June 2011

  • June 02, 2011
    ಬರಹ: Jayanth Ramachar
    ಮನುಜ ನಿನ್ನ ಜೀವನ ಶಾಶ್ವತವಲ್ಲ ಎಂಬ ಅರಿವಿದ್ದರೂ ನೀನ್ಯಾಕೆ ನಾನು ನನ್ನದೆಂದು ಪರಿತಪಿಸುವೆ   ಹುಟ್ಟು ನೀ ಕೇಳಿಕೊಂಡು ಬರಲಿಲ್ಲ ಸಾವನ್ನು ನೀನೆಂದೂ ತಡೆಯಲಾರೆ ನಡುವಿನ ಈ ಬದುಕಷ್ಟೇ ನಿನ್ನದು   ನೆನ್ನೆ ನಿನ್ನದಲ್ಲ ನಾಳೆಯ ಅರಿವಿಲ್ಲ ನಿನಗೆ…
  • June 02, 2011
    ಬರಹ: leelaappaji
    ಬಿಂಬ ನಮ್ಮದೇ ಬಿಂಬವ ನೋಡಬಹುದು ಹಿಡಿದ ಕನ್ನಡಿಯೊಳಗೆ ನಮಗೆ ಕಣ್ಣಿದ್ದರೆ ಕಣ್ಣಿದ್ದೂ ಕನ್ನಡಿ ಇಲ್ಲದಿರೆ ಬಿಂಬವನು ಕಾಣಲು ಸಾಧ್ಯವೇ ಕಾಣಬಹುದು, ಕಾಣಬಹುದು ಅಂತರಂಗದ ಕಣ್ಣುಳ್ಳವ ತನ್ನ ಕನ್ನಡಿಯಂತಹ ಮನದೊಳಗೆ
  • June 01, 2011
    ಬರಹ: ಭಾಗ್ವತ
           ಕೊಡೆ..ಹೇಳಿದ್ದು..!       "ನಾ...ನಿನಗೆ     ಮಳೆಯ  ಕೊಡೆ"           ನೀರಿ(ರೆ)ಗೆ         ಕಮಲ ಚಂದ      ನೀರಿಗೆ      ಸೀರೆ  ಚೆಂದ      ನೀರೆಗೆ              
  • June 01, 2011
    ಬರಹ: ಭಾಗ್ವತ
        ನನಗೆ ಅವಗೆ  ವರುಷದ ನಂಟು     ವರುಷದಿಂದೀಚೆ.......ಆತ    ಪ್ರೀತಿಯ ತೊಟ್ಟಿಲಲ್ಲಿ    ಸಂಶಯದ ಕೂಸನ್ನಿಟ್ಟು....    ಚಿವುಟಿ.....ಲಾಲಿ ಹಾಡುವ    ಹುಚ್ಚು ಹುಡುಗನಾಗಿ ಬಿಟ್ಟಿದ್ದಾನೆ...!        ಆಗಾಗ  ಇಬ್ಬರೂ.....    …
  • June 01, 2011
    ಬರಹ: manjunath s reddy
     ’ಸಿನಿಮಾ ಅನ್ನೋದು ನಮ್ ಮೇಲೆ ಅಷ್ಟು ಪ್ರಭಾವ ಬೀರುತ್ತೆ ಅಂತ ನೀನು ಒಪ್ಕೊಳ್ತೀಯಾ? ’   ಸುಮತಿ ಕೌಶಿಕ್ ನ ದಿಟ್ಟಿಸುತ್ತಾ ಕೇಳಿದಳು. ’ಆ ದೃಷ್ಟಿಯನ್ನೇ ಎದುರಿಸುತ್ತಾ.. ಸಿನಿಮಾ ಪ್ರಭಾವ ನಮ್ಮ ಡೈಲಿ ಲೈಫಲ್ಲಿ ಗುರುತಿಸುವಷ್ಟರಮಟ್ಟಿಗೆ…
  • June 01, 2011
    ಬರಹ: hariharapurasridhar
     ಸಂಪದಿಗ ಮಿತ್ರರೇ,  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸೇವೆಯಿಂದ ನಾನು ನಿನ್ನೆ  ಸ್ವಯಂ ನಿವೃತ್ತಿ ಪಡೆದಿರುವೆ. ನನ್ನ ಮಿತ್ರರು ತಮ್ಮ ಮನದಾಳದ ಮೆಚ್ಚುಗೆಯ ಮಾತುಗಳನ್ನಾಡಿ  ನನ್ನನ್ನು ಬೀಳ್ಕೊಟ್ಟಿದ್ದಾರೆ. ಹಲವು  ವರ್ಷಗಳ ಒಡನಾಟ ಹಲವು…
  • June 01, 2011
    ಬರಹ: sasi.hebbar
    "ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವು ಇಳೆಯೊಡನೆ ಜಳಕವಾಡೋಣು, ನಾವೂನು, ಮೋಡಗಳ ಆಟ ನೋಡೋಣು." ಎಂದು ಪ್ರಾಸಬದ್ದವಾಗಿ, ಭಾವಪೂರ್ಣ ಸಾಲುಗಳನ್ನು ಬರೆದರು ವರಕವಿ ಬೇಂದ್ರೆ. ನಿಜ, ಮಳೆ ಎಂದರೆ ಹಾಗೇನೆ, ಆಗಸದ ಶೂನ್ಯದಿಂದ ಥಳಥಳಿಸುವ…
  • June 01, 2011
    ಬರಹ: prasannakulkarni
    "ನನ್ನ ಮಗನನ್ನು ವಿಜ್ಞಾನಿಯನ್ನಾಗಿಸಬೇಕು,ಡಾಕ್ಟರ್ ಇ೦ಜಿನಿಯರನ್ನಾದರೂ ಮಾಡಬೇಕು,ಮಗ ವಿದ್ಯಾವ೦ತನಾಗಿ ತನ್ನ ಕಾಲ ಮೇಲೆತಾನೇ ನಿ೦ತುಕೊಳ್ಳಬೇಕು.. ಆತ ದೊಡ್ಡ ವ್ಯಕ್ತಿಯಾಗಬೇಕು..." ಎ೦ದುಯೋಚಿಸುತ್ತ ಅವನುಮಗನ ಶಾಲೆಯ ಅರ್ಜಿಯನ್ನು ತು೦ಬುತ್ತಲಿದ್ದ…
  • June 01, 2011
    ಬರಹ: manjunath s reddy
     ಇಂದೋ ನಾಳೆಯೋ ಅಥವ ಇಂದಾಗಲಿರುವ ನಾಳೆಯೋ , ನಾಳೆಯ ಹಿಂದೋ.. ಅಂತೂ ಇಂದಾಗಿದ್ದ ನಿನ್ನೆಯಿಂದ, ನಾಳೆಯಾಗಿದ್ದ ಇಂದಿನವರೆಗೂ  ಕಾದಿದ್ದಾಯ್ತು. ಕೊನೆಗೆ ಇಂದಾಗಲಿದ್ದ  ನಾಳೆಯೂ ಬಂದಾಯ್ತು, ಆದರೂ ಮನಸೊಳಗಿನ ದುಗುಡ  ಕಡಿಮೆ ಆಗಲಿಲ್ಲ. ಮೊನ್ನೆ,…
  • June 01, 2011
    ಬರಹ: Maanu
      ಜೀವನದ ಜೋಕಾಲಿ ತೂಗುತಿದೆ ನೋವಿನಲಿ ನಿಟ್ಟುಸಿರಿನ ತಂಗಾಳಿ ಆವರಿಸಿದೆ  ಕಣ್ಣೆದುರಲಿ ಕಣ್ಣೀರಿನ ಪ್ರತಿ ಹನಿಯು ಭೂಮಿಯನು ತಾಗಿ ಬನ್ನಿಸುತಿದೆ ಶೋಕದ ವ್ಯಥೆಯ ಪರಿ ಪರಿಯಾಗಿ   ಕೊನೆಗೂ ಮಸಣದ ಹೂವಾಯಿತೆ ಮನವು ಆನಾಥ ಶವವಾಯಿತೆ ನನ್ನೀ ಪ್ರೀತಿಯು…