ನೋಡ್ಲಾ ಕೋಮಲ್, ಪ್ರತೀ ವರ್ಷ ಶಾಲೆ ಮುಂದೆ ಬಾವುಟ ಹಾರುಸ್ತೀವಿ. ಆದರೆ ಈ ಬಾರಿ ನಮ್ಮ ಮನೆ ಮಂದೆನೇ ಧ್ವಜಾರೋಹಣ, ಹೆಂಗೆ ಬಾವುಟ ಹಾರಬೇಕು ಅಂದರೆ ಇಡೀ ಹಳ್ಳಿಗೆ ಕಾಣಬೇಕು ಅಂಗೆ ಇರಬೇಕು ಸ್ವಾಸಂತ್ರ ದಿನಾಚರಣೆ ಅಂದಾ ನಮ್ಮೂರು ಗೌಡಪ್ಪ.…
ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬ ಗಾದ ಮಾತಿದೆ. ಮನೆ ಮಗ ಮನೆಹಾಳು ಕೆಲಸ ಮಾಡಿದಾಗ ಈ ಗಾದೆಯನ್ನು ಬಳಸುತ್ತಾರೆ. ಹಾಗೆ ಬಳಸಲು, ಹೀಗೆ ಅನ್ನಲು ಕಾರಣವಿದೆ. ಕಬ್ಬಿಣದ ಕೊಡಲಿಗೆ ಹಿಡಿಕೆಯಿಲ್ಲದಿದ್ದರೆ ಮರ ಕಡಿಯಲು ಆಗುವುದಿಲ್ಲ. ಕೊಡಲಿಯ…
ನಮಗೆ ಭಾರತದ ಸ್ವಾತಂರ್ತ್ಯ ಹೋರಾಟ ಅಂದಾಗ ಗಾಂಧಿ, ನೆಹರೂ, ಪಟೇಲ್ ನೆನಪಾಗುತ್ತಾರೆ. ಅಹಿಂಸೆ, ಸತ್ಯಾಗ್ರಹ ,ಕಾಂಗ್ರೆಸ್ ಪಕ್ಷ ನೆನಪಾಗುತ್ತವೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸಾವರ್ಕರ್ ಮೊದಲಾದ ಕ್ರಾಂತಿಕಾರೀ ಹೋರಾಟಗಾರರೂ…
ಚಿಂತಿಸಬೇಡಿ, ಒಂದು ದುಃಖದ ಕತೆ ಹೇಳಲು ಹೊರಟಿಲ್ಲ.
ಒಂದು ಸುಂದರ ಹೂವಿನ ಹೆಸರಿದು-bleeding heart!
ನಿನ್ನೆಯ (೧೪-೮-೨೦೧೦) ವಿಜಯಕರ್ನಾಟಕದ ಲವಲವಿಕೆಯ ೫ನೇ ಪುಟದಲ್ಲಿ ’ಅರಳಲಿ ಹೃದಯ’ ಎಂಬ ಲೇಖನದ ಜತೆ ಹೃದಯದ ಆಕಾರದ ಹೂಗಳ ಚಿತ್ರ…
ಈ ಸಾರಿ ಗುರುಗಳು ಆರಿಸಿದ್ದು ಜೈನ ಕವಿ ಜನ್ನನ ಯಶೋಧರ ಚರಿತೆಪ್ರಸಿದ್ಧ ಜೈನ ಕವಿಯಾದ ಜನ್ನನು ಹೊಯ್ಸಳ ಅರಸ ವೀರ ಬಲ್ಲಾಳನ ಅಸ್ಥಾನ ಕವಿಯಾಗಿದ್ದ. ಅವನಿಂದ ಕವಿಚಕ್ರವರ್ತಿ ಎಂಬ ಬಿರುದು ಪಡೆದಿದ್ದ. ಬಲ್ಲಾಳನ ಮಗ ನರಸಿಂಹನ ಕಾಲದಲ್ಲಿ ಕವಿಯೂ…
ಹೆಜ್ಜೆ ತಂಡದ ಸದಸ್ಯನಾದಾಗ ನಾನು ಗಂಗೋತ್ರಿಯಲ್ಲಿದ್ದೆ. ಪೋನ್ ಕರೆಯಲ್ಲಿಯೇ ಜೆ ಪಿ ನನ್ನ ಸದಸ್ಯತ್ವವನ್ನು ಅಪ್ರೂವ್ ಮಾಡಿದರು.
ನಾಟಕದಲ್ಲಿ ನನ್ನ ಅನುಭವ ಅಷ್ಟಕ್ಕಷ್ಟೇ! ಕಾಲೇಜಿನಲ್ಲಿ ರೂಪಕ, ಮ್ಯಾಡ್ ಆಡ್ ಗಳನ್ನು ಮಾಡಿದ್ದಷ್ಟೇ.…
ವರುಷಕೊಮ್ಮೆ ಸ್ವಾತಂತ್ರ್ಯ
ಬಂದೆ ಬರುವುದು,
ಹರುಷಕೊಂದು ಬಾವುಟ
ನಮ್ಮಲಿರುವುದು,
ಮೂರು ಬಣ್ಣ ಇದರದಣ್ಣ
ಕೂಗಿ ತಿಳಿಸುವೆ.
ಸತ್ಯ ಅಹಿಂಸೆ ಜ್ಞಾನವೆಂದು
ಹಾಡ ಕಟ್ಟುವೆ.
ರಾಷ್ಟ್ರಗೀತೆ ಹಾಡಬೇಕು
ಜಯ ಘೋಷವ ಮೊಳಗಬೇಕು
ಬೀದಿ ಬೀದಿ ಸುತ್ತಿ…
ಇದು ಗುಬ್ಬಿ ಗಿಡುಗ. ಗಂಡಿಗೆ ಧೂತಿ (Dhooti), ಹೆಣ್ಣು ಹಕ್ಕಿಗೆ ಬೆಸ್ರಾ (Besra) ಎಂದು ಪೂರ್ವದಲ್ಲಿ ಸೇರಿಸಿ `Sparrowhawk' ಎಂದು ಹಕ್ಕಿ ತಜ್ಞರು ಹೆಸರಿಸುತ್ತಾರೆ. ಕಣ್ಣುಗಳಂತೂ ಆಳವಾದ ಲೆನ್ಸ್ ಕ್ಯಾಮೆರಾದಂತೆ ಕಂಡು, ನೋಡುಗರನ್ನು…
ಕಾಯುವಿಕೆ ಕಾತರದ ಮೂರು
ನಿಷ್ಕರುಣ ವರುಷಗಳಲ್ಲಿ
ಕಣ್ಣಲಿನ ಕನಸು
ಕರಗದಿರಲಿ ಗೆಳತಿ.
ಪ್ರೀತಿ ಜೋಳಿಗೆಯ ಹಿಡಿದು ನಿಂತ
ಒಂಟಿ ಸೂರ್ಯ ನಾನು
ಮಡಿಲ ತಂಪನೆರೆದು ಕಾಯುವೆಯಾ?
ನಂಬಿಕೆಯ ಹಾಯಿ ದೋಣಿ
ಮುಳುಗದಿರಲಿ ಅನುಮಾನದ ಸುಳಿಯಲ್ಲಿ …
ಅಪ್ಪ ನಾಟಕದ ಬಗ್ಗೆ ಕುತೂಹಲವಿತ್ತು.ಮೇಲಾಗಿ " ಜೆಪಿ" ಅವರು ಅಭಿನಯಿಸಿದ್ದು, ಚಂಪಾ ಬರೆದಿದ್ದು ಇವೇ ಮುಂತಾಗಿಸಂಗತಿಗಳಿದ್ದವು.ಫೇಸ್ ಬುಕ್ ನಲ್ಲಿ ಅಟೆಂಡ್ ಆಗುವೆ ಎಂದು ಘೋಷಿಸಿದ ಅನೇಕ ಗೆಳೆಯರು ಬರುತ್ತಾರೆ ಭೇಟಿಯಾದೀತು ಎಂಬ ಉಮೇದಿನೊಂದಿಗೆ…
ದುಬೈ ಎ೦ದಾಕ್ಷಣ ಕಣ್ಣೆದುರು ಬರುವುದು ಗಗನಚು೦ಬಿ ಕಟ್ಟಡಗಳು, ವಿಶಾಲ ರಸ್ತೆಗಳು, ಭರ್ರೆ೦ದು ಸುಳಿದೋಡುವ ಐಷಾರಾಮಿ ಕಾರುಗಳು. ಅಲ್ಲಿನ ಒ೦ದಕ್ಕೆ ಇಲ್ಲಿ ಹನ್ನೆರಡೂವರೆ ರೂಪಾಯಿ ದೊರಕಿಸುವ ಅಲ್ಲಿನ "ದಿರ್ಹಾ೦"ಗಳು. ಅದೊ೦ದು ಮಾಯಾಲೋಕ, ಅದರಲ್ಲೂ…
"ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ, ಓ, ಬಂತು ಶ್ರಾವಣ" ಕವಿ ಬೇಂದ್ರೆಯವರ ಈ ಕವನದಲ್ಲಿ ಶ್ರಾವಣದ ಸಂಭ್ರಮ ಗರಿಬಿಚ್ಚಿ ಹಾರಾಡಿದೆ. ಈ ದಿನಗಳಲ್ಲಿ ಈ ಹಾಡನ್ನು ಗುನುಗುನಿಸದಿರಲು…