ಮೂಢ ಉವಾಚ - 112
ರಾಗರಹಿತ ಮನ ದೀಪದ ಕಂಬವಾಗಿ
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹದೆ ಮೂಢ ||
ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು
ಇದ್ದಲ್ಲೆ ಇರುವನು ರಾಜಸಿಕ ಗುಣದವನು |
ಪಶು ಪ್ರಾಣಿ ಕೀಟವಾಗುವನು ತಾಮಸಿಕ
ಅಟ್ಟಡುಗೆಯುಣಬೇಕು ಇದು ಸತ್ಯ ಮೂಢ ||
*********************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 112
In reply to ಉ: ಮೂಢ ಉವಾಚ - 112 by partha1059
ಉ: ಮೂಢ ಉವಾಚ - 112
ಉ: ಮೂಢ ಉವಾಚ - 112
In reply to ಉ: ಮೂಢ ಉವಾಚ - 112 by sathishnasa
ಉ: ಮೂಢ ಉವಾಚ - 112
ಉ: ಮೂಢ ಉವಾಚ - 112
In reply to ಉ: ಮೂಢ ಉವಾಚ - 112 by santhosh_87
ಉ: ಮೂಢ ಉವಾಚ - 112