ಗೆಳತಿ ನಾನಿಂದು ನಡೆಯುತ್ತಿರುವೆ ಒಂಟಿಯಾಗಿ
ಅದೇ ಕಡಲಂಚಿನಲಿ ಹುಣ್ಣಿಮೆಯ ಬೆಳದಿಂಗಳಿನಲ್ಲಿ
ಮರುಕಳಿಸುತಿವೆ ಬೇಡವೆಂದರೂ ಆ ನೆನಪುಗಳು
ನಾವಿಬ್ಬರೂ ಕಡಲಂಚಿನಲಿ ನಡೆದ ನೆನಪುಗಳು
ಕೈಯಲ್ಲಿ ಕೈ ಹಿಡಿದು ನಡೆಯುತಿರಲು ಆ ಸಂಜೆಯಲಿ
ಕಡಲ ನೀರು ಅಲೆ…
ನಮ್ಮ ನಿಜ ಜೀವನದಲ್ಲಿ ನೋಡಿದವುಗಳು, ಕೇಳಿದವುಗಳು, ಅನುಭವಿಸಿದವುಗಳು ಇತ್ಯಾದಿ..... ಅದೆಷ್ಟೋ ಘಟನೆಗಳು ನಡೆದಿರುತ್ತವೆ. ಆ ಕ್ಷಣದಲ್ಲಿ ಅದನ್ನು ಅನುಭವಿಸಿ ಮರೆತುಬಿಡುತ್ತೇವೆ. ಅವೆಲ್ಲವೂ ನೆನಪಿರಬೇಕಾದರೆ ಜೀವನದ ಹಿಂದಿನ…
ದಿನವೂ ಬಸ್ನಲ್ಲಿ ಓಡಾಡುವ ನನಗೆ ಕೆಲವು ಮುಖಗಳ ಪರಿಚಯವಿದೆ. ಅಂಥವರೊಬ್ಬರು ಮಂಕುತಿಮ್ಮನ ಕಗ್ಗ ಪುಸ್ತಕ ಕೈಗಿತ್ತರು. ಕೇವಲ ಕೆಲವು ಪದ್ಯಗಳನ್ನಷ್ಟೇ ಪಠ್ಯವಾಗಿ ಓದಿದ ನನಗೆ ಕಗ್ಗದ ಬಗ್ಗೆ ಅಪಾರ ಗೌರವವಿದೆ. ಒಂದೊಂದು ಪದ್ಯವನ್ನೂ ಓದಬೇಕು. ಅರ್ಥ…
ಈ ವೇಸ್ಟ್ ಬಾಡಿ ಕಥಾನಕ ’ಕೋದಂಡ ರಾಮ’ನಿಗೆ ಸಂಬಂಧಪಟ್ಟಿದ್ದು ... ಅಂದ ಮೇಲೆ, ’ಹೂ ಈಸ್ ಕೋದಂಡ ರಾಮ?’ ಅಂತ ತಿಳಿದುಕೊಳ್ಳಲೇಬೇಕು !!!
ಹುಟ್ಟಿದಾಗ ಹೇಳಹೆಸರಿಲ್ಲದೆ ಹುಟ್ಟಿದರೂ, ಮೂರನೇ ತಿಂಗಳಿಗೆ ’ಕೋದಂಡರಾಮ’ ಎಂದು ಹೆಸರಿಗೆ…
ಶ್ರೀಮಂತೆಯೊಬ್ಬಳು ಅನಾಥಾಲಯಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ನಾಲ್ಕಾರು ಹುಡುಗರು ತಮ್ಮತಮ್ಮಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಈ ಕಿತ್ತಾಟ ಒಂದು ಪುಸ್ತಕಕ್ಕಾಗಿ. ಈ ಸಂಗತಿ ಅವಳನ್ನು ವಿಚಲಿತಗೊಳಿಸಿತು. ಒಬ್ಬ ಉನ್ನತ ಸರಕಾರೀ ಅಧಿಕಾರಿಯೊಂದಿಗೆ…
ಅಂದು ಸಂಜೆ, ಪುರಭವನದ ವಿಶಾಲ ಸಭಾಂಗಣ ಕಿಕ್ಕಿರಿದು ತುಂಬಿದ್ದರೂ, ಆ ಕ್ಷಣ, ಸೂಜಿ ಕೆಳಗೆ ಬಿದ್ದರೂ ರಿಂಗಣಿಸುವಷ್ಟು ನಿಶ್ಶ್ಯಬ್ದವಾಗಿತ್ತು. ಡಾ|| ಮೂರ್ತಿಯವರು ಕೇಳಿದ ಪ್ರಶ್ನೆಗೆ ಚಕಿತರಾದ ಸಭಿಕರು ಕುತೂಹಲದಿಂದ ಅವರು ಮುಂದೆ ಹೇಳುವುದನ್ನು…
ಗೆಳತಿ ನಿನ್ನಲ್ಲಿಂದು ಕಳಳಕಳಿಯ ಕೋರಿಕೆಯು ಬಳಿ ನಿಂತು ತಿಳಿ ಹೇಳು, ತಿಳಿಯದೇನೂ ನನಗೆ |ಬಿಳಿಯ ಹಾಳೆಯ ಮನವ ಗೆಳೆಯನಾ ಬಳಿ ಬಿಟ್ಟೆಬಳಿದ ಬಣ್ಣವನಿಂದು ಅಳಿಸಲಾರದೆ ಹೋದೆ || ಬಳಕೆಯದು ಹೆಚ್ಚಾದ ಬಳಿಕ ಕಂಡಿಹ ಭಾವಮುಳುಗಿಯೆ ಬಿಡುವೆನೊ…
ಪ್ರೆಸೆನ್ಸ್ ಆಫ್ ಮೈಂಡ್ ಹಲವು ರೀತಿಗಳಲ್ಲಿ ನಮಗೆ ಕಾಣಲು ಸಿಗುತ್ತದೆ. ಚಾಲಕನೊಬ್ಬ ಡಿಕ್ಕಿ ಹೊಡೆದು hit and run ಆಗಿ ತಪ್ಪಿಸಿ ಕೊಂಡಾಗ ಯಾರಾದರೂ ಆ ವಾಹನದ ನಂಬರ್ ನೋಟ್ ಮಾಡಿಕೊಂಡರೆ ಅದು ಪ್ರೆಸೆನ್ಸ್ ಆಫ್ ಮೈಂಡ್, ಅಲ್ಲವೇ? ಕೆಳಗಿದೆ ನೋಡಿ…
ಅಮ್ಮಾ ಎಂಬ ಎರಡಕ್ಷರದಲಿ
ಎಂತಹ ಮೋಡಿಯಿದೆ.
ಎಂದೂ ಮುಗಿಯದ ಮಾತೃ ಪ್ರೇಮದ
ಸುಮಧುರ ಬಂಧವಿದೆ.
ಕರುಳ ಬಳ್ಳಿಯ ಒಲವಿನ ಕೂಗನು
ಅರಿಯುವ ದೇವತೆಯು,
ಜನುಮ ಜನುಮದಲ್ಲೂ ರಕ್ಷಣೆ ಮಾಡುವ
ತಾಯಿ ಮಮತೆಯ ಪ್ರೇಮ ಸಿಂಧುವು.
ಅಮ್ಮಾ,ಇದೋ ನಿನಗೆ ನನ್ನ ವಂದನೆ…
೧.
ಬಯಸಿ ಬಯಸಿ ಹೆತ್ತ ಪುತ್ರ
ಬಯಸಿದ೦ತೆ ಆಗಲೇ ಇಲ್ಲ...
ಬಯಲಿನಲ್ಲಿ ಕ೦ಡ ನಿರೀಕ್ಷೆಗಳು
ಆಗಸದಲ್ಲಿನ ನಕ್ಷತ್ರಗಳಾದವು!!!
೨
ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ
ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦ದ
ಮೋಸಹೋದೆನೆ೦ದು…
ತಿರುಪತಿ ತಿರುಮಲ ಯಾತ್ರೆ"ನಿನಗೆ ಗೊತ್ತಾ, ತೀರ್ಥಯಾತ್ರೆಗೆ ಹೊರಡುವ ಮೂದಲು ಆಯಾ ತೀರ್ಥಕ್ಷೇತ್ರಗಳ ಮಹತ್ವ, ಪೌರಾಣಿಕ ಹಿನ್ನೆಲೆ, ಅಲ್ಲಿನ ಅನಷ್ಟಾನ ಕ್ರಮ ತಿಳ್ಕೊಂಡಿರಬೇಕು. ತೀರ್ಥಯಾತ್ರೆ ಹೋಗೋದರಿಂದ, ಅಲ್ಲಿನ ಜನ…
ಬಹಳ ಹಿಂದೆ ಕೇಳಿದ ಕಥೆ. (ಈ ಕಥೆ ನಡೆಯುವ ಕಾಲಘಟ್ಟದಲ್ಲಿ ಸ್ಯಾಮ್ ಪಿಟ್ರೋಡಾ ಅವರಿಂದ ಭಾರತದಲ್ಲಿ ಇನ್ನೂ ಮೊಬೈಲ್ ಕ್ರಾಂತಿ ನಡೆದಿರಲಿಲ್ಲ ಎಂದು ಭಾವಿಸಬೇಕು!) ಒಂದು ಸಲ ಭಾರತದ ರಾಜಕಾರಣಿಯೊಬ್ಬರು ಒಂದು ಅಪಘಾತದಲ್ಲಿ ಕಾರಿನಿಂದ…