ಪ್ರೀತಿ ಇಲ್ಲದ ಮೇಲೆ
ನಗುವಿಲ್ಲ, ನಲಿವಿಲ್ಲ, ಬರಿ ನೋವು,ಒಲವಿಲ್ಲ, ಗೆಲುವಿಲ್ಲ, ಬರಿ ಸೋಲಿನ ಕಾವು,ನೆನಪಿನ ವಿಷಾದ ಛಾಯೆ ಸುತ್ತು,ಬರಿ ಕಂಬನಿ ಧರೆಯ ಮುತ್ತು. ಮಾತುಗಳು ಸತ್ತ ಆ ನೂರು ದಿನ,ಸಣ್ಣ ಬೆಳಕಿಗಾಗಿ ಹುಡುಕಿದೆ ಕ್ಷಣಕ್ಷಣ,ಬದುಕು…
ಐಕ್ಲೌಡ್:ಆರಂಭದಲ್ಲಿ ಉಚಿತ ಆಪಲ್ ಕೂಡಾ ಕ್ಲೌಡ್ ಕಂಪ್ಯೂಟಿಂಗ್ ವ್ಯವಹಾರಕ್ಕಿಳಿಯಲಿದೆ.ಐಕ್ಲೌಡ್ ಎನ್ನುವ ಹೆಸರಿನಲ್ಲಿ ಸೇವೆ ಲಭ್ಯವಾಗಲಿದೆ.ಮೊದಲಿಗಿದು ಉಚಿತವಾಗಿ ಲಭ್ಯವಾದರೂ,ಜನಪ್ರಿಯವಾದ ನಂತರ ಪಾವತಿ ಸೇವೆಯಾಗಲಿದೆ.ಐಫೋನ್ ಬಳಕೆದಾರರು ತಮ್ಮ…
ನೀವು ಏನಾದ್ರೂ ಹೇಳಿ... ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹ ನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್…
ನಮಸ್ಕರ,
ಗುರುರಾಜ್ ಹೊಸಕೋಟೆ ಅವರು ಹಾಡಿರುವ ಕಣ್ಣೀರಿನ ಕಥೆ ಎಂಬ ಕ್ಯಾಸೆಟ್ಟಿನ "ಏನ ಇದು ಗಂಡ ಹೆಂಡ್ತಿ" ಅನ್ನುವ ಹಾಡಿನ ಸಾಲುಗಳನ್ನು ಹುಡುಕುತ್ತಿದ್ದೇನೆ. ದಯವಿಟ್ಟೂ ಇದ್ದರೆ ತಿಳಿಸಿ.
ಹಾಡಿನ ಕೆಲವು ಸಾಲುಗಳು ಹೀಗಿವೆ:
ಏನ ಇದು ಗಂಡ…
ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವು ಯಾವುದೆ ತಗಾದೆ…
’ಹ್ಮ್.. ಇನ್ನೂ ಮುಗಿದಿಲ್ಲ....ನೀವು ಪ್ರೆಷಪ್ ಆಗಿ ಬನ್ನಿ ಜೊತೆಲಿ ನೋಡೋಣ” ಸುಮತಿ.
’ಸರಿ ನನಗೂ ಇದನ್ನು ಪೂರ್ತಿ ನೋಡೋದಿಕ್ಕಾಗಿರ್ಲಿಲ್ಲ.. ಎಲ್ರೂ ಬರೋದ್ರೊಳಗೆ ಕಂಪ್ಲೀಟಾಗಿ ನೋಡ್ಬೇಕು” ಎಂದು ಹೇಳಿ ಮತ್ತೆ ಹೊರಗೆ ಹೋಗ್ತಾನೆ ಅರವಿಂದ್.
’…
ಈವರೆಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಯಾವೊಂದು ಸಂಘಟನೆಗಳೂ ಸವಾಲಾಗಿ ಪ್ರಶ್ನಿಸಿ ಗೆಲವು ಕಂಡ ಉದಾಹರಣೆಗಳೇ ಇಲ್ಲ!! ಯಾಕೆಂದರೆ, ಇಡೀ ನಮ್ಮ ದೇಶದ ರಾಜಕೀಯ ವ್ಯವಸ್ಥೆಯೇ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಅವಲಂಬಿಸಕೊಂಡೇ ಬಂದಿದೆ;…
ಸುಭಿಕ್ಷದಡ್ಡ ಸಿಟಿಯ ಮಾರುಕಟ್ಟೆಯ ಓಣಿಯಲ್ಲಿ ಅಲೆಯುತ್ತಿರುವ ತ್ಯಾಂಪನಿಗೆ ಕಂಡಿತೊಂದು ಗುಜರಿ ಅಂಗಡಿ ಹಳೆ ಸಾಮಾನಿನ ಫ್ಯಾನಾಗಿರೋ ಆತ ನುಗ್ಗೇ ಬಿಟ್ಟ ಒಳಗೆ, ತರಹಾವರಿ ಹಳೆ ಹಿತ್ತಾಳೆ ಕಂಚು ತಾಮ್ರದ ಸಾಮಾನುಗಳು ಚಿಕ್ಕವು ದೊಡ್ಡವು ಬೊಂಬೆ…
ಶೃತಿ ಸೇರಿದ ಸಮಯ
ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೂರ್ತಿಯವರು ತಮ್ಮ ಸ್ವಸಾಮರ್ಥ್ಯದಿಂದಲೇ ಮೇಲೆ ಬಂದಿದ್ದರು. ಸರ್ಕಾರಿ ಕೆಲಸದಲ್ಲಿದ್ದು ಸಂಬಳವೊಂದೇ ಅವರಿಗೆ ಸಂಪಾದನೆಯ ಮೂಲವಾಗಿದ್ದರೂ ಆರ್ಥಿಕವಾಗಿ ಈಗ ಅತ್ಯುತ್ತಮ…