ್, ಕ್ಲಬ್, ಪಬ್ ಮಾಲೀಕರಿಗೆ ತಾಕೀತು ಮಾಡಿದ್ದಾರಂತೆ. "ತುಂಡು" ಬಟ್ಟೆಯಿಂದಾಗಿ ಗುಂಡು ಹಾಕುವ ಮುನ್ನವೇ ಬರುವ ಜನಗಳಿಗೆ…
೧೯) ಅವಳು ಚಳಿಗಾಲದಲ್ಲಿ ಮಿನಿಸ್ಕರ್ಟ್ ಹಾಕಿಕೊಂಡು ಮನೆಯಿಂದ ಹೊರಟಳು. ಅಪ್ಪ ಅಮ್ಮ ಅದನ್ನು ನೋಡಿದರೂ ನೋಡದವರ ಹಾಗೆ ಇದ್ದರು.
೨೦) ಮನುಷ್ಯ ಬಾಗಬೇಕು ನಿಜ ಆದರೆ ಸೊಂಟ ಮುರಿಯುವಷ್ಟಲ್ಲ.
೨೧) ಅವನು ಮೊದಲೆಲ್ಲ ಹೋಟೆಲಿನಲ್ಲಿ ಕಾಫೀ ಕುಡಿಯುವ…