June 2011

  • June 13, 2011
    ಬರಹ: BRS
     ಚಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೆಳೆಯುವ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಗಿಡವೊಂದು ಮೈಸೂರಿನ ಸಿ.ಎಫ್.ಟಿ.ಆರ್.ಐ. ಆವರಣದಲ್ಲಿತ್ತು. ಅದನ್ನು ನೋಡಿದ್ದ ಕುವೆಂಪು ದಂಪತಿಗಳು, ತಮ್ಮ ಹೋತೋಟದಲ್ಲಿಯೂ ಅಂತಹ ಗಿಡವೊಂದನ್ನು ಬೆಳೆಸಲು…
  • June 13, 2011
    ಬರಹ: vishu7334
    ಆತ್ಮೀಯ ಸಂಪದಿಗರೆ,                      ತುಂಬ ದಿನದಿಂದ ನನ್ನದೊಂದು ಆಸೆಯಿತ್ತು.ಕನ್ನಡಿಗರಿಗೆ ಕನ್ನಡದಲ್ಲೇ ಆಟೋಕ್ಯಾಡ್ ತಂತ್ರಾಂಶವನ್ನ ಹೇಳಿಕೊಡಬೇಕು ಎಂದುಕೊಂಡಿದ್ದೆ ಮತ್ತು ಈಗ ಆ ಕೆಲಸ ಪ್ರಾರಂಭಿಸಿದ್ದೇನೆ. ಯೂಟ್ಯೂಬ್ ನಲ್ಲಿ ಈ ಸರಣಿಯ…
  • June 12, 2011
    ಬರಹ: raghumuliya
    ಉಜುರು ತೋರದೆ ಸಕಲರಾಲಿಸೆಅಜನು ಒಲಿಯುವ ಮಜಲಿಗೇರುತವಿಜಯವರ್ಜಿಪ ಪರಿಯನೊರೆವೆನು ಮುಜಗರವ ತೊರೆದುಖಜಕದಿ೦ದಲಿ ಕಡೆಯೆ ನೆಗಪುವರಜತಮಯ ನವನೀತದ೦ದದಿನಿಜವು ಮೈದೋರುವುದು ಮಥಿಸಲು ಭವದ ಶರಧಿಯನುನುಡಿಯುತಿರೆ ಸತ್ಯವನು ನೆನಪಿನಲಿಡುತ ತಡಕುವ…
  • June 12, 2011
    ಬರಹ: ಗಣೇಶ
    ೩೦ ವರ್ಷ ಹಳೆಯ ಸಿನೆಮಾ. ಸಿನೆಮಾದ ಬಗ್ಗೆ ಹೇಳುವ ಮೊದಲು ಸ್ವಲ್ಪ ಪೀಠಿಕೆ- ನಾವು ಗೆಳೆಯರು ೧೫ ಮಂದಿ ಮೆಟಡೋರ್‌ನಲ್ಲಿ ಒಂದು ಟೂರ್ ಹೊರಟೆವು. ಟೂರ್ ಎಲ್ಲಿಗೆ ಎಂದೆಲ್ಲಾ ಹೇಳುತ್ತಾ ಹೋದರೆ ಪ್ರಸಂಗಕ್ಕಿಂತ ಪೀಠಿಕೆಯೇ ಜಾಸ್ತಿಯಾಗುವುದು. ಸಿನೆಮಾದ…
  • June 12, 2011
    ಬರಹ: gopinatha
    ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭ್ಯಾಸ ೧೨ಶ್ರೀಯುತ ಸುರೇಶರ ಮನೆ ಸ್ವಸ್ತಿ ಶ್ರೀ ಯಲ್ಲಿ ತಾ ೧೧.೦೬.೨೦೧೧ ರಂದು   
  • June 12, 2011
    ಬರಹ: Manjunatha D G
                ಪ್ರ ಲಾಪ   ನಾನಾರು ತಿಳಿದೆಯಾ ಕನ್ನಡದ ಕಂದ ನನ್ನ ಪರಿಮಳದಿಂದ ನಿನಗೇ ಆನಂದ ತೇಯ್ದರೂ ಸುಟ್ಟರೂ ಬೀರುವೆನು ಸುಗಂಧ ಸಸ್ಯಗಳ ರಾಣಿ ನಾ ನಿನ್ನಿಷ್ಟದ ಶ್ರೀಗಂಧ   ಬೀಜಬಿತ್ತುವರಿಲ್ಲ ನೀರು ಗೊಬ್ಬರವಿಲ್ಲ ನೆಡುತೋಪು ನನಗಂತು ಇಲ್ಲವಲ್ಲ…
  • June 12, 2011
    ಬರಹ: Manjunatha D G
     ಕೆಲವು ದಿನಗಳ ಹಿಂದೆ ಸಂಪದದಲ್ಲಿ ನನ್ನದೊಂದು ಲೆಖನ "ಮಣ್ಣು ಮುಟ್ಟದವರು [ಮೆಟ್ಟದವರು]" ವನ್ನು ಹಾಕಿದ್ದೆ. ಈ ಲೆಖನವನ್ನು ಮುದ್ರಿಸಿ ಗೆಳೆಯರಿಗೆ ಓದಲು ಕೊಟ್ಟಿದ್ದೆ.  ಆಗೊಬ್ಬ ಆತ್ಮೀಯರು ಪುರಂದರ ದಾಸರು ಮಣ್ಣಿನ ಮಹತ್ವ ವನ್ನು ವಿವರಿಸಿ…
  • June 12, 2011
    ಬರಹ: gopinatha
    ವಾಕ್ಪಥ ಹೆಜ್ಜೆ ೪ ಒಂದು ಸುಂದರ ಸಫಲ ರವಿವಾರಈ ಸಾರಿಯ ವಾಕ್ಪಥದ ಹೊಣೆಗಾರಿಕೆ ನಮ್ಮೆಲ್ಲರ ನೆಚ್ಚಿನ ಗಂಭೀರ ಕಂಠದ ಅಷ್ಟೇ ಗಾಂಭೀರ್ಯದ ತೂಕದವರಾದ ಹೊಳೆನರಸೀಪುರ ಮಂಜುನಾಥ ಅವರ ಮಧ್ಯಸ್ತಿಕೆಯಲ್ಲಿ ಪರಿಪೂರ್ಣತೆಯ ಕಡೆಗಿನ ತನ್ನ ನಾಲ್ಕನೆಯ…
  • June 12, 2011
    ಬರಹ: kpbolumbu
    ತೋಱಗೊಡುವುದೇ ಮಲಿನದ ಜಲದೊಳು ಪ್ರಭಾಕರ ಬಿಂಬವೇ ತಾನುತೋಱಗೊಡುವುದೇ ಚಂಚಲ ಮನದೊಳು ತಿಳಿವಿನ ಸೊಡರೇ ತಾನುಬಲು ಆೞದ ತಿಳಿನೀರಿನೊಳ್ ಕಾಂಬುದೇ ಒಳಗಣ ಹಲ ಬಗೆಯ ಜಂತುಜ್ಞಾನವಿಜ್ಞಾನದ ಸಮತುಲನವದಿಲ್ಲದೆ ಆನಂದವ ಪಡೆವುದದೆಂತುಬಲು ಕಠಿನವೂ ಆದ…
  • June 12, 2011
    ಬರಹ: shekar_bc
           ಅಭಿಷೇಕ------------------------------------------ನಿಬಿಡ ಕಾನನದಿ ಹರಿಯುವ ನದಿಯಂಚಿನ ಗಿಡದಲಿಭೂಮ ಮರ ಬಳಸಿ ಬೆಳೆದ ಬಳ್ಳಿಯ ವದನದಲಿಸರೋವರದಿ ಹೊಳೆವ ಜಲತರಂಗದೆದೆಯಲಿಸೊಬಗ ಸಿರಿಯನುಟ್ಟು ವರ್ಣ ವೈವಿಧ್ಯವ ತೊಟ್ಟುನಳನಳಸಿ ನಗುವ…
  • June 12, 2011
    ಬರಹ: venkatesh
    ಇತ್ತೀಚೆಗೆ, ಅದರಲ್ಲೂ ಇಂಟರ್ ನೆಟ್ ಪಾದಾರ್ಪಣೆಯ ಬಳಿಕ ಸೃಷ್ಟಿಯಾದ ಸಾಹಿತ್ಯ ಅಪಾರ. ಅದಕ್ಕೇನು ಲೆಕ್ಕ- ಗಿಕ್ಕ ಇಲ್ಲ ಅನ್ನಬಹುದು. ಬರ್ದಿದ್ದನ್ನ ಓದೋರು ಕಡಿಮೆ.  ಮೊದಲು ಇಂಟರ್ ನೆಟ್ ಗೊತ್ತೀರೋರು ಈಗಲೂ ಕಡಿಮೆ.  ಮತ್ತೆ ಕನ್ನಡ್ದಲ್ಲಿ…
  • June 11, 2011
    ಬರಹ: sasi.hebbar
    ಚಿತ್ರಸಂತೆಯು ಬೆಂಗಳೂರಿನ ಒಂದು ಅಪರೂಪದ ಅನುಭವ ಎನ್ನಲೇಬೇಕು. ಆ ದಿನ ಕ್ಲಿಕ್ಕಿಸಿದ ಚಿತ್ರಗಳನ್ನು ನೋಡುತ್ತಿದ್ದಂತೆ, ಒಂದು ಪೂರ್ತಿ ರಸ್ತೆಯನ್ನು ಅಂದು ಕಲಾವಿದರ ಮತ್ತು ಕಲಾಪ್ರೇಮಿಗಳ ವಶಕ್ಕೆ ಕೊಟ್ಟದ್ದು ಅದ್ಭುತ ಎನಿಸಿತು. ಕುಮಾರಪಾರ್ಕ್…
  • June 11, 2011
    ಬರಹ: karababu
    ಸ್ವರ ಸಮ್ಮಿಲನಮಿಲಿಂದನನ್ನು ಕಳಿಸಿದ ಬಳಿಕ ಮೂರ್ತಿಯವರು ವೈದೇಹಿಯವರೊಡನೆ ಕೆಲವು ನಿಮಿಷ ಮಾತನಾಡಿ, ತಮ್ಮ ಮಲಗುವ ಕೋಣೆಗೆ  ಹೊರಟರು.  ಪ್ರತಿದಿನ ಮಲಗುವ ಮುನ್ನ ಸುಮಾರು ಒಂದು ಗಂಟೆ ಕಾಲ ಸಂಗೀತವನ್ನಾಲಿಸುವುದು ಅವರ ದಿನಚರಿಯಾಗಿತ್ತು. ಇಂದೂ ಕೂಡ…
  • June 11, 2011
    ಬರಹ: manju787
      ಹಳ್ಳಿಯ ಹಬ್ಬದ ಸೊಗಡು....!        
  • June 10, 2011
    ಬರಹ: srinivasps
    ಹೆತ್ತವರುತಿದ್ದಲುತಿಪ್ಪರಲಾಗ ಹೊಡೆದರೂನೆಟ್ಟಗಾಗದ ಗುಣತನ್ನ ಪುಟ್ಟ ಕಂದತನ್ನ ಪ್ರತಿರೂಪವೇಎಂದುತಿಳಿದಾಗಲೇತಪ್ಪಿನರಿವಾಗುವುದು!--ಶ್ರೀ (೧೦ - ಜೂನ್ - ೨೦೧೧) 
  • June 10, 2011
    ಬರಹ: chetan honnavile
     ಬೂಟು ಪಾಲೀಶ್ ಮಾಡಿ , ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ಬಹುಶಃ ಇವತ್ತಾದರು ಎಮ್ ಟಿ ಸಿ ಬಸ್ಸಿನಲ್ಲಿ ಸೀಟು ಸಿಗಬಹುದು ಎ೦ಬ ಆಸೆ ಇತ್ತು.ರಸ್ತೆಯಲ್ಲಿ ನಿ೦ತ-ನೀರಿನಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು ,…
  • June 10, 2011
    ಬರಹ: kpbolumbu
    ತಿರುಗಿನೋಡಿದ ಮೋರೆ ಮಱೆಯಾಗಿ ಹೋಯ್ತೇಕೆತಿರುಗೆ ತಿರುತಿರುಗಿ ನೋಡದೇಕೆಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು ತನ್ನ ಮೆಯ್ಯ ಮಾಟವನ್ನು ತೋಱದೇಕೆಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳುತಂತಮ್ಮ ಗಮ್ಯಗಳ ಸೇರವೇಕೆಕೊನೆಯ ಕೊಳ್ಳುವನ್ನಕ…
  • June 10, 2011
    ಬರಹ: Gonchalu
      ನಿಂತಿಹಳು ನೋಡಲ್ಲಿ ಒಬ್ಬ ತಾಯಿ ಯಾಕಾದಳಾಕೆ, ತಬ್ಬಲಿ ತಾಯಿ…. ತಾ ಹಡೆದ ಎಲೆಗಳು ತನ್ನನಗಲಿ ಹಾರಿ ದೂರ ದೂರ...... ಬರ-ಬರಲು ಆಕೆ ಒಡಲಾಗುತಿರಲು ಬರಬಾರದೇನೋ ಪೋರ....   ಎಲೆ ಇರದೇ ಆಕೆ ನಿಂತಿಹಳು ಯಾಕೆ ಎಂದು, ನಿನ್ನ ನೀನು ಕೇಳು.....…
  • June 10, 2011
    ಬರಹ: Anitha_BS
          ಮೊಬೈಲ್  ರಿಂಗಣ  ನಿನ್ನದೆ ನೆನಪಿನಲಿ, ತಂಗಾಳಿಯಲ್ಲಿ ಮೈಮರೆತು ಕುಳಿತಿದ್ದೆ ಅಂದು,ಆ ನಿನ್ನ ಭೇಟಿಯ ಸವಿನೆನಪುಗಳನ್ನು ಮೆಲಕು ಹಾಕುತ್ತ.ಅಹ! ಎಂಥ ರೋಮಾಂಚನ ನಿನ್ನೊಡನೆ ಕಳೆದ ರಸ ನಿಮಿಷ...ಎನ್ನುವಾಗಲೇ ಮೊಬೈಲ್ ರಿಂಗಣ ನೆನಪಿಸಿತು…
  • June 10, 2011
    ಬರಹ: Anitha_BS
         ಕೊನೆಯದಿನ ಗುರುತಿಲ್ಲದ, ಪರಿಚಯವಿಲ್ಲದ ಆಫೀಸಿನಲ್ಲಿ ಕೆಲಸಹೇಗಿರುವೊದೋ, ಏನೋ ಎಂಬ ಆತಂಕ.ಬರಿ ಹಾಯ್, ಬಾಯಿ, leaving ಫಾರ್ ದಿ ಡೇ ವಿಲ್ ಕ್ಯಾಚ್ ಅಪ್ tomorrow ಗಳ ಮಧ್ಯ ಒಮ್ಮೆ ನಮಸ್ಕಾರ, ತಿಂಡಿ ಆಯ್ತಾ ಎನ್ನೋದು ಕೇಳಿಅಬ್ಬ..…