ಈ ಲೇಖನದ ಜೊತೆಗಿರುವ ಚಿತ್ರವನ್ನೊಮ್ಮೆ ನೋಡಿ. ಅದನ್ನೋಡಿದಾಗ 'ದೂರದ ಬೆಟ್ಟ-ಕಣ್ಣಿಗೆ ನುಣ್ಣಗೆ' ಸತ್ಯ ಅನ್ಸುತ್ತಲ್ಲವ!
ಆಗಸ್ಟ್ ೧೫ರ ರಜಾ ದಿನವನ್ನ ಗೆಳೆಯರೊಂದಿಗೆ ಮಜವಾಗಿ ಕಳೆಯಲು, ಎಲ್ಲಾದರೂ ಟ್ರಿಪ್ ಹೋಗೋಣ ಅದೂ ಹತ್ತಿರದ ಪ್ರದೇಶಕ್ಕೆ…
ade kone kanasu na kandaddu..
matte joteyoddi kutu swalpa dura doora nintu kai hidiyade bari kanninalle sanne madi aake heluwudannu manassininda arithu
nadedaadidewu aa march emba tingalalli…
ದೇವರಿಗೆ ಪೂಜೆ ಮಾಡಲೆ೦ದು ಪೂಜಾಗೃಹದ ಬಾಗಿಲು ತೆಗೆದೆ.ಆಹಾ!! ಆ ರಣಾ೦ಗಣವನ್ನು ಏನೆ೦ದು ಬಣ್ಣಿಸಲಿ..?ಗಣೇಶನ ಮೂರ್ತಿ ಮಕಾಡೆ ಮಲಗಿತ್ತು.ಮನೆಬೆಳಗಬೇಕಾದ ಜೋಡಿ ದೀಪಗಳು ನೆಲ ನೋಡುತ್ತಿದ್ದವು.ಕಾದಾಟಕ್ಕೆ ನಿ೦ತ೦ತೆ ಎದಿರು-ಬದಿರಾಗಿರುವ ದೇವರ…
ಒಂದೊಂದು ಬಾರಿ ಶಾಪವೂ ವರವಾಗುತ್ತದೆ ಎಂಬುವದಕ್ಕೆ ನಮ್ಮ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಅದರಲ್ಲಿ ಶ್ರೀ ರಾಘವೇಂದ್ರತೀರ್ಥರ ಜೀವನವೂ ಒಂದು. ಇವರು ಮೊದಲಿಗೆ ಶಂಕುಕರ್ಣನೆಂಬ ಕರ್ಮಜ ದೇವತೆ ಬ್ರಹ್ಮದೇವರಿಗೆ ಪೂಜೆಗೆ ಬೇಕಾದ…
ಸಂಶೋಧನೆ:ಮುಕ್ತ,ಮುಕ್ತ
ಸಂಶೋಧನೆಗಳನ್ನು ಪ್ರಯೋಗಾಲಯದಲ್ಲಿ ಮಾಡುವಾಗ,ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ನೀಡುವ ಪರಿಪಾಠ ಇಲ್ಲ.ಸಂಶೋಧನೆಗಳ ಫಲಿತಾಂಶಗಳನ್ನು ಸಮಾವೇಶಗಳಲ್ಲಿ ಪ್ರಬಂಧ ಮಂಡಿಸುವ ಮೂಲಕ ಅಥವಾ ಜರ್ನಲುಗಳಲ್ಲಿ ಪ್ರಬಂಧವನ್ನು…
ಸಹಜವಾಗಿದೆ
ಮುಂಗಾರು ಮಳೆ ಭೂಮಿಗೆ ಅಪ್ಪಳಿಸುವ ರೀತಿ
ಅಪ್ಪುಗೆಯು ಬೇಕು ಅಪ್ಪುವಂತೆ ಪರಸ್ಪರ ಕೋತಿ
ಇದಕ್ಕೆಲ್ಲಾ ಚಳಿಯಲ್ಲಿ ಮಳೆಯಲ್ಲಿ ಬೇಕು ಗೆಳತಿ
ನಾಚುವುದು ಏಕೆ ಇವೆಲ್ಲಾ ಪ್ರಕೃತಿ ಬರೆದ ನೀತಿ!
ತಿರುವು-
ಜೀವನದಲ್ಲಿ
ಬಂದು ಹೋದವು…
ಅಣ್ಣಾ ಹಜಾರೆಯವರು ದೇಶದ ಜನತೆಯನ್ನು ಹುಚ್ಚೆಬ್ಬಿಸಿರುವುದು, ಆಡಳಿತ ಭ್ರಷ್ಟತೆಯ ವಿರುದ್ಧ; ಭ್ರಷ್ಟಾಚಾರದ ವಿರುದ್ಧ. ಕೇಂದ್ರ ಸರಕಾರ ಈ ಬಗ್ಗೆ ಗಾಬರಿ ಗಾಬರಿಯಾಗಿ, ಪರ-ವಿರೋಧದ ವಿರೋಧಾಭಾಸದ ಕ್ರಮಗಳನ್ನು ಕೈಗೊಂಡು ನಗೆಪಾಟಲಿಗೀಡಾಗಿದೆ!ಪ್ರಧಾನ…
೧೫ನೆಯ ಶತಮಾನದಲ್ಲಿ ಉದಯಿಸಿ ಸುಮಾರು ೨೫೦ ವರ್ಷಗಳ ಕಾಲ ಬಾಳಿದ ಬಲಿಷ್ಠ ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ಪ್ರಧಾನ ರಾಜಸತ್ತೆಯಾಗಿದ್ದು, ವೈಭವದ ಸ್ಥಿತಿಯಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ಭೌಗೋಲಿಕ ವಿಸ್ತಾರ ಹೊಂದಿದ್ದಾಗಿತ್ತು.…
ಪ್ರತೀ ವರ್ಷ ರಾಯರ ಆರಾಧನೆ ಬಂದಾಗ ಮಂತ್ರಾಲಯಕ್ಕೆ ಹೋಗಬೇಕೆಂದು ಅಂದುಕೊಳ್ಳುತ್ತಿದ್ದೆ. ಆದರೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅದು ಸಾಧ್ಯವಾಯಿತು. ಈ ಬಾರಿ ಆಗಸ್ಟ್ ೧೪,೧೫, ಹಾಗೂ ೧೬ ರಂದು ರಾಘವೇಂದ್ರ ಸ್ವಾಮಿಗಳ ಆರಾಧನೆ ಇತ್ತು…
ಧೋ ಎಂದು ಸುರಿಯುತ್ತಿರುವ ವರ್ಷಧಾರೆಯಲಿ
ಸೂರಿಗಾಗಿ ಓಡಿ ಬರುತ್ತಿದ್ದ ನಾ ಕಂಡೆ ನಿನ್ನನು
ಸುರಿವ ಮಳೆಯ ಲೆಕ್ಕಿಸದೆ ತೋಯುತ ನಿಂತೆ
ನೀ ಹಿಡಿದ ಕಪ್ಪು ಕೊಡೆಯು ಮರೆಮಾಚುತ್ತಿತ್ತು
ನಿನ್ನ ಸುಂದರ ಶುಭ್ರ ಶ್ವೇತ ವದನವ
ಕಾತರ ತಾಳಲಾಗದೆ ನಾ …
ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ…
ಬಾಗಿಲಿನಿಂದ ಒಳ ಬಂದ ಬೆಳಗಿನ ಮೊದಲ ಸೂರ್ಯ ಕಿರಣ ಕಂಡಿದ್ದು ಹೀಗೆ ರಾತ್ರಿಯ ಅಲ್ಪ ವಿರಾಮದ ನಂತರ ಬೆಳಗಿನಿಂದ ನಮ್ಮ ಜೀವನ ಹೋರಾಟ ಪುನಃ ಪ್ರಾರಂಭ, ಈ ಹೋರಾಟಕ್ಕೆ ಕತ್ತಿ ಕೊಟ್ಟು ಸನ್ನದ್ದನನ್ನಾಗಿ ಮಾಡುವ ಹಂಬಲ ಇದ್ದರು ಇರಬಹುದೇನೋ ಯಾರು…
೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦
೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ…