ಮೇ ಮಾಸದಲ್ಲಿ ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು ಎಂದಿಗಿಂತ ಚೆನ್ನಾಗಿದ್ದವು ಎಂದು ನನ್ನ ಅಭಿಮತ.ಕೆಲವೊಮ್ಮೆ ಚಿತ್ರಗಳು , ಸ್ವರಚಿತ ಕವನಗಳು ತಮ್ಮ…
ಮೊನ್ನೆ ಸೋಮವಾರ ಅದ್ಹೆಂಗೆ ನನ್ ಕಣ್ಣಿಗೆ ಬಿದ್ಯೆ ನೀನು? ನಿನ್ನ ನೋಡಿದ ಕೂಡಲೇ ನಂಗೆ ಅನುಮಾನ ಅದು ನೀನೇನಾ ಇಲ್ಲ ಬೇರೆ ಯಾರೋ ಅಂತಾ.. ಅಯ್ಯೋ ಕೋತಿ, ನೀ ನನ್ ನೋಡಿ ಪಿಳಿ ಪಿಳಿ ಕಣ್ ಬಿಟ್ಟಾಗಲೇ ಕನ್ ಫರ್ಮ್ ಆಗೋಯ್ತು ಅದು ನೀನೇ ಅಂತಾ.. ಈಗಲೂ…
’ಏಕೆ ಈಗ ಕವಿತೆ ಬರೆಯುವುದಿಲ್ಲ’ ಅವಳು ಕೇಳಿದಳು ಕಿವಿಯ ಬಳಿ ಮೆಲ್ಲನೆಕಿವಿಯೊಳಗೆ ಮಾತ್ರ ನುಸುಳುವ ಆ ದನಿಗೆ ಇಷ್ಟು ವರ್ಷಗಳಿಂದ ಮನಸಾರೆ ಸೋಲುತ್ತಿದ್ದೇನೆಅವಳ ಕಂಡೊಡನೆಯೇ ’ನೀನೇ ನನ್ನ ಕವಿತೆಯ ಸೆಲೆ’ ಎನ್ನುತ್ತಾ ಕವಿತೆಗಳ ಮೇಲೆ ಕವಿತೆಯ…
ತಿರುಗಿದೆ ನಿರಂತರ ಹುಟ್ಟು ಸಾವುಗಳ ಚಕ್ರ
ಸಕಲ ಜೀವಗಳಲುತ್ತಮವು ಮಾನವಜನ್ಮ |
ಭ್ರಮೆಗೆ ಪಕ್ಕಾಗಿ ನಿಜಗುರಿಯನರಿಯದಲೆ
ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ ||
ವಿಷಯಲೋಲುಪರಾಗಿ ಬಯಸುವರು ಸುಖವ
ಸುಖವನನುಸರಿಸಿ ಬಹ ದುಃಖ ಕಾಣುವರು |
ವಿವೇಕಿ ಧೀರ…
ಸ್ವಾಮಿ ನಮಸ್ಕಾರ
ಜ್ಯೋತಿಷಿಗಳು : ಓಹೋ ನಮಸ್ಕಾರ ಬನ್ನಿ, ಕೂತ್ಕೊಳಿ, ಹೇಳಿ ಏನು ನಿಮ್ಮ ಸಮಸ್ಯೆ?
ಸಂಪದಿಗ : ಸ್ವಾಮಿ ಇತ್ತೀಚಿಗೆ ಯಾಕೋ ನಮ್ ಸಂಪದದಲಿ ಮುಂಚಿನ ಹಾಗೆ ಬರಹಗಳೇ ಬರುತ್ತಿಲ್ಲ, ಹಾಗೆ ದಿನ ದಿನ ಹಳೆಯ ಸಂಪದಿಗರು ಸಂಪದದ ಕಡೆ …
ಎಲ್ಲಿ ಹೋಗುವಿರಾ ಮೋಡಗಳೇ
ಸ್ವಲ್ಪ ಇಲ್ಲಿ ನಿಂತು ಹೋಗಿ
ಕಾದು ಕೆಂಪಾಗಿರುವ ಬುವಿಯನ್ನು
ತಂಪು ಮಾಡಿ ಹೋಗಿ
ಉಸಿರಿಲ್ಲದೆ ನಿಂತಿರುವ ಮರಗಳನ್ನು
ಹಸಿರು ಮಾಡಿ ಹೋಗಿ
ದಿನವಿಡೀ ದುಡಿದು ದಣಿದ ದೇಹಕೆ
ಹನಿಗಳ ಸಿಂಚನ ನೀಡಿ ಹೋಗಿ
…
ನವಿಲುಗಣ್ಣಿನ ಗೆಳತಿಗೆ...
ಭಾಷೆಯಾವುದಾದರೇನು ಭಾವ ನವನವೀನ ಎಂದಂದುಕೊಂಡು ತೆಲುಗು ಸಿನಿಮಾಕ್ಕೊಂದಕ್ಕೆ ಹೋಗಿದ್ದೆ. ಮಿಸ್ಟರ್ ಫರ್ಫೆಕ್ಟ್ ಎಂಬ ಹೆಸರಿನ ಆ ಸಿನಿಮಾ ಎಲ್ಲಾ ತೆಲುಗು ಸಿನಿಮಾಗಳಂತೆ ಹೀರೋವನ್ನು ಫರ್ಫೆಕ್ಟ್ ಎಂಬರ್ಥದಲ್ಲಿ…
ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!(ಇನ್ನೊಂದು ಭಾವಾನುವಾದದ ಯತ್ನ)ಜೀವನದ ಹಾದಿಯಲಿ ತುಂಬಿಹುದು ಕಣ್ಣೀರುಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂಆಣೆಗಳ ಮರೆಯಲಿ ಮಾತುಗಳ ಮರೆಯಲಿನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್ಟು ಬಿಡಲಿಇಂಥಾ ಈ ಜಗದಿ…
ಜೂನ್. ಮೇ ತಿಂಗಳವರೆಗೆ ಬೆಚ್ಚಗಿನ ಅನುಭವ ಕಳೆದು ತಂಪಾಗುವ ಕಾಲ. ಕಾದ ಭುವಿಗೆ ಕಳೆಗಟ್ಟುವ ಸಂಭ್ರಮ. ಮಳೆ ಶುರುವಾದಾಕ್ಷಣ ಅಪ್ಪನಿಗೆ ನೇಗಿಲು, ಮರವನ್ನು ಹೊರತೆಗೆದು, ಎತ್ತುಗಳನ್ನು ಕೊಟ್ಟಿಗೆಯಿಂದ ಹೊರಡಿಸಿ ಗದ್ದೆಗೆ ಕರೆದುಕೊಂಡು ಹೋಗುವ…
ಅಣ್ಣಾ ಹಜಾರೆ ಅವರ ನಂತರ ಆ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಈಗ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಯೋಗ ಗುರು ಬಾಬಾ ರಾಮದೇವ್ ಅವರದ್ದು. ಅಣ್ಣ ಹಜಾರೆ ಅವರ ಸತ್ಯಾಗ್ರಹಕ್ಕೆ ಇಡೀ ದೇಶವೇ ಬೆಂಬಲ ಸೂಚಿಸಿದ್ದು, ಸರ್ಕಾರ ಕೂಡ ಮಣಿದು…
ಪ್ರತಿ ಸಾವಿನಮನೆಯ ನಿಟ್ಟುಸಿರು ಮನುಷ್ಯನ ಕ್ಷಣಿಕತೆಯನ್ನು ಸಾರಿ ಸಾರಿ ಹೇಳುತ್ತಿವೆ.
¤ ¤ ¤
ರಾತ್ರಿ ಆಗಸದಿ ನಕ್ಷತ್ರಗಳು ಕಾಣೆಯಾಗಿವೆ.
ಕಾಡಿನ ತುಂಬ ಮಿಂಚುಹುಳುಗಳು ಮಿನುಗುತ್ತಿವೆ.
¤ ¤ ¤
ರಸ್ತೆಯ ಬದಿಯ ಕಬಾಬಿನ ಘಮಲಿಗೆ…
ಬೆಂಗಳೂರಿನ ಸ್ಟ್ರೀಟ್ವ್ಯೂ
ಗೂಗಲ್ ನಕಾಶೆಗಳನ್ನು ಒದಗಿಸುವ ಗೂಗಲ್ ಮ್ಯಾಪ್ ಸೇವೆಯನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ.ಸ್ಮಾರ್ಟ್ಪೋನ್ ಬಳಕೆದಾರರಂತೂ,ಜಿಪಿಎಸ್ ಸೇವೆ ಬಳಸಿ,ಪ್ರಯಾಣಿಸುವಾಗ ದಾರಿ ಕಂಡುಕೊಳ್ಳಲೂ ಮ್ಯಾಪ್ಗಳನ್ನು…
ಕನಸಿರುವುದು ಜೀವನದಿ ಕನಸಿರುವುದು
ಏಣಿಯ ಹಾಕಿ ಆಗಸವ ಚುಂಬಿಸುವ ಕನಸಿರುವುದು
ಚುಕ್ಕಿಗಳ ಪೋಣಿಸಿ ಹಾರ ಮಾಡುವ ಕನಸಿರುವುದು
ಚಂದ್ರಮನ ಜೊತೆ ಆಟ ಆಡುವ ಕನಸಿರುವುದು
ಹರಿಯುವ ನೀರಿನ ಜುಳು ಜುಳು ನಾದವಾಗುವ ಕನಸಿರುವುದು
ಸಾಗರದ ಪ್ರಶಾಂತ…
ಆಹಾರವನಾದರು ಬಿಡುವೆ ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ನಾ ನಿನ್ನ ಕೈಬಿಡೆನುನಾನಿರುವುದೆ ನಿನಗಾಗಿ ಈ ದೇಹ ನಿನಗಾಗಿ ||ಆಹಾರವ||
ಪಿಂಗಾಣಿಯ ಲೋಟದಲ್ಲಿ ಓಲಾಡುತ ನೀ ಬರುವೆನೀ ಬರುವ ಹಾದಿಯಲ್ಲಿ ಚಾತಕನಾನಾಗುವೆಚಳಿಯಿರಲಿ ಮಳೆಯೇ ಇರಲಿ…