ಮನುಜ ನಿನ್ನ ಜೀವನ ಶಾಶ್ವತವಲ್ಲ
ಎಂಬ ಅರಿವಿದ್ದರೂ ನೀನ್ಯಾಕೆ
ನಾನು ನನ್ನದೆಂದು ಪರಿತಪಿಸುವೆ
ಹುಟ್ಟು ನೀ ಕೇಳಿಕೊಂಡು ಬರಲಿಲ್ಲ
ಸಾವನ್ನು ನೀನೆಂದೂ ತಡೆಯಲಾರೆ
ನಡುವಿನ ಈ ಬದುಕಷ್ಟೇ ನಿನ್ನದು
ನೆನ್ನೆ ನಿನ್ನದಲ್ಲ ನಾಳೆಯ ಅರಿವಿಲ್ಲ ನಿನಗೆ…
ನನಗೆ ಅವಗೆ ವರುಷದ ನಂಟು
ವರುಷದಿಂದೀಚೆ.......ಆತ
ಪ್ರೀತಿಯ ತೊಟ್ಟಿಲಲ್ಲಿ
ಸಂಶಯದ ಕೂಸನ್ನಿಟ್ಟು....
ಚಿವುಟಿ.....ಲಾಲಿ ಹಾಡುವ
ಹುಚ್ಚು ಹುಡುಗನಾಗಿ ಬಿಟ್ಟಿದ್ದಾನೆ...!
ಆಗಾಗ ಇಬ್ಬರೂ.....
…
’ಸಿನಿಮಾ ಅನ್ನೋದು ನಮ್ ಮೇಲೆ ಅಷ್ಟು ಪ್ರಭಾವ ಬೀರುತ್ತೆ ಅಂತ ನೀನು ಒಪ್ಕೊಳ್ತೀಯಾ? ’
ಸುಮತಿ ಕೌಶಿಕ್ ನ ದಿಟ್ಟಿಸುತ್ತಾ ಕೇಳಿದಳು.
’ಆ ದೃಷ್ಟಿಯನ್ನೇ ಎದುರಿಸುತ್ತಾ.. ಸಿನಿಮಾ ಪ್ರಭಾವ ನಮ್ಮ ಡೈಲಿ ಲೈಫಲ್ಲಿ ಗುರುತಿಸುವಷ್ಟರಮಟ್ಟಿಗೆ…
ಸಂಪದಿಗ ಮಿತ್ರರೇ,
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸೇವೆಯಿಂದ ನಾನು ನಿನ್ನೆ ಸ್ವಯಂ ನಿವೃತ್ತಿ ಪಡೆದಿರುವೆ. ನನ್ನ ಮಿತ್ರರು ತಮ್ಮ ಮನದಾಳದ ಮೆಚ್ಚುಗೆಯ ಮಾತುಗಳನ್ನಾಡಿ ನನ್ನನ್ನು ಬೀಳ್ಕೊಟ್ಟಿದ್ದಾರೆ. ಹಲವು ವರ್ಷಗಳ ಒಡನಾಟ ಹಲವು…
"ಮಳೆ ಬರುವ ಕಾಲಕ್ಕೆ
ಒಳಗ್ಯಾಕ ಕುಂತೇವು
ಇಳೆಯೊಡನೆ ಜಳಕವಾಡೋಣು,
ನಾವೂನು, ಮೋಡಗಳ ಆಟ ನೋಡೋಣು."
ಎಂದು ಪ್ರಾಸಬದ್ದವಾಗಿ, ಭಾವಪೂರ್ಣ ಸಾಲುಗಳನ್ನು ಬರೆದರು ವರಕವಿ ಬೇಂದ್ರೆ. ನಿಜ, ಮಳೆ ಎಂದರೆ ಹಾಗೇನೆ, ಆಗಸದ ಶೂನ್ಯದಿಂದ ಥಳಥಳಿಸುವ…
"ನನ್ನ ಮಗನನ್ನು ವಿಜ್ಞಾನಿಯನ್ನಾಗಿಸಬೇಕು,ಡಾಕ್ಟರ್ ಇ೦ಜಿನಿಯರನ್ನಾದರೂ ಮಾಡಬೇಕು,ಮಗ ವಿದ್ಯಾವ೦ತನಾಗಿ ತನ್ನ ಕಾಲ ಮೇಲೆತಾನೇ ನಿ೦ತುಕೊಳ್ಳಬೇಕು.. ಆತ ದೊಡ್ಡ ವ್ಯಕ್ತಿಯಾಗಬೇಕು..." ಎ೦ದುಯೋಚಿಸುತ್ತ ಅವನುಮಗನ ಶಾಲೆಯ ಅರ್ಜಿಯನ್ನು ತು೦ಬುತ್ತಲಿದ್ದ…