ಸ್ವ-ವಿಮರ್ಶೆ ಹಲವು ಕಾರ್ಯಗಳ ಸಾಧಿಸದೆ ವಿಧಿಯಿಲ್ಲ ಮಹತ್ವದ ಕಾರ್ಯಗಳಲಿ ಗೆಲ್ಲದೆ ಬದುಕಿಲ್ಲ ಪ್ರಮುಖ ಕೆಲಸಗಳೂ ತೋರುವುದು ಸೋಲು ನಮ್ಮೆಲ್ಲ ಶ್ರಮಗಳ ಅವು ಮಾಡುವವು ಪೋಲು ಒಮ್ಮೆ ಸೋತರೆ…
ಬರೆದೆ ಕವಿತೆ ನೀರಿನ ಮೇಲೆ
ಓದಲು ಆಗದು ಕಾಣದ ಮೇಲೆ
ಓದುತ ಕುಳಿತೆ ಮನಸಿನ ಓಲೆ
ಅರ್ಥವೇ ಆಗದು ಎನದರ ಲೀಲೆ?
ನೋಡಲು ಸಿಗದು ಏನಿದೆ ಒಳಗೆ
ಕಂಡರು ಏಟುಕದು ಆಳದಿ ಕೆಳೆಗೆ
ಹಾಕುವುದೆಗೊ ನೀರಿಗೆ ಹೊಲಿಗೆ?
ಆದರು ಅದೇನೊ ಸುಂದರ ಸಲಿಗೆ
ಸೂರ್ಯನ…
ಎಂದೆಂದಿಗೂ ನೀ ಕನ್ನಡವಾಗಿರು ,
ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎನ್ನಿಸಿ ಕೊಳ್ಳುವ ಬೆಂಗಳೂರು ಮಹಾನಗರದಲ್ಲಿ ನ ವೈಟ್ಫೀಲ್ಡ್ ಸಾಫ್ಟ್ವೇರ್ ಜನರ ಆಗರ , ಇಂತ ಸ್ಥಳದಲ್ಲಿರುವುದು ನಾವು ವಾಸಿಸುವ ಸಾಯಿ …
’ಮೈಸೂರು ಅಸೋಸಿಯೇಶನ್’ ನ ಹಿರಿಯ ಸದಸ್ಯ, ಹಾಗೂ ’ಮುಂಬೈ ಕನ್ನಡ ಸಂಘದ ಸ್ಥಾಪಕ’ ’ಅಜೀವ ಸದಸ್ಯ’ರೂ ಆಗಿದ್ದ ’ಹಿರಿಯ ವೈಣಿಕ ಶ್ರೀ ಶಂಕರನಾರಾಯಣರಾಯರು’, ಸನ್, ೨೦೧೧ ರ, ಜನವರಿ ೧೫ ನೇ ತಾರೀಖಿನ ಬೆಳಿಗ್ಯೆ, ೮-೩೦ ಕ್ಕೆ ತಮ್ಮ ’ಥಾಣೆ’ಯ ಮಗನ…
ಧನುವಿನಿಂದ ಮಕರದೊಳಗೆ
ನಡೆದ ಸೂರ್ಯನು
ಧರೆಯ ಛಳಿಯ ನೀಗಿಸಲು
ಯಾತ್ರೆ ಹೊರಟನು
ಉತ್ತರಾಯಣದ ಪ್ರಖರ
ಬೆಳಕ ಉಡುಗೊರೆ
ಹೆಚ್ಚು ಹಗಲು ಹೆಚ್ಚು ಬೆಳಕು
ಹೊಳೆವುದೀಧರೆ
ಗದ್ದೆಯಲ್ಲಿ ರಾಶಿ ಹಾಕಿ
ಕುಣಿದು ನಲಿಯುವ
ಎಳ್ಳು ಬೆಲ್ಲ ಮೆದ್ದು ಮನದ
ಪಿತ್ತ…
ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ…
ಅದೊಂದು ಘಟನೆ... ತುಂಬಾ ವಿಶೇಷ ಇರುವಂಥದ್ದೇನೂ ಅಲ್ಲ.. ಆದರೂ ಏನೋ ಒಂದು ರೋಚಕತೆ ಇರುವಂಥದ್ದು... ಅದು ಸಂಭವಿಸಿದಾಗ ಅಲ್ಲಿ ಜನರೂ ಇದ್ದರು..ಜನ ಸೇರಿದ್ದರಿಂದ ನಮ್ಮ ಕಥೆಗಾರ-೧ ಕೂಡ ಇಣುಕಲು ಅಲ್ಲಿಗೆ ಹೊರಟಿದ್ದ. ತನ್ನ ಮುಂದಿನ ಕಥೆಗೆ…
Skip navigation
ಸಿರಿಗನ್ನಡ ಸಂಪದಹೊಸ ಬರಹ/ಚಿತ್ರ ಸೇರಿಸಿಲೇಖನ
Hello nimmolagobba balu
Logout
ಸಹಾಯ
ಮುನ್ನೋಟ
The trimmed version of your post shows what your post looks like when promoted to the…
ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ…
ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ…
ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ…
ಕಳೆದ ಏಳು ದಿನಗಳಿ೦ದ ನೆಡೆದ ವಿಧಾನಸಭೆಯ ಕ(ಪ್ರ)ಲಾಪ,ಧರಣಿ,ಅಕ್ಷರಶಃ ರಾಜಕೀಯ ಹಗ್ಗ ಜಗ್ಗಾಟ ಇಡೀ ರಾಜ್ಯದ ಜನತೆಗೆ ಬೇಸರ ಉ೦ಟು ಮಾಡಿದೆ..
ಆಡಳಿತ ಪಕ್ಷ ಅಭಿವೃದ್ಧಿಗೆ ಪೂರಕವಾದ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಚರ್ಚೆಗೆ ಆಹ್ವಾನಿಸಿದರೆ…
ಮಳೆಹನಿಯೇ ಹಾಸಿತು
ನಿನ್ನ ಚೆಲುವ ಕಂಡು ಜಾರಿತು
ಹಕ್ಕಿಯು ಹಾರಿತು
ನಿನ್ನ ಚೆಲುವ ಕಂಡು ಹಾಡಿತು
ನವಿಲು ನಾಚಿತು
ನಿನ್ನ ಚೆಲುವ ಕಂಡು ಕುಣಿಯಿತು
ಹೂವು ಪರಿಮಳ ಸೂಸಿತು
ನಿನ್ನ ಚೆಲುವ ಕಂಡು ನಕ್ಕಿತು
ನಿನ್ನ ಚೆಲುವನು…
ವಿ ಶಾಂತಾರಾಮ್ ೧೯೬೪ರಲ್ಲಿ ನಿರ್ಮಿಸಿದ ‘ಗೀತ್ ಗಾಯಾ ಪತ್ಥರೋಂನೆ’ ಚಿತ್ರದ ಕಥೆ ನಮ್ಮ ಜಕಣಾಚಾರಿಯ ಕಥೆಯನ್ನು ಹೋಲುತ್ತದೇಕೆಂದು ನಿಮಗೆ ಗೊತ್ತಿತ್ತೇ?
ಏಕೆಂದರೆ ಶಾಂತಾರಾಮ್ ಮೂಲತಃ ಕನ್ನಡಿಗರು. ಅವರಿಗೆ ಈ ಕಥೆ ಗೊತ್ತಿತ್ತು. ಅದನ್ನು…