June 2011

  • June 09, 2011
    ಬರಹ: jamkhp
    -: ಸಂತಸದ ಹಕ್ಕಿ :- ಇಂದ : ಪ್ರದೀಪ್ ರ ಜಮಖಂಡಿ ಸಂತಸದ ಹಕ್ಕಿಯೊಂದುನನ್ನ ಅಗಲಿ ಹಾರಿತಿಂದುನನ್ನ ಜೀವನದಲ್ಲಿ ಬಂದುನೀನು ಮಾಡುವುದಾದರೆನು? ದೀಪ ಬೆಳಗಲು ಅವಳು ಬಂದುಅವಳ ಜೊತೆ ಬಿರುಗಾಳಿ ತಂದುಬತ್ತಿಯೊಂದು ವಿರಹದಾ ಹಣತಿಯಲ್ಲಿ ಮುಳಗಿತಿಂದು…
  • June 09, 2011
    ಬರಹ: jamkhp
    -: ಪ್ರೀತಿಯ ಮನಸ್ಸು :- ಇಂದ : ಪ್ರದೀಪ್ ರ ಜಮಖಂಡಿ ಮನಸು ಹಗುರಾಗಿದೆ!ಹೃದಯ ಮಾತಾಡಿದೆ!!ನಿನ್ನನ್ನು ಕಂಡೊಡನೆ ಪ್ರೀತಿ ಆವರಿಸುತಿದೆ ಕಣ್ ತೆರೆದು ನೊಡಲೆ ನಾ ನಿನ್ನ?ಕಣ್ ಮುಚ್ಚಿ ನೆನೆಯಲೆ ನಾ ನಿನ್ನ?ಮನಸ್ಸು ನಿನ್ನ ಮೇಲೆ ಬಂದೊಡನೆಮರೆತೆ ನಾ…
  • June 09, 2011
    ಬರಹ: jamkhp
    -: ಕಾಳಿದಾಸ :- ಇಂದ : ಪ್ರದೀಪ್ ರ ಜಮಖಂಡಿ ಕಾಳಿದಸನಾಗಬೆಕೆಂಬ ನನ್ನ ಈ ಹುಚ್ಚು ಕಲ್ಪನೆಸವಿ ನೆನಪಿನ ಅಂಗಳದಲ್ಲಿ ಭಾವನೆಗಳನ್ನು ತೆರೆದೆನೆ ನೂರೆಂಟು ಅಕ್ಷರಗಳಲ್ಲಿ ಶತಕೊಟಿ ಪದಗಳ ಹುಡುಕುತಿರುವೆಸಾಗರದಾಳಕ್ಕೆ ಇಳಿದು ಮುತ್ತಂತೆ ಪದಗಳ…
  • June 09, 2011
    ಬರಹ: jamkhp
    ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ!ಪ್ರಣಯದಿಂದ ಸ್ಪರ್ಶಿಸಲು,ಹೆಳುವೆ ಮಡಿ ಮೈಲಿಗೆ!ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ! ಯುಗಗಳು ಕಳೆದವೆ,ಗುರುಕುಲಗಳು ವಿಶ್ವವಿದ್ಯಾಲಯಗಳಾಗಿವೆ,ಚಂದ್ರತಾರೆಗಳ ದೂರ ತಿಳದಿದೆ,ಪ್ರಿಯೆ!!ನಿನ್ನ…
  • June 09, 2011
    ಬರಹ: jamkhp
    ಉಸಿರಾಡುವ ಈ ದೇಹದೇಹ ಮೆಟ್ಟುವ ಈ ನೆಲನೆಲದ ಮೆಲೆ ಬೆಳೆಯುವ ಫಲಫಲದಿಂದ ಬರುವ ಈ ಬಲಬಲದಿಂದ ಹೇಳಿದ ಪದಪದಗಳಿಂದ ನುಡಿ ಹೊರಬರುವಕನ್ನಡ ಕನ್ನಡ ಕನ್ನಡ ಮಲನಾಡಿನ ತಂಪು ನಿಡುವಬಯಲಸಿಮೆಯ ಬಿಸಿ ಇರುವತುಂಗ ಭದ್ರ ಕಾವೇರಿ ನೆಲಿಸಿದನಾಡು ನಮ್ಮದು,…
  • June 09, 2011
    ಬರಹ: sasi.hebbar
    ೨೧ನೆಯ ಶತಮಾನದಲ್ಲಿ ಮೈಸೂರಿನಂತಹ ಮುಂದುವರಿದ ನಗರದಲ್ಲಿ ಕಾಡಾನೆಗಳೆರಡು ಓಡಾಡುತ್ತಾ ಗಾಬರಿಯಿಂದ ತಮಗೆ ತೋಚಿದ್ದನ್ನು ಮಾಡಿವೆ ಎಂಬ ಸುದ್ದಿ ಕೇಳಿನಿಜಕ್ಕೂ ಆಶ್ಚರ್ಯವಾಯಿತು. ನಂತರ ಯೋಚಿಸಿದರೆ, ೨೧ನೆಯ ಶತಮಾನದಲ್ಲೇ ಇಂತಹದ್ದೊಂದು ಸಾಧ್ಯ ಎಂಬ…
  • June 09, 2011
    ಬರಹ: krvinutha
    ಇನಿಯ ಕಟ್ಟಿದ ಹೊಸ ತಾಳಿಯನೆ ನೋಡುತ್ತ ತುಸು ನಾಚಿಕೆಯಿಂದ ಮುದುಡುತ್ತ, ಆನಂದದಿಂದ ಬೀಗುತ್ತ ಕುಳಿತಿದ್ದೆ. ದೂರದಲ್ಲಿ ಅಪ್ಪ, ಅಮ್ಮ - ಕಣ್ಣಂಚಿನಲ್ಲಿ ನೀರಿಡುತ್ತ ನಿಂತಿದ್ದರು.   ನನ್ನ ಕಂಗಳು ಒದ್ದೆ, ಅಗಲಿಕೆಗಲ್ಲ... ಕೋಪಕ್ಕೆ, ನನ್ನ…
  • June 09, 2011
    ಬರಹ: bhatkartikeya
      ಐವತ್ತು ಭಾವ   ಕತ್ತಲ ಮಧ್ಯೆ ಆಗಾಗ ಬೀಳುವ ಬಣ್ಣದ ಕನಸುಗಳು ದೀಪವಾದಾಗ ಹಠ ಮಾಡಿದಾಗ ಅಮ್ಮ ಮುನಿಸಿಕೊಂಡರೆ ಹೀಗೆ ’ಅಮ್ಮ, ನಿನಗಾಗಿ’
  • June 09, 2011
    ಬರಹ: kgajananhegde
    ಹುಚ್ಚು ಮನಸಿನಹಚ್ಚೆ ಬರೆಸಿಕೊಂಡಅಚ್ಚು ಹಾಕಿದ ಅಂಗಗಳಬಿಚ್ಚು ಉಡಿಗೆಯಲ್ಲೂಚುಚ್ಚು ಮಾತಿಗೆ ಅಣಕದೇರೊಚ್ಚೆದ್ದು ಕುಣಿದವಳುಮಚ್ಚು ತೊರಿಸಿ ಗದರಿಸಿದಾಗಇಚ್ಚೆ ಇಲ್ಲದಿದ್ದರೂಪಚ್ಚೆ ಉಡುಗೆಗಳನ್ನ ಹಾಕಿ ಕಚ್ಚು ತುಟಿಗಳೊಂದಿಗೆ ಕಿಚ್ಚನೆದುರ…
  • June 09, 2011
    ಬರಹ: komal kumar1231
     ಸಿದ್ದ ಬೆಳಗ್ಗೆನೇ ಫುಲ್ ಸೇವಿಂಗ್ ಮಾಡ್ಕಂಡು, ಕಟಿಂಗ್ ಮಾಡಿಸ್ಕಂಡು ಬತ್ತಾ ಇದ್ದ. ಎದುರಿಗೆ ಸಿಕ್ಕ ಯಂಕ, ಅಣ್ಣಾ ಏನು ಇವತ್ತು ಫುಲ್ ಎಫ್.ಸಿನಾ ಅಂದ, ಏನ್ಲಾ ಅಂಗಂದ್ರೆ, ಏನಿಲ್ಲಾ ಮುಖದಾಗೆ, ತಲ್ಯಾಗೆ ಕೂದಲೇ ಇಲ್ವಲ್ಲಾ, ಅದಕ್ಕೆ ಎಫ್.ಸಿ…
  • June 09, 2011
    ಬರಹ: Jayanth Ramachar
    ಬಹಳ ದಿನಗಳಿಂದ ನನಗೊಂದು ಅನುಮಾನ ಕಾಡುತ್ತಿದೆ. ಸುಮ್ಮನೆ ಊಹಿಸಿಕೊಳ್ಳಿ ಭಾರತ ಯಾವುದಾದರೊಂದು ತಂಡದೊಂದಿಗೆ ಕ್ರಿಕೆಟ್ ಆಡುತ್ತಿದ್ದರೆ ಇಡೀ ದೇಶ ಭಾರತ ಗೆಲ್ಲಬೇಕು ಎಂದುಕೊಳ್ಳುತ್ತದೆ ಅಲ್ಲವೇ. ಕ್ರಿಕೆಟ್ ಒಂದೇ ಆಟ ಎಂದಲ್ಲ ಯಾವುದಾದರೂ ಆಟದಲ್ಲಿ…
  • June 09, 2011
    ಬರಹ: nagarathnavina…
        ನಾನು ನಾನೆನ್ನದಿರು ಎಲೆಮಾನವ ಎಂಬ ದಾಸರಾ ನುಡಿ ಕಿವಿಯೊಳನುರಣಿಸಿದೆ ನನ್ಹೊರತು ಯಾರಿಲ್ಲ ನಾನೆ ಬಲ್ಲೆನು ಎಂದು ಕಾಸರಿಕೆ ಕಮಲದೊಲು ಓಲಾಡಿದೆ   ಕಣ್ಮುಂದೆ ಹೆಣಬಿದ್ದು ನಮ್ಮೆದುರೆ ಮಣ್ಣಾದ್ರೂ ಹೆಣ್ಣು ಹೊನ್ನಿನ ಹುಚ್ಚು ಬಿಡದಾಗಿದೆ…
  • June 08, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮಾತಿಗೆ ಬೆಲೆ ಇದೆ ಎಂದು ತಿಳಿದದ್ದು, ಮೊನ್ನೆ ಮೊಬೈಲ್ ಗೆ ಹಾಕಿಸಿದ ಕರೆನ್ಸಿ ಹತ್ತು ನಿಮಿಷದಲ್ಲಿ ಖಾಲಿಯಾದಾಗ ¤ ¤ ¤ ಎದುರುಮನೆಯ ಬೀದಿಜಗಳದ ಮಾತಿಗೆ ಎದುರುಜವಾಬು ನೀಡಲಾಗದಾಗ ಆ ಪ್ರಸಿದ್ದ ಉಪನ್ಯಾಸಕನಿಗೆ ತನ್ನ ಪ್ರಸಿದ್ದಿಯ ಬಗ್ಗೆ…
  • June 08, 2011
    ಬರಹ: guruprasad.sringeri
                    ಈ ಮಳೆಗಾಲ ಶುರುವಾಯ್ತು ಅಂದ್ರೆ ಮಲೆನಾಡಿನ ಮನೆಗಳಲ್ಲಿ ಬೆಚ್ಚಗೆ ಕೂತು ಹಲಸಿನ ಹಪ್ಪಳ, ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಮೂಳ್ಕ, ಪತ್ರಡೆ (ಪತ್ರವಡೆ) ಇತ್ಯಾದಿ ಒಂದೊಂದೇ ತಿಂಡಿಗಳನ್ನು ಮಾಡಿಕೊಂಡು ಬೆಚ್ಚಗೆ ಕೂತು…
  • June 08, 2011
    ಬರಹ: RENUKA BIRADAR
     ಮುಸ್ಸಂಜೆ ಸಮಯದಲ್ಲಿ ಶುರುವಾಗಿದೆ ಮುಂಗಾರು. ಮುತ್ತಿನ ಹಾಗೆ ಸುರಿವ ಮಳೆಗೆ ಬಿರಿದ ಚಿಪ್ಪಾಗಿದೆ ಮನವು. ಎಲ್ಲಿ ನೋಡಿದರಲ್ಲಿ ವರ್ಷದ ತುಂತುರು ಹನಿಗಳ ಬಳಗ. ಬೆಚ್ಚಗಿನ ಗೂಡು ಸೇರಿದೆ ಪಕ್ಷಿ ಸಂಕುಲದ ಕಲರವ. ವರ್ಷದ ಮೊದಲ ವರ್ಷಧಾರೆ  ತಂದಿದೆ…
  • June 08, 2011
    ಬರಹ: venkatesh
    ಪ್ರೊ. ಲಿಂಗದೇವರು  ಹಳೆಮನೆಯವರನ್ನು ಒಂದೆರಡು ವರ್ಷಗಳ ಹಿಂದೆ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ ಕಂಡಿದ್ದೆವು. ಅವರ ಭಾಷಣವನ್ನು ಕೇಳಿ ಸವಿದಿದ್ದೆವು. ಕನ್ನಡ ಭಾಷೆಗೆ ಸಿಗಬೇಕಾಗಿದ್ದ ಶಾಸ್ತ್ರೀಯ ಭಾಷೆಯ ಸ್ಥಾನದ ಬಗ್ಗೆ ಕೇಂದ್ರ…
  • June 08, 2011
    ಬರಹ: kavinagaraj
    ಸರ್ವಭೂತಾತ್ಮ ದೇವ ಸರ್ವರಿಗೆ ಸಮನು ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ | ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ ಭಿನ್ನ ಫಲ ಪಡೆದಿಹರೋ ಮೂಢ ||   ತಾಯಿಯು ಅವನೆ ತಂದೆಯು ಅವನೆ ಬಂಧುವು ಅವನೆ ಬಳಗವು ಅವನೆ | ವಿದ್ಯೆಯು ಅವನೆ ಸಕಲಸಿರಿಯವನೆ…
  • June 08, 2011
    ಬರಹ: krvinutha
    ನಿನ್ನೆಯ ನನ್ನ "ಕೋರಿಕೆ" ಕವನಕ್ಕೆ ಉತ್ತರ ಇಲ್ಲಿದೆ. "ಕೋರಿಕೆ"ಯಲ್ಲಿ, ಹುಡುಗಿಯೊಬ್ಬಳು ತನಗಿರುವ ಪ್ರೀತಿಯ ಬಗೆಗಿನ ಗೊಂದಲಗಳ ಬಗ್ಗೆ ಸಲಹೆ ಕೇಳಿದ್ದಾಳೆ. ಈ ಕವನದಲ್ಲಿ ಅವಳಿಗೆ ಉತ್ತರ ಸಿಕ್ಕಿದೆ. :-) ಹೊಚ್ಚ ಹೊಸ ಪ್ರೀತಿಯಲಿ ಕೊಚ್ಚಿ ಹೋಗುವ…
  • June 08, 2011
    ಬರಹ: prasannakulkarni
    ಥೇಟ್ ಬಿಲ್ಲಿನ೦ತೆಯೇ ಕಾಣುವದು ಎದುರುಮನೆಯ ನುಗ್ಗೆ ಮರದಲ್ಲಿ ಬಾಗಿ ನಿ೦ತಿರುವ ಆ ರೆ೦ಬೆ... ಆ ಮನೆಯ, ಇನ್ನೂ ಮದುವೆಯಾಗದ ಜಾನಕಿ ಆ ಬಿಲ್ಲನ್ನೇ ದಿಟ್ಟಿಸುತ್ತಿರುತ್ತಾಳೆ ಹೊತ್ತಲ್ಲದ ಹೊತ್ತಲ್ಲಿ, ಮು೦ಜಾನೆ ಸ೦ಜೆ...   ಒಮ್ಮೆ ತಲೆಯ…
  • June 08, 2011
    ಬರಹ: Jayanth Ramachar
    ಕನಸೊಂದಿತ್ತು ನನಗೆ ಬಾಲ್ಯದಲಿ ಕನಸೊಂದಿತ್ತು ಯಾರಿಗೆ ಬೇಕೀ ಬಾಲ್ಯ ಬೇಗ ದೊಡ್ದವನಾಗಬೇಕೆಂದು  ಅಪ್ಪನ ಹಾಗೆ ನನಗೂ ಮೀಸೆ ಇರಬೇಕೆಂಬ ಕನಸೊಂದಿತ್ತು ಅವರ ಹಾಗೆ ಪಂಚೆ ಉಡಬೇಕೆಂಬ ಕನಸೊಂದಿತ್ತು   ಭಗತ್, ಸುಭಾಷರ ಶೌರ್ಯವ ಓದಿ ನಾನು ಅವರೊಡನೆ…