ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆಅಧ್ಯಕ್ಷತೆ : ಶ್ರೀ ನಾಗೇಶ ಹೆಗಡೆಕೃತಿ- ಕರ್ತೃ ಪರಿಚಯ : ಶ್ರೀ ಸುಧೀಂದ್ರ ಹಾಲ್ದೊಡ್ಡೇರಿಕೃತಿ ಲೋಕಾರ್ಪಣೆ : ಶ್ರೀ…
ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ…
ಪ್ರೀತಿಯ ಪಪ್ಪಾ,
ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು…
ಪಂಚಮದಿಂಚರಕಾಫಿ ಗುಟಕರಿಸುತ್ತಾ ಮಿಲಿಂದ್ ಕೇಳಿದ,"ಆಭಾ, ಬಹಳ ದಿನಗಳಿಂದ ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕಿತ್ತು......ಆದರೆ ನಿಮ್ಮ ಜೊತೆ ಮಾತನಾಡುವಾಗ ಮರೆತೇ ಹೋಗುತ್ತಿತ್ತು. ಈ ದಿನ ಕೇಳಿಯೇ ಬಿಡುತ್ತೇನೆ...""ಅದಕ್ಕೇನಂತೆ ಕೇಳಿ......…
ಕೆರೆ ಕೊಟ್ಟ ಕರೆ.. ..ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ…
ನಾನು ಸಂಪದ ಅಂತರ್ ಜಾಲ ತಾಣವ ವೀಕ್ಷಿಸಲು ಒಂದು ತಿಂಗಳಿನಿಂದ ಸಾಧ್ಯವಾಗಲಿಲ್ಲ. ಅನೇಕ ವಿಚಾರಗಳಿಂದ ನಾನು ನನ್ನ ಓದುವ ಹಾಗೂ ಬರೆಯುವ ಹವ್ಯಾಸದಿಂದ ದೂರ ಊಳಿದೆ. ಏಕೆಂದರೆ ನನ್ನ ಆರೋಗ್ಯವು ಹದಗೆಟ್ಟಿತ್ತು. ನನಗೆ ಅಪೆಂಡಿಕ್ಸ್ ಆದ ಕಾರಣ…
ಜೂನ್ 25-26ರಂದು ಚಿತ್ರದುರ್ಗದಲ್ಲಿ ಮಾಧ್ಯಮ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ ನಡೆಯುತ್ತಿದೆ.ಎರಡು ದಿನ ವಿವಿಧ ಗೋಷ್ಠಿಗಳು ಜರುಗಲಿವೆ. ಹಿರಿ-ಕಿರಿಯ ಪತ್ರಕರ್ತರು, ಲೇಖಕ- ಚಿಂತಕರು ಪಾಲ್ಗೊಳ್ಳುತ್ತಿದ್ದಾರೆ.
ಅ೦ತೂ ಇಳೆಯ ಕತ್ತಲು ಕಳೆದು ಬೆಳಕಾಯಿತು, ಆ ಅನ೦ತ ಬೆಳಕಿನ ನಿರೀಕ್ಷೆಯಲ್ಲಿ ಬಹು ದೀರ್ಘವೆನಿಸಿದ್ದ ರಾತ್ರಿ ಮುಗಿಯಿತು. ಬ೦ದೀಖಾನೆಯ ಕತ್ತಲಿನಲ್ಲಿ ಕೊರಗುತ್ತಿದ್ದ ಅಮ್ಮನ ವನವಾಸಕ್ಕೊ೦ದು ಕೊನೆಕಾಣಿಸಿ ಬೆಳಕಿನೆಡೆಗೆ ಹೊರತರುವ ದಿನ ಬ೦ದಿತೆ೦ದು ಮನ…
ಈ ಕಾಲದಲ್ಲಿ ಹಾಲಿವುಡ್ನಲ್ಲಿ ಸಿನೆಮಾ ಬಿಡುಗಡೆಯಾಗುವಾಗ, ಬೆಂಗಳೂರಲ್ಲಿ ಅದರ ಪಿರೇಟೆಡ್ ಸಿ.ಡಿ. ಸಿಕ್ಕಿ ನೋಡಿಯಾಗಿರುತ್ತದೆ. ಹಿಂದೆ ಹಾಲಿವುಡ್ ಸಿನೆಮಾ ಬೆಂಗಳೂರಿಗೇ ಬರಲು ಕೆಲ ವರ್ಷಗಳಾಗುತ್ತಿತ್ತು. ಅಲ್ಲಿಂದ ನಮ್ಮ ಊರಿನ ಥಿಯೇಟರ್ಗಳಿಗೆ…
ಸಂಪದ ನಿರ್ವಾಹಕರ ಗಮನಕ್ಕೆ..
ಮೊದಲು ಒಬ್ಬ ಬರಹಗಾರನ ಬರಹಗಳನ್ನ ಒಂದೆಡೆ ನೋಡಲು ಸಂಪದದಲ್ಲಿ ಇದ್ದ ಕೊಂಡಿ, ಇತ್ತೀಚೆಗೆ ಸುಮಾರು ತಿಂಗಳಿಂದ ಕಾಣೆಯಾಗಿದೆ ಅಥವಾ ತಪ್ಪಾಗಿದೆ. ಸಂಪದ ನಿರ್ವಹಣಾ ಕಾರ್ಯದಲ್ಲಿ ಕೆಲವು ಹಚ್ಚಿನ ಕೆಲಸಗಳು…
ಮನೆಯ ಹಿ೦ದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪು೦ಡ ಹುಡುಗರು ಆಟವಾಡುತ್ತಿದ್ದರು.ಒಬ್ಬನ ಹೆಸರು ಅಪ್ಪು!! ಒ೦ದನೆ ಕ್ಲಾಸು.ಮತ್ತೊಬ್ಬನ ಹೆಸರು ಪುನೀತ್!! ಎಲ್-ಕೆಜಿ. ಮರಿದಾಯಾದಿಗಳು. ನನ್ನ ಅಕ್ಕನ ಮಕ್ಕಳು.ಶನಿವಾರದ ಶ್ವೇತ…
ಕೇಳಿ ಬಂತು ಕೋಗಿಲೆ ಗಾನ
ಬೆಂಗಳೂರಿನಿಂದ ಶಿವಮೊಗ್ಗೆಗೆ ವಾಪಸ್ಸು ಬರುವಷ್ಟರಲ್ಲಿ, ಮೈಸೂರಿನ ಬಯೋಟೆಕ್ನಾಲಜಿ ಸಂಸ್ಥೆಯಿಂದ ಮಿಲಿಂದನಿಗೆ ನೇಮಕಾತಿ ಪತ್ರ ಬಂದಿತ್ತು. ಕೆಲಸಕ್ಕೆ ಸೇರಲು ಕೇವಲ ನಾಲ್ಕು ದಿನಗಳ ಅವಧಿ ಕೊಟ್ಟಿದ್ದರು. ಹೀಗಾಗಿ,…