'ಚಳಿಗಾಲದ ಎಲೆ ಸಾಲು" ಕವನ ಸಂಕಲನ ಬಿಡುಗಡೆ

'ಚಳಿಗಾಲದ ಎಲೆ ಸಾಲು" ಕವನ ಸಂಕಲನ ಬಿಡುಗಡೆ

ಜೂನ್ 25-26ರಂದು ಚಿತ್ರದುರ್ಗದಲ್ಲಿ ಮಾಧ್ಯಮ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ ನಡೆಯುತ್ತಿದೆ.
ಎರಡು ದಿನ ವಿವಿಧ ಗೋಷ್ಠಿಗಳು ಜರುಗಲಿವೆ. ಹಿರಿ-ಕಿರಿಯ ಪತ್ರಕರ್ತರು, ಲೇಖಕ- ಚಿಂತಕರು ಪಾಲ್ಗೊಳ್ಳುತ್ತಿದ್ದಾರೆ.
ಇದೇ ವೇಳೆ ಜೂನ್ 25ರಂದು ಸಂಜೆ 5 ಗಂಟೆಗೆ ಕುಮಾರ್ ಎಸ್ ಇವರ ಮೊದಲ ಪುಸ್ತಕ- ''ಚಳಿಗಾಲದ ಎಲೆ ಸಾಲು
'' ಕವನ ಸಂಕಲನ ಬಿಡುಗಡೆಯಾಗುತ್ತಿದೆ.