June 2011

  • June 16, 2011
    ಬರಹ: krvinutha
    ಒಂದ್ ಊರ‍್ನಲ್ಲಿ ಒಂದ್ ಕಾಲ್ದಲ್ಲಿ ಇದ್ದ ಒಬ್ಬ ಹೈದಕೆಲ್ಸಾ ಇಲ್ಲ, ಕಾರ್ಯ ಇಲ್ಲ ಕೂತ್ಕೊಂಡ್ ತಿಂತಾ ಇದ್ದ | ಅಪ್ಪ ಹೇಳ್ದ, ತಾತ ಹೇಳ್ದ ಕೆಲ್ಸ ಮಾಡೋ ಮಗನೇಇಲ್ಲ ಅಂದ್ರೆ ಎಲ್ಲಾ ವ್ಯರ್ಥ ಉಪಯೋಗ್ವಿಲ್ಲ ಸುಮ್ನೆ | ಹೈದ ಕೇಳ್ದ, ತಾತಂಗ್ ಹೇಳ್ದ…
  • June 16, 2011
    ಬರಹ: Gonchalu
    ಯಾವ ಮಂಜಿದು ಮುತ್ತಿದೆ ನಮ್ಮನುಎಲ್ಲವೂ ತಣ್ಣಗಾಗಿದೆಅಂದು ಚಿಗುರಿದ ಹಸಿರು ಗಿಡಗಳುಬರಲು ಬರಲು ಆಗಿವೆ....... ಮಂಜಿನ ಗಡ್ದೆಗಳಡಿಯಲಿ ಎಷ್ಟೋನೆನಪುಗಳು ಹೂದುಗೀ ಹೋಗಿವೆಶಾಖವೆ ತಾಗದೆ, ಚಿಗುರದೆ, ಬೆಳೆಯದೆಶವಗಳಾಗೀ ಹೋಗಿವೆ...... ತಣ್ಣನೆ ನಿಶೆಯ…
  • June 16, 2011
    ಬರಹ: ಭಾಗ್ವತ
         ಮುಂಜಾನೆ  ಫ್ರೆಶ್ ಆಗಿ  ಹೊರಟವನಿಗೆ      ದಾರಿಯಲಿ  ಪರಿಚಯದ  ಮುಖದ  ಪ್ರಶ್ನೆ....!      " ಯಾಕೆ ಸೊರಗಿರುವಿರಿ...ಕ್ಷೇಮ ತಾನೆ ?      ಮನದಲ್ಲೇ ಗೊಣಗುತ್ತಾ.....ಅಂದುಕೊಳ್ಳುತ್ತೇನೆ      ಇವರು.......      "ಮುಖದ  ಕಳೆ …
  • June 16, 2011
    ಬರಹ: ASHOKKUMAR
    "ಕಣಜ" ತುಂಬಿ ಕನ್ನಡದ ಜಾಲತಾಣ,www.kanaja.in ನೋಡಿದ್ದೀರಿ ತಾನೇ?ಇದನ್ನು ಕನ್ನಡದ ವಿಶ್ವಕೋಶವಾಗಿಸುವ ಪ್ರಯತ್ನದಲ್ಲಿ "ಕಣಜ"ದಲ್ಲಿ ವಿವಿಧ ವಿಷಯಗಳ ಬಗ್ಗೆ ಬರಹಗಳನ್ನು ಸೇರಿಸಲು ಮುಕ್ತ ಸ್ವಾಗತವಿದೆ.ಇದನ್ನು ಮಾಡಲು ತಾಣಕ್ಕೆ ಭೇಟಿ ನೀಡಿ…
  • June 16, 2011
    ಬರಹ: kavinagaraj
    ಪುಟ್ಟಗೌರಿಯ ಜನ್ಮದಿನ      ಮಕ್ಕಳ ಜನ್ಮದಿನದ ಆಚರಣೆ ಕುರಿತು ಈ ಹಿಂದೆ ಒಂದು ಲೇಖನ ಬರೆದಿದ್ದೆ. ( http://sampada.net/blog/kavinagaraj/17/05/2011/31725). ನನ್ನ ಮೊಮ್ಮಗಳು ಅಕ್ಷಯಳ ೫ನೆಯ ವರ್ಷದ ಜನ್ಮದಿನವನ್ನು ದಿನಾಂಕ ೧೪-೦೬-…
  • June 16, 2011
    ಬರಹ: Nitte
     ನಾನು ಹೇಳದ, ನೀನು ಕೇಳದ, ಮಾತಲ್ಲಿ ಮಾತ್ರವೇ ಸತ್ಯವಿದೆ...   ನೀನು ಕಾಣದ, ನಾನು ಮರೆಯದ ಕನಸಿನಲ್ಲಿ ಮಾತ್ರವೇ ಸುಖವಿದೆ...   ಭಾವವಿಲ್ಲದ ಮನಸ್ಸಿನ ತು೦ಬ ನಿನ್ನ ನೆನಪಿನ ಭಾರವಿದೆ...   ತ೦ಪು ಚ೦ದ್ರನಾದರೇನು...?   ಉರಿವ ಸೂರ್ಯನಾದರೇನು…
  • June 16, 2011
    ಬರಹ: Chikku123
    ೪೮) ತಾನು ಕೊಳ್ಳುತ್ತಿದ್ದ ಟೀ ಶರ್ಟ್ಗಳೆಲ್ಲ ಸಣ್ಣದೆಂದು ಗೊತ್ತಿದ್ದೂ ಅದನ್ನು ಹಾಕಿಕೊಂಡಾಗಲೆಲ್ಲಾ ಅವಳು ತನ್ನ ಕೈನಿಂದ ಆಗಾಗ ಕೆಳಗೆ ಎಳೆದುಕೊಳ್ಳುತ್ತಿದ್ದಳು. ೪೯) ಆ ಅಜ್ಜಿ ಹಣೆಗೆ ಕುಂಕುಮ, ಕೈಗೆ ಬಳೆ ಹಾಕಿಕೊಂಡು ಚರ್ಚಿಗೆ…
  • June 16, 2011
    ಬರಹ: prasannakulkarni
      ಇ೦ಥ ನಗುವನ್ನು ಬಹುಷಃ ನಾನಿನ್ನಾವ ಮೊಗದಲ್ಲಿ ನೋಡೇ ಇಲ್ಲ.. ನೋಡುತ್ತಿದ್ದ೦ತೆ ನೋಡುಗರನ್ನು ಆವರಿಸಿಬಿಡುವುದು ಈ ಚು೦ಬಕ ನಗು... ಇದು ಬರೀ ನಗುವಷ್ಟೇ ಅಲ್ಲವೇ ಅಲ್ಲ, ಒ೦ದು ಅನನ್ಯ ಆನ೦ದ..!   ಪ್ರಶಾ೦ತ ಹಣೆ - ಸೂರ್ಯೋದಯದ ಮು೦ಚಿನ ಶಾ೦ತ ಆಗಸ…
  • June 16, 2011
    ಬರಹ: ksraghavendranavada
    ೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್ ೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್ ೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!-…
  • June 16, 2011
    ಬರಹ: Jayanth Ramachar
    ಇದೊಂದು ಸಣ್ಣ ಹಾಸ್ಯ ಬರಹ. ಮಿಂಚಂಚೆಯಲ್ಲಿ ಬಂದದ್ದು. ಇತ್ತೀಚಿಗೆ ಸೋನಿಯಾ ಗಾಂಧಿ ಅವರು ಒಂದು ಶಾಲೆಗೇ ಭೇಟಿ ಕೊಟ್ಟು ಅಲ್ಲಿರುವ ಹುಡುಗರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ ನಂತರ ಮಕ್ಕಳೇ ಯಾರಿಗಾದರೂ ಏನಾದರೂ ಪ್ರಶ್ನೆ ಕೇಳಬೇಕೆಂದಿದ್ದರೆ …
  • June 16, 2011
    ಬರಹ: dayanandac
      ಆತ್ಮದ ಹಾದರಕ್ಕೆ, ಹಾಹಾಕಾರಕ್ಕೆ ಚೀತ್ಕಾರಕ್ಕೆ, ಪಾಪದ ಪದಗಳೆ ಸಾಕ್ಷಿ ಶಬ್ದದಗಳ ನಿಶ್ಯಬ್ಧ ಮೆರವಣಿಗೆಯಲ್ಲಿ ಸೊಲ್ಲಿಲ್ಲದವರ ರೌದ್ರನರ್ತನ   ಬದುಕಿನುದ್ದಕ್ಕೂ ಬವಣೆಗಳ ಬಿಸಿ ಅಪ್ಪುಗೆಯ ಕಾವಿಗೆ ಗುಟ್ಟಿನ ಗಟ್ಟಿ ಮೊಟ್ಟೆಗಳೂಡೆದು ಮತ್ತೆ…
  • June 16, 2011
    ಬರಹ: MASanadi
    ಗಿಳಿ ಕೋಗಿಲೆಗಳುತಾ ಮಂಜುಳರವದಲಿಮಂಗಲ ಪಾಡುವ ನಾಡು,ಇದು ನಮ್ಮಯ ಕನ್ನಡ ನಾಡು. ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ|| ದತ್ತ ಕುವೆಂಪು ಕಾವ್ಯದ ಕಂಪುಬೀರಿದ ಬೆಳಗಿನ ಬೀಡು,ಹಕ್ಕ-ಬುಕ್ಕ-ಪ್ರಭು-ಅಲ್ಲಮದೇವರುಬೆಳಗಿದ ಭಾಗ್ಯದ ಬೀಡು.ಪಂಪ-ರನ್ನ-…
  • June 15, 2011
    ಬರಹ: saraswathichandrasmo
     ಸೆಲ್ಯುಲಾರ್ ಕ್ಷೇತ್ರದಲ್ಲಾದ ಸಂಪರ್ಕ ಸಾಧನೆ ನಂತರ ಮೊಬೈಲ್ ಬಳಸುವರಲ್ಲಾದ ಬದಲಾವಣೆ ಈ ವಿಷಯಗಳನ್ನೊಳಗೊಂಡಂತ ಚಲನಚಿತ್ರಗೀತೆಗಳ ಆಧಾರಿತ         ಕಾರ್ಯಕ್ರಮಕ್ಕೆ ನಿಮಗಿದೋ ಸ್ವಾಗತ   ಇದು ಮೊಬೈಲ್ ಯುಗ. ಯಾವಾಗಲು ರಿಂಗ್ ಟೋನ್ ಗಳದ್ದೆ ರಾಗ.…
  • June 15, 2011
    ಬರಹ: Manjunatha D G
     ಈ ಭೂ ಮಂಡಲದಲ್ಲಿ ಗುರುತಿಸಲಾಗಿರುವ ಹದಿನೆಂಟು ಅತಿ ಸೂಕ್ಷ್ಮ ಜೀವ ವೈವಿದ್ಯ ತಾಣಗಳಲ್ಲಿ ನಮ್ಮ ಪಶ್ಚಿಮ ಘಟ್ಟ ಶ್ರೇಣಿಯೂ ಸಹ ಒಂದು ಎಂಬುದು ನಮಗೆಲ್ಲಾ ಹೆಮ್ಮೆಯ ವಿಚಾರ.  ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಈಗ ಕೇಂದ್ರ ಸರಕಾರ [ಯುಸೆಸ್ಕೊಗಾಗಿ]…
  • June 15, 2011
    ಬರಹ: karababu
    ಹಂಸಗಾನದ ತನಿ...... ಅದೇ ಸಂಜೆ ಪುರಭವನದಲ್ಲಿ ಮೂರ್ತಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿ, ಮನೆಗೆ ಮರಳಿದ ಮೇಲೆ, ರಾವ್ ರವರ ಮನವನ್ನು ಮೂರ್ತಿಯವರೇ ವ್ಯಾಪಿಸಿಕೊಂಡಿದ್ದರು. ಅಂದು ಬೆಳಿಗ್ಗೆ, ಮಿಲಿಂದ…
  • June 15, 2011
    ಬರಹ: iampreetham
    ಮಳೆ ಜರಿಯ ಕುರುಳು ದನಿ ಪ್ರೇಮ ಮಂಟಪದಿ ಆಮಂತ್ರಿಸಿದೆ ಪನ್ನೀರ ಹನಿ ಚಂದಿರನ ಬೆಳಕಲ್ಲಿ ಅರಳಿದೆ ಪಿಸುಮಾತು ತುಟಿಯಲ್ಲಿ ಖುಷಿಗೆ ಕಾರಣ ಹಲವು ನಿನ್ನ ಸನಿಹದಲ್ಲಿ ನೀ ಚೆಲ್ಲಿದ ಪ್ರೀತಿ ತುಂಬಿದ ಬಿಂದುಗಳೆ ಅವಳ ಧವಳ ಕೆನ್ನೆಯ ಹುಡುಕುತಿರೆ…
  • June 15, 2011
    ಬರಹ: Jayanth Ramachar
    ಪೋಲಿಸ್ ಸ್ಟೇಷನ್ ನ ಮುಂಭಾಗದಲ್ಲಿ ನಾಲ್ಕೈದು ಜನ ಹೆಂಗಸರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಕುಳಿತಿದ್ದಾರೆ. ಪಕ್ಕದಲ್ಲಿದ್ದ ಪೋಲಿಸ್ ಅಧಿಕಾರಿ ಮಾಧ್ಯಮದವರೊಂದಿಗೆ ಸಂದರ್ಶನದಲ್ಲಿ ನಿರತನಾಗಿದ್ದಾನೆ. ಇಂದು ಸಂಜೆ ನಮಗೆ ಬಂದ ಮಾಹಿತಿಯ ಮೇರೆಗೆ "…
  • June 15, 2011
    ಬರಹ: Jayanth Ramachar
    ಕಳೆದ ವಾರ ತೆಲುಗಿನ "ಬದ್ರಿನಾಥ್" ಎಂಬ ಸಿನಿಮಾ ತೆರೆಕಂಡಿದೆ. ಸಿನಿಮಾ ನೋಡಿಬಂದ ಪ್ರೇಕ್ಷಕರು ತಲೆನೋವಿನಿಂದ ಬಳಲುತ್ತಿದ್ದಾರೆ. ಕೆಲವರು ಅರ್ಧ ಸಿನೆಮಾಗೆ ಎದ್ದು ಬಂದಿದ್ದಾರೆ. ಅಷ್ಟು ಘೋರವಾಗಿದೆಯಂತೆ ಸಿನಿಮಾ. ನಾನಿಲ್ಲಿ ಸಿನಿಮಾ ವಿಮರ್ಶೆ…
  • June 15, 2011
    ಬರಹ: hariharapurasridhar
    ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ  ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ  ನಾನು ರಚಿಸಿದ್ದ…
  • June 15, 2011
    ಬರಹ: prashasti.p
    ಕಾಯಮ್ಮ ಕನ್ಯಕಾ ಪರಮೇಶ್ವರಿ   ಕಾಯಮ್ಮ ಜಗದೀಶ್ವರಿ ಕನ್ಯಕಾ ಪರಮೇಶ್ವರಿ ಹರಿಸಮ್ಮ ಪ್ರೀತಿಯ ಜರಿ ಹರಸಮ್ಮ ಜ್ನಾನದ ಸಿರಿ|1|   ಎಡಬದಿಯಲಿ ನವಗ್ರಹ ಸರ್ವ ಕಷ್ಟಗಳ ಪರಿಗ್ರಹ ಬಲಬದಿಯಲಿ ಸೀತಾರಾಮ ಕಷ್ಟಗಳ ಕಳೆವ ಆ ಹನುಮ|2|   ನಿನ್ನ ಹಿಂದಿಹನು…