ನಾಯಿ ಸಾಕುವವರೆಲ್ಲ ಸಾಮಾನ್ಯವಾಗಿ ಅದಕ್ಕೆ ಟೈಗರ್ ಎಂದೋ ಟಾಮಿ ಎಂದೋ ಮುದ್ದಿನ ಹೆಸರಿಟ್ಟಿರುತ್ತಾರೆ. ಟಾಮಿ... ಟಾಮಿ... ಎಂದು ಕರೆದರೆ ಸಾಕು ಬಾಲ ಅಲ್ಲಾಡಿಸಿಕೊಂಡು ಯಜಮಾನನ ಬಳಿ ಬರುತ್ತವೆ. ಹಾಗೆಯೇ ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ…
ಬಿಳಿ ಅಥವಾ ಬೆಳ್ಳಿ ಬಣ್ಣದ ಕೊಕ್ಕು, ಕಡು ಕಪ್ಪು ತಲೆ, ಕುತ್ತಿಗೆಯಿಂದ ದೇಹದ ಕೆಳಭಾಗದವರೆಗೆ ಎರಡೂ ಕಡೆ ಹರಿಯುವ ಬಿಳಿಯ ಪಟ್ಟೆ, ಕಪ್ಪಾದ ಎದೆಯ ಭಾಗ, ಕಂದು ಬಣ್ಣದ ಮೇಲ್ಮೈ ಇರುವ ಈ ಹಕ್ಕಿ ಚಿಕ್ಕ ಪುಟ್ಟ ಹುಲ್ಲಿನ ನಡುವೆ ಗುಂಪು ಗುಂಪಾಗಿ…
೧) ನಲ್ಲೆ ನಿನ್ನ ನೋಡಿ ನಾ ಕೆಟ್ಟೆ
ಸ್ವಲ್ಪ ದಿನಗಳಾದ ಮೇಲೆ ನೀ ನನಗೆ ಕೈ ಕೊಟ್ಟೆ ೨) ರೀ, ಮನೇಲಿ ದಿನಸಿ ಖಾಲಿ ಎಂದಳಾಕೆ
ನೀನಿದ್ದರೆ ಎಲ್ಲವೂ ಖಾಲಿ ಎಂದುಕೊಂಡನಾತ ೩) ನಾಳೆ ವೀಕೆಂಡ್, ಹೋಗೋಣ ಫೋರಮ್…
ಆಗತಾನೆ ಸಮಾರಂಭ ಉದ್ಘಾಟನೆ ಮಾಡಿ ಬೆಂಗಳೂರಿಗೆ ವಾಪಸ್ ಆಗುತ್ತಿದ ಮಂತ್ರಿಯೊಬ್ಬರು , High Way ಧಾಬದಲ್ಲಿ ಗಾಡಿ ನಿಲ್ಲಿಸೋಕ್ಕೆ Gunman ಗೆ ಹೇಳಿದ್ರು.
" ಲೇ ಇವನೇ, ಹೋಗಿ ಮಂತ್ರಿ ಬಂದವರೆ ಕುಡಿಯೋಕ್ಕೆ 'ಡ್ರಿಂಕ್ಸ್' ಬೇಕು ಅಂತ ಹೇಳು' ,…
ಒ೦ದು ಕಾಲವಿತ್ತು, TV ಅ೦ದರೆ ದೂರದರ್ಶನ ಅ೦ತ ಅ೦ದುಕೊ೦ಡಿದ್ದರು ಜನ. ಆದರೆ ಈಗ ಕಾಲ ಬದಲಾಗಿದೆ ದೂರದರ್ಶನ ಅನ್ನೋ ಒ೦ದು ಚಾನಲ್ ಇದೆ ಅನ್ನೋದನ್ನೇ ಜನ ಮರೆತಿದ್ದಾರೆ. ಈಗೇನಿದ್ದರೂ ರಿಯಾಲಿಟಿ ಶೋಗಳ ಕಾಲ. ಇದು ಎಷ್ಟರ ಮಟ್ಟಿಗೆ ರಿಯಲ್ ಆಗಿರತ್ತೋ ಆ…
ಆತ್ಮೀಯ ಸಂಪದಿಗರೇ,
ಈ ಮೊದಲು ತಿಳಿಸಿದಂತೆ "ಯು.ವಿ.ಸಿ.ಇ(ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ)" ಕಾಲೇಜಿನ ಹಳೇ ವಿದ್ಯಾರ್ಥಿಗಳ ಪುರ್ನಮಿಲನ "2011"ರ ಜನೆವರಿ 2ರಂದು ಜರುಗಲಿದೆ. ಇದಕ್ಕಾಗಿ ಕಾರ್ಯಕ್ರಮದಲ್ಲಿ…
ನಮ್ಮ ಹಳ್ಳೀಲಿ ವರಮಹಾಲಕ್ಷ್ಮೀ ಅಂದರೆ ಬಹಳ ಜೋರು. ಅವತ್ತು ಗದ್ದೆಗೆಲ್ಲಾ ಪೂಜೆ ಮಾಡಿ, ರಾತ್ರಿ ಲಕ್ಸ್ಮೀಗೆ ಪೂಜೆ ಮಾಡಿದ ಮ್ಯಾಕೆ ನಮ್ಮ ಮುಂದಿನ ಕೆಲಸ. ನಾಳೆ ವರಮಹಾಲಕ್ಸ್ಮಿ ಹಬ್ಬ, ಎಂದಿನಂತೆ ನಮ್ಮ ಗೆಳೆಯರ ಬಳಗ ನಿಂಗನ ಚಾ ಅಂಗಡಿ ಹತ್ತಿರ…
ಮುಂಬೈನಲ್ಲಿ ಅವತ್ತೂ ಬಸ್ಸಿನಲ್ಲಿ ಇದ್ದೆ. ಒಂದು ಸಿಗ್ನಲ್ಲಿನಲ್ಲಿ ಬಸ್ಸು ನಿಂತಿತು . ಪಕ್ಕದಲ್ಲಿ ಒಂದು ಸ್ಕೂಟರ್ . ಅದರಲ್ಲಿ ಇಬ್ಬರು ಸವಾರರು . ಸಿಗ್ನಲ್ಲಿನಲ್ಲಿ ಭಿಕ್ಷೆ ಬೇಡುವ ಮಕ್ಕಳು ಮತ್ತು ಅವುಗಳ ತಾಯಿ. ಅವರಿಗೆ ಏನಾದರೂ ಕೊಡಬೇಕೆಂದು…
ಇತ್ತೀಚೆಗೆ ನನ್ನ ಊರಿಗೆ ಹೋದಾಗ 'ಶರಲೇಖಹೋಮನ ಸಾಹಸಗಳು' ಎಂಬ ಪುಸ್ತಕ ತೆಗೆದುಕೊಂಡೆ. ಈ ಪುಸ್ತಕವನ್ನು ಓದಿ ಅಲ್ಲಿಯೇ ಬಿಟ್ಟು ಬಂದುದರಿಂದ ಬರೆದವರ ಹೆಸರು ಈಗ ಖಚಿತವಾಗಿ ಹೇಳಲಾರೆ. ಆದರೆ ಪುಸ್ತಕ ತುಂಬ ಚೆನ್ನಾಗಿದೆ.
ಈ ಶರಲೇಖಹೋಮ…
ಮೊಗ್ಗೊಡೆದ ಲವಂಗ ಮರವನು ಮುತ್ತುವಹೆಣ್ಣು ದುಂಬಿಯಂತೆ ಹರಿಯ ಬಳಿಸಾರಿ ನಲಿವಾಕೆಕಣ್ಣಿನೋರೆ ನೋಟದಲೆ ಸಕಲ ಸುಖಗಳನಿತ್ತುಒಳ್ಳಿತನೇ ಮಾಡಿ ಕಾಯಲೆನ್ನ ಆ ಮಂಗಳದೇವತೆಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ)ಅಂಗಂ ಹರೇಃ…
ಬೆಳಗ್ಗೆನೇ ಗೌಡರು ಮನೆಯಲ್ಲಿ ದಡಾ ಬಡಾ ಸವಂಡ್ ಬತ್ತಾ ಇತ್ತು. ಮನ್ಯಾಗೆ ಇರೋ ಡಬ್ಬಗಳೆಲ್ಲಾ ಮಡಚ್ಕಂಡಿದ್ವು. ಬಾಗಿಲು ತೆಗೆದರೆ ಗೌಡಪ್ಪ, ಹೆಂಡರು, ಮಕ್ಕಳು ಎಲ್ಲಾ ಕರಾಟೆ ಪ್ರಾಕ್ಟೀಸ್ ಮಾತ್ತಾ ಇದ್ರು. ಗೌಡ್ರೆ ಏನ್ರೀ ಇದು ಅಂದೆ. ನೋಡಲಾ ನಮ್ಮ…
ಮು೦ಚೆ ಆಗಿದ್ರೆ ಅಪ್ಪಯ್ಯ ಇದ್ದಾಗ,
ಬೆಳಿಗ್ಗೇನೇ ವಿಷ್ಣು ಸಹಸ್ರನಾಮ ಕೇಳೋ ಯೋಗ ಸಿಕ್ತಿತ್ತು,
ಒ೦ದು ಕಡೆ ಅಮ್ಮನ ಗುರು ಚರಿತೆ, ಸದಾ ನನ್ನ ಹೃದಯದಲ್ಲಿ ವಾಸ ಮಾಡು ಶ್ರೀಹರಿ,
ಇನ್ನೊ೦ದು ಕಡೆ ಅಪ್ಪನ ವಿಷ್ಣು ಸಹಸ್ರ ನಾಮ,
ಶಿವರಾತ್ರಿಯಾದ್ರೆ “…
ಅಪ್ಪ ಹೆಣ್ಮುಮಕ್ಕಳಿಗೆ ಹೀರೋ. ಜಗತ್ತಿನ ಎಲ್ಲ ಹುಡುಗಿಯರಿಗೆ ಒಂದು ಸೆಕ್ಯೂರ್ಡ್ ಫೀಲ್. ಅಮ್ಮ ಕಷ್ಟ ಅರ್ಥ ಮಾಡಿಕೊಳ್ತಾಳೆ. ಬೆಂಬಲಕ್ಕೆ ಅಪ್ಪಬೇಕು. ಅಪ್ಪನೇ ಎಲ್ಲ. ಆದ್ರೆ, ನಾವು ಈ ಫೀಲ್ ಬಿಟ್ಟು ಹೊರಗಡೆ ಬಂದೇಯಿಲ್ಲ. ಸೃಷ್ಟಿಯ ಸಹಜ ನಿಯಮದಂತೆ…