June 2011

  • June 03, 2011
    ಬರಹ: partha1059
    ಮೇ ಮಾಸದಲ್ಲಿ  ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು ಎಂದಿಗಿಂತ ಚೆನ್ನಾಗಿದ್ದವು ಎಂದು ನನ್ನ ಅಭಿಮತ.ಕೆಲವೊಮ್ಮೆ ಚಿತ್ರಗಳು , ಸ್ವರಚಿತ ಕವನಗಳು ತಮ್ಮ…
  • June 03, 2011
    ಬರಹ: shivagadag
      ಮೊನ್ನೆ ಸೋಮವಾರ ಅದ್ಹೆಂಗೆ ನನ್ ಕಣ್ಣಿಗೆ ಬಿದ್ಯೆ ನೀನು? ನಿನ್ನ ನೋಡಿದ ಕೂಡಲೇ ನಂಗೆ ಅನುಮಾನ ಅದು ನೀನೇನಾ ಇಲ್ಲ ಬೇರೆ ಯಾರೋ ಅಂತಾ.. ಅಯ್ಯೋ ಕೋತಿ, ನೀ ನನ್ ನೋಡಿ ಪಿಳಿ ಪಿಳಿ ಕಣ್ ಬಿಟ್ಟಾಗಲೇ ಕನ್ ಫರ್ಮ್ ಆಗೋಯ್ತು ಅದು ನೀನೇ ಅಂತಾ.. ಈಗಲೂ…
  • June 03, 2011
    ಬರಹ: santhosh_87
    ’ಏಕೆ ಈಗ ಕವಿತೆ ಬರೆಯುವುದಿಲ್ಲ’ ಅವಳು ಕೇಳಿದಳು ಕಿವಿಯ ಬಳಿ ಮೆಲ್ಲನೆಕಿವಿಯೊಳಗೆ ಮಾತ್ರ ನುಸುಳುವ ಆ ದನಿಗೆ  ಇಷ್ಟು ವರ್ಷಗಳಿಂದ ಮನಸಾರೆ ಸೋಲುತ್ತಿದ್ದೇನೆಅವಳ ಕಂಡೊಡನೆಯೇ ’ನೀನೇ ನನ್ನ ಕವಿತೆಯ ಸೆಲೆ’ ಎನ್ನುತ್ತಾ ಕವಿತೆಗಳ ಮೇಲೆ ಕವಿತೆಯ…
  • June 03, 2011
    ಬರಹ: kavinagaraj
    ತಿರುಗಿದೆ ನಿರಂತರ ಹುಟ್ಟು ಸಾವುಗಳ ಚಕ್ರ ಸಕಲ ಜೀವಗಳಲುತ್ತಮವು ಮಾನವಜನ್ಮ | ಭ್ರಮೆಗೆ ಪಕ್ಕಾಗಿ ನಿಜಗುರಿಯನರಿಯದಲೆ ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ ||   ವಿಷಯಲೋಲುಪರಾಗಿ ಬಯಸುವರು ಸುಖವ ಸುಖವನನುಸರಿಸಿ ಬಹ ದುಃಖ ಕಾಣುವರು | ವಿವೇಕಿ ಧೀರ…
  • June 03, 2011
    ಬರಹ: Jayanth Ramachar
    ಸ್ವಾಮಿ ನಮಸ್ಕಾರ ಜ್ಯೋತಿಷಿಗಳು : ಓಹೋ ನಮಸ್ಕಾರ ಬನ್ನಿ, ಕೂತ್ಕೊಳಿ, ಹೇಳಿ ಏನು ನಿಮ್ಮ ಸಮಸ್ಯೆ? ಸಂಪದಿಗ : ಸ್ವಾಮಿ ಇತ್ತೀಚಿಗೆ ಯಾಕೋ ನಮ್ ಸಂಪದದಲಿ ಮುಂಚಿನ ಹಾಗೆ ಬರಹಗಳೇ ಬರುತ್ತಿಲ್ಲ, ಹಾಗೆ ದಿನ ದಿನ ಹಳೆಯ ಸಂಪದಿಗರು ಸಂಪದದ ಕಡೆ …
  • June 03, 2011
    ಬರಹ: Chikku123
      ಎಲ್ಲಿ ಹೋಗುವಿರಾ ಮೋಡಗಳೇ  ಸ್ವಲ್ಪ ಇಲ್ಲಿ ನಿಂತು ಹೋಗಿ   ಕಾದು ಕೆಂಪಾಗಿರುವ ಬುವಿಯನ್ನು  ತಂಪು ಮಾಡಿ ಹೋಗಿ   ಉಸಿರಿಲ್ಲದೆ ನಿಂತಿರುವ ಮರಗಳನ್ನು ಹಸಿರು ಮಾಡಿ ಹೋಗಿ   ದಿನವಿಡೀ ದುಡಿದು ದಣಿದ ದೇಹಕೆ  ಹನಿಗಳ ಸಿಂಚನ ನೀಡಿ ಹೋಗಿ   …
  • June 03, 2011
    ಬರಹ: sathishyogo
    ಹುಡುಗ : ಪ್ರಿಯೇ, ನಾನು ನಿನಗೋಸ್ಕರ ಹೆತ್ತ ತಾಯಿಯನ್ನು ಬಿಟ್ಟು ಬಂದೆ. ! ಹುಡುಗಿ : ಹೌದ ಪ್ರಿಯ, ನಾನು ಅಷ್ಟೇ ನಿನಗೋಸ್ಕರ ಹೆತ್ತ ಮಗುವನ್ನು ಸಹ ಬಿಟ್ಟು ಬಂದೆ?
  • June 03, 2011
    ಬರಹ: bhatkartikeya
      ನವಿಲುಗಣ್ಣಿನ ಗೆಳತಿಗೆ...   ಭಾಷೆಯಾವುದಾದರೇನು ಭಾವ ನವನವೀನ ಎಂದಂದುಕೊಂಡು ತೆಲುಗು ಸಿನಿಮಾಕ್ಕೊಂದಕ್ಕೆ ಹೋಗಿದ್ದೆ. ಮಿಸ್ಟರ್ ಫರ್ಫೆಕ್ಟ್ ಎಂಬ ಹೆಸರಿನ ಆ ಸಿನಿಮಾ ಎಲ್ಲಾ ತೆಲುಗು ಸಿನಿಮಾಗಳಂತೆ ಹೀರೋವನ್ನು ಫರ್ಫೆಕ್ಟ್ ಎಂಬರ್ಥದಲ್ಲಿ…
  • June 02, 2011
    ಬರಹ: leelaappaji
    ಬನ್ನಿ ನೆನಪುಗಳೆ ಕಾವಿಗೆ ಕೂತ ನೆನಪುಗಳೇ ಬನ್ನಿ ಉರಿವ ಬೇಸಿಗೆಗೆ ತಂಗಾಳಿಯಾಗಿ ಸುರಿವ ಮಳೆಗೆ ಹಿಡಿದ ಕೊಡೆಯಾಗಿ ಕೊರೆವ ಚಳಿಗೆ ಹೊದೆವ ಕಂಬಳಿಯಾಗಿ ಹಿತವಾಗಿ ಮುದ ತರುವಂತಿದ್ದರೆ ಬನ್ನಿ ಕಾಡಿ ತಡಕಾಡಿ ಅರೆಜೀವವಾಗಿಸಿ ಇದ್ದೂ ಸತ್ತಂತೆನ್ನ…
  • June 02, 2011
    ಬರಹ: asuhegde
    ಪ್ರೀತಿಗೂ ಪಡಿತರ ಪದ್ಧತಿ ಬೇಕೆ?ಸಂಬಂಧಗಳ ಸ್ನೇಹ ಬಂಧಗಳ ನಡುವೆಯೂ, ಸದಾ ಇತಿ ಮಿತಿ ಇರಬೇಕು, ಯಾವುದೂಅತಿಯಾಗದೇ ಇರಲೆಂಬ ಮಾತಸದಾ ಕೇಳುತ್ತಿರುವೆವು ನಾವುಈ ಮಾತಿನಿಂದಾಗಿ ಕೇಳಿದೆಪ್ರಶ್ನೆಯೊಂದ ನನ್ನೀ ಮನವು,ನಮ್ಮ ಮನದ ಭಾವನೆಗಳನ್ನೂಪಡಿತರ…
  • June 02, 2011
    ಬರಹ: asuhegde
    ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!(ಇನ್ನೊಂದು ಭಾವಾನುವಾದದ ಯತ್ನ)ಜೀವನದ ಹಾದಿಯಲಿ ತುಂಬಿಹುದು ಕಣ್ಣೀರುಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂಆಣೆಗಳ ಮರೆಯಲಿ ಮಾತುಗಳ ಮರೆಯಲಿನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್ಟು ಬಿಡಲಿಇಂಥಾ ಈ ಜಗದಿ…
  • June 02, 2011
    ಬರಹ: sathishyogo
    ಎಕಾಂಗಿ ದಾರಿಯಲ್ಲಿ ಪಯಣಿಗ ನನಗಲೊಲ್ಲೆ,ಆದರೂ ಇಂದು ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.ಸವಿ ನೆನಪುಗಳ ಮೆಲುಕು ಹಾಕುತ್ತಾ,ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.ಭಾರವೆನಿಸಿದೆ ಮನವು ಇಂದು ನೋವುಗಳ ತುಂಬಿಕೊಂಡು .ಪ್ರೀತಿಯ ಆಸರೆಯ…
  • June 02, 2011
    ಬರಹ: Chikku123
    ಜೂನ್. ಮೇ ತಿಂಗಳವರೆಗೆ ಬೆಚ್ಚಗಿನ ಅನುಭವ ಕಳೆದು ತಂಪಾಗುವ ಕಾಲ. ಕಾದ ಭುವಿಗೆ ಕಳೆಗಟ್ಟುವ ಸಂಭ್ರಮ. ಮಳೆ ಶುರುವಾದಾಕ್ಷಣ ಅಪ್ಪನಿಗೆ ನೇಗಿಲು, ಮರವನ್ನು ಹೊರತೆಗೆದು, ಎತ್ತುಗಳನ್ನು ಕೊಟ್ಟಿಗೆಯಿಂದ ಹೊರಡಿಸಿ ಗದ್ದೆಗೆ ಕರೆದುಕೊಂಡು ಹೋಗುವ…
  • June 02, 2011
    ಬರಹ: Mohan Raj M
      ಹಿಂದೂಸ್ಥಾನವೆಂಬ ಹಾಲಿನಲಿ ಹುಳಿ ಹಿಂಡುತಿದ್ದ ಹಡಗಿನವರ ಹೀನಕೃತ್ಯಗಳು ಹೇಳತೀರದ್ದು, ಹೂಬಿರಿದರೂ ಹೆದರುವಷ್ಟು ಹತೋಟಿ, ಹಾರಾಟ, ಹಡಗಿನವರದ್ದು   ಹಾಡುಹಗಲೇ ಹಗೆತನದ ಹಾಡು, ಹದೆದವ್ವನ ಹಾಡನು ಹಸಿ-ಹಸಿಯಾಗಿ ಹೂಳುತಿದ್ದರು,  ಹಿಂದುಸ್ಥಾನದಲಿ…
  • June 02, 2011
    ಬರಹ: Jayanth Ramachar
    ಅಣ್ಣಾ ಹಜಾರೆ ಅವರ ನಂತರ ಆ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಈಗ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಯೋಗ ಗುರು ಬಾಬಾ ರಾಮದೇವ್ ಅವರದ್ದು. ಅಣ್ಣ ಹಜಾರೆ ಅವರ ಸತ್ಯಾಗ್ರಹಕ್ಕೆ ಇಡೀ ದೇಶವೇ ಬೆಂಬಲ ಸೂಚಿಸಿದ್ದು, ಸರ್ಕಾರ ಕೂಡ ಮಣಿದು…
  • June 02, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಪ್ರತಿ ಸಾವಿನಮನೆಯ ನಿಟ್ಟುಸಿರು ಮನುಷ್ಯನ ಕ್ಷಣಿಕತೆಯನ್ನು ಸಾರಿ ಸಾರಿ ಹೇಳುತ್ತಿವೆ. ¤ ¤ ¤ ರಾತ್ರಿ ಆಗಸದಿ ನಕ್ಷತ್ರಗಳು ಕಾಣೆಯಾಗಿವೆ. ಕಾಡಿನ ತುಂಬ ಮಿಂಚುಹುಳುಗಳು ಮಿನುಗುತ್ತಿವೆ. ¤ ¤ ¤ ರಸ್ತೆಯ ಬದಿಯ ಕಬಾಬಿನ ಘಮಲಿಗೆ…
  • June 02, 2011
    ಬರಹ: ASHOKKUMAR
      ಬೆಂಗಳೂರಿನ ಸ್ಟ್ರೀಟ್‌ವ್ಯೂ ಗೂಗಲ್ ನಕಾಶೆಗಳನ್ನು ಒದಗಿಸುವ ಗೂಗಲ್ ಮ್ಯಾಪ್ ಸೇವೆಯನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ.ಸ್ಮಾರ್ಟ್‌ಪೋನ್ ಬಳಕೆದಾರರಂತೂ,ಜಿಪಿಎಸ್ ಸೇವೆ ಬಳಸಿ,ಪ್ರಯಾಣಿಸುವಾಗ ದಾರಿ ಕಂಡುಕೊಳ್ಳಲೂ ಮ್ಯಾಪ್‌ಗಳನ್ನು…
  • June 02, 2011
    ಬರಹ: Jayanth Ramachar
    ಕನಸಿರುವುದು ಜೀವನದಿ ಕನಸಿರುವುದು ಏಣಿಯ ಹಾಕಿ ಆಗಸವ ಚುಂಬಿಸುವ ಕನಸಿರುವುದು ಚುಕ್ಕಿಗಳ ಪೋಣಿಸಿ ಹಾರ ಮಾಡುವ ಕನಸಿರುವುದು ಚಂದ್ರಮನ ಜೊತೆ ಆಟ ಆಡುವ ಕನಸಿರುವುದು   ಹರಿಯುವ ನೀರಿನ ಜುಳು ಜುಳು ನಾದವಾಗುವ ಕನಸಿರುವುದು ಸಾಗರದ ಪ್ರಶಾಂತ…
  • June 02, 2011
    ಬರಹ: sathishyogo
    ಆಹಾರವನಾದರು ಬಿಡುವೆ ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ನಾ ನಿನ್ನ ಕೈಬಿಡೆನುನಾನಿರುವುದೆ ನಿನಗಾಗಿ ಈ ದೇಹ ನಿನಗಾಗಿ ||ಆಹಾರವ|| ಪಿಂಗಾಣಿಯ ಲೋಟದಲ್ಲಿ ಓಲಾಡುತ ನೀ ಬರುವೆನೀ ಬರುವ ಹಾದಿಯಲ್ಲಿ ಚಾತಕನಾನಾಗುವೆಚಳಿಯಿರಲಿ ಮಳೆಯೇ ಇರಲಿ…