ಭಾರತ್ ಸಂಚಾರ್ ನಿಗಮ್ ಲಿ(ಬಿಎಸ್ ಎನ್ ಎಲ್) ತನ್ನ ಮೊಬೈಲ್ ಫೋನ್ ಗ್ರಾಹಕರಿಗೆ ನೀಡಿದ ಎಚ್ಚರಿಕೆ ಸಂದೇಶ
ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ.
http://thatskannada.oneindia.in/news/2011/08/13/bsnl-alert-service-do-not-…
ಮೊದಲಿಗೆ,
ಸಂಪದಿಗರಿಗೆಲ್ಲ ೬೫ ನೆ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.
ನಮಗೆ ಸ್ವಾತಂತ್ರ್ಯ ಬಂದು ನಾಡಿದ್ದಿಗೆ (೧೫-೦೮-೨೦೧೧) ೬೫ ವರ್ಷ ಈ ಸಂದರ್ಭದಲ್ಲಿ , ಒಮ್ಮೆ ಹಿನ್ನೋಟವರಿಸಿದರೆ ನಿರಾಸೆ ಮೂಡದೆ ಇರದು.ಸ್ವಾತಂತ್ರ್ಯ…
ಆ ದೇವನು ಅಲ್ಲೆಲ್ಲೋ ಬೆಟ್ಟದ ತುದಿಯಲ್ಲಿ ಅಡಗಿಲ್ಲ.
ಈ ಗುಡಿಯೊಳಗೆ ಬಂದಿಯೂ ಆಗಿಲ್ಲ.
ಕೈಲಾಸ,ವೈಕುಂಠವೆಂಬಲ್ಲಿ ಧ್ಯಾನ ಮಾಡುತ್ತ ಕುಳಿತಿಲ್ಲ.
ಅವನಿರುವನು ಇಲ್ಲೆ ಈ ಕಂದನ ವದನಕಮಲದಲ್ಲಿ,
ನಿದ್ರೆಯಲ್ಲೂ ಮುಗುಳ್ನಗುತ್ತಿರುವ ತುಟಿಗಳಲ್ಲಿ.…
ನೀರು:ಮಿತವ್ಯಯ ಹಿತ
ಟೆಕ್ಸಾಸ್ ಪ್ರಾಂತ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.ಮಳೆಯ ಅಭಾವವೇ ಇದಕ್ಕೆ ಮುಖ್ಯ ಕಾರಣ.ಅಲ್ಲಿನ ರೈತರು,ಬೆಳೆಗಳಿಗೆ ನೀರುಣಿಸಲು ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿ ಬಂದಿದೆ.ನೀರಾವರಿ ವ್ಯವಸ್ಥೆಯೂ ಮಿತ…
ಇಂದು ಅಪರೂಪಕ್ಕೆ ಘಂಟಸಾಲ ಅವರ ಹಾಡುಗಳನ್ನು ಕೇಳುತ್ತಿದ್ದಾಗ ಒಂದು ಹಾಡು ಬಹಳವಾಗಿ ಕಾಡಿತು. ಆ ಹಾಡು ತೆಲುಗಿನಲ್ಲಿದ್ದು ಅದರ ಸಾಹಿತ್ಯವನ್ನು ಕನ್ನಡಕ್ಕೆ ಯಥಾವತ್ತಾಗಿ ತರ್ಜುಮೆ ಮಾಡಿದ್ದೇನೆ. ತಾಯಿಯೊಬ್ಬಳು ಸತ್ತ ನಂತರದ ಸನ್ನಿವೇಶವನ್ನು…
ನಾರ್ಮಲ್ ಆಗಿ ಎಲ್ಲರೂ ಯೋಚಿಸುವಂತೆ ನಾನು ಕೂಡ ಈ ಶನಿವಾರ ಮತ್ತು ಬಾನುವಾರ ತುಂಬಾ ನಿದ್ದೆ ಮಾಡಿ, ಸ್ನೇಹಿತರೆಲ್ಲಾ ಹೇಳುವ ರೀತಿಯಲ್ಲಿ ಹತ್ತುಗಂಟೆಗೆ ಎದ್ದು, ಹಾಸಿಗೆಯಲ್ಲೇ, ಹಾಳು ಮುಖದಲಿ ಟೀ ಕುಡಿದು, 11 ಕ್ಕೆ ಅಮ್ಮನಿಂದ ಬೈಸ್ಕೊಂಡು…
ನಮ್ಮ ಪ್ರಜಾಪ್ರಭುತ್ವದ ದುರವಸ್ಥೆಗೆ ಹಿಡಿದ ಕನ್ನಡಿ ಈ ವರ್ಣಚಿತ್ರ
ತಂದೆ ತಾಯಿಗಳನ್ನು ಕಸದಂತೆ ಕಾಣುವ ಈ ಸಮಾಜ
ತನಗೆ ಮತ ನೀಡಿದ ಮತದಾರನ ಬಗ್ಗೆ ಕಾಳಜಿ ಇಲ್ಲದ ಈ ರಾಜಕಾರಣಿಗಳು
ಇಂದೊ ನಾಳೆಯೊ ಸೆರೆಮನೆಗೆ ಹೋಗುವ ಸಂಭವವಿರುವ ತನ್ನ ನಾಯಕನಿಗೆ…
ಜೇನ ಸವಿಯಲು ಚೆಲುವ ಕನ್ನೈದಿಲೆಯೆಡೆಗೆ ಮರಳಿ ಮರಳಿ ಬರುವ ಜೇನ್ದುಂಬಿಯಂತೆ ನಾಚುತಲಿ ಒಲವಿನಲಿ ಮುರಾರಿಯ ಮೊಗವನೆ ಓರಣದಿ ಹೊರಳುತಲಿ ನೋಡುತಿಹ ಮುಗುದೆ ಆ ಕಡಲಣುಗೆಯ ಸೊಗದ ನೋಟದ ಮಾಲೆ ತೋರುತಿರಲಿ ನನಗೆ ಸಕಲ ಸಂಪದಗಳನೆ! ಸಂಸ್ಕೃತ ಮೂಲ (…
ಒಂದು ಮುಸ್ಸಂಜೆಯ ಹೊತ್ತು,
ಪಟ-ಪಟನೆಂದು ಬೀಳುತ್ತಿತ್ತು ಸ್ವಾತಿ ಮಳೆ ಹನಿಯ ಮುತ್ತು.
ಕಣ್ಣೆತ್ತಿ ಬಾನ ಕಡೆ ನೋಡಿದಾಗ ಕಂಡಿತೆನಗೆ ಆ ಮೇಘಗಳೇ ಅತ್ತ ಹಾಗೆ,
ಆ ಮುತ್ತು ಹನಿಗಳ ಹಿಡಿಯಲು ಸಾಧ್ಯವಾಗದಾಯ್ತು ನನ್ನ ಈ ಕರಗಳಿಗೆ.
ಎಲ್ಲಾ ಹನಿಗಳ…
ಕ್ಷೇತ್ರಪರಿಚಯಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ…
ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ?
||ನಾ ನನ್ನ ಕಥೆಯ ಹೇಳಿಕೊಂಡರೆಅಳುವೆ ನೀನೇಕೆನನ್ನೀ ಹೃದಯದ ದುರವಸ್ಥೆ ಹೀಗಾಗಿರೆಅಳುವೆ ನೀನೇಕೆ||ಈ ನೋವು ಈ ಕಷ್ಟ ನನ್ನದಾದರೂಸಹಿಸುವೆ ನೀನೇಕೆಈ ಕಣ್ಣೀರು ನನ್ನದಾದರೂ ನಿನ್ನ ಕಣ್ಣಿಂದಹರಿದಿದೆ…
ನೆನ್ನೆ ಸಂಜೆ ಹೀಗೆ ಗೆಳೆಯರು ಹರಟೆ ಹೊಡೆಯುತ್ತಿದ್ದಾಗ ಮತ್ತೊಬ್ಬ ಗೆಳೆಯ ಕೈಯಲ್ಲಿ ಒಂದು ದಿನಪತ್ರಿಕೆಯ ಚೂರನ್ನು ಹಿಡಿದುಕೊಂಡು ಬಂದು ದಿವಿನಾಗಿ ಎಲ್ಲರನ್ನೂ ಉದ್ದೇಶಿಸಿ ನನ್ನ ಹೆಸರು ದಿನಪತ್ರಿಕೆಯಲ್ಲಿ ಬಂದಿದೆ ಎಂದ. ನಾವೆಲ್ಲಾ ಅವನನ್ನು …