June 2011

  • June 19, 2011
    ಬರಹ: guruve
     ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆಅಧ್ಯಕ್ಷತೆ : ಶ್ರೀ ನಾಗೇಶ ಹೆಗಡೆಕೃತಿ- ಕರ್ತೃ ಪರಿಚಯ : ಶ್ರೀ ಸುಧೀಂದ್ರ ಹಾಲ್ದೊಡ್ಡೇರಿಕೃತಿ ಲೋಕಾರ್ಪಣೆ : ಶ್ರೀ…
  • June 19, 2011
    ಬರಹ: ramaswamy
    ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ  ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ…
  • June 19, 2011
    ಬರಹ: rashmi_pai
    ಪ್ರೀತಿಯ ಪಪ್ಪಾ, ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು…
  • June 18, 2011
    ಬರಹ: karababu
    ಪಂಚಮದಿಂಚರಕಾಫಿ ಗುಟಕರಿಸುತ್ತಾ ಮಿಲಿಂದ್ ಕೇಳಿದ,"ಆಭಾ, ಬಹಳ ದಿನಗಳಿಂದ ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕಿತ್ತು......ಆದರೆ ನಿಮ್ಮ  ಜೊತೆ ಮಾತನಾಡುವಾಗ ಮರೆತೇ ಹೋಗುತ್ತಿತ್ತು. ಈ ದಿನ ಕೇಳಿಯೇ ಬಿಡುತ್ತೇನೆ...""ಅದಕ್ಕೇನಂತೆ ಕೇಳಿ......…
  • June 18, 2011
    ಬರಹ: GOPALAKRISHNA …
    ಬೆಟ್ಟದ ಬುಡದಲ್ಲಿ ಹುಟ್ಟುತ್ತಾ ಚಿಮ್ಮುತ್ತ ತೊಟ್ಟಾಗಿ ತೊರೆಯಾಗುತಲಿ ಪುಟ್ಟ ರೂಪವ ತಾಳಿ ಗೆಳೆಯರ ಪಥದಲ್ಲಿ ಒಟ್ಟಾಗುತಗಲವಾಗುತಲಿ                    [೧] ಒಲ್ಲದೆ ಪಥದಲ್ಲಿರುವ ವಸ್ತುಗಳನ್ನು ಮೆಲ್ಲನೆ ದಡಕೆ ನೂಕುತಲಿ ಕಲ್ಲು…
  • June 18, 2011
    ಬರಹ: ramaswamy
    ಕೆರೆ ಕೊಟ್ಟ ಕರೆ.. ..ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ…
  • June 18, 2011
    ಬರಹ: viru
    ನಾನು ಸಂಪದ ಅಂತರ್ ಜಾಲ ತಾಣವ ವೀಕ್ಷಿಸಲು ಒಂದು ತಿಂಗಳಿನಿಂದ ಸಾಧ್ಯವಾಗಲಿಲ್ಲ. ಅನೇಕ ವಿಚಾರಗಳಿಂದ ನಾನು ನನ್ನ ಓದುವ ಹಾಗೂ ಬರೆಯುವ ಹವ್ಯಾಸದಿಂದ ದೂರ ಊಳಿದೆ. ಏಕೆಂದರೆ ನನ್ನ ಆರೋಗ್ಯವು ಹದಗೆಟ್ಟಿತ್ತು. ನನಗೆ ಅಪೆಂಡಿಕ್ಸ್ ಆದ ಕಾರಣ…
  • June 18, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಓ ಮಗುವೇ ಕಲಿಸಿಕೊಡು ಜಗಕ್ಕೆ ನಿನ್ನ ಹೂನಗುವ. ಮನದಿ ಕಲ್ಮಶವ ಇಟ್ಟು ಮುಗುಳ್ನಗೆಯ ಮುಖವಾಡವ ತೊಟ್ಟು ಹುಸಿನಗೆಯ ಬೀರುವ ಮಂದಿಗೆ ಮಗುವೇ ಕೊಡು ನಿನ್ನ ಹೂನಗುವ. ದಟ್ಟ ಅಡವಿಯ ನಡುವ ಕೊಳದ ಬಿಳಿದಾವರೆಯಂಥ ಪ್ರಶಾಂತ ನಗುವ ಆಗಷ್ಟೇ ಬಿರಿದ…
  • June 18, 2011
    ಬರಹ: ಕಾರ್ಯಕ್ರಮಗಳು
    ಜೂನ್ 25-26ರಂದು ಚಿತ್ರದುರ್ಗದಲ್ಲಿ ಮಾಧ್ಯಮ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ ನಡೆಯುತ್ತಿದೆ.ಎರಡು ದಿನ ವಿವಿಧ ಗೋಷ್ಠಿಗಳು ಜರುಗಲಿವೆ. ಹಿರಿ-ಕಿರಿಯ ಪತ್ರಕರ್ತರು, ಲೇಖಕ- ಚಿಂತಕರು ಪಾಲ್ಗೊಳ್ಳುತ್ತಿದ್ದಾರೆ.        
  • June 18, 2011
    ಬರಹ: manju787
    ಅ೦ತೂ ಇಳೆಯ ಕತ್ತಲು ಕಳೆದು ಬೆಳಕಾಯಿತು, ಆ ಅನ೦ತ ಬೆಳಕಿನ ನಿರೀಕ್ಷೆಯಲ್ಲಿ ಬಹು ದೀರ್ಘವೆನಿಸಿದ್ದ ರಾತ್ರಿ ಮುಗಿಯಿತು. ಬ೦ದೀಖಾನೆಯ ಕತ್ತಲಿನಲ್ಲಿ ಕೊರಗುತ್ತಿದ್ದ ಅಮ್ಮನ ವನವಾಸಕ್ಕೊ೦ದು ಕೊನೆಕಾಣಿಸಿ ಬೆಳಕಿನೆಡೆಗೆ ಹೊರತರುವ ದಿನ ಬ೦ದಿತೆ೦ದು ಮನ…
  • June 18, 2011
    ಬರಹ: srivatsa.dhanvantri
          ಚಿತೆ ಸುಡುವುದು ನಿರ್ಜೀವಿಯ ಚಿ೦ತೆ ಸುಡುವುದು ಜೀವಿಯ ಚಿತೆಗು ಚಿ೦ತೆಗು ನೋಡು ಸೊನ್ನೆ ಎ೦ಬ ಭಿನ್ನವ   - ಕೆ.ಜಿ.ಕೃಷ್ಣಕುಮಾರ್
  • June 18, 2011
    ಬರಹ: hamsanandi
    ನೆಚ್ಚಾಗುವಂಥ ಗೆಳತಿ ಕಾತರ ತುಂಬಿರುವ ಮನಕೆಕಲಬೆರಕೆಯಿರದ ಅಪ್ಪಟ ಸಂತಸ ತರುವ ಸೇರಿಕೆಬೇಟದಲಿನಿಯೆಯ ರೀತಿ ರಸಿಕನಿಗಾಗುವುದು ಜೋಡಿ ಪೆಣ್ಗಳಿಗೋ ಇನಿಯನೊಲವಿಗೆ ಸವತಿಯಂತೆ ಅಡ್ಡಿ!
  • June 17, 2011
    ಬರಹ: ಗಣೇಶ
    ಈ ಕಾಲದಲ್ಲಿ ಹಾಲಿವುಡ್‌ನಲ್ಲಿ ಸಿನೆಮಾ ಬಿಡುಗಡೆಯಾಗುವಾಗ, ಬೆಂಗಳೂರಲ್ಲಿ ಅದರ ಪಿರೇಟೆಡ್ ಸಿ.ಡಿ. ಸಿಕ್ಕಿ ನೋಡಿಯಾಗಿರುತ್ತದೆ. ಹಿಂದೆ ಹಾಲಿವುಡ್ ಸಿನೆಮಾ ಬೆಂಗಳೂರಿಗೇ ಬರಲು ಕೆಲ ವರ್ಷಗಳಾಗುತ್ತಿತ್ತು. ಅಲ್ಲಿಂದ ನಮ್ಮ ಊರಿನ ಥಿಯೇಟರ್‌ಗಳಿಗೆ…
  • June 17, 2011
    ಬರಹ: sm.sathyacharana
    ಸಂಪದ ನಿರ್ವಾಹಕರ ಗಮನಕ್ಕೆ..   ಮೊದಲು ಒಬ್ಬ ಬರಹಗಾರನ ಬರಹಗಳನ್ನ ಒಂದೆಡೆ ನೋಡಲು ಸಂಪದದಲ್ಲಿ ಇದ್ದ ಕೊಂಡಿ, ಇತ್ತೀಚೆಗೆ ಸುಮಾರು ತಿಂಗಳಿಂದ ಕಾಣೆಯಾಗಿದೆ ಅಥವಾ ತಪ್ಪಾಗಿದೆ. ಸಂಪದ ನಿರ್ವಹಣಾ ಕಾರ್ಯದಲ್ಲಿ ಕೆಲವು ಹಚ್ಚಿನ ಕೆಲಸಗಳು…
  • June 17, 2011
    ಬರಹ: RAMAMOHANA
    ಮನಸನರಸಿಮನಸಿನರಸಅಂತರಂಗದಿ ಸರಿಸಿ ಪರದೆಯ,ಪರಿಧಿ ನಿನ್ನಯಎಲ್ಲೆ ಇರುವು ಎಲ್ಲಿ ಇಹುದದು ಎಂದು ಅರುಹೆ?ಉಸುರಿತಾಗಲೆದೊರೆತ ಮನವದು,ಬೆರೆಸಿ ಅಡಗಿಸುನಿನ್ನ ಎನ್ನೊಳು,ಅನುಭವಿಸಿ ನೋಡದುಪೂರ್ಣ ಮೌನದಿ,ಎಲ್ಲೆ ಇಲ್ಲದ ಎಮ್ಮ ಪರಿದಿಯ.-ರಾಮಮೋಹನ
  • June 17, 2011
    ಬರಹ: chetan honnavile
    "ನಾಯಿಗಳು ಬೂದಿ ಮೇಲೆ ಮಲಗಿರುವಾಗ ,ಹಿ೦ದಿನ ಜನುಮ ನೆನಪಾಗುತ್ತೆ.... ಅದಕ್ಕೆ ಮ೦ಕಾಗಿ ಕಾಣುತ್ತವೆ."... ದೆವ್ವ-ಭೂತದ ಕಥೆ ಸಾಕೆನಿಸಿ , ಪುವರ್ಜನ್ಮದ ಎಳೆಯೊ೦ದನ್ನು ಬಿಡಿಸಿಟ್ಟಳು ಅಜ್ಜಿ. ಬೆ೦ಬಿಡದೆ ಬಾರಿಸುತ್ತಿದ್ದ ಮಳೆಯ ಕಾರಣದಿ೦ದ…
  • June 17, 2011
    ಬರಹ: chetan honnavile
    ಮನೆಯ ಹಿ೦ದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪು೦ಡ ಹುಡುಗರು ಆಟವಾಡುತ್ತಿದ್ದರು.ಒಬ್ಬನ ಹೆಸರು ಅಪ್ಪು!! ಒ೦ದನೆ ಕ್ಲಾಸು.ಮತ್ತೊಬ್ಬನ ಹೆಸರು ಪುನೀತ್!!  ಎಲ್-ಕೆಜಿ. ಮರಿದಾಯಾದಿಗಳು. ನನ್ನ ಅಕ್ಕನ ಮಕ್ಕಳು.ಶನಿವಾರದ ಶ್ವೇತ…
  • June 17, 2011
    ಬರಹ: Jayanth Ramachar
    ಬೀಸುತ್ತಿದ್ದ ಗಾಳಿಗೆ ಪಟಪಟನೆ ಹೊಡೆದುಕೊಳ್ಳುತ್ತಿದ್ದ  ಕಿಟಕಿಯ ಕದವನ್ನು ಮುಚ್ಚಲು ಬಳಿ ಬಂದಾಗ  ಶುರುವಾಗಿತ್ತು ಮುಗಿಲಿನಲ್ಲಿ ಮೇಘಗಳ ಘರ್ಷಣೆ ನೆರಳು ಬೆಳಕಿನಾಟದ ನಡುವೆ ಗುಡುಗಿನ ತಾಳಮದ್ದಲೆ   ಕಣ್ಣು ಕೊರೈಸುವಂಥ ಸಿಡಿಲು ಮಿಂಚಿನ…
  • June 17, 2011
    ಬರಹ: karababu
    ಕೇಳಿ ಬಂತು ಕೋಗಿಲೆ ಗಾನ ಬೆಂಗಳೂರಿನಿಂದ ಶಿವಮೊಗ್ಗೆಗೆ ವಾಪಸ್ಸು ಬರುವಷ್ಟರಲ್ಲಿ, ಮೈಸೂರಿನ ಬಯೋಟೆಕ್ನಾಲಜಿ ಸಂಸ್ಥೆಯಿಂದ ಮಿಲಿಂದನಿಗೆ ನೇಮಕಾತಿ ಪತ್ರ ಬಂದಿತ್ತು. ಕೆಲಸಕ್ಕೆ ಸೇರಲು ಕೇವಲ ನಾಲ್ಕು ದಿನಗಳ ಅವಧಿ ಕೊಟ್ಟಿದ್ದರು. ಹೀಗಾಗಿ,…