August 2011

  • August 19, 2011
    ಬರಹ: Hema Mallikarjun
    ಮುದ್ದು ಮುದ್ದು ಮೆಚ್ಹುಗೆಯ ಮಾತನಾಡಿ ಮನಸಿಗೆ ಮುದವ ನೀಡುವಳು .ಮುಗ್ಹದತೆಯಲ್ಲಿ ಮನವ ಮನಸಿಂದೆಳೆದುಮನಸಲಿ ಮನೆಯ ಮಾಡುವಳುಬಾಲೆ ತಾನೆಂದು ಬಾಳಲಿನ್ನೆಂದುಬರದ ಬಾಲ್ಯವ ದಾಟುವಳು.ಕನ್ಯೆಯ ಕಣ್ಣಲ್ಲಿ ಕಪ್ಪನೆ ಕಾಡಿಗೆಕೆಂಪನೆ ಕೆನ್ನೇಲಿ ಗುಳಿಬೀಳುವ…
  • August 19, 2011
    ಬರಹ: Ganeshnair
    Houdu aa sanje tumbane soujanya wagittu..... banna bannada batte tottu maneyangaladi makkalu aata wadutiddaru...........na nadiutidda haadiyalli jaguliya mele kulitu maneyodatiyaru akki harisutiddaru…
  • August 19, 2011
    ಬರಹ: parthan sm
    naa yavaagalu hasanmuki aadare gelathi nee eeke? jwaalaamuki haage busuguththiya  
  • August 19, 2011
    ಬರಹ: venkatb83
     ಈ ಲೇಖನದ ಜೊತೆಗಿರುವ ಚಿತ್ರವನ್ನೊಮ್ಮೆ ನೋಡಿ. ಅದನ್ನೋಡಿದಾಗ  'ದೂರದ ಬೆಟ್ಟ-ಕಣ್ಣಿಗೆ ನುಣ್ಣಗೆ' ಸತ್ಯ ಅನ್ಸುತ್ತಲ್ಲವ! ಆಗಸ್ಟ್ ೧೫ರ ರಜಾ ದಿನವನ್ನ ಗೆಳೆಯರೊಂದಿಗೆ  ಮಜವಾಗಿ ಕಳೆಯಲು,  ಎಲ್ಲಾದರೂ ಟ್ರಿಪ್ ಹೋಗೋಣ  ಅದೂ ಹತ್ತಿರದ ಪ್ರದೇಶಕ್ಕೆ…
  • August 19, 2011
    ಬರಹ: Ganeshnair
    ade kone kanasu na kandaddu..   matte joteyoddi kutu swalpa dura doora nintu kai hidiyade bari kanninalle sanne madi aake heluwudannu manassininda arithu nadedaadidewu aa march emba tingalalli…
  • August 19, 2011
    ಬರಹ: chetan honnavile
         ದೇವರಿಗೆ ಪೂಜೆ ಮಾಡಲೆ೦ದು ಪೂಜಾಗೃಹದ ಬಾಗಿಲು ತೆಗೆದೆ.ಆಹಾ!! ಆ ರಣಾ೦ಗಣವನ್ನು ಏನೆ೦ದು ಬಣ್ಣಿಸಲಿ..?ಗಣೇಶನ ಮೂರ್ತಿ ಮಕಾಡೆ ಮಲಗಿತ್ತು.ಮನೆಬೆಳಗಬೇಕಾದ ಜೋಡಿ ದೀಪಗಳು ನೆಲ ನೋಡುತ್ತಿದ್ದವು.ಕಾದಾಟಕ್ಕೆ ನಿ೦ತ೦ತೆ ಎದಿರು-ಬದಿರಾಗಿರುವ ದೇವರ…
  • August 19, 2011
    ಬರಹ: deepakdsilva
       ದಿಗಂತದಲಿ ಭುವಿಬಾನ ತಬ್ಬುವಂತೆ ಕತ್ತಲೆ ನೀಗುವ ಬೆಳಕಿನ ಸ್ಪುರಣದಂತೆ ನೆಲವ ನೆನೆವ ಬೆಳಗಿನ ಇಬ್ಬನಿಯಂತೆ ಬರಡು ಹೃದಯಕೆ ಕುರುಡು ಜೀವಕೆ ನೀ ಬಂದೆ, ಭಾವ ಲಹರಿಯಾಗಿ ನೀ ಬಂದೆ   ಗುರಿಪರಿಚಯ ಇಲ್ಲದ ಸಾಧನೆ ಪರಿಶ್ರಮ ಇಲ್ಲದ ಅಸಹನೀಯ…
  • August 19, 2011
    ಬರಹ: patwarikantu
     ಒಂದೊಂದು ಬಾರಿ ಶಾಪವೂ ವರವಾಗುತ್ತದೆ ಎಂಬುವದಕ್ಕೆ ನಮ್ಮ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಅದರಲ್ಲಿ ಶ್ರೀ ರಾಘವೇಂದ್ರತೀರ್ಥರ ಜೀವನವೂ ಒಂದು. ಇವರು ಮೊದಲಿಗೆ ಶಂಕುಕರ್ಣನೆಂಬ ಕರ್ಮಜ ದೇವತೆ ಬ್ರಹ್ಮದೇವರಿಗೆ ಪೂಜೆಗೆ ಬೇಕಾದ…
  • August 19, 2011
    ಬರಹ: ASHOKKUMAR
    ಸಂಶೋಧನೆ:ಮುಕ್ತ,ಮುಕ್ತ ಸಂಶೋಧನೆಗಳನ್ನು ಪ್ರಯೋಗಾಲಯದಲ್ಲಿ ಮಾಡುವಾಗ,ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ನೀಡುವ ಪರಿಪಾಠ ಇಲ್ಲ.ಸಂಶೋಧನೆಗಳ ಫಲಿತಾಂಶಗಳನ್ನು ಸಮಾವೇಶಗಳಲ್ಲಿ ಪ್ರಬಂಧ ಮಂಡಿಸುವ ಮೂಲಕ ಅಥವಾ ಜರ್ನಲುಗಳಲ್ಲಿ ಪ್ರಬಂಧವನ್ನು…
  • August 18, 2011
    ಬರಹ: Siva
    ಸಹಜವಾಗಿದೆ ಮುಂಗಾರು ಮಳೆ ಭೂಮಿಗೆ ಅಪ್ಪಳಿಸುವ ರೀತಿ ಅಪ್ಪುಗೆಯು ಬೇಕು ಅಪ್ಪುವಂತೆ ಪರಸ್ಪರ ಕೋತಿ ಇದಕ್ಕೆಲ್ಲಾ ಚಳಿಯಲ್ಲಿ ಮಳೆಯಲ್ಲಿ ಬೇಕು ಗೆಳತಿ ನಾಚುವುದು ಏಕೆ ಇವೆಲ್ಲಾ ಪ್ರಕೃತಿ ಬರೆದ ನೀತಿ! ತಿರುವು- ಜೀವನದಲ್ಲಿ ಬಂದು ಹೋದವು…
  • August 18, 2011
    ಬರಹ: ಆರ್ ಕೆ ದಿವಾಕರ
    ಅಣ್ಣಾ ಹಜಾರೆಯವರು ದೇಶದ ಜನತೆಯನ್ನು ಹುಚ್ಚೆಬ್ಬಿಸಿರುವುದು, ಆಡಳಿತ ಭ್ರಷ್ಟತೆಯ ವಿರುದ್ಧ; ಭ್ರಷ್ಟಾಚಾರದ ವಿರುದ್ಧ. ಕೇಂದ್ರ ಸರಕಾರ ಈ ಬಗ್ಗೆ ಗಾಬರಿ ಗಾಬರಿಯಾಗಿ, ಪರ-ವಿರೋಧದ ವಿರೋಧಾಭಾಸದ ಕ್ರಮಗಳನ್ನು ಕೈಗೊಂಡು ನಗೆಪಾಟಲಿಗೀಡಾಗಿದೆ!ಪ್ರಧಾನ…
  • August 18, 2011
    ಬರಹ: kavinagaraj
    ರಾಗರಹಿತ ಮನ ದೀಪದ ಕಂಬವಾಗಿ  ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ | ದೇವನ ನೆನೆವ ಮನ ಬತ್ತಿಯನು ಹಚ್ಚಲು ಜ್ಞಾನಜ್ಯೋತಿ ಬೆಳಗದಿಹದೆ ಮೂಢ || ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು ಇದ್ದಲ್ಲೆ ಇರುವನು ರಾಜಸಿಕ ಗುಣದವನು | ಪಶು ಪ್ರಾಣಿ…
  • August 18, 2011
    ಬರಹ: kavinagaraj
      ೧೫ನೆಯ ಶತಮಾನದಲ್ಲಿ ಉದಯಿಸಿ ಸುಮಾರು ೨೫೦ ವರ್ಷಗಳ ಕಾಲ ಬಾಳಿದ ಬಲಿಷ್ಠ ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ಪ್ರಧಾನ ರಾಜಸತ್ತೆಯಾಗಿದ್ದು, ವೈಭವದ ಸ್ಥಿತಿಯಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ಭೌಗೋಲಿಕ ವಿಸ್ತಾರ ಹೊಂದಿದ್ದಾಗಿತ್ತು.…
  • August 18, 2011
    ಬರಹ: Jayanth Ramachar
    ಪ್ರತೀ ವರ್ಷ ರಾಯರ ಆರಾಧನೆ ಬಂದಾಗ ಮಂತ್ರಾಲಯಕ್ಕೆ ಹೋಗಬೇಕೆಂದು ಅಂದುಕೊಳ್ಳುತ್ತಿದ್ದೆ. ಆದರೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅದು ಸಾಧ್ಯವಾಯಿತು. ಈ ಬಾರಿ ಆಗಸ್ಟ್ ೧೪,೧೫, ಹಾಗೂ ೧೬ ರಂದು ರಾಘವೇಂದ್ರ ಸ್ವಾಮಿಗಳ ಆರಾಧನೆ ಇತ್ತು…
  • August 18, 2011
    ಬರಹ: Jayanth Ramachar
    ಧೋ ಎಂದು ಸುರಿಯುತ್ತಿರುವ ವರ್ಷಧಾರೆಯಲಿ ಸೂರಿಗಾಗಿ ಓಡಿ ಬರುತ್ತಿದ್ದ ನಾ ಕಂಡೆ ನಿನ್ನನು ಸುರಿವ ಮಳೆಯ ಲೆಕ್ಕಿಸದೆ ತೋಯುತ ನಿಂತೆ   ನೀ ಹಿಡಿದ ಕಪ್ಪು ಕೊಡೆಯು ಮರೆಮಾಚುತ್ತಿತ್ತು ನಿನ್ನ ಸುಂದರ ಶುಭ್ರ ಶ್ವೇತ ವದನವ  ಕಾತರ ತಾಳಲಾಗದೆ ನಾ …
  • August 18, 2011
    ಬರಹ: RAMAMOHANA
    ರುಚಿಯದು ತಿನ್ನಲುಗರಿಗರಿ ಬಿಸಿಬಿಸಿ,ಕುರುಕುರು ಕುರುಕಲುಅಮ್ಮನು ಮಾಡಿದ ಕೋಡುಬಳೆ.ಸಿಹಿಸಿಹಿ ಸವಿಯದು ಬಿಸಿಲಿಗೆ ತಂಪದುಜುಮ್ಮನೆ ಕೊರೆಯುವಬಣ್ಣಬಣ್ಣದ ಐಸ್ಕ್ಯಾಂಡಿಚಪ್ಪಟೆ ತಿನಿಸದುಕಟುಕಲು ಸಿಹಿಸಿಹಿ,ಚಪ್ಪರಿಸುತ ಸವಿಯುವಬೆಲ್ಲದ ಪಾಕದ…
  • August 18, 2011
    ಬರಹ: prasannasp
    ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ…
  • August 18, 2011
    ಬರಹ: Asha M
    ಬಾಗಿಲಿನಿಂದ ಒಳ ಬಂದ ಬೆಳಗಿನ ಮೊದಲ ಸೂರ್ಯ ಕಿರಣ ಕಂಡಿದ್ದು ಹೀಗೆ ರಾತ್ರಿಯ ಅಲ್ಪ ವಿರಾಮದ ನಂತರ ಬೆಳಗಿನಿಂದ ನಮ್ಮ ಜೀವನ ಹೋರಾಟ ಪುನಃ ಪ್ರಾರಂಭ, ಈ ಹೋರಾಟಕ್ಕೆ ಕತ್ತಿ ಕೊಟ್ಟು ಸನ್ನದ್ದನನ್ನಾಗಿ ಮಾಡುವ ಹಂಬಲ ಇದ್ದರು ಇರಬಹುದೇನೋ  ಯಾರು…
  • August 17, 2011
    ಬರಹ: ksraghavendranavada
    ೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦ ೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ…