August 2010

  • August 18, 2010
    ಬರಹ: modmani
      ಎರಡನೇ ಮಹಾಯುದ್ದದ ನಂತರ ಜರ್ಮನಿ ನಾಲ್ಕು ಭಾಗಗಳನ್ನಾಗಿ ಸೀಳಿ ಇಂಗ್ಲೆಂಡ್ ಅಮೆರಿಕಾ ಫ಼್ರಾನ್ಸ್ ಮತ್ತು ರಷಿಯಾಗಳು ಹಂಚಿಕೊಂಡವಷ್ಟೇ.. ಮತ್ತೇ ಇಂಗ್ಲೆಂಡ್, ಫ಼್ರಾನ್ಸ್ ಮತ್ತು ಅಮೆರಿಕಾಗಳು ತಮ್ಮ ವಶದಲ್ಲಿದ್ದ ಭಾಗಗಳನ್ನು ಸೇರಿಸಿ, ಗಣತಂತ್ರ…
  • August 18, 2010
    ಬರಹ: kpbolumbu
    ♫♫♫ಮಾತು ಪಲ್ಲಟ - ೧ ♫♫♫ ♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ಈ ಹಾಡು ತೆಲುಗಿನ 'ತುಳಸಿ' ಚಿತ್ರದ್ದು. ಅದರ ಮಾತು ಪಲ್ಲಟ ಮಲೆಯಾಳದಲ್ಲೂ ಬಿಡುಗಡೆಯಾಗಿದೆ. ಈ ಕೆಳಗಿನ ಕೊಣ್ಡಿಗಳಲ್ಲಿ ಹಾಡುಗಳ ನೋಡಬಹುದು. http://www.…
  • August 18, 2010
    ಬರಹ: sriprasad82
    SAVE TIGER....ONLY 1411 LEFT ಅನ್ನೋ ಜಾಹೀರಾತುಗಳನ್ನು ಪದೇ ಪದೇ ನೋಡಿದಾಗ ತಲೆಯಲ್ಲಿ ಹೊಳೆದ ಕೆಲವು ವಿಚಾರಗಳನ್ನು ಇಲ್ಲಿ ಬರೆದಿದ್ದೇನೆ.ಹುಲಿಗಳ ಸ೦ತತಿ ಕಡಿಮೆ ಆಗ್ತಾ ಇದೆ ನಮ್ಮ ದೇಶದಲ್ಲಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಹುಲಿ…
  • August 18, 2010
    ಬರಹ: kavinagaraj
             ಮೂಢ ಉವಾಚ -30 ಕೀಳರಿಮೆಯದು ತಾ ಸಿಟ್ಟಿಗದು ಹೇತುವು|ಅಭಿಮಾನಕಾಘಾತ ಕಿಚ್ಚಿಗದು ಕಾರಣವು||ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು|ಛಲದಿಂದ ಬಲಗಳಿಸಿ ಮೇಲೇರು ಮೂಢ||ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ|ಗ್ರಾಮ ಗ್ರಾಮದ…
  • August 18, 2010
    ಬರಹ: komal kumar1231
    ರೀ ಗೌಡ್ರೆ, ಅದೇನ್ರೀ ಯಾವಾಗಲೂ ಸಿಗರೇಟು ಸೇದ್ತಾ ಇರ್ತೀರಿ. ಅತ್ಲಾಗೆ ಬಿಡಬಾರದಾ ಅಂದಾ ಸುಬ್ಬ. ನಾನು ಬಿಡಬೇಕು ಅಂತಾ ಸಾನೇ ದಿನದಿಂದ ಯೋಸನೆ ಮಾಡ್ತಾ ಇದೀನಿ. ಏನ್ಲಾ ಮಾಡಬೇಕು ಅಂದಾ ಗೌಡಪ್ಪ. ನೋಡ್ರೀ ಇದನ್ನ ಬಿಡಬೇಕು ಅಂದ್ರೆ ಗುಟ್ಕಾ…
  • August 18, 2010
    ಬರಹ: devaru.rbhat
    ಪ್ರಸ್ತುತ ನಮ್ಮ ದೇಶದಲ್ಲಿ ಬಡವರಿಗೆ, ರೈತರಿಗೆ, ನೌಕರರಿಗೆ, ಅಧಿಕಾರಿಗಳಿಗೆ, ಸಮಾಜ ಶೇವಕರಿಗೆ, ಜನಪ್ರತಿನಿಧಿಗಳಿಗೆ,  ವಯಸ್ಸಾದವರಿಗೆ, ಅವರಿಗೆ ಇವರಿಗೆ ಎಲ್ಲರಿಗೂ ಇರುವಷ್ಟು ಸೌಲಭ್ಯಗಳು ಬೇರೆ ಎಲ್ಲಿಯೂ ಇಲ್ಲವೇನೋ ಎನ್ನುವುದು ನನ್ನ .…
  • August 18, 2010
    ಬರಹ: prasannasp
    ನಿನ್ನೆ ಸಂಜೆ ನಮ್ಮ ಮನೆಯ ಹಿತ್ತಲಲ್ಲಿ ಒಂದು ಕಪ್ಪೆಯನ್ನು ನೋಡಿದೆ. ಸುಮಾರಾಗಿ ದೊಡ್ಡದಾಗಿಯೇ ಇತ್ತು. ಆದರೆ ನನಗೆ ಆಶ್ಚರ್ಯ ಆಗಿದ್ದು ಎಂದರೆ ಅದಕ್ಕೊಂದು ಉದ್ದದ ಬಾಲ ಇತ್ತು. ಎಲ್ಲರನ್ನೂ ಕರೆಯೋಣ ಎಂದು ಮನೆಗೆ ಹೋಗಿ, ಮತ್ತೆ ಬರುವಷ್ಟರಲ್ಲಾಗಲೇ…
  • August 18, 2010
    ಬರಹ: Shrikantkalkoti
    ಒಂದಾನೊಂದು ಕಾಲದಲ್ಲಿ ನಿಯ್ಲೊಂಗ್(niu long) ಎಂಬ ದನ ಕಾಯುವ ಸುಂದರ ತರುಣ ಇದ್ದ .ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದರಿಂದ ತನ್ನ ದೊಡ್ಡಣ್ಣ ಮತ್ತು ಅತ್ತೆಯ ಜೊತೆಗೆ ವಾಸಿಸುತ್ತಿದ್ದ.ಅವನ ಅಣ್ಣ,ಅಪ್ಪನ ಜಮೀನನ್ನೆಲ್ಲ…
  • August 18, 2010
    ಬರಹ: asuhegde
    ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ನಿನ್ನೆ ಸಂಜೆಯನಂತರಬೇರೆಯೇ ಪ್ರಶ್ನೆ:"ಬೆಂಗ್ಳೂರಿಗೆ,ಮದನಿ ಬಂದನಾ?"***********ಆತ್ರಾಡಿ ಸುರೇಶ ಹೆಗ್ಡೆಈ ಮೇಲಿನ ಬ್ಲಾಗ್ ಬರಹವನ್ನು…
  • August 18, 2010
    ಬರಹ: ksraghavendranavada
                                                    ಯಕ್ಷಗಾನ ರ೦ಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೆ೦ಬುದಕ್ಕಿ೦ತಲೂ “ ಬಪ್ಪ ಬ್ಯಾರಿ“ ಎ೦ಬುದೇ ಅವರ ಜನಪ್ರಿಯ ಹೆಸರು. ಶಾಲಾ ಮಾಸ್ತರರಾಗಿ,ಹರಿದಾಸರಾಗಿ,ಯಕ್ಷಗಾನ ಮೇಳವೊ೦ದರ ಮಾಲೀಕರಾಗಿ,…
  • August 18, 2010
    ಬರಹ: asuhegde
    ಭಾರತದಸ್ವಾತಂತ್ರ್ಯ,ಈ ರಾಜಕೀಯನೇತಾರರಕೈಯಲ್ಲಿ ಸೋತುಬಳಲುತ್ತಿದೆ,ಅಂದ್ರೆಸಾಕ್ಷಿ ಕೇಳ್ತೀರಲ್ಲಾ?ಮೊನ್ನೆಸ್ವಾತಂತ್ರ್ಯೋತ್ಸವದದಿನದಂದು,ಆ ಮಂತ್ರಿ ಬಚ್ಚೇಗೌಡರಕೈಯಲ್ಲಿ, ಸಿಲುಕಿದನಮ್ಮಭರತನ,ವ್ಯಕ್ತಿ ಸ್ವಾತಂತ್ರ್ಯ ಇನ್ನೂಬಳಲುತ್ತಿದೆಯಲ್ಲಾ?!…
  • August 18, 2010
    ಬರಹ: BRS
    ಮೊನ್ನೆ, ಕರ್ನಾಟಕ ಘನ ಸರ್ಕಾರದ ಸಂಪುಟ ದರ್ಜೆ ಸಚಿವರೊಬ್ಬರು, 'ಶ್ರೀಸಾಮಾನ್ಯ'ನೊಬ್ಬನ ಮೇಲೆ, ಆತನ ಹೆಂಡತಿ ಮಕ್ಕಳ ಎದುರಿಗೇ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ದೈಹಿಕವಾಗಿಯೂ ಹಲ್ಲೆ ಮಾಡಿ ತಾನಿನ್ನೂ ಬಚ್ಚಾ ಎಂದು ತೋರಿಸಿಕೋಂಡಿದ್ದಾರೆ. ನೆನ್ನೆ…
  • August 18, 2010
    ಬರಹ: karthi
        ಇಂದಿಗೂ ರಾಜಸ್ಥಾನದಲ್ಲಿ, ಅಲ್ಲಿನ ರಾಜ, ಮಹಾರಾಜರುಗಳಿಗೆ ಹಬ್ಬದ ಸಮಯದಲ್ಲಿ ಅಥವಾ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಗೌರವಿಸುವ ಪದ್ಧತಿ ರೂಢಿಯಲ್ಲಿದೆ. ನಾನು ಕಂಡಂತೆ ಮೈಸೂರಿನಲ್ಲೂ ಮಹಾರಾಜರ ಬಗ್ಗೆ ವಿಶೇಷ ಆದರ ಅಭಿಮಾನ ಜನರಲ್ಲಿ…
  • August 18, 2010
    ಬರಹ: shreeshum
    ಮಲೆನಾಡಿನ ಮಳೆಗಾಲದ ದಿನಗಳಲ್ಲಿ ಪುಕ್ಕಟ್ಟೆ ಪಾಯಿ ಚಪ್ಪರಿಸಬೇಕು ಎಂದಾದರೆ ಒಮ್ಮೆ ಈ ಅಂಕುಲಾ ಹಣ್ಣನ್ನು ಸವಿಯಬೇಕು. ಮಲೆನಾಡಿನ ಹಳ್ಳಿಯ ಶಾಲೆಯಮಕ್ಕಳಿಗೆ ಮಳೆಗಾಲದ ದಿನಗಳು ಎಂದರೆ ರಸ್ತೆಯಲ್ಲಿ ಹರಿಯುವ ಜುಳುಜುಳು ನೀರು ಹಾಗೂ ರಸ್ತೆಯಂಚಿನ…
  • August 17, 2010
    ಬರಹ: modmani
      ಸಂಜೆಯ ತಂಗಾಳಿಯೊಡನೆ, ನೃಪತುಂಗನ ನೆನಪಿನಲ್ಲಿ ಅಲ್ಲಿ ನಿಂತಾಗ ನನ್ನ ಮನಸ್ಸಿಗನ್ನಿಸಿದ್ದು.  "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕರ್ನಾಟ ದೇಶಮಂ" ಅಂತ .     
  • August 17, 2010
    ಬರಹ: abdul
    ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ…
  • August 17, 2010
    ಬರಹ: manju787
    ಏಕೆ  ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲನಾವ೦ದುಕೊ೦ಡ೦ತೆಯೆ   ನಡೆವುದು ಎಲ್ಲಭರವಸೆಗಳ ಮಹಾಪೂರ ಬಾಳು ಬರೀ ಬೆಲ್ಲಅ೦ದುಕೊ೦ಡಿದ್ದೆಲ್ಲ  ನಿಜವಾಗಿ ಬಿಡುವುದಲ್ಲ!ಏಕೆ  ಹೀಗೆ  ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲಅ೦ದುಕೊಡದ್ದು ಯಾವುದೂ…
  • August 17, 2010
    ಬರಹ: siddharam
      ಆತ್ಮೀಯರೆ, ನನ್ನ ಹೊಸ ಕೃತಿ ’೩೫ ಗಜಲು ೪೫ ಹೈಕುಗಳು’ ದಿ.೨೨.೮.೧೦ರಂದು ಬಳ್ಳಾರಿಯಲ್ಲಿ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಗುರುಮೂರ್ತಿ ಪೆಂಡಕೂರು, ಡಾ.ಕಾಶೀನಾಥ್ ಅಂಬಲಗೆ, ಡಾ.ವೆಂಕಟಗಿರಿ ದಳವಾಯಿ, ಡಾ.ಅರುಣ್ ಜೋಳದಕೂಡ್ಲಿಗಿ…
  • August 17, 2010
    ಬರಹ: asuhegde
    ಎಂದೋ ಗೀಚಿಮರೆತಿದ್ದ,ಕವಿತೆಯೊಂದುಕನಸಿನಲಿ ಬಂದು,ನನಗೂ ಪ್ರಕಾಶ ನೀಡು ಎಂದು,ಕಾಡಿತುಬೇಡಿತು ಇಂದು;ನಿದ್ದೆಯಿಂದೆದ್ದುಹುಡುಕಾಡಿದೆ,ತಡಕಾಡಿದೆ,ಎಲ್ಲಾ ಪುಸ್ತಕಗಳಕೊಡವಿದೆ,ಎಲ್ಲೂ ಸಿಗಲಿಲ್ಲ;ಹೇಗೆ ಸಿಕ್ಕೀತು?ಏಕೆ ಸಿಕ್ಕೀತು?ಯೌವನದದಿನಗಳಲಿ,…