June 2011

  • June 06, 2011
    ಬರಹ: Tejaswi_ac
      ಆತ್ಮೀಯರೇ,            ಗ್ರೀಷ್ಮ ಋತುವಿನ ಪುಷ್ಪಗಳ ಮೆರಗಿನೊಡೆ                ಜ್ಯೇಷ್ಠ ಮಾಸದ ಹೊಸತನದ ಹೊಸಲಿನಲಿ                   ವಿವಾಹ ಮಂಟಪದಿ, ಮಂಗಳ ವಾದ್ಯದೊಳು                           ಗೃಹಸ್ಥಾಶ್ರಮವ ಪ್ರವೇಶಿಸುವೆ…
  • June 06, 2011
    ಬರಹ: ksraghavendranavada
    ೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ! ೨. ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ. ೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ…
  • June 06, 2011
    ಬರಹ: hpn
    ಹರಿವೆ ಸೊಪ್ಪು ಅಡುಗೆಗೆ ಬಳಸುತ್ತಾರೆ. ಆದರೆ ಇದು ಮುಳ್ಳು ಹರಿವೆ. ಹರಿವೆ ಸೊಪ್ಪಿನಂತೆಯೇ ಇರುವ ಎಲೆಗಳ ನಡುವೆ ಮುಳ್ಳು ಬೆಳೆದಿರುವುದು ಕಾಣಸಿಗುತ್ತದೆ.   ಪ್ರಶ್ನೆ: ಮುಳ್ಳು ಹರಿವೆಯನ್ನೂ ಅಡುಗೆಗೆ ಬಳಸುವುದುಂಟೋ?   ಚಿತ್ರ: ಹರಿ ಪ್ರಸಾದ್…
  • June 06, 2011
    ಬರಹ: hariharapurasridhar
      ಹಾಸನದ ಶ್ರೀಶಂಕರಮಠದಲ್ಲಿ ಕಳೆದ ಒಂದುವಾರ ಕಾಲ ವೇದಾಂತ ಸಪ್ತಾಹವು ನಡೆಯಿತು.ಕೇವಲ ನಾಲ್ಕು ದಿನಗಳು ನಾನು ಈ ಪ್ರವಚನಗಳಲ್ಲಿ ಪಾಲ್ಗೊಳ ಲು ಸಾಧ್ಯ ಸಾಧ್ಯವಾಗಿದ್ದು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಒಂಬತ್ತನೇ ಶ್ಲೋಕದ ಬಗ್ಗೆ ಹೊಳೇನರಸೀಪುರ…
  • June 06, 2011
    ಬರಹ: krvinutha
       ತಿರುವು ಅರಿವಿನ ಪರಿಧಿಯೊಳಗೆಗುರಿಯ ಹೆಸರಿಸುವಈ ಪರಿಯ ಬರಿಯ ಬುದ್ಧಿಸೆರೆಗಳುಆತ್ಮಸಿರಿಯ ತೋರಿಸಿಬರಡು ಬದುಕಿಗೆ ತಿರುವು ನೀಡಿದ್ದವು.       
  • June 06, 2011
    ಬರಹ: sathishyogo
    ಕೈಲಾಸ ಪರ್ವತದರಮನೆಯಲ್ಲಿ ತಲೆ ನೋವ್ ಬಂದಿತು ಶಿವನಿಗೆ ಅಲ್ಲಿ ಕಾವಲುಗಾರರ ಗತಿ ಗೋಳಾಟ ಪಾರ್ವತಿಗ್ಬಂದಿತು ಪಿಕಲಾಟ   ಗಿರಿಜೆಯು ಹೊಡೆದಳು ಗಣಪತಿಯನ್ನು ಮುರಿದಳು ಕೈಲಿದ್ದ ಕಡುಬನ್ನು ಕೆಲವರು ಹೋದರು ಕೆಲವರು ಬಂದರು ಕೆಲವರು ಮೇಲ್ಗಡೆ ನೋಡುತ…
  • June 06, 2011
    ಬರಹ: BRS
     ಕುವೆಂಪು ಅವರ ಮನೆ ಉದಯರವಿಯ ಮುಂದಿನ ಕೈತೋಟದಲ್ಲಿ ಹಲವಾರು ತರಹದ ಹೂಗಿಡಗಳನ್ನು ಬೆಳಸಲಾಗಿರುತ್ತದೆ. ಹಸಿರು, ಹೂವು, ಮರ, ಗಿಡ, ಹಕ್ಕಿಗಳ ಬಗ್ಗೆ ವಿಶೇಷ ಪ್ರೀತಿಯಿದ್ದ ಕವಿಗೆ ಈ ಉದ್ಯಾನವನ ಮಲೆನಾಡಿಗೆ ಇಟ್ಟ ಒಂದು ಪುಟ್ಟ ಕಿಟಕಿಯಾಗಿತ್ತೇನೋ! ಈ…
  • June 06, 2011
    ಬರಹ: Jayanth Ramachar
    ಮಹನೀಯರೇ, ಈಗಾಗಲೇ ನೀವೆಲ್ಲರೂ ಮಾಧ್ಯಮಗಳಲ್ಲಿ ಶನಿವಾರ ತಡ ರಾತ್ರಿಯಿಂದ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಯೋಗ ಗುರು ಬಾಬಾ ರಾಮ್ ದೇವ್ ಹಾಗೂ ಅವರ ಬೆಂಬಲಿಗರ ಮೇಲೆ ಪೊಲೀಸರು ದಾಳಿ ನಡೆಸಿದ್ದು. ಅಲ್ಲಿ…
  • June 06, 2011
    ಬರಹ: GOPALAKRISHNA …
    ನದಿ ನೆರೆಯಾಗಿ ಹರಿದು ಬರಲು ಮಳೆ ಸಾಕು ಇಡೀ ಊರನ್ನೇ ನುಂಗಿಬಿಡಲು ಒಂದೇ  ಒಂದು ಬೆಂಕಿಯ ಕಿಡಿ ಸಾಕು ಇಡೀ ಮನುಕುಲವನ್ನೇ ನುಂಗಿಬಿಡಲು ......         ಇದೊಂದೇ ಸಾಕು!
  • June 05, 2011
    ಬರಹ: ಗಣೇಶ
    ಈ ಹೂವ ಹೆಸರೇನು ಬಲ್ಲಿರಾ? ಹೂವಿನ ಬಲಪಕ್ಕದಲ್ಲಿರುವ ಕಾಯಿ ತರಹ ಕಾಣಿಸುತ್ತಿದೆಯಲ್ಲಾ ಅದು ಸ್ವಲ್ಪ ಬಲಿತರೆ- ಸ್ವಲ್ಪ ಮುಟ್ಟಿದರೆ ಸಾಕು ಒಡೆದು ಬೀಜಗಳು ಉದುರುವುದು. ಹೆಸರು ಹೇಳುವಿರಾ? -ಗಣೇಶ.    
  • June 05, 2011
    ಬರಹ: ಗಣೇಶ
    ಫ್ಯಾಮಿಲಿ ಸಹಿತ ಮೈಸೂರು ಸಮೀಪದ "ಫ್ಯಾಂಟಸಿ ಪಾರ್ಕ್"ನಲ್ಲಿ ನೀರಲ್ಲಿ ಆಡಿ ಬಂದೆವು ಎಂದು ಪರಿಚಿತನೊಬ್ಬ ಹೇಳಿದನು. ವರ್ಷದಲ್ಲಿ ೨-೩ ಸಲವಾದರೂ ಹೀಗೆ ಹೋಗಿ ಹಣವನ್ನು ನೀರಲ್ಲಿ ಹೋಮ ಮಾಡಿ ಬರುವನು. ಅವನ ದುಡ್ಡು-ಅವನ ಖುಷಿ, ನನಗೇನು ಅಲ್ವಾ?  …
  • June 05, 2011
    ಬರಹ: abdul
    ಗ್ರಂಥಾಲಯ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶತಮಾನಗಳಿಂದ ಸುಣ್ಣ ಬಣ್ಣ ಕಾಣದೆ ಶಿಥಿಲ ಗೊಂಡ, ಒಳ ಹೋದ ಕೂಡಲೇ ಗ್ರಂಥಪಾಲಕ ಎನ್ನುವ ನಿಸ್ತೇಜ, ಸುಸ್ತಾದ, ಹಗಲುಗನಸು ಕಾಣುತ್ತಾ ಕೂತ ವ್ಯಕ್ತಿಯ ದರ್ಶನ ಮತ್ತು ಪುಸ್ತಕಗಳ ಕವಟು ವಾಸನೆ.…
  • June 05, 2011
    ಬರಹ: bapuji
    ಎಂಥ ವಿಪರ್ಯಾಸ, ಇಂತಹವರನ್ನ ರಾಜ್ಯ ಆಳೋಕೆ ಆಯ್ಕೆ ಮಾಡಿರೋದು ನಾವೇ ಎಂದಾದ ಮೇಲೆ ನಮ್ಮ ಬುದ್ದಿಗೆ ಮಂಕು ಬಡಿದಿತ್ತು ಅಂತಲ್ಲವೆ ?. ಈಗ ನಡೆಯುತ್ತಿರುವ ವಿಧಾನಸೌಧದ ಅಧಿವೇಶನ ಯಾವ ಮತ್ತು ಯಾರ ಪುರುಷಾರ್ಥಕ್ಕೆ ಅಂತ ಪ್ರಶ್ನೆ ಕಾಡ್ತಾಯಿದೆ.…
  • June 05, 2011
    ಬರಹ: ನಂದೀಶ್ ಬಂಕೇನಹಳ್ಳಿ
    ದೋ ಎಂದು ಸುರಿದರೇ ಹಾಳು ಮಳೆ ಎನ್ನುವ ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು ನಿನಗೆ…
  • June 04, 2011
    ಬರಹ: rjewoor
    ದುಷ್ಟ ಕನ್ನಡದ ಸಿನಿಮಾ. ತಮಿಳು ಫೀಲ್ ಕೊಡ್ತದೆ. ಪರುತಿವೀರನ್ ಚಿತ್ರ ಗೊತ್ತಿರಬೇಕಲ್ಲ. ಅದರಲ್ಲಿಯ ಆ ಹಾರಾಟ ಇಲ್ಲೂ ಇದೆ. ಸಂಭಾಷಣೆಯಲ್ಲಂತೂ ಕೂಗಾಡ ಜಾಸ್ತಿ. ಹಾಡುಗಳು ಖುಷಿ ಕೊಡ್ತವೆ. ಛಾಯಾಗ್ರಹಣ ಚೆಂದಗಿದೆ. ಕತೆ ಓಕೆ. ಎಸ್.ನಾರಾಯಣ್ ಪುತ್ರ…
  • June 04, 2011
    ಬರಹ: asuhegde
    ಕೊಡೆ ಕೊಡೆ ಎನಬೇಡ!   ಕೊಡೆ ಕೊಡೆಎನಬೇಡಕೊಡದಿದ್ದರೆನಾನೂಬಿಡೆಇನ್ನಾದರೂನಿನ್ನ ಈ ಹಟಬಿಟ್ಟು ಬಿಡೆಸಂತಸದಿಂದಒಮ್ಮೆ ...ಹೂಂ...ಒಮ್ಮೆಯಷ್ಟೇಕೊಡೆ ...ಕೊಡೆಕೊಡೆ......................................................ಮಳೆಯಲ್ಲಿ…
  • June 04, 2011
    ಬರಹ: Shreshta
     ಮಾನ್ಯರೆ                ಎಲ್ಲರಲ್ಲೂ ಕ್ಷಮೆ ಬೇಡುತ್ತಾ, ನಮ್ಮ ದೇಶದ ಸ೦ಪತ್ತನ್ನು, ದೇಶವನ್ನು ಮುನ್ನಡೆಸಲು, ಸ್ವಾತ೦ತ್ರ್ಯ ನ೦ತರ ರಾಜಕಾರಣಿಗಳ ಏಕಮೇವ ಕನಸು ಗುರಿಯಾಗಿತ್ತು, ಅಬಿವೃದ್ದಿ, ಪ್ರತಿಯೊಬ್ಬ ರಾಜಕಾರಿಣಿಯ ಕನಸಾಗಿತ್ತು, ಇದಕ್ಕಾಗಿ…
  • June 03, 2011
    ಬರಹ: ಭಾಗ್ವತ
             ಅಪ್ಪ  ಅಮ್ಮ.....!        ತಾವೇ ಕಟ್ಟಿಕೊಂಡ ಸ್ವ ಪ್ರತಿಷ್ಠೆಯ ಗೂಡಿನಲ್ಲಿ        ಕನಸಿನ ಮೊಟ್ಟೆ ಇಟ್ಟು......        ಕಾವು ಕೊಡುತ್ತ  ಕುಳಿತು ಬಿಟ್ಟಿದ್ದಾರೆ.!           ಅವರೆದುರು  ನನ್ನ ಕನಸು.         ಮಳೆಗಾಲದ…
  • June 03, 2011
    ಬರಹ: partha1059
    ಸಂಪದದ ಭವಿಷ್ಯದ ಬಗ್ಗೆ  ಚಿಂತಿತರಾದ ಜಯಂತ್ ಜ್ಯೋತಿಷಿ ಹತ್ತಿರ ಹೋಗಿದ್ದಾರೆ ಅದಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ....   ಜಯಂತ್ ಸಂಪದದ ಬಗ್ಗೆ ಅಷ್ಟೊಂದು ಯೋಚಿಸುತ್ತೀರಿ ? ಪ್ರತಿಯೊಂದು ಜೀವಿಯು() ತನ್ನನ್ನು ತಾನು ಕಾಪಾಡಿಕೊಳ್ಳುತ್ತದೆ ಅದು…
  • June 03, 2011
    ಬರಹ: vasanth
      ನನ್ನ ಮನಸ್ಯಾಕೋ ಸದಾ ಬಾನಂಗಳದ ಚಂದ್ರನನ್ನೇ ಬಯಸುತ್ತದೆ ಪ್ರತಿ ಕ್ಷಣವೂ ಪ್ರತಿ ನಿಮಿಶವೂ ಅವನೇ ನನ್ನೊಳಗೆ ತುಂಬಿಕೊಳ್ಳುತ್ತಾನೆ ಯಾಕಾಗಿ ಹೀಗೆ ಕಾಡುವನೋ ಗೊತ್ತಾಗುತ್ತಿಲ್ಲ ?.   ಬೆಳ್ಳಿಯ ಚಿಕ್ಕಿಗಳ ಮಧ್ಯೆ ವಿಶಾಲ…