August 2011

  • August 17, 2011
    ಬರಹ: gowri parthasarathy
    ಹಿಂದುತ್ವ - ಪದಗಳು-01ಅ - ಅ ಕನ್ನಡ ಹಾಗು ಸಂಸ್ಕೃತದಲ್ಲಿ ಮೊದಲನೆ ಅಕ್ಷರವಾಗಿದ್ದು ಇತರ ಯಾವುದೇ ಅಕ್ಷರವನ್ನು ಇದರ ಸಹಾಯವಿಲ್ಲದೆ ಉಚ್ಚರಿಸಲು ಸಾಧ್ಯವಿಲ್ಲ. ಅಲ್ಲದೆ 'ಅ' ಅಕ್ಷರವು ಈಶ್ವರನ ತಾಂಡವ ನೃತ್ಯದ ಸಮಯದಲ್ಲಿ ಪರಮೇಶ್ವರನ ಡಮರುಗದಿಂದ…
  • August 17, 2011
    ಬರಹ: devaru.rbhat
    ಸಾಗರಕ್ಕೆ ಮತ್ತೊಮ್ಮೆ ನಾಟಕ ಅಕಾಡೆಮಿ ಗೌರವಸಾಗರದ ಸಿ.ಟಿ. ಬ್ರಹ್ನಾಚಾರ್ ಮಲೆನಾಡಿನ ನಾಟಕ ರಂಗದಲ್ಲೊಂದು ಗುರುತು. 56ವರ್ಷ ವಯಸ್ಸಿನ ಬ್ರಹ್ಮಾಚಾರ್ 2010-11ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಮ್ಮೆಲ್ಲರ ಒಡನಾಡಿ,…
  • August 17, 2011
    ಬರಹ: Premashri
      ಕರಗದಿರು ಕೊರಗದಿರು ಮುದುಡದಿರು ಕುಗ್ಗದಿರು ಯಾಕೀ ಹತಾಶೆ ಇಲ್ಲದಿರಲಿ ನಿರಾಶೆ ದುಃಖದ ಮೂಟೆ ಕಟ್ಟದಿರು ಕೋಟೆ ಆಗಬೇಕು ಪರಿವರ್ತನೆ ತಿಳಿನೀ ಬಲುಬೇಗನೆ   ಬೆಂದುಹೋಗದಿರು ಬಾಳಬೇಗುದಿಯಲಿ ಕಡಿದಂತೆ ಮತ್ತೆ ಮತ್ತೆ ಚಿಗುರೊಡೆಯುವ ಹಸಿರ ನೋಡು…
  • August 17, 2011
    ಬರಹ: Jayanth Ramachar
    ಹುಟ್ಟಿದೊಡನೆ ಶುರುವಾಗುವ ಸಂಬಂಧ ತಂದೆ ತಾಯಿಯ ಪ್ರೀತಿಯ ಸಂಬಂಧ ನಂತರದಿ ಅಣ್ಣ, ಅಕ್ಕನ ನಲ್ಮೆಯ ಸಂಬಂಧ   ರಕ್ತ ಹಂಚಿಕೊಂಡು ಹುಟ್ಟಿದ ಸಂಬಂಧಗಳು ಒಂದೆಡೆಯಾದರೆ ಬಂಧು ಬಾಂಧವರ ಆತ್ಮೀಯ ಸಂಬಂಧಗಳು ಮತ್ತೊಂದೆಡೆ   ಮದುವೆಯೊಂದಿಗೆ ಶುರುವಾಗುವುದು…
  • August 17, 2011
    ಬರಹ: siddhkirti
    ದೇಶ ಸೇವೆಗೆ ಭಾರತ ಮಾತೆಗೆ ರಕ್ಷಣೆ ನೀಡಲು ಹೊರಟ ಯೋಧ ತಾಯಿಗೆ ನಮಿಸಿ ಸತಿಗೆ ಕ್ಷಮಿಸಿ ಎದೆಗುಂಡಿಗೆ ನೀಡಲು ಸಿದ್ಧನಾದ ಬಾಂಧವ್ಯ ಅಗಲಿಕೆಗೆ ದು:ಖವಿಲ್ಲ ಭಾರತಾಂಬೆಯ ಮಡಿಲಲ್ಲಿ ಸುಖವೆಲ್ಲ ಶತ್ರುಗಳ ಸರ್ವನಾಶವೇ ನನ್ನ ಗುರಿ ಅದು ದೇಶ ರಕ್ಷಣೆಗೆ…
  • August 17, 2011
    ಬರಹ: siddhkirti
    ಪುಸ್ತಕಗಳು ಶೆಲ್ಪಿನಲಿ ಮೌನವಾಗಿ ಕುಳಿತಿವೆ ಕವಿಗಳ ಮನಸ್ಸು ಪುಟದಲ್ಲಿ ಅರಳಿದೆ ಭಾವಗಳ ಲಿಪಿಯು ಅಕ್ಷರವಾಗಿ ಮೂಡಿದೆ ಶಬ್ದಗಳ ಸಮ್ಮೇಳನ ಕವನವಾಗಿ ಕಂಡಿದೆ  
  • August 17, 2011
    ಬರಹ: modmani
    ಒಂದು ಒಂದು ಎರಡುಮೇಕೆಗೆ ಕಣ್ಣು ಎರಡುಎರಡು ಎರಡು ನಾಕುದೋಸೆಗೆ ಬೆಣ್ಣೆ ಹಾಕುಮೂರು ಮೂರು ಆರುರೆಕ್ಕೆ ಕಟ್ಟಿ ಹಾರುನಾಕು ನಾಕು ಎಂಟುಅಜ್ಜಿಯ ದುಡ್ಡಿನ ಗಂಟುಐದು ಐದು ಹತ್ತುಊಟಕೆ ಒಬ್ಬಟ್ಟು ಬಿತ್ತು 
  • August 17, 2011
    ಬರಹ: rasikathe
    ಗರ್ಬಿಣಿಯಾದಾಗ....ಮಗು ಹುಟ್ಟುವ ಮೊದಲು.......ಕೆಲವು ಜೆನೆಟಿಕ್ ಖಾಯಿಲೆಗಳನ್ನು ಗರ್ಬಿಣಿಯಾದಾಗಲೇ ಮಗು ಹುಟ್ಟುವ ಮೊದಲು ಕಂಡು ಕೊಳ್ಳುವುದಕ್ಕೆ ಕೆಲವು ಪರೀಕ್ಷೆಗಳಿವೆ. ಇವುಗಳನ್ನು ಮೊದಲೇ ಪತ್ತೇ ಹಚ್ಚುವುದರಿಂದ, ನಿಭಾಯಿಸಲು, ನಿವಾರಿಸಲು…
  • August 16, 2011
    ಬರಹ: sasi.hebbar
        ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ ಏಕೆಂದರೆ, ಮೋಡಗಳ ದಟ್ಟಣೆ ಕಡಿಮೆಯಾಗಿ, ಓರೆಯಾಗಿ ಬಿಸಿಲು ಬಿದ್ದು, ಸುತ್ತಲಿನ ಬಯಲು ಮತ್ತು ಕಾಡು ಬೆಳಗಿತ್ತು. ಸಂಜೆಯ ಹೊತ್ತಿನಲ್ಲಿ ಮೋಡಗಳ ನಡುವೆ ತೂರಿಬಂದು, ಮನೆ ಎದುರಿನ ಬಯಲಿನ ಒಂದು…
  • August 16, 2011
    ಬರಹ: kamath_kumble
    ಆಡಳಿತದವರಿಗೆ ಹಣ ಮಾಡುವ ಚಿಂತೆ ವಿರೋಧಿಗಳಲಿ ನಾಯಕತ್ವದ ಕೊರತೆ ತಮ್ಮ ದೈನಂದಿನ ಕಾರ್ಯದಲಿ ವ್ಯಸ್ತ ಜನತೆ ಸತ್ಯದ ದಾರಿಹಿಡಿದವರನು ಜೈಲು ತುಂಬಿಸುವರಂತೆ ಎಲ್ಲದರ ನಡುವೆ ಮರುಗುತಿಹಳು ಭಾರತ ಮಾತೆ 
  • August 16, 2011
    ಬರಹ: sathishnasa
    ಆಸೆಯೆಂದಿಗೂ  ತುಂಬದಿಹ ಮಾಯಾ ಪಾತ್ರೆ ಅದರ ಹಿಂದೆಯೆ ಸಾಗಿದೆ ಜೀವನದ ಯಾತ್ರೆ ಇಷ್ಟು ದೊರೆತರೆ ಇನ್ನಷ್ಟರ ಆಸೆ, ಇನ್ನಷ್ಟು ದೊರೆತರೆ ಮತ್ತಷ್ಠ ಸೇರಿಸಿ ಕೂಡಿಡುವ ಆಸೆ   ಸಾಕಷ್ಟು ದೊರೆತರೂ ಅಂತಸ್ತು ಪಡೆವಾಸೆ ಅಧಿಕಾರ ಪಡೆದು ಗದ್ದುಗೆಯ…
  • August 16, 2011
    ಬರಹ: BRS
    ಈ ಸರಣಿಯಲ್ಲಿ ೧೩ ಕವಿತೆಗಳಿವೆ. ಪ್ರತಿಯೊಂದು ಕವಿತೆಯು ತವರಿನಲ್ಲಿ ತನ್ನ ಮಗನೊಂದಿಗಿರುವ ಸತಿಯ, ಮೂರುವರ್ಷದ ಮಗನ ಅಗಲುವಿಕೆಯಿಂದ ಮಾಡಿದ ಭಾವಗಳಿಂದ ಕೂಡಿವೆ. ಈ ಕವಿತೆಗಳ ಸರಣಿಗೂ ಮೊದಲು ನಾಲ್ಕು ಸಾಲಿನ ಒಂದು ಚುಟುಕವಿದೆ, ’ಪ್ರಣಯ ಕಟಕಿ’…
  • August 15, 2011
    ಬರಹ: ಭಾಗ್ವತ
    ಶಾಲೆಯೆದುರು ಬೀದಿಯಲ್ಲಿ  ಕುಳಿತ ಅವನ ಕಣ್ಣಗಳಲ್ಲಿಂದು  ಹೊಸ ಹೊಳಪು ! ಇದೊಂದು ದಿನವಾದರೂ.........  ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ ಪಾದರಕ್ಷೆಗೆ ಪಾಲೀಶ್ ಯೋಗ..! ಸಿಗಬಹುದಿಂದು ಬಹಳಷ್ಟು ಗಿರಾಕಿ..   ಜೈಲಿನಲಿ ಬಂಧಿಯಾಗಿಹ ತನ್ನ…
  • August 15, 2011
    ಬರಹ: arpithaharsha
    ಕಡಲ ದಡದಲಿ ನಿಂತು ಅಲೆಯ  ಅಬ್ಬರವ ನೋಡಿ  ಪುಳಕಗೊಂಡು 
  • August 15, 2011
    ಬರಹ: ಆರ್ ಕೆ ದಿವಾಕರ
    ದೇಶದಿಂದ Corruption ಹೊಡೆದಟ್ಟಲೇಬೇಕು. ಹಾಗಂತ ಹಜಾರೆ ಅಣ್ಣ ಉಪವಾಸ ಕೂಡುವುದು ಅತಾರ್ಕಿಕ; ನಿಷ್ಪ್ರಯೋಜಕ!  ಸಚಿವರು ಹೇಳಿರುವುದು ತಾಂತ್ರಿಕವಾಗಿ ಸರಿಯಾದದ್ದೇ. ಸರಕಾರ ಈಗಾಗಲೇ ಈ ದಿಸೆಯಲ್ಲಿ ಮಸೂಯೆ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ಚರ್ಚೆ…
  • August 15, 2011
    ಬರಹ: karthik kote
     ಎಲ್ಲರಿಗೂ ಸ್ವಾತ೦ತ್ರೋತ್ಸವದ ಶುಭಾಶಯಗಳು. ಇನ್ನೊಬ್ಬರ ಸ್ವಾತ೦ತ್ರ್ಯವನ್ನು ಗೌರವಿಸುವ, ಸಮತೆಯ ಸಮಾನತೆಯ ಅದರ್ಶವನ್ನು ಎತ್ತಿ ಹಿಡಿಯುವ ದ್ಯೇಯದೊ೦ದಿಗೆ ಸ್ವಾತ೦ತ್ರ್ಯ ಹಬ್ಬ ಎಲ್ಲರಲ್ಲೂ ಸಡಗರ ಸ೦ಭ್ರಮ ತರಲಿ ಎ೦ಬ ಹಾರೈಕೆ
  • August 14, 2011
    ಬರಹ: suman
    ನಾ ಹೊರಟೆ ಕಛೇರಿಗೆ ಈ ದಿನ. ಎನಗಾಯ್ತು  ನಾರಾಯಣ ಸ್ವರೂಪಿ ನಾಯಿಯ ದರ್ಶನ.   ನನ್ನನ್ನು ನೋಡಿ  ಅದು ಬೊಗಳಲು  ಶುರು ಮಾಡಿತ್ತು, ನನ್ನ ಎದೆಯ ಜಂಘಾ ಬಲವೇ ಉಡುಗಿತ್ತು.    ಕಚ್ಚುವ ನಾಯಿ ಬೊಗಳದು, ಬೊಗಳುವ ನಾಯಿ ಕಚ್ಚದು ಎಂಬುದೊಂದು ಮಾತು, ಆದರೆ…
  • August 14, 2011
    ಬರಹ: ARUNA G BHAT
    ಮರಳಿ ಬಂದಿತೇ ಮತ್ತೊಂದು ಯುಗಾದಿ ! ಮೊನ್ನೆಯಷ್ಟೇ  ಕಳೆದ ಹಾಗಿದೆ ಹೋದ ಯುಗಾದಿ ನಿಮಿಷ ಕಳೆದಂತೆ ಕಳೆಯುತ್ತಿದೆಯೇ. . .ವರುಷ ?! ಯೋಚಿಸುವುದಕ್ಕೂ. . .ಇಲ್ಲವಾಗಿದೆಯೇ ನಮಗೆ ಅವಕಾಶ ನಾನೇ ನೆಟ್ಟ ಪುಟಾಣಿ ಮಾವಿನ ಸಸಿ ಬೆಳೆದು ಬಿಟ್ಟಿದೆ ಈಗ…