June 2011

  • June 08, 2011
    ಬರಹ: Jayanth Ramachar
    ಗೆಳತಿ ನಾನಿಂದು ನಡೆಯುತ್ತಿರುವೆ ಒಂಟಿಯಾಗಿ ಅದೇ ಕಡಲಂಚಿನಲಿ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಮರುಕಳಿಸುತಿವೆ ಬೇಡವೆಂದರೂ ಆ ನೆನಪುಗಳು ನಾವಿಬ್ಬರೂ ಕಡಲಂಚಿನಲಿ ನಡೆದ ನೆನಪುಗಳು   ಕೈಯಲ್ಲಿ ಕೈ ಹಿಡಿದು ನಡೆಯುತಿರಲು ಆ ಸಂಜೆಯಲಿ ಕಡಲ ನೀರು ಅಲೆ…
  • June 08, 2011
    ಬರಹ: ಭಾಗ್ವತ
            ತೆರೆದಿಟ್ಟ ಸಿಹಿತಿಂಡಿಗಳ ಮುತ್ತಿದ ನೊಣಗಳಂತೆ         ಜಾತ್ರೆಯಲ್ಲಿ   ಜನ......         ವರುಷದ ಸಂತಸವೆಲ್ಲ ಮೈಚೆಲ್ಲಿ  ಮಲಗಿದೆ.!           ಬಳೆ ಅಂಗಡಿಯ ಸುತ್ತ ಸುತ್ತುವ         ಪಡ್ಡೆ ಹುಡುಗರ ಹಿಂಡು...        …
  • June 08, 2011
    ಬರಹ: guruprasad.sringeri
                ನಮ್ಮ ನಿಜ ಜೀವನದಲ್ಲಿ ನೋಡಿದವುಗಳು, ಕೇಳಿದವುಗಳು, ಅನುಭವಿಸಿದವುಗಳು ಇತ್ಯಾದಿ..... ಅದೆಷ್ಟೋ ಘಟನೆಗಳು  ನಡೆದಿರುತ್ತವೆ.  ಆ ಕ್ಷಣದಲ್ಲಿ ಅದನ್ನು ಅನುಭವಿಸಿ ಮರೆತುಬಿಡುತ್ತೇವೆ.  ಅವೆಲ್ಲವೂ ನೆನಪಿರಬೇಕಾದರೆ ಜೀವನದ ಹಿಂದಿನ…
  • June 07, 2011
    ಬರಹ: krvinutha
    ದಿನವೂ ಬಸ್‍ನಲ್ಲಿ ಓಡಾಡುವ ನನಗೆ ಕೆಲವು ಮುಖಗಳ ಪರಿಚಯವಿದೆ. ಅಂಥವರೊಬ್ಬರು ಮಂಕುತಿಮ್ಮನ ಕಗ್ಗ ಪುಸ್ತಕ ಕೈಗಿತ್ತರು. ಕೇವಲ ಕೆಲವು ಪದ್ಯಗಳನ್ನಷ್ಟೇ ಪಠ್ಯವಾಗಿ ಓದಿದ ನನಗೆ ಕಗ್ಗದ ಬಗ್ಗೆ ಅಪಾರ ಗೌರವವಿದೆ. ಒಂದೊಂದು ಪದ್ಯವನ್ನೂ ಓದಬೇಕು. ಅರ್ಥ…
  • June 07, 2011
    ಬರಹ: bhalle
      ಈ ವೇಸ್ಟ್ ಬಾಡಿ ಕಥಾನಕ ’ಕೋದಂಡ ರಾಮ’ನಿಗೆ ಸಂಬಂಧಪಟ್ಟಿದ್ದು ... ಅಂದ ಮೇಲೆ, ’ಹೂ ಈಸ್ ಕೋದಂಡ ರಾಮ?’ ಅಂತ ತಿಳಿದುಕೊಳ್ಳಲೇಬೇಕು !!!   ಹುಟ್ಟಿದಾಗ ಹೇಳಹೆಸರಿಲ್ಲದೆ ಹುಟ್ಟಿದರೂ, ಮೂರನೇ ತಿಂಗಳಿಗೆ ’ಕೋದಂಡರಾಮ’ ಎಂದು ಹೆಸರಿಗೆ…
  • June 07, 2011
    ಬರಹ: shreekant.mishrikoti
    ಶ್ರೀಮಂತೆಯೊಬ್ಬಳು ಅನಾಥಾಲಯಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ನಾಲ್ಕಾರು ಹುಡುಗರು ತಮ್ಮತಮ್ಮಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಈ ಕಿತ್ತಾಟ  ಒಂದು ಪುಸ್ತಕಕ್ಕಾಗಿ. ಈ ಸಂಗತಿ ಅವಳನ್ನು ವಿಚಲಿತಗೊಳಿಸಿತು. ಒಬ್ಬ ಉನ್ನತ ಸರಕಾರೀ ಅಧಿಕಾರಿಯೊಂದಿಗೆ…
  • June 07, 2011
    ಬರಹ: karababu
    ಅಂದು ಸಂಜೆ, ಪುರಭವನದ ವಿಶಾಲ ಸಭಾಂಗಣ ಕಿಕ್ಕಿರಿದು ತುಂಬಿದ್ದರೂ, ಆ ಕ್ಷಣ, ಸೂಜಿ ಕೆಳಗೆ ಬಿದ್ದರೂ ರಿಂಗಣಿಸುವಷ್ಟು ನಿಶ್ಶ್ಯಬ್ದವಾಗಿತ್ತು. ಡಾ|| ಮೂರ್ತಿಯವರು ಕೇಳಿದ ಪ್ರಶ್ನೆಗೆ ಚಕಿತರಾದ ಸಭಿಕರು ಕುತೂಹಲದಿಂದ ಅವರು ಮುಂದೆ ಹೇಳುವುದನ್ನು…
  • June 07, 2011
    ಬರಹ: RAMAMOHANA
    ಬಂದರದು ಸುಮ್ಮನೆ ನೂರ್ಕೋಟಿ ರೂಪಾಯಿಮನವದುವೆ ಮರ್ಕಟಹಾಡುವುದು ಗಾನತಾನತಂದಾನ..ಕೇಳದದು ಒಮ್ಮೆಯೂಇಂಬಿಟ್ಟ ದೈವವನುಹೇಗಿದು ಸರಿಯೆಂದು?ಏಕಿದು ತನಗೆಂದು? ಬಂದರದು ಒಮ್ಮೆಗೆಅಕಟಕಟ ಸಂಕಟಮನವದುವೆ ಮರುಗವುದುಮುಮ್ಮಲ, ಕುಣಿವುದದುತಕತಕ....ಕೇಳ್ವುದದು…
  • June 07, 2011
    ಬರಹ: krvinutha
      ಗೆಳತಿ ನಿನ್ನಲ್ಲಿಂದು ಕಳಳಕಳಿಯ ಕೋರಿಕೆಯು  ಬಳಿ ನಿಂತು ತಿಳಿ ಹೇಳು, ತಿಳಿಯದೇನೂ ನನಗೆ |ಬಿಳಿಯ ಹಾಳೆಯ ಮನವ ಗೆಳೆಯನಾ ಬಳಿ ಬಿಟ್ಟೆಬಳಿದ ಬಣ್ಣವನಿಂದು ಅಳಿಸಲಾರದೆ ಹೋದೆ || ಬಳಕೆಯದು ಹೆಚ್ಚಾದ ಬಳಿಕ ಕಂಡಿಹ ಭಾವಮುಳುಗಿಯೆ ಬಿಡುವೆನೊ…
  • June 07, 2011
    ಬರಹ: abdul
    ಪ್ರೆಸೆನ್ಸ್ ಆಫ್ ಮೈಂಡ್ ಹಲವು ರೀತಿಗಳಲ್ಲಿ ನಮಗೆ ಕಾಣಲು ಸಿಗುತ್ತದೆ. ಚಾಲಕನೊಬ್ಬ ಡಿಕ್ಕಿ ಹೊಡೆದು hit and run ಆಗಿ ತಪ್ಪಿಸಿ ಕೊಂಡಾಗ ಯಾರಾದರೂ ಆ ವಾಹನದ ನಂಬರ್ ನೋಟ್ ಮಾಡಿಕೊಂಡರೆ ಅದು ಪ್ರೆಸೆನ್ಸ್ ಆಫ್ ಮೈಂಡ್, ಅಲ್ಲವೇ? ಕೆಳಗಿದೆ ನೋಡಿ…
  • June 07, 2011
    ಬರಹ: RAMAMOHANA
    ಏನಿದು ತರವೆನಲು ತೊಂದರೆಯತಾಣದಲಿ, ಅರಿತಂತೆ ಅನಿಸುವುದುಹಣೆಯ ಬರಹವಿದು, ವಿದಿಲಿಖಿತಕರ್ಮವಿದು, ದೇಹವಾಗಿರೆ ಪಂಚಭೂತಗಳಿಂದದು,ನನ್ನತನ ಕರಗಿರೆ ಉಪ್ಪಂತೆ ನೀರಿನೊಳುನೋವಿಲ್ಲ ನಲಿವಿಲ್ಲ, ಯವುದೂ ನನದಲ್ಲಅಂತೆನಿಸಿ ನಿಂತಾಗ ವಿದಿಲಿಖಿತವಾವುದು…
  • June 07, 2011
    ಬರಹ: RENUKA BIRADAR
     ಅಮ್ಮಾ ಎಂಬ ಎರಡಕ್ಷರದಲಿ  ಎಂತಹ ಮೋಡಿಯಿದೆ. ಎಂದೂ ಮುಗಿಯದ ಮಾತೃ ಪ್ರೇಮದ ಸುಮಧುರ ಬಂಧವಿದೆ. ಕರುಳ ಬಳ್ಳಿಯ ಒಲವಿನ ಕೂಗನು ಅರಿಯುವ ದೇವತೆಯು, ಜನುಮ ಜನುಮದಲ್ಲೂ ರಕ್ಷಣೆ ಮಾಡುವ ತಾಯಿ ಮಮತೆಯ ಪ್ರೇಮ ಸಿಂಧುವು. ಅಮ್ಮಾ,ಇದೋ ನಿನಗೆ ನನ್ನ ವಂದನೆ…
  • June 07, 2011
    ಬರಹ: kavinagaraj
    ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ | ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ ಸರ್ವೋತ್ತಮರಲಿರುವವನವನೆ ಮೂಢ ||   ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ…
  • June 07, 2011
    ಬರಹ: ksraghavendranavada
    ೧. ಬಯಸಿ ಬಯಸಿ ಹೆತ್ತ ಪುತ್ರ ಬಯಸಿದ೦ತೆ ಆಗಲೇ ಇಲ್ಲ... ಬಯಲಿನಲ್ಲಿ ಕ೦ಡ ನಿರೀಕ್ಷೆಗಳು ಆಗಸದಲ್ಲಿನ ನಕ್ಷತ್ರಗಳಾದವು!!! ೨ ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦ದ ಮೋಸಹೋದೆನೆ೦ದು…
  • June 07, 2011
    ಬರಹ: hamsanandi
    ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋಧೀನಾಧಮಃ ಸ್ಥಿತಿಃ…
  • June 07, 2011
    ಬರಹ: ksmanjunatha
    ಮೊನ್ನೆ ನಯಸೇನನ ಈ ಸಾಲುಗಳು ಕಣ್ಣಿಗೆ ಬಿತ್ತು:
  • June 07, 2011
    ಬರಹ: hamsanandi
    ಎಡವುವ ನಡಿಗೆ ಸೊರಗಿದ ದನಿಯುಒಡಲಲಿ ಬೆವರು ಅಂಜಿದ ತನುವುಮಡಿಯುವ ವೇಳೆಯ ಈ ಕುರುಹುಗಳೇಬೇಡುವವನಲೂ ಕಾಣುವುವು!ಸಂಸ್ಕೃತ ಮೂಲ: ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ-ಹಂಸಾನಂದಿ
  • June 06, 2011
    ಬರಹ: MADVESH K.S
                        ತಿರುಪತಿ ತಿರುಮಲ ಯಾತ್ರೆ"ನಿನಗೆ ಗೊತ್ತಾ,  ತೀರ್ಥಯಾತ್ರೆಗೆ ಹೊರಡುವ ಮೂದಲು ಆಯಾ ತೀರ್ಥಕ್ಷೇತ್ರಗಳ  ಮಹತ್ವ, ಪೌರಾಣಿಕ ಹಿನ್ನೆಲೆ, ಅಲ್ಲಿನ ಅನಷ್ಟಾನ ಕ್ರಮ ತಿಳ್ಕೊಂಡಿರಬೇಕು.  ತೀರ್ಥಯಾತ್ರೆ ಹೋಗೋದರಿಂದ, ಅಲ್ಲಿನ ಜನ…
  • June 06, 2011
    ಬರಹ: Kadesh Karaguppi
     ಬಹಳ ಹಿಂದೆ ಕೇಳಿದ ಕಥೆ.     (ಈ ಕಥೆ ನಡೆಯುವ ಕಾಲಘಟ್ಟದಲ್ಲಿ ಸ್ಯಾಮ್ ಪಿಟ್ರೋಡಾ ಅವರಿಂದ ಭಾರತದಲ್ಲಿ ಇನ್ನೂ ಮೊಬೈಲ್ ಕ್ರಾಂತಿ ನಡೆದಿರಲಿಲ್ಲ ಎಂದು ಭಾವಿಸಬೇಕು!)      ಒಂದು ಸಲ ಭಾರತದ ರಾಜಕಾರಣಿಯೊಬ್ಬರು ಒಂದು ಅಪಘಾತದಲ್ಲಿ ಕಾರಿನಿಂದ…