June 2011

  • June 10, 2011
    ಬರಹ: Anitha_BS
      ಪ್ರೀತಿ ಇಲ್ಲದ ಮೇಲೆ     ನಗುವಿಲ್ಲ, ನಲಿವಿಲ್ಲ, ಬರಿ ನೋವು,ಒಲವಿಲ್ಲ, ಗೆಲುವಿಲ್ಲ, ಬರಿ ಸೋಲಿನ ಕಾವು,ನೆನಪಿನ ವಿಷಾದ ಛಾಯೆ ಸುತ್ತು,ಬರಿ ಕಂಬನಿ ಧರೆಯ ಮುತ್ತು. ಮಾತುಗಳು ಸತ್ತ ಆ ನೂರು ದಿನ,ಸಣ್ಣ ಬೆಳಕಿಗಾಗಿ ಹುಡುಕಿದೆ ಕ್ಷಣಕ್ಷಣ,ಬದುಕು…
  • June 10, 2011
    ಬರಹ: ASHOKKUMAR
    ಐಕ್ಲೌಡ್:ಆರಂಭದಲ್ಲಿ ಉಚಿತ ಆಪಲ್ ಕೂಡಾ ಕ್ಲೌಡ್ ಕಂಪ್ಯೂಟಿಂಗ್ ವ್ಯವಹಾರಕ್ಕಿಳಿಯಲಿದೆ.ಐಕ್ಲೌಡ್ ಎನ್ನುವ ಹೆಸರಿನಲ್ಲಿ ಸೇವೆ ಲಭ್ಯವಾಗಲಿದೆ.ಮೊದಲಿಗಿದು ಉಚಿತವಾಗಿ ಲಭ್ಯವಾದರೂ,ಜನಪ್ರಿಯವಾದ ನಂತರ ಪಾವತಿ ಸೇವೆಯಾಗಲಿದೆ.ಐಫೋನ್ ಬಳಕೆದಾರರು ತಮ್ಮ…
  • June 10, 2011
    ಬರಹ: ksraghavendranavada
    ನೀವು ಏನಾದ್ರೂ ಹೇಳಿ... ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹ ನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್…
  • June 10, 2011
    ಬರಹ: krvinutha
    ಅಂದೇಕೋ ಅವನಿಲ್ಲದ ಘಳಿಗೆಗಳುಯುಗಗಳಂತಾಗಿ, ನಿಟ್ಟುಸಿರುಗಳ ಹಾವಳಿಯಿಂದ ಬರಿದಾಗಿತ್ತು.ಪ್ರೀತಿಯೋ, ಪ್ರೇಮವೋ, ಸ್ನೇಹವೋ ತಿಳಿಯದೆ ಬಲಿಹಾಕಿತ್ತು.ಅವನೇಕೆ ’ನನಗೆ’?’ಅವನೇ’ ಏಕೆ ನನಗೆ? ಗುಂಪಲ್ಲಿ ಭಿನ್ನ? ನಿಲುವಲ್ಲಿ ಚೆನ್ನ?ಮಾತಲ್ಲಿ ಮೌನ?…
  • June 10, 2011
    ಬರಹ: partha1059
    ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ?ನಾಯಿಮರಿ ನಾಯಿಮರಿ ತಿಂಡಿಬೇಕೆ ?ತಿಂಡಿಬೇಕು ತೀರ್ಥಬೇಕು ಎಲ್ಲ ಬೇಕೆ?.....ನಾಯಿಮರಿ ಕಳ್ಳ ಬಂದರೇನು ಮಾಡುವೆ?------ಕೂಗಿ ಆಡುವೆನಾಯಿಮರಿ ಪದ್ಯವನ್ನು ಹಿಂದೆ ಒಂದನೆ ತರಗತಿಯಲ್ಲಿ…
  • June 10, 2011
    ಬರಹ: pachhu2002
    ನಮಸ್ಕರ, ಗುರುರಾಜ್ ಹೊಸಕೋಟೆ ಅವರು ಹಾಡಿರುವ ಕಣ್ಣೀರಿನ ಕಥೆ ಎಂಬ ಕ್ಯಾಸೆಟ್ಟಿನ "ಏನ ಇದು ಗಂಡ ಹೆಂಡ್ತಿ" ಅನ್ನುವ ಹಾಡಿನ ಸಾಲುಗಳನ್ನು ಹುಡುಕುತ್ತಿದ್ದೇನೆ.  ದಯವಿಟ್ಟೂ ಇದ್ದರೆ ತಿಳಿಸಿ. ಹಾಡಿನ ಕೆಲವು ಸಾಲುಗಳು ಹೀಗಿವೆ: ಏನ ಇದು ಗಂಡ…
  • June 10, 2011
    ಬರಹ: gopaljsr
    ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವು ಯಾವುದೆ ತಗಾದೆ…
  • June 10, 2011
    ಬರಹ: manjunath s reddy
     ’ಹ್ಮ್.. ಇನ್ನೂ ಮುಗಿದಿಲ್ಲ....ನೀವು ಪ್ರೆಷಪ್ ಆಗಿ ಬನ್ನಿ ಜೊತೆಲಿ ನೋಡೋಣ” ಸುಮತಿ. ’ಸರಿ ನನಗೂ ಇದನ್ನು ಪೂರ್ತಿ ನೋಡೋದಿಕ್ಕಾಗಿರ್ಲಿಲ್ಲ.. ಎಲ್ರೂ ಬರೋದ್ರೊಳಗೆ ಕಂಪ್ಲೀಟಾಗಿ ನೋಡ್ಬೇಕು” ಎಂದು ಹೇಳಿ ಮತ್ತೆ ಹೊರಗೆ ಹೋಗ್ತಾನೆ ಅರವಿಂದ್. ’…
  • June 09, 2011
    ಬರಹ: kavinagaraj
    ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು | ನಿರ್ಲಿಂಗಿಯೂ ಹೌದು ಏನಲ್ಲ ಏನಹುದು ಎಲ್ಲವೂ ಅವನೆ ಅವನು ಅವನೆ ಮೂಢ ||   ದೇವರನು ಅರಸದಿರಿ ಗುಡಿ ಗೋಪುರಗಳಲಿ ಇರದಿಹನೆ ದೇವ ಹೃದಯ ಮಂದಿರದಲಿ…
  • June 09, 2011
    ಬರಹ: ritershivaram
    ಈವರೆಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಯಾವೊಂದು ಸಂಘಟನೆಗಳೂ ಸವಾಲಾಗಿ ಪ್ರಶ್ನಿಸಿ ಗೆಲವು ಕಂಡ ಉದಾಹರಣೆಗಳೇ ಇಲ್ಲ!! ಯಾಕೆಂದರೆ, ಇಡೀ ನಮ್ಮ ದೇಶದ ರಾಜಕೀಯ ವ್ಯವಸ್ಥೆಯೇ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಅವಲಂಬಿಸಕೊಂಡೇ ಬಂದಿದೆ;…
  • June 09, 2011
    ಬರಹ: gopinatha
    ಸುಭಿಕ್ಷದಡ್ಡ ಸಿಟಿಯ ಮಾರುಕಟ್ಟೆಯ ಓಣಿಯಲ್ಲಿ ಅಲೆಯುತ್ತಿರುವ ತ್ಯಾಂಪನಿಗೆ ಕಂಡಿತೊಂದು ಗುಜರಿ ಅಂಗಡಿ ಹಳೆ ಸಾಮಾನಿನ ಫ್ಯಾನಾಗಿರೋ ಆತ ನುಗ್ಗೇ ಬಿಟ್ಟ ಒಳಗೆ, ತರಹಾವರಿ ಹಳೆ ಹಿತ್ತಾಳೆ ಕಂಚು ತಾಮ್ರದ ಸಾಮಾನುಗಳು ಚಿಕ್ಕವು ದೊಡ್ಡವು ಬೊಂಬೆ…
  • June 09, 2011
    ಬರಹ: karababu
    ಶೃತಿ ಸೇರಿದ ಸಮಯ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೂರ್ತಿಯವರು ತಮ್ಮ ಸ್ವಸಾಮರ್ಥ್ಯದಿಂದಲೇ ಮೇಲೆ ಬಂದಿದ್ದರು. ಸರ್ಕಾರಿ ಕೆಲಸದಲ್ಲಿದ್ದು ಸಂಬಳವೊಂದೇ ಅವರಿಗೆ ಸಂಪಾದನೆಯ ಮೂಲವಾಗಿದ್ದರೂ ಆರ್ಥಿಕವಾಗಿ ಈಗ ಅತ್ಯುತ್ತಮ…
  • June 09, 2011
    ಬರಹ: krvinutha
    ಹೀಗೊಬ್ಬ ಲೇಖಕಿ. ಮುಂಗುರಳಲ್ಲಾಡುವ ಬಿಳಿಗೂದಲ ಜೊಂಪೆಯ ಸರಿಪಡಿಸಿಕೊಂಡು, ನಲವತ್ತರ ನಂತರದ ಚಲೀಸು ಧರಿಸಿ, ಲೇಖನಿ ಹಿಡಿದು ಬರೆಯತೊಡಗಿದರು ತಾತ್ಪರ್ಯ; ಕಾಳಿದಾಸನ ಶಾಕುಂತಲೆಯ ಕಾವ್ಯಕ್ಕೆ.  
  • June 09, 2011
    ಬರಹ: dayanandac
        ಅನ್ಯಾಯದೊಡನೆ ರಾಜಿ ನನಗಿಷ್ಟವಿಲ್ಲ ಸತ್ಯಕ್ಕಾಗಿ ನಿಲ್ಲುವುದು ಅಷ್ಟು ಸಲೀಸಲ್ಲ   ಕಗ ಮೃಗಗಳಿಗಿಗ೦ಜಿದರೆ ಕಾಡಿನ ಸವಿ ಕಾಣಲಾಗುವುದಿಲ್ಲ ಬೆಳಕನೀವ ದೀಪದ ಕಿಡಿ ತನ್ನೆ ತಾನು ದಹಿಸದೆ ಕತ್ತಲ ಕೊಲೆ ಸಾದ್ಯವಿಲ್ಲ        ನೋವನುಣದೇ ತಾಯಿ…
  • June 09, 2011
    ಬರಹ: partha1059
    ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲಈಗ ನಮ್ಮನಾಳುತ್ತಿರುವ ಪ್ರಭುಗಳನ್ನು ಗಮನಿಸಿ, ನಾವು ಎಲ್ಲದಕ್ಕು ಅವರನ್ನು ತಡ ಎಂದು ಆಕ್ಷೇಪಣೆ ಮಾಡುತ್ತಿರುತ್ತೇವೆ.  ೨-ಗಿ ತರಂಗಾಂತರದ  ಹಗರಣದ ಆರೋಪಿಗಳಾದ ಎ.ರಾಜರನ್ನು ಅಧಿಕಾರದಿಂದ ಕೆಳಗಿಳಿಸಿ…
  • June 09, 2011
    ಬರಹ: Chikku123
    ಹರೆಯದ ಹಸಿವನ್ನ ತಡೆಯಲಾರದೇ ಎಡವಿದವರೇ   ಭಾವನೆಗಳ ಬಂಧಿಸದೆ ಬಯಲಿನಲ್ಲಿ ಬಿಟ್ಟವರೇ   ಆಕರ್ಷಣೆಗಳನ್ನೆಲ್ಲ ಅನುರಾಗವೆಂದರಿತು ಅಲ್ಪತೃಪ್ತಿಗಾಗಿ ಎಲ್ಲವನ್ನೂ ಅರ್ಪಿಸಿದವರೇ   ದುಶ್ಚಟಗಳಿಗೆ ದಾಸರಾಗಿ ದಾರಿಕಾಣದೆ ಸಾಗುತ್ತಿರುವವರೇ   ತೆವಲುಗಳ…
  • June 09, 2011
    ಬರಹ: jamkhp
    -: ಓ ಪ್ರೀತಿಯೆ :- ಇಂದ : ಪ್ರದೀಪ್ ರ ಜಮಖಂಡಿ ನಕ್ಕು ನಲಿಯುವ ನಿನ್ನದೊಂದುಪ್ರೀತಿ ಮಾತಲಿ ನಾನು ಇಂದುಪ್ರಣಯ ಅಂಗಳದಲಿ ಭಕ್ತನಾದೆಓ ಒಲವಿನ ದೆವಿಯೆ!! ತಾರೆ ಇಳಿದು ಧರೆಗೆ ಬಂದ್ರುಭುಮಿ ಬಿಗಿದು ಲಾವಾ ಬಂದ್ರುನಿನ್ನ ಕೈ ಬಿಡಲಾರೆ ಯೆಂದುಓ…
  • June 09, 2011
    ಬರಹ: jamkhp
    ---------------ಓ ನಲ್ಲೆ ---- ಪ್ರದೀಪ್ ಆರ್ ಜಮಖಂಡಿ ಗಂಡು- ಓ ನಲ್ಲೆ ನನ್ನಲ್ಲೆ ನಿ ನಿಂತೆ ಆಗ          ಮಧುಚಂದ್ರನ ಮೊದಲ್ ಉಸಿರಲಿ           ನಾವ್ ಬೆರುಯುವಾಗಹೆಣ್ಣು- ಒಂದು ಕನಸ ನಿ ತೊರಿ        ಆ ಕನಸಲ್ಲೆ ಸೆಳೆದು       …