ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಚಯ ದಲ್ಲಿ ಪ್ರತಿ ಆಗಸ್ಟ್ ನ ಮೊದಲ ಹದಿನಾಲ್ಕು ದಿನಗಳೂ ಪ್ರತಿನಿತ್ಯ ಒಂದು ಮುಕ್ತ ತಂತ್ರಾಂಶದ ಬಗ್ಗೆ ಬರಹಗಳು ಬರುತ್ತಿವೆ. ಆ ಅರಿವಿನ ಅಲೆಗಳಲ್ಲಿ, ಇಂದು ನಾನು, ಆಕಾಶ ವೀಕ್ಷಣೆಗೆ ಅನುವು ಮಾಡಿಕೊಡುವ…
"ಅಮೃತ" ಎಂದರೆ ಅಮ್ಮನ ಪ್ರೀತಿ,
"ಅಮ್ಮ" ಎನ್ನುವುದೇ ಕಂದನ ಸೂಕ್ತಿ.
ಅಮ್ಮನ ನಿಸ್ವಾರ್ಠ ಪ್ರೀತಿಯ ಬಣ್ಣಿಸಲಸಾಧ್ಯ
ಆಕೆಯಲಿ ದೇವರ ಕಾಣುವುದೇ ಸೌಭಾಗ್ಯ.
"ತಾಯಿಗಿಂತ ಮಿಗಿಲಾದ ದೇವರಿಲ್ಲ" ಈ ಮಾತು ಸತ್ಯ.
ಮಾತೆಯ ಮಮತೆಯ ಮುಂದೆ ಎಲ್ಲವೂ …
ಶ್ವಾನ ಪುರಾಣಮ್ ಪ್ರಾಯಶಃ ಮನುಷ್ಯನ ಭಾವನೆಗಳನ್ನು ಅವನ ನಂತರ ತನ್ನದೇ ರೀತಿಯಿಂದ ಸರಿಯಾಗಿ ಅರ್ಥ ಮಾಡಿಕೊಳ್ಳುವ ಸನಿಹದ ಜೀವಿ ಎಂದರೆ ಶ್ವಾನವೇ ಅನ್ನಿಸುತ್ತೆ ನನಗೆ. ನಿರ್ಮಲ ಅಂತಕರಣದ ಈ ಜೀವಿ ಪ್ರೀತಿಯೊಂದನ್ನು…
ಗುಂಡ ಹೆಸರಿಗೆ ತಕ್ಕನಾಗಿ ಗುಂಡು ಗುಂಡಾಗಿಯೇ ಇದ್ದವ, ಅಪ್ಪ ಅಮ್ಮ ಒಬ್ಬನೇ ಮಗ ಅಂತ ಮುದ್ದಾಗಿ ಬೆಳಸಿದ್ದರು, ಹೆಚ್ಚಾಗಿ ಅವನನ್ನ ಬೈತಿರ್ ಲಿಲ್ಲ ಹೀಗಾಗಿ ಚಿಕ್ಕಂದಿನಿಂದಲೇ ಸೋಮಾರಿತನವನ್ನು ಚನ್ನಾಗಿಯೇ ಬೆಳಸಿಕೊಂಡಿದ್ದ . ಆದರೆ…
ನಾನೂ ಕವಿಯಾದೆ ನೋಡು!
ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ
ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸಿಗೊಂಡೆ||ನಾನೂ ಕವಿಯಾದೆ…
ನೆನ್ನೆ ನನ್ನ Friend phone ಮಾಡಿದ್ದಳು ಹಾಗಾಗಿ ನಾನು ಈ ವಿಷಯನ ನಿಮಗೆ ಹೇಳಬೇಕು ಅಂತ ಬರೀತಾ ಇದ್ದೀನಿ. ನಾನು ಡಿಗ್ರಿ ಮಾಡಬೇಕಾದರೆ ನನ್ನ Friends ನೀನು ಡಿಗ್ರಿ ಮುಗಿದ ಮೇಲೆ ಮುಂದೆ ಏನ್ ಅಗ್ಬೇಕು ಅಂದುಕೊಂಡಿದ್ದೀಯ ಅಂತ ಕೇಳ್ತಾ…
ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು,…
ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಇದೊಂದೇ ಸೂಕ್ತ ಪರಿಹಾರ !
ಸಿರಿಭೂವಲಯ ಎಂಬುದು ಒಂದು ಪ್ರಾಚೀನ ಕನ್ನಡ ಅಂಕಕಾವ್ಯ. ಕನ್ನಡದ ಒಂದರಿಂದ…
೫೩) ಅವನು ತನ್ನವಳನ್ನು ಚಿನ್ನ ರನ್ನ ಬೆಳ್ಳಿ ಎನ್ನುತ್ತಿದ್ದನು, ಈಗ ರನ್ನ ಒಂದನ್ನು ಬಿಟ್ಟು ಉಳಿದದ್ದನ್ನು ಮರೆತಿದ್ದಾನೆ.
೫೪) ಅವನು ಎಳನೀರು ಮಾರುತ್ತಿದ್ದನು. ತುಂಬಾ ಬಾಯಾರಿಕೆಯಾದ್ದರಿಂದ ನೀರಿನ ಬಾಟಲಿಗೆ ಕೈ ಚಾಚಿದನು, ಆದರೆ ಅದರಲ್ಲಿ…
ಆರಿಸದೇ ಉಳಿದುರಿ ತೀರಿಸದ ಕಡ ಮನದಲುಳಿದ ವೈರ ಇವು ಮೂರು ಇರುವಲ್ಲೇ ಬೆಳೆಯುತ ಹೋಗುವುವು ಅದಕೇ ಇವುಗಳ ಉಳಿಸದಿರು ಸಂಸ್ಕೃತ ಮೂಲ: ಅಗ್ನಿ ಶೇಷಂ ಋಣಃ ಶೇಷಂ ಶತ್ರು ಶೇಷಂ ತಥೈವ ಚ | ಪುನಃ ಪುನಃ ಪ್ರವರ್ಧಂತೇ ತಸ್ಮಾತ್ಛೇಷಂ ನ ರಕ್ಷಯೇತ್…
ಮೊನ್ನೆ ಒಂದು ಜೋಕ್ ಓದಿದೆ. ಅದು ಹೀಗಿತ್ತು "ಸಾಯುವ ಕಾಲದಲ್ಲಿ ತನ್ನ ಮೊಮ್ಮಗಳನ್ನು ತನ್ನ ಹತ್ತಿರಕ್ಕೆ ಕರೆದು ಒಬ್ಬ ಮುದುಕಿ ನುಡಿಯುತ್ತಾಳೆ, ನಿನಗಾಗಿ ಒಂದು ಫಾರ್ಮ್ ಬಿಟ್ಟು ಹೋಗುತ್ತಿದ್ದೇನೆ. ಅದರೊಂದಿಗೆ ಟ್ರಾಕ್ಟರ್, ಬೇಕಾದಷ್ಟು ದುಡ್ಡು…
ಬಿಳಿಯ ಚಾದರದ ಬಿಳಿಯ ಹಾಸಿನ ಆ ಸುಪ್ಪತ್ತಿಗೆಯಿಂದ ಎದ್ದು ಕಣ್ಣುಬಿಡುವಷ್ಟರಲ್ಲಿ ಬೆಳಿಗ್ಗೆ ೯ ಗಂಟೆ. ಮೊದಲ ಸಲದ ಯುರೋಪಿನ ಸೂರ್ಯನ ದರ್ಶನ ಕಿಟಕಿಯ ಪರದೆ ಸರಿಸಿದಾಗ ಆಯಿತು. ಅದೇ ಬೆಳಕು, ಅದೇ ಸೂರ್ಯ, ಆದರೆ ಆಗಸದ ನೀಲಿ ಮಾತ್ರ…
ಅರಿವಿನ ಆಳವನ್ನು ಅಳೆದಿದೆ ಸಮಯ
ಮನಸ್ಸಿನ ಪುಟಗಳ ತೆರೆಯುವ ಅವಧಿ
ಘಟಿಸಿದ ಸಂಗತಿಗಳ ನೆನಪಿನಲ್ಲಿಡಬೇಕು
ಮೊದಲು ಎಲ್ಲಿಂದ; ಬರೆಯಲಿ ಏನನ್ನು ?
ಮರೆಯಾದ ಗಣನೀಯ ಕ್ಷಣಗಳು
ಹೊಮ್ಮುತಿರಲು ಕಣ್ಣೆದುರಲ್ಲಿ ಹಾಗೆಯೆ
ಪದಗಳಲ್ಲಿರಿಸುವ ಬಯಕೆಯ…
ಇಂದು ಪುನಃ ಅನಿಸುತ್ತಿದೆ ಮನಸ್ಸು ಖಾಲಿ ಖಾಲಿ ಒಳಗಡಗಿದ ಗದ್ದಲಗಳಿಗೆ ಕಿವಿ ಕಿವುಡು! ಬಾಗಿಲು ಮುಚ್ಚಿ ಸೌಂಡ್ ಪ್ರೂಫ್ ಪೈಂಟು ಹೊಡೆದಂತೆ!ಎದೆಯ ಬಿಗುಮಾನಗಳಿಗೆ ಬಿತ್ತಿದ್ದ ಪ್ರೀತಿಯ ಬೀಜಗಳುಮೊಳಕೆಯೊಡೆಯದೇ ಅಳಿದಿವೆಮನದ ಮೂಲೆಯಲ್ಲಿ…
ಆ ದಿನ ಬೆಳ್ಳಿಗ್ಗೆ ಎಂದಿನಂತೆ ವಾಕಿಂಗ್ ಗೆ ಹೋದ ಮನು ಮನೆಗೆ ಬರುವಾಗ ದಿನಕ್ಕಿಂತ ತಡ ಆಗಿತ್ತು .ಮನೆಗೆ ಬರುವುದನ್ನೇ ಕಾಯುತ್ತಿದ್ದ ರಶ್ಮಿ ಬಂದ ತಕ್ಷಣ ತರಾಟೆ ತೆಗೆದುಕೊಂಡಳು . ಯಾಕೆ ಇಷ್ಟು ಲೇಟ್ ಮಾಡಿದ್ದು ?ನಾನು ಆಫಿಸ್ ಗೆ ಹೋಗಬೇಕಲ್ಲ…