೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ!
೨. ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ.
೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ…
ಹರಿವೆ ಸೊಪ್ಪು ಅಡುಗೆಗೆ ಬಳಸುತ್ತಾರೆ. ಆದರೆ ಇದು ಮುಳ್ಳು ಹರಿವೆ. ಹರಿವೆ ಸೊಪ್ಪಿನಂತೆಯೇ ಇರುವ ಎಲೆಗಳ ನಡುವೆ ಮುಳ್ಳು ಬೆಳೆದಿರುವುದು ಕಾಣಸಿಗುತ್ತದೆ.
ಪ್ರಶ್ನೆ: ಮುಳ್ಳು ಹರಿವೆಯನ್ನೂ ಅಡುಗೆಗೆ ಬಳಸುವುದುಂಟೋ?
ಚಿತ್ರ: ಹರಿ ಪ್ರಸಾದ್…
ಹಾಸನದ ಶ್ರೀಶಂಕರಮಠದಲ್ಲಿ ಕಳೆದ ಒಂದುವಾರ ಕಾಲ ವೇದಾಂತ ಸಪ್ತಾಹವು ನಡೆಯಿತು.ಕೇವಲ ನಾಲ್ಕು ದಿನಗಳು ನಾನು ಈ ಪ್ರವಚನಗಳಲ್ಲಿ ಪಾಲ್ಗೊಳ ಲು ಸಾಧ್ಯ ಸಾಧ್ಯವಾಗಿದ್ದು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಒಂಬತ್ತನೇ ಶ್ಲೋಕದ ಬಗ್ಗೆ ಹೊಳೇನರಸೀಪುರ…
ಕೈಲಾಸ ಪರ್ವತದರಮನೆಯಲ್ಲಿ
ತಲೆ ನೋವ್ ಬಂದಿತು ಶಿವನಿಗೆ ಅಲ್ಲಿ
ಕಾವಲುಗಾರರ ಗತಿ ಗೋಳಾಟ
ಪಾರ್ವತಿಗ್ಬಂದಿತು ಪಿಕಲಾಟ
ಗಿರಿಜೆಯು ಹೊಡೆದಳು ಗಣಪತಿಯನ್ನು
ಮುರಿದಳು ಕೈಲಿದ್ದ ಕಡುಬನ್ನು
ಕೆಲವರು ಹೋದರು ಕೆಲವರು ಬಂದರು
ಕೆಲವರು ಮೇಲ್ಗಡೆ ನೋಡುತ…
ಕುವೆಂಪು ಅವರ ಮನೆ ಉದಯರವಿಯ ಮುಂದಿನ ಕೈತೋಟದಲ್ಲಿ ಹಲವಾರು ತರಹದ ಹೂಗಿಡಗಳನ್ನು ಬೆಳಸಲಾಗಿರುತ್ತದೆ. ಹಸಿರು, ಹೂವು, ಮರ, ಗಿಡ, ಹಕ್ಕಿಗಳ ಬಗ್ಗೆ ವಿಶೇಷ ಪ್ರೀತಿಯಿದ್ದ ಕವಿಗೆ ಈ ಉದ್ಯಾನವನ ಮಲೆನಾಡಿಗೆ ಇಟ್ಟ ಒಂದು ಪುಟ್ಟ ಕಿಟಕಿಯಾಗಿತ್ತೇನೋ! ಈ…
ಮಹನೀಯರೇ, ಈಗಾಗಲೇ ನೀವೆಲ್ಲರೂ ಮಾಧ್ಯಮಗಳಲ್ಲಿ ಶನಿವಾರ ತಡ ರಾತ್ರಿಯಿಂದ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಯೋಗ ಗುರು ಬಾಬಾ ರಾಮ್ ದೇವ್ ಹಾಗೂ ಅವರ ಬೆಂಬಲಿಗರ ಮೇಲೆ ಪೊಲೀಸರು ದಾಳಿ ನಡೆಸಿದ್ದು. ಅಲ್ಲಿ…
ಈ ಹೂವ ಹೆಸರೇನು ಬಲ್ಲಿರಾ?
ಹೂವಿನ ಬಲಪಕ್ಕದಲ್ಲಿರುವ ಕಾಯಿ ತರಹ ಕಾಣಿಸುತ್ತಿದೆಯಲ್ಲಾ ಅದು ಸ್ವಲ್ಪ ಬಲಿತರೆ-
ಸ್ವಲ್ಪ ಮುಟ್ಟಿದರೆ ಸಾಕು ಒಡೆದು ಬೀಜಗಳು ಉದುರುವುದು.
ಹೆಸರು ಹೇಳುವಿರಾ?
-ಗಣೇಶ.
ಫ್ಯಾಮಿಲಿ ಸಹಿತ ಮೈಸೂರು ಸಮೀಪದ "ಫ್ಯಾಂಟಸಿ ಪಾರ್ಕ್"ನಲ್ಲಿ ನೀರಲ್ಲಿ ಆಡಿ ಬಂದೆವು ಎಂದು ಪರಿಚಿತನೊಬ್ಬ ಹೇಳಿದನು. ವರ್ಷದಲ್ಲಿ ೨-೩ ಸಲವಾದರೂ ಹೀಗೆ ಹೋಗಿ ಹಣವನ್ನು ನೀರಲ್ಲಿ ಹೋಮ ಮಾಡಿ ಬರುವನು. ಅವನ ದುಡ್ಡು-ಅವನ ಖುಷಿ, ನನಗೇನು ಅಲ್ವಾ? …
ಗ್ರಂಥಾಲಯ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶತಮಾನಗಳಿಂದ ಸುಣ್ಣ ಬಣ್ಣ ಕಾಣದೆ ಶಿಥಿಲ ಗೊಂಡ, ಒಳ ಹೋದ ಕೂಡಲೇ ಗ್ರಂಥಪಾಲಕ ಎನ್ನುವ ನಿಸ್ತೇಜ, ಸುಸ್ತಾದ, ಹಗಲುಗನಸು ಕಾಣುತ್ತಾ ಕೂತ ವ್ಯಕ್ತಿಯ ದರ್ಶನ ಮತ್ತು ಪುಸ್ತಕಗಳ ಕವಟು ವಾಸನೆ.…
ಎಂಥ ವಿಪರ್ಯಾಸ, ಇಂತಹವರನ್ನ ರಾಜ್ಯ ಆಳೋಕೆ ಆಯ್ಕೆ ಮಾಡಿರೋದು ನಾವೇ ಎಂದಾದ ಮೇಲೆ ನಮ್ಮ ಬುದ್ದಿಗೆ ಮಂಕು ಬಡಿದಿತ್ತು ಅಂತಲ್ಲವೆ ?. ಈಗ ನಡೆಯುತ್ತಿರುವ ವಿಧಾನಸೌಧದ ಅಧಿವೇಶನ ಯಾವ ಮತ್ತು ಯಾರ ಪುರುಷಾರ್ಥಕ್ಕೆ ಅಂತ ಪ್ರಶ್ನೆ ಕಾಡ್ತಾಯಿದೆ.…
ದೋ ಎಂದು ಸುರಿದರೇ ಹಾಳು ಮಳೆ ಎನ್ನುವ
ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ
ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ
ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು
ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು
ನಿನಗೆ…
ದುಷ್ಟ ಕನ್ನಡದ ಸಿನಿಮಾ. ತಮಿಳು ಫೀಲ್ ಕೊಡ್ತದೆ. ಪರುತಿವೀರನ್ ಚಿತ್ರ ಗೊತ್ತಿರಬೇಕಲ್ಲ. ಅದರಲ್ಲಿಯ ಆ ಹಾರಾಟ ಇಲ್ಲೂ ಇದೆ. ಸಂಭಾಷಣೆಯಲ್ಲಂತೂ ಕೂಗಾಡ ಜಾಸ್ತಿ. ಹಾಡುಗಳು ಖುಷಿ ಕೊಡ್ತವೆ. ಛಾಯಾಗ್ರಹಣ ಚೆಂದಗಿದೆ. ಕತೆ ಓಕೆ. ಎಸ್.ನಾರಾಯಣ್ ಪುತ್ರ…
ಮಾನ್ಯರೆ
ಎಲ್ಲರಲ್ಲೂ ಕ್ಷಮೆ ಬೇಡುತ್ತಾ, ನಮ್ಮ ದೇಶದ ಸ೦ಪತ್ತನ್ನು, ದೇಶವನ್ನು ಮುನ್ನಡೆಸಲು, ಸ್ವಾತ೦ತ್ರ್ಯ ನ೦ತರ ರಾಜಕಾರಣಿಗಳ ಏಕಮೇವ ಕನಸು ಗುರಿಯಾಗಿತ್ತು, ಅಬಿವೃದ್ದಿ, ಪ್ರತಿಯೊಬ್ಬ ರಾಜಕಾರಿಣಿಯ ಕನಸಾಗಿತ್ತು, ಇದಕ್ಕಾಗಿ…
ಸಂಪದದ ಭವಿಷ್ಯದ ಬಗ್ಗೆ ಚಿಂತಿತರಾದ ಜಯಂತ್ ಜ್ಯೋತಿಷಿ ಹತ್ತಿರ ಹೋಗಿದ್ದಾರೆ
ಅದಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ....
ಜಯಂತ್ ಸಂಪದದ ಬಗ್ಗೆ ಅಷ್ಟೊಂದು ಯೋಚಿಸುತ್ತೀರಿ ? ಪ್ರತಿಯೊಂದು ಜೀವಿಯು() ತನ್ನನ್ನು ತಾನು ಕಾಪಾಡಿಕೊಳ್ಳುತ್ತದೆ ಅದು…
ನನ್ನ ಮನಸ್ಯಾಕೋ ಸದಾ
ಬಾನಂಗಳದ ಚಂದ್ರನನ್ನೇ ಬಯಸುತ್ತದೆ
ಪ್ರತಿ ಕ್ಷಣವೂ ಪ್ರತಿ ನಿಮಿಶವೂ
ಅವನೇ ನನ್ನೊಳಗೆ ತುಂಬಿಕೊಳ್ಳುತ್ತಾನೆ
ಯಾಕಾಗಿ ಹೀಗೆ ಕಾಡುವನೋ ಗೊತ್ತಾಗುತ್ತಿಲ್ಲ ?.
ಬೆಳ್ಳಿಯ ಚಿಕ್ಕಿಗಳ ಮಧ್ಯೆ
ವಿಶಾಲ…