June 2011

  • June 14, 2011
    ಬರಹ: prashasti.p
    ಕಾಯಮ್ಮ ಜಗದೀಶ್ವರಿ ಕನ್ಯಕಾ ಪರಮೇಶ್ವರಿ ಹರಿಸಮ್ಮ ಪ್ರೀತಿಯ ಜರಿ ಹರಸಮ್ಮ ಜ್ನಾನದ ಸಿರಿ|1|   ಎಡಬದಿಯಲಿ ನವಗ್ರಹ ಸರ್ವ ಕಷ್ಟಗಳ ಪರಿಗ್ರಹ ಬಲಬದಿಯಲಿ ಸೀತಾರಾಮ ಕಷ್ಟಗಳ ಕಳೆವ ಆ ಹನುಮ|2|   ನಿನ್ನ ಹಿಂದಿಹನು ನಗರೇಶ ಜತೆಗೆ ನಿಂತಿಹನು ಜನಾರ್ಧನ…
  • June 14, 2011
    ಬರಹ: ಭಾಗ್ವತ
           ಮನದ ಮನೆಯಲ್ಲಾದ     ಸಂಭ್ರಮದ ಮಿಲನಕ್ಕೆ....!     ಮನವು  ಈಗಷ್ಟೇ  ಉಸುರಿತು     ಕಾವ್ಯ ಕನ್ನಿಕೆ  ಬಸುರಿ.!       ತಕ್ಷಣದ ಪ್ರಸವಕ್ಕೆ ಕ್ಷಣಗಣನೆ     ಶಬ್ದಗಳ ಮಲ್ಲಿಗೆ ಮುಡಿಸಿ      ಅರ್ಥಗಳ ಮುತ್ತನ್ನಿಟ್ಟು  ಸೀಮಂತ…
  • June 14, 2011
    ಬರಹ: partha1059
    ಕಾರ್ಗತ್ತಲು ಜಗತ್ತನೆಲ್ಲ ಆವರಿಸಿದಂತೆ ಕಾಣುತ್ತಿತ್ತು. ಆಕಾಶದಿಂದ ಒಂದೆ ಸಮಕ್ಕೆ ಸುರಿಯುತ್ತಿರುವ ವರ್ಷದಾರೆ. ಪದೆ ಪದೆ ಮಿಂಚಿನ ಬಳ್ಳಿಯೊಂದು ನಭವನ್ನು ಸೀಳಿದಾಗ ಆ ಬೆಳಕಲ್ಲಿ ಅರಮನೆಯ ಮುಂಬಾಗದಲ್ಲಿರುವೆ ಹೆಬ್ಬಾಗಿಲು ಕಂಡು ಮರೆಯಾಗುತ್ತಿದೆ.…
  • June 14, 2011
    ಬರಹ: ನಂದೀಶ್ ಬಂಕೇನಹಳ್ಳಿ
    'ಏನ್ ಸಿಗುತ್ತೆ ಅಂಥ ಕವನಗಿವನ ಎಲ್ಲ ಬರಿತ್ತಿಯಾ?' ಎಂದು ಕೇಳಿದ ಗೆಳೆಯ. ಹೌದು, ನಾನೇಕೇ ಬರೆಯುತ್ತೇನೆ? ಎನ್ನುವ ಪ್ರಶ್ನೆ ಆಗ ಮನಸ್ಸಿನಲ್ಲಿ ಮೂಡಿತು.ನನ್ನಲ್ಲಿಯೇ ಈ ಪ್ರಶ್ನೆಯನ್ನು ಮತ್ತೆಮತ್ತೆ ಕೇಳಿಕೊಂಡೆ.ಒಂದು ಸರಿಯಾದ ಕಾರಣ ಕಾಣಿಸಲಿಲ್ಲ.…
  • June 14, 2011
    ಬರಹ: sasi.hebbar
    ಅಲ್ ಕೆಮಿಸ್ಟ್ ಕಾದಂಬರಿ ಓದುತ್ತಿದ್ದೇನೆ. ಅದೊಂದು ಫೇಬಲ್ ಎನ್ನುವರೀತಿ ಬರೆಯಲಾಗಿದೆಯಂತೆ. ಅದೆಷ್ಟೋ ಲಕ್ಷ ಪ್ರತಿಗಳ ಮಾರಾಟವಾಗಿದೆ ಅಂತೆ. ಅದೇಷ್ಟೋ ಜನರು ಆ ಕಾದಂಬರಿಯನ್ನು ಓದಿದ ನಂತರ ಜೀವನವನ್ನು ನೋಡುವ ದೃಷ್ಟಿಕೋನವನ್ನೇ…
  • June 14, 2011
    ಬರಹ: shekar_bc
     ಕುವೆಂಪುರವರ "ಕಿಂಕಿಣಿ" ಅಕಾವ್ಯ ಬರಹಗಳೆಂದು ಒಂದು ವಿಮರ್ಶೆಯಲ್ಲಿ ಓದಿದ್ದೆ. ಅ ಪುಸ್ತಕವನ್ನೂ ಕೊಂಡು ಓದಿದೆ ಕೂಡ. ಅವೆಲ್ಲ ನನಗೆ ಕಥನಕವನಗಳ ಹಾಗೆ ಕಂಡವು.ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ ವ್ಯತ್ಯಾಸವೇನು?
  • June 14, 2011
    ಬರಹ: prashasti.p
    ಮುಂಜಾನೆಯ ಮಂಜಿನಲಿ ನೆನಪಾದೆ ಕಷ್ಟದಿ ಕೈ ಹಿಡಿದ ಓ ಗೆಳೆಯ ಬಂದವು ಸವಾಲು ಹಲಬಾರಿ ಅದನೆತ್ತಿಸಿ ನೀನು ಗಿರಿಧಾರಿ ತೋರಿಸಿದೆ ಯಶಸ್ಸಿಗೆ ರಹದಾರಿ|1|     ಎಷ್ಟೇ ದೂರ ನೀನಿದ್ರು ನಾನಿಹೆನೆಂಬಾ ಭರವಸೆಯು ಹೊಸ ಸಾಹಸಗೈಯಲು ಸಹಮತಿಯು. ಮರೆಯಿಸದಿರಲಿ…
  • June 14, 2011
    ಬರಹ: dayanandac
      ಅದೇನು ಚೆಲುವು ನಿನ್ನದು ಅದೇನು ಮಾತು ನಿನ್ನದು ಓ೦ದೇ ಒ೦ದು ಸ್ಪರ್ಷಸಾಕು ಮತ್ತೆ ಬದುಕಿಗೇನು ಬೇಕು   ತೊದಲು ನುಡಿಯ ನುಡಿಯುತಿರಲು ಸ೦ಗೀತವೇಕೆ ಬೇಕು ಗೋಡೆಗೆಲ್ಲ ಬಣ್ಣ ಹಚ್ಚಿ, ಬರಹ ಬಿಚ್ಚಿ ಆಡುತಿರಲು ಮತ್ತೆ ಮನೆಗೆ, ಸಿ೦ಗಾರವೇಕೆ ಬೇಕು…
  • June 13, 2011
    ಬರಹ: ಭಾಗ್ವತ
        ಕಾಯಬೇಕು ಗೆಳೆಯಾ...         ಮೌಢ್ಯಗಳ  ಅಡಿಯಲ್ಲಿ ಸಿಲುಕಿ..     ಪಾರಾಗಲೆತ್ನಿಸುವ  ಪ್ರಜ್ಞಾವಂತರ..       ಅಸತ್ಯಗಳ ಗೂಡು ಸೀಳಿ..     ಹೊರಬರಲು  ಕಾತರಿಸುವ  ಸತ್ಯವಂತರ..        ಅವಾಸ್ತವಗಳ  ಬಿರುಗಾಳಿಗೆ...      ಮುಖಮುಚ್ಚಿ…
  • June 13, 2011
    ಬರಹ: manju787
      http://www.gulfkannadiga.com/news-44725.html ರಾಬಿನ್ ಚುಗ್ ಎ೦ಬ ವ್ಯಕ್ತಿಯೊಬ್ಬ ಹೊರ ರಾಜ್ಯದಿ೦ದ ಬೆ೦ಗಳೂರಿಗೆ ಹೊಟ್ಟೆಪಾಡಿಗಾಗಿ ಬ೦ದು ಕೃಷ್ಣರಾಜಪುರದ ಖಾಸಗಿ ಸ೦ಸ್ಥೆಯೊ೦ದರಲ್ಲಿ ಕೆಲಸಕ್ಕೆ ಸೇರಿದ್ದ.  ಕೈತು೦ಬಾ ಸ೦ಬಳ…
  • June 13, 2011
    ಬರಹ: sada samartha
      ಕೌತುಕ ಸಹ್ಯಾದ್ರಿಯ ಮಲೆಮಲೆಯಲಿ ಕೌತುಕ ವರ್ಣ ಚೇತನದ ಚೆಲುವು ಆ ಬೊಮ್ಮ ನ ಕುಂಚದ ಬಲವು ಅದ ಕಂಡರೆ ಕಣ್ಣಿಗೆ ಗೆಲುವು ||ಪ|| ತೆಂಕಣ ಭಾರತ ಪಡುವಣದಂಚಿಗೆ  ಬೊಮ್ಮ ನಿಲ್ಲಿಸಿದ ಗೋಡೆ ಸುತ್ತ ಹಸಿರು ಹಚ್ಚಿಟ್ಟು ಜೀವ ಚಿತ್ತಾರ ಗೈದ ಮೇಲೆ…
  • June 13, 2011
    ಬರಹ: Manasa G N
        " ಭಾವನೆಗಳು ಮೂಲ ರೂಪದಲ್ಲಿ ಇದ್ದರೇನೆ ಚಂದ" ಅಂತ ಸಹಜ ರವರ "ಬಲ್ಕಾನಿಂದ" ಎಂಬ ಪುಸ್ತಕ ಓದಿದ ಮೇಲೆ "ಮನಸಲ್ಲೇ ಇರಲಿ ಭಾವನೆ..ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ..." ಅಂತ ಬರಯೋದನ್ನ ಕಮ್ಮಿ ಮಾಡಿದ್ದೆ. ನಿಜ ಹೇಳ್ಬೇಕಂದ್ರೆ ಕೆಲಸ…
  • June 13, 2011
    ಬರಹ: kavinagaraj
    ಬ್ರಹ್ಮಜ್ಞಾನಿ ತಿಳಿದಾನು ವಿಶ್ವವೇ ಭಗವಂತ ಅಚ್ಚರಿಯ ಕಂಡಲ್ಲಿ ಅಗಾಧತೆಯ ಕಂಡಲ್ಲಿ | ರವಿ ಸೋಮರಲಿ ಜಲ ವಾಯು ನೆಲ ಜಲದಲಿ ದೇವನ ಕಾಣುವರು ನರರು ಮೂಢ ||   ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ ರವಿ ಸೋಮ ನೆಲ ಜಲ ವಾಯು ಆಗಸ | ಪೂರ್ಣ…
  • June 13, 2011
    ಬರಹ: balukolar
      ಈ ತಿಂಗಳ `ಮಯೂರ'ದಲ್ಲಿ ನನ್ನ ಸಣ್ಣಕತೆ `ಪಾಪಪ್ರಜ್ಞೆ' ಪ್ರಕಟವಾಗಿದೆ. ನೀವು ಓದಿರಬಹುದು, ಓದಿಲ್ಲದಿದ್ದಲ್ಲಿ ಆ ಕತೆ ಇಲ್ಲಿದೆ:
  • June 13, 2011
    ಬರಹ: karababu
    ಹಂಸಗಾನ ಮಿಲಿಂದ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಾಪಸು ಹೋದ ಎರಡು ವಾರಗಳಲ್ಲಿ ಅವನಿಗೆ ಮೈಸೂರಿನ ಪ್ರತಿಷ್ಠಿತ ಬಯೋ ಟೆಕ್ನೋಲಜಿ ಕಂಪೆನಿಯೊಂದರಿಂದ ಇಮೇಲ್ ಮೂಲಕ ಸಂದರ್ಶನಕ್ಕೆ ಕರೆ ಬಂದಿತ್ತು. ಶಿವಮೊಗ್ಗದಿಂದ ಮೈಸೂರಿಗೆ ಬಸ್ ಪ್ರಯಾಣ ಮಾಡಿ,…
  • June 13, 2011
    ಬರಹ: krvinutha
    ಇತ್ತೀಚೆಗೆ ಡಿ.ವಿ.ಜಿ ಯವರ ಕಗ್ಗ ಮತ್ತು ನೇಮಿಚಂದ್ರ ಅವರ "ಇಲ್ಲಿಅವರೆಗಿನ ಕಥೆಗಳು" ಓದುತ್ತಿದ್ದೇನೆ. ಸಾಹಿತ್ಯ ಎಂತಹ ಆನಂದ. ನೇಮಿಚಂದ್ರರ ಬಿಸಿರಕ್ತದ ಉತ್ಸಾಹೀ, ಧೀರ ಮತ್ತು ಸಂಕೀರ್ಣ ಭಾವಗಳು ಗಮನ ಸೆಳೆದರೆ, ಡಿ.ವಿ.ಜಿ ಯವರ ಪಕ್ವಗೊಂಡ…
  • June 13, 2011
    ಬರಹ: RAMAMOHANA
      ಹೊರಟಿದ್ದೆನಾನಂದುಎಂದಿನದಂತೆಮಾಮೂಲಿರಸ್ತೆಯಲ್ಲಿ,ದಿನದಿನವೂಧರಿಸುವದಿರಿಸು ಧರಿಸಿಆಫ಼ೀಸಿಗೆಶಿಸ್ತಿನಲ್ಲಿ.ಕಾಣುತ್ತಿಲಅಡ್ಡಾದಿಡ್ಡಿಯಾಗಿಓಡಾಡುವಒಂದೂ ವಾಹನವೂಅಶಿಸ್ತಿನಲಿ,ಉಬ್ಬು ತಗ್ಗಿನಹಳ್ಳ ಕೊರೆದುಹಾಳು ಸುರಿವಬೆಂಗಾಡಾಗಿಹಟಾರು ರಸ್ತೆಯಲಿ,…
  • June 13, 2011
    ಬರಹ: Jayanth Ramachar
    ಜೀವನವೆಂಬ ಈ ಸಾಗರದಲ್ಲಿ ನಾವಿರುವುದು ಕೆಲವೇ ದಿನವೆಂಬ ಅರಿವಿದ್ದರೂ ನಾವ್ಯಾಕೆ ಹೀಗೆ   ಪ್ರೀತಿ, ಪ್ರೇಮವ ಹಂಚುತ ಬಾಳುವವರು ನಾವು ಜೊತೆಯಲ್ಲಿ ದ್ವೇಷ ಹಗೆತನವನ್ನು ಏಕೆ ಬೆಳೆಸಬೇಕು   ಇರುವಷ್ಟು ದಿವಸ ಸನ್ನಡತೆಯಿಂದ ಬಾಳೋಣ ಸಾರ್ಥಕವಾಗಿಸೋಣ ಈ…
  • June 13, 2011
    ಬರಹ: krvinutha
    ಅಂದು ಸುಖಿಸಿದ ಆ ಕ್ಷಣ ನನ್ನೊಳಗೆ ಬಿತ್ತಿದ ಜೀವಾಣು ಮಿಡಿದದ್ದು ಹೊಡೆದಿದ್ದು, ಮಾಂಸದ ಮುದ್ದೆಯಾಗಿ ಮುದ್ದಾದ ಮಗುವಾಗಿ ಪ್ರಸವಿದ್ದು,   ಇಂದು ಸೊಗಸಾದ ನಗುವಾಗಿ, ಮಗುವಾಗಿ ಮಗನಾಗಿ ನನಗಾಗಿ ನಿನಗಾಗಿ, ಆಡಿದ್ದು ಕಾಡಿದ್ದು, ಮನದುಂಬಿ…