ಡಿ.ಕೆ.ಭಾರದ್ವಾಜರ ಇಂಗ್ಲೀಷ್-ಕನ್ನಡ ಶಬ್ಧಕೋಶದಲ್ಲಿ ಯಾವಾಗಲೋ ಒಮ್ಮೆ "ಅಂತಃಸ್ಫುರಣ" ಎಂಬ ಪದ ನೋಡಿದ್ದೆ. ಅದರ ಇಂಗ್ಲೀಷ್ ಸಮಾನಾರ್ಥಕ ಪದ ಈಗ ನೆನಪಿಲ್ಲ. ಆದರೆ ಆ ಪದ ನನಗೆ ಇಷ್ಟ ಆಯಿತು. ನನ್ನ ಬ್ಲಾಗಿಗೆ "ಅಂತಃಸ್ಫುರಣ" ಎಂದು ಮರು ನಾಮಕರಣ…
ಈ ಬಾರಿ ಗಣಪತಿ ಹಬ್ಬದ ಪಟ್ಟಿ ಬಿಡುಗಡೆ ಮಾಡಿದ್ವಿ. ಗೌಡಪ್ಪ ಅಧ್ಯಕ್ಸ, ನಾನು ಕಾರ್ಯದರ್ಸಿ,ಸುಬ್ಬ ಖಜಾಂಚಿ, ಇಸ್ಮಾಯಿಲ್,ಪಳನಿ ಮತ್ತಿತರರು ಸದಸ್ಯರು. ಶ್ರೀ ವಿನಾಯಕ ಸೇವಾ ಸಮಿತಿ ಅಂತಾ ಕರಪತ್ರ. ಕೆಳಗೆ ನೀರು ಉಳಿಸಿ, ನಾಡು ರಕ್ಸಿಸಿ. ಯಾಕ್ರೀ…
ಹುಟ್ಟು ಹಬ್ಬದ ಶುಭಾಶಯಗಳು ಕಣೋ ಲೋ. ನಾನು ನಿನ್ನ ನೋಡಿದ್ದು ೨೦೦೫ರಲ್ಲಿರಬೇಕು. ಅದಕ್ಕೂ ಮುಂಚೆ (೧೯೯೯ ರಿಂದ) ನಿನ್ನ ತಮ್ಮಂದಿರ ಪರಿಚಯ ಇತ್ತು. ನಿನ್ನ ಒಬ್ಬ ತಮ್ಮ* ನೋಡಕ್ಕೆ ವಿಚಿತ್ರವಾಗಿದ್ದ! ಕಪ್ಪು ಕಪ್ಪು. ಕೆಂಪು ಟೋಪಿ ಬೇರೆ. ಆದರೂ…
೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ…
ಬ್ಯಾನರ ಬದುಕು ದುಸ್ಥರ. ಪೋಸ್ಟರ್ ನಂಬಿ ಅದೆಷ್ಟೋ ಜನರ ಹೊಟ್ಟೆ ಖಾಲಿ..ಖಾಲಿ. ತಿಂಗಳು ಗಟ್ಟಲೇ ಕಟೌಟ್ ಬರೆದು ಕಾಸು ಕಾಣದ ಇನ್ನದೇಷ್ಟೋ "ಕಲಾವಿದರು" . ಇದು ಬಣ್ಣ ನಂಬಿ ಕುಂಚದ ಮೋಹಕ್ಕೆ ಬಿದ್ದವರ ಸತ್ಯ ಕಥೆ. ಆಧುನಿಕತೆಯ ಅಬ್ಬರಕ್ಕೆ ವಿನೈಲ್…
ಅರೆ !! ಇದೇನಪ್ಪ !!! ಈ ಥರ ಹೇಳ್ತಿದ್ದಾರೆ ಅಂತಾ ಆಶ್ಚರ್ಯನಾ ? ಈ ಲೇಖನ ಪೂರ್ತಿ ಓದಿದಮೇಲೆ ನಿಮ್ಮ ಅಭಿಪ್ರಾಯ ಹೇಳಿ. (ದಯವಿಟ್ಟು ಈ ಲೇಖನವನ್ನ ವಾಟಾಳ್ ನಾಗರಾಜ್ ಗೆ ಕೊಡಬೇಡಿ. ನನ್ನ ತಿಥಿ ಮಾಡ್ತಾರೆ.)
'ಚಿಕ್ಕ…
ನನ್ನ ಮನೆ ಮು೦ದೇನೆ ಒಂದು ಪುಟ್ಟ ಶಾಲೆ ಇದೆ. ಇಲ್ಲಿನ ಮಕ್ಕಳಿಗೆ ಕಳೆದ 2 ವಾರಗಳಿ೦ದ ಸಿಕ್ಕಾಪಟ್ಟೆ ತರಬೇತಿ ನಡೆಯುತ್ತಿತ್ತು. ಸ್ವತ೦ತ್ರ ದಿನಾಚರಣೆಯ ದಿನ ಹೇಗೆ ವ೦ದೆ ಮಾತರಂ ಹಾಡಬೇಕು, ಹೇಗೆ ಸಲ್ಯೂಟ್ ಹೊಡಿಯಬೇಕು ಅನ್ನೋದರ ಬಗ್ಗೆ. ಸರಿ…
೧) ಈಗಿನ ಕಾಲದ ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ .. ಒಬ್ಬರನ್ನೋಬರು ತುಂಬಾ ಪ್ರೀತಿಸುತ್ತಾರೆ ಆದ್ರೆ ಅದು…
ಆಗಸ್ಟ್ ೧೫ - ಸ್ವತಂತ್ರ ದಿನಾಚರಣೆ .. ೬೪ ನೆ ಸ್ವಾತಂತ್ರೋತ್ಸವದ ಅಂಗ ವಾಗಿ ವಿಶೇಷ ಕಾರ್ಯ ಕ್ರಮಗಳು ಟಿವಿ ಅಲ್ಲಿ ನೋಡಲು ತುಂಬಾ ಸಂತೋಷ ಆಗುತ್ತೆ. ನಾವೆಲ್ಲಾ ಸ್ಕೂಲ್ ಗೆ ಹೋಗಬೇಕಾದಾಗ ಬೆಳೆಗ್ಗ್ನ ಜಾವ ವೈಟ್ ಯುನಿಫಾರ್ಮ್ ಹಾಕಿ ಕೊಂಡು…
ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕತೆಯ…
ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕತೆಯ…
ಬೆಂಗಳೂರು ಸ್ಪೋಟದ ರೂವಾರಿ ಎಂದು ಶಂಕಿಸಲ್ಪಟ್ಟಿರುವ ಮದನಿಯನ್ನು ಬಂಧಿಸಲು ಹೋದ ಕರ್ನಾಟಕದ ಪೋಲಿಸರನ್ನು ಸುಮಾರು ೩ ಸಾವಿರ ಜನ ಅಡ್ಡಗಟ್ಟಿ ಆತನ ಬಂಧನವನ್ನು ತಡೆದಿದ್ದಾರೆಂದು ಈಟಿವಿ ಸುದ್ದಿ ಬಿತ್ತರಿಸಿತು. ಅವನ ಬಂಧನವನ್ನು ಮುಂದೂಡುವಂತೆ ಕೇರಳ…
(೧೫೬) ವಿನಯವಂತಃ ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! ದುರಹಂಕಾರಿಃ ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭೆಯನ್ನು ಅಸಲಿಯಾಗಿ ನಾನು ಈ ಜನ್ಮದಲ್ಲೇ ರೂಢಿಸಿಕೊಂಡದ್ದು!
(೧೫೭…
ನಿನ್ನೆ ಆಗಸ್ಟ್ 15 ಭಾರತೀಯರ ಪಾಲಿಗೆ ನಿಜವಾಗಲು ಹೆಮ್ಮೆಯ ದಿನ ಎಲ್ಲರಿಗೂ ತಿಳಿದಿರುವಂತೆ ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದ ದಿನ. ಆ ದಿನದ ಸಂಭ್ರಮಕ್ಕೆ ನನ್ನನ್ನು ನಾನು ಸಿಂಗರಿಸಿಕೊಂಡು ಕುವೆಂಪು ವಿವಿಯಿಂದ ಶಿವಮೊಗ್ಗಕ್ಕೆ…
ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ&ಬಿ ಸೇವೆಗಳಲ್ಲಿನ 268 ಹುದ್ದೆಗಳ ನೇಮಕಕ್ಕೆ2010ರ ಜೂನ್ 6ರಂದು ನಡೆಸಿದ ಕೆಎಎಸ್(ಪ್ರಿಲಿಮ್ಸ್) ಪರೀಕ್ಷೆಗೆ ಹಾಜರಾದವರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ…
ಒಂಟಿತನ!ನಮ್ಮನ್ನುಸರಿಯಾಗಿಅರಿಯದೇಇರುವವರಮತ್ತುಅರಿಯಲುಯತ್ನಿಸದವರಸತತಸಖ್ಯಕ್ಕಿಂತಒಂಟಿತನವೇಮೇಲು!*****ಸ್ವಯಂ ನಾಶ!ತುಕ್ಕುಕಾರಣನಾಶಆಗಲುಉಕ್ಕುಅಹಂಕಾರಣಮನುಜನಾಶಆಗಲುಸ್ವಯಂ!****ಆತ್ರಾಡಿ ಸುರೇಶ ಹೆಗ್ಡೆ
ಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟಿಸಲು…