'ಏನ್ ಸಿಗುತ್ತೆ ಅಂಥ ಕವನಗಿವನ ಎಲ್ಲ ಬರಿತ್ತಿಯಾ?' ಎಂದು ಕೇಳಿದ ಗೆಳೆಯ.
ಹೌದು, ನಾನೇಕೇ ಬರೆಯುತ್ತೇನೆ? ಎನ್ನುವ ಪ್ರಶ್ನೆ ಆಗ ಮನಸ್ಸಿನಲ್ಲಿ ಮೂಡಿತು.ನನ್ನಲ್ಲಿಯೇ ಈ ಪ್ರಶ್ನೆಯನ್ನು ಮತ್ತೆಮತ್ತೆ ಕೇಳಿಕೊಂಡೆ.ಒಂದು ಸರಿಯಾದ ಕಾರಣ ಕಾಣಿಸಲಿಲ್ಲ.…
ಅಲ್ ಕೆಮಿಸ್ಟ್ ಕಾದಂಬರಿ ಓದುತ್ತಿದ್ದೇನೆ. ಅದೊಂದು ಫೇಬಲ್ ಎನ್ನುವರೀತಿ ಬರೆಯಲಾಗಿದೆಯಂತೆ. ಅದೆಷ್ಟೋ ಲಕ್ಷ ಪ್ರತಿಗಳ ಮಾರಾಟವಾಗಿದೆ ಅಂತೆ. ಅದೇಷ್ಟೋ ಜನರು ಆ ಕಾದಂಬರಿಯನ್ನು ಓದಿದ ನಂತರ ಜೀವನವನ್ನು ನೋಡುವ ದೃಷ್ಟಿಕೋನವನ್ನೇ…
ಕುವೆಂಪುರವರ "ಕಿಂಕಿಣಿ" ಅಕಾವ್ಯ ಬರಹಗಳೆಂದು ಒಂದು ವಿಮರ್ಶೆಯಲ್ಲಿ ಓದಿದ್ದೆ. ಅ ಪುಸ್ತಕವನ್ನೂ ಕೊಂಡು ಓದಿದೆ ಕೂಡ. ಅವೆಲ್ಲ ನನಗೆ ಕಥನಕವನಗಳ ಹಾಗೆ ಕಂಡವು.ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ ವ್ಯತ್ಯಾಸವೇನು?
ಮುಂಜಾನೆಯ ಮಂಜಿನಲಿ ನೆನಪಾದೆ
ಕಷ್ಟದಿ ಕೈ ಹಿಡಿದ ಓ ಗೆಳೆಯ
ಬಂದವು ಸವಾಲು ಹಲಬಾರಿ
ಅದನೆತ್ತಿಸಿ ನೀನು ಗಿರಿಧಾರಿ
ತೋರಿಸಿದೆ ಯಶಸ್ಸಿಗೆ ರಹದಾರಿ|1|
ಎಷ್ಟೇ ದೂರ ನೀನಿದ್ರು
ನಾನಿಹೆನೆಂಬಾ ಭರವಸೆಯು
ಹೊಸ ಸಾಹಸಗೈಯಲು ಸಹಮತಿಯು.
ಮರೆಯಿಸದಿರಲಿ…
ಅದೇನು ಚೆಲುವು ನಿನ್ನದು
ಅದೇನು ಮಾತು ನಿನ್ನದು
ಓ೦ದೇ ಒ೦ದು ಸ್ಪರ್ಷಸಾಕು
ಮತ್ತೆ ಬದುಕಿಗೇನು ಬೇಕು
ತೊದಲು ನುಡಿಯ ನುಡಿಯುತಿರಲು
ಸ೦ಗೀತವೇಕೆ ಬೇಕು
ಗೋಡೆಗೆಲ್ಲ ಬಣ್ಣ ಹಚ್ಚಿ, ಬರಹ ಬಿಚ್ಚಿ ಆಡುತಿರಲು
ಮತ್ತೆ ಮನೆಗೆ, ಸಿ೦ಗಾರವೇಕೆ ಬೇಕು…
http://www.gulfkannadiga.com/news-44725.html
ರಾಬಿನ್ ಚುಗ್ ಎ೦ಬ ವ್ಯಕ್ತಿಯೊಬ್ಬ ಹೊರ ರಾಜ್ಯದಿ೦ದ ಬೆ೦ಗಳೂರಿಗೆ ಹೊಟ್ಟೆಪಾಡಿಗಾಗಿ ಬ೦ದು ಕೃಷ್ಣರಾಜಪುರದ ಖಾಸಗಿ ಸ೦ಸ್ಥೆಯೊ೦ದರಲ್ಲಿ ಕೆಲಸಕ್ಕೆ ಸೇರಿದ್ದ. ಕೈತು೦ಬಾ ಸ೦ಬಳ…
ಕೌತುಕ ಸಹ್ಯಾದ್ರಿಯ ಮಲೆಮಲೆಯಲಿ ಕೌತುಕ ವರ್ಣ ಚೇತನದ ಚೆಲುವು ಆ ಬೊಮ್ಮ ನ ಕುಂಚದ ಬಲವು ಅದ ಕಂಡರೆ ಕಣ್ಣಿಗೆ ಗೆಲುವು ||ಪ|| ತೆಂಕಣ ಭಾರತ ಪಡುವಣದಂಚಿಗೆ ಬೊಮ್ಮ ನಿಲ್ಲಿಸಿದ ಗೋಡೆ ಸುತ್ತ ಹಸಿರು ಹಚ್ಚಿಟ್ಟು ಜೀವ ಚಿತ್ತಾರ ಗೈದ ಮೇಲೆ…
" ಭಾವನೆಗಳು ಮೂಲ ರೂಪದಲ್ಲಿ ಇದ್ದರೇನೆ ಚಂದ" ಅಂತ ಸಹಜ ರವರ "ಬಲ್ಕಾನಿಂದ" ಎಂಬ ಪುಸ್ತಕ ಓದಿದ ಮೇಲೆ "ಮನಸಲ್ಲೇ ಇರಲಿ ಭಾವನೆ..ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ..." ಅಂತ ಬರಯೋದನ್ನ ಕಮ್ಮಿ ಮಾಡಿದ್ದೆ. ನಿಜ ಹೇಳ್ಬೇಕಂದ್ರೆ ಕೆಲಸ…
ಬ್ರಹ್ಮಜ್ಞಾನಿ ತಿಳಿದಾನು ವಿಶ್ವವೇ ಭಗವಂತ
ಅಚ್ಚರಿಯ ಕಂಡಲ್ಲಿ ಅಗಾಧತೆಯ ಕಂಡಲ್ಲಿ |
ರವಿ ಸೋಮರಲಿ ಜಲ ವಾಯು ನೆಲ ಜಲದಲಿ
ದೇವನ ಕಾಣುವರು ನರರು ಮೂಢ ||
ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ
ರವಿ ಸೋಮ ನೆಲ ಜಲ ವಾಯು ಆಗಸ |
ಪೂರ್ಣ…
ಹಂಸಗಾನ
ಮಿಲಿಂದ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಾಪಸು ಹೋದ ಎರಡು ವಾರಗಳಲ್ಲಿ ಅವನಿಗೆ ಮೈಸೂರಿನ ಪ್ರತಿಷ್ಠಿತ ಬಯೋ ಟೆಕ್ನೋಲಜಿ ಕಂಪೆನಿಯೊಂದರಿಂದ ಇಮೇಲ್ ಮೂಲಕ ಸಂದರ್ಶನಕ್ಕೆ ಕರೆ ಬಂದಿತ್ತು. ಶಿವಮೊಗ್ಗದಿಂದ ಮೈಸೂರಿಗೆ ಬಸ್ ಪ್ರಯಾಣ ಮಾಡಿ,…
ಇತ್ತೀಚೆಗೆ ಡಿ.ವಿ.ಜಿ ಯವರ ಕಗ್ಗ ಮತ್ತು ನೇಮಿಚಂದ್ರ ಅವರ "ಇಲ್ಲಿಅವರೆಗಿನ ಕಥೆಗಳು" ಓದುತ್ತಿದ್ದೇನೆ. ಸಾಹಿತ್ಯ ಎಂತಹ ಆನಂದ. ನೇಮಿಚಂದ್ರರ ಬಿಸಿರಕ್ತದ ಉತ್ಸಾಹೀ, ಧೀರ ಮತ್ತು ಸಂಕೀರ್ಣ ಭಾವಗಳು ಗಮನ ಸೆಳೆದರೆ, ಡಿ.ವಿ.ಜಿ ಯವರ ಪಕ್ವಗೊಂಡ…
ಜೀವನವೆಂಬ ಈ ಸಾಗರದಲ್ಲಿ ನಾವಿರುವುದು
ಕೆಲವೇ ದಿನವೆಂಬ ಅರಿವಿದ್ದರೂ ನಾವ್ಯಾಕೆ ಹೀಗೆ
ಪ್ರೀತಿ, ಪ್ರೇಮವ ಹಂಚುತ ಬಾಳುವವರು ನಾವು
ಜೊತೆಯಲ್ಲಿ ದ್ವೇಷ ಹಗೆತನವನ್ನು ಏಕೆ ಬೆಳೆಸಬೇಕು
ಇರುವಷ್ಟು ದಿವಸ ಸನ್ನಡತೆಯಿಂದ ಬಾಳೋಣ
ಸಾರ್ಥಕವಾಗಿಸೋಣ ಈ…