ಹಿಂದುತ್ವ - ಪದಗಳು-01ಅ - ಅ ಕನ್ನಡ ಹಾಗು ಸಂಸ್ಕೃತದಲ್ಲಿ ಮೊದಲನೆ ಅಕ್ಷರವಾಗಿದ್ದು ಇತರ ಯಾವುದೇ ಅಕ್ಷರವನ್ನು ಇದರ ಸಹಾಯವಿಲ್ಲದೆ ಉಚ್ಚರಿಸಲು ಸಾಧ್ಯವಿಲ್ಲ. ಅಲ್ಲದೆ 'ಅ' ಅಕ್ಷರವು ಈಶ್ವರನ ತಾಂಡವ ನೃತ್ಯದ ಸಮಯದಲ್ಲಿ ಪರಮೇಶ್ವರನ ಡಮರುಗದಿಂದ…
ಸಾಗರಕ್ಕೆ ಮತ್ತೊಮ್ಮೆ ನಾಟಕ ಅಕಾಡೆಮಿ ಗೌರವಸಾಗರದ ಸಿ.ಟಿ. ಬ್ರಹ್ನಾಚಾರ್ ಮಲೆನಾಡಿನ ನಾಟಕ ರಂಗದಲ್ಲೊಂದು ಗುರುತು. 56ವರ್ಷ ವಯಸ್ಸಿನ ಬ್ರಹ್ಮಾಚಾರ್ 2010-11ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಮ್ಮೆಲ್ಲರ ಒಡನಾಡಿ,…
ಹುಟ್ಟಿದೊಡನೆ ಶುರುವಾಗುವ ಸಂಬಂಧ
ತಂದೆ ತಾಯಿಯ ಪ್ರೀತಿಯ ಸಂಬಂಧ
ನಂತರದಿ ಅಣ್ಣ, ಅಕ್ಕನ ನಲ್ಮೆಯ ಸಂಬಂಧ
ರಕ್ತ ಹಂಚಿಕೊಂಡು ಹುಟ್ಟಿದ ಸಂಬಂಧಗಳು
ಒಂದೆಡೆಯಾದರೆ ಬಂಧು ಬಾಂಧವರ
ಆತ್ಮೀಯ ಸಂಬಂಧಗಳು ಮತ್ತೊಂದೆಡೆ
ಮದುವೆಯೊಂದಿಗೆ ಶುರುವಾಗುವುದು…
ದೇಶ ಸೇವೆಗೆ ಭಾರತ ಮಾತೆಗೆ
ರಕ್ಷಣೆ ನೀಡಲು ಹೊರಟ ಯೋಧ
ತಾಯಿಗೆ ನಮಿಸಿ ಸತಿಗೆ ಕ್ಷಮಿಸಿ
ಎದೆಗುಂಡಿಗೆ ನೀಡಲು ಸಿದ್ಧನಾದ
ಬಾಂಧವ್ಯ ಅಗಲಿಕೆಗೆ ದು:ಖವಿಲ್ಲ
ಭಾರತಾಂಬೆಯ ಮಡಿಲಲ್ಲಿ ಸುಖವೆಲ್ಲ
ಶತ್ರುಗಳ ಸರ್ವನಾಶವೇ ನನ್ನ ಗುರಿ
ಅದು ದೇಶ ರಕ್ಷಣೆಗೆ…
ಒಂದು ಒಂದು ಎರಡುಮೇಕೆಗೆ ಕಣ್ಣು ಎರಡುಎರಡು ಎರಡು ನಾಕುದೋಸೆಗೆ ಬೆಣ್ಣೆ ಹಾಕುಮೂರು ಮೂರು ಆರುರೆಕ್ಕೆ ಕಟ್ಟಿ ಹಾರುನಾಕು ನಾಕು ಎಂಟುಅಜ್ಜಿಯ ದುಡ್ಡಿನ ಗಂಟುಐದು ಐದು ಹತ್ತುಊಟಕೆ ಒಬ್ಬಟ್ಟು ಬಿತ್ತು
ಗರ್ಬಿಣಿಯಾದಾಗ....ಮಗು ಹುಟ್ಟುವ ಮೊದಲು.......ಕೆಲವು ಜೆನೆಟಿಕ್ ಖಾಯಿಲೆಗಳನ್ನು ಗರ್ಬಿಣಿಯಾದಾಗಲೇ ಮಗು ಹುಟ್ಟುವ ಮೊದಲು ಕಂಡು ಕೊಳ್ಳುವುದಕ್ಕೆ ಕೆಲವು ಪರೀಕ್ಷೆಗಳಿವೆ. ಇವುಗಳನ್ನು ಮೊದಲೇ ಪತ್ತೇ ಹಚ್ಚುವುದರಿಂದ, ನಿಭಾಯಿಸಲು, ನಿವಾರಿಸಲು…
ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ ಏಕೆಂದರೆ, ಮೋಡಗಳ ದಟ್ಟಣೆ ಕಡಿಮೆಯಾಗಿ, ಓರೆಯಾಗಿ ಬಿಸಿಲು ಬಿದ್ದು, ಸುತ್ತಲಿನ ಬಯಲು ಮತ್ತು ಕಾಡು ಬೆಳಗಿತ್ತು. ಸಂಜೆಯ ಹೊತ್ತಿನಲ್ಲಿ ಮೋಡಗಳ ನಡುವೆ ತೂರಿಬಂದು, ಮನೆ ಎದುರಿನ ಬಯಲಿನ ಒಂದು…
ಆಡಳಿತದವರಿಗೆ ಹಣ ಮಾಡುವ ಚಿಂತೆ ವಿರೋಧಿಗಳಲಿ ನಾಯಕತ್ವದ ಕೊರತೆ ತಮ್ಮ ದೈನಂದಿನ ಕಾರ್ಯದಲಿ ವ್ಯಸ್ತ ಜನತೆ ಸತ್ಯದ ದಾರಿಹಿಡಿದವರನು ಜೈಲು ತುಂಬಿಸುವರಂತೆ ಎಲ್ಲದರ ನಡುವೆ ಮರುಗುತಿಹಳು ಭಾರತ ಮಾತೆ
ಆಸೆಯೆಂದಿಗೂ ತುಂಬದಿಹ ಮಾಯಾ ಪಾತ್ರೆ
ಅದರ ಹಿಂದೆಯೆ ಸಾಗಿದೆ ಜೀವನದ ಯಾತ್ರೆ
ಇಷ್ಟು ದೊರೆತರೆ ಇನ್ನಷ್ಟರ ಆಸೆ, ಇನ್ನಷ್ಟು
ದೊರೆತರೆ ಮತ್ತಷ್ಠ ಸೇರಿಸಿ ಕೂಡಿಡುವ ಆಸೆ
ಸಾಕಷ್ಟು ದೊರೆತರೂ ಅಂತಸ್ತು ಪಡೆವಾಸೆ
ಅಧಿಕಾರ ಪಡೆದು ಗದ್ದುಗೆಯ…
ಈ ಸರಣಿಯಲ್ಲಿ ೧೩ ಕವಿತೆಗಳಿವೆ. ಪ್ರತಿಯೊಂದು ಕವಿತೆಯು ತವರಿನಲ್ಲಿ ತನ್ನ ಮಗನೊಂದಿಗಿರುವ ಸತಿಯ, ಮೂರುವರ್ಷದ ಮಗನ ಅಗಲುವಿಕೆಯಿಂದ ಮಾಡಿದ ಭಾವಗಳಿಂದ ಕೂಡಿವೆ. ಈ ಕವಿತೆಗಳ ಸರಣಿಗೂ ಮೊದಲು ನಾಲ್ಕು ಸಾಲಿನ ಒಂದು ಚುಟುಕವಿದೆ, ’ಪ್ರಣಯ ಕಟಕಿ’…
ಶಾಲೆಯೆದುರು ಬೀದಿಯಲ್ಲಿ ಕುಳಿತ
ಅವನ ಕಣ್ಣಗಳಲ್ಲಿಂದು ಹೊಸ ಹೊಳಪು !
ಇದೊಂದು ದಿನವಾದರೂ.........
ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ
ಪಾದರಕ್ಷೆಗೆ ಪಾಲೀಶ್ ಯೋಗ..!
ಸಿಗಬಹುದಿಂದು ಬಹಳಷ್ಟು ಗಿರಾಕಿ..
ಜೈಲಿನಲಿ ಬಂಧಿಯಾಗಿಹ ತನ್ನ…
ದೇಶದಿಂದ Corruption ಹೊಡೆದಟ್ಟಲೇಬೇಕು. ಹಾಗಂತ ಹಜಾರೆ ಅಣ್ಣ ಉಪವಾಸ ಕೂಡುವುದು ಅತಾರ್ಕಿಕ; ನಿಷ್ಪ್ರಯೋಜಕ! ಸಚಿವರು ಹೇಳಿರುವುದು ತಾಂತ್ರಿಕವಾಗಿ ಸರಿಯಾದದ್ದೇ. ಸರಕಾರ ಈಗಾಗಲೇ ಈ ದಿಸೆಯಲ್ಲಿ ಮಸೂಯೆ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ಚರ್ಚೆ…
ಎಲ್ಲರಿಗೂ ಸ್ವಾತ೦ತ್ರೋತ್ಸವದ ಶುಭಾಶಯಗಳು. ಇನ್ನೊಬ್ಬರ ಸ್ವಾತ೦ತ್ರ್ಯವನ್ನು ಗೌರವಿಸುವ, ಸಮತೆಯ ಸಮಾನತೆಯ ಅದರ್ಶವನ್ನು ಎತ್ತಿ ಹಿಡಿಯುವ ದ್ಯೇಯದೊ೦ದಿಗೆ ಸ್ವಾತ೦ತ್ರ್ಯ ಹಬ್ಬ ಎಲ್ಲರಲ್ಲೂ ಸಡಗರ ಸ೦ಭ್ರಮ ತರಲಿ ಎ೦ಬ ಹಾರೈಕೆ
ನಾ ಹೊರಟೆ ಕಛೇರಿಗೆ ಈ ದಿನ.
ಎನಗಾಯ್ತು ನಾರಾಯಣ ಸ್ವರೂಪಿ ನಾಯಿಯ ದರ್ಶನ.
ನನ್ನನ್ನು ನೋಡಿ ಅದು ಬೊಗಳಲು ಶುರು ಮಾಡಿತ್ತು,
ನನ್ನ ಎದೆಯ ಜಂಘಾ ಬಲವೇ ಉಡುಗಿತ್ತು.
ಕಚ್ಚುವ ನಾಯಿ ಬೊಗಳದು, ಬೊಗಳುವ ನಾಯಿ ಕಚ್ಚದು ಎಂಬುದೊಂದು ಮಾತು,
ಆದರೆ…
ಮರಳಿ ಬಂದಿತೇ ಮತ್ತೊಂದು ಯುಗಾದಿ ! ಮೊನ್ನೆಯಷ್ಟೇ ಕಳೆದ ಹಾಗಿದೆ ಹೋದ ಯುಗಾದಿ ನಿಮಿಷ ಕಳೆದಂತೆ ಕಳೆಯುತ್ತಿದೆಯೇ. . .ವರುಷ ?! ಯೋಚಿಸುವುದಕ್ಕೂ. . .ಇಲ್ಲವಾಗಿದೆಯೇ ನಮಗೆ ಅವಕಾಶ ನಾನೇ ನೆಟ್ಟ ಪುಟಾಣಿ ಮಾವಿನ ಸಸಿ ಬೆಳೆದು ಬಿಟ್ಟಿದೆ ಈಗ…