ಕಾರಾಗೃಹದ ಕತ್ತಲೆಯಿ೦ದ ಆಸ್ಪತ್ರೆಯ ಬೆಳಕಿಗೆ ಬ೦ದ ಅಮ್ಮ ಸ್ವಲ್ಪ ಚೇತರಿಸಿಕೊ೦ಡಿದ್ದರು, ಆದರೆ ದಿನಾ ಅವರ ಜಗಳ ನಿರ೦ತರವಾಗಿ ನಡೆದೇ ಇತ್ತು, ವಾರ್ಡಿನ ಆಯಾಗಳು ಹಾಗೂ ದಾದಿಯೊಡನೆ! ಡಾಕ್ಟರ್ ಕೃಷ್ಣಮೂರ್ತಿ ಎ೦ಬ ಪ್ರಖ್ಯಾತ ಮೂತ್ರಪಿ೦ಡ ತಜ್ಞರು…
ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ ಮಾನಸದಲ್ಲಿ ಚಿರಸ್ಥಾಯಿ ಅವರು. ಅಪರೂಪದ ಅವರನ್ನು ನೆನೆಯಲು ಈ…
ಭುವಿಯ ಸ್ಪರ್ಶಿಸುತಿಹ
ರವಿಯ ಎಳೆಯ ಕಿರಣಗಳ
ಕಂಡು ಮರೆಯ ಬಯಸುವೆ
ಮನದಾಳದ ನೋವುಗಳ
ಮರದ ಮರೆಯಲಿ ಕುಳಿತು
ಚಿಲಿ - ಪಿಲಿ ಎಂದು ಉಲಿಯುವ
ಹಕ್ಕಿಗಳ ಮಧುರ ರಾಗದಲಿ
ಹುಡುಕುವೆ ಹೊಸ ಹರುಷವ
ಮತ್ತೆ ಬಂದ ರವಿಯ ಕಂಡು
'ಉಲ್ಲಸಿ'ತಳಾದ 'ಭೂರಮಣಿ'ಯ
ಸಂಭ್ರಮ,…
ಸ್ನೇಹಿತರೆ ದೇಶದಲ್ಲೆಲ್ಲ ಭ್ರಷ್ಟಾಚಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡುತ್ತಿದೆ, ಅದನ್ನು ಬೇರು ಸಹಿತ ಕಿತ್ತೊಸೆಯಲು ಸಾದ್ಯವಾಗದಿದ್ದರು ಅದನ್ನು ಸಾಕಷ್ಟು ಕಡಿಮೆ ಮಾಡಲು ಸಿಕ್ಕಿರುವ ಕಡೆಯ ಅವಕಾಶ ಇದು ಎಂದು ಇಡೀ ಭಾರತವೇ ನಂಬಿದೆ,…
ವಾಕ್ಪಥ - ಆರನೆಯ ಹೆಜ್ಜೆ
ಆಗಷ್ಟ್ ೨೧, ಭಾನುವಾರ, ೨೦೧೧
ಆಗಮನ ಮತ್ತು ಮಿಲನ : ಅಪರಾಹ್ನ ೩ : ೦೦
ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು
ಕಾರ್ಯಕ್ರಮದ ವಿವರ
ಗೋಷ್ಠಿಯ…
"ತಾಯಿ ಮಕ್ಕಳಿಗೆ ಮೊದಲ ಗುರು, ತಾಯಿ ದೇವರು, ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು" ಇಂತಹ ಮಾತುಗಳನ್ನು ನಾನು ನೀವೆಲ್ಲರೂ ಕೇಳಿದ್ದೇವೆ. ತಾಯಿ ದೇವರು, ಮಕ್ಕಳ ಒಳಿತನ್ನೇ ಬಯಸುತ್ತಾಳೆ ಆದರೂ ಕೆಟ್ಟ ಮಕ್ಕಳು…
ಬೀದಿನಾಯಿಗಳ ಕಾಟ ಬಹುತೇಕ ಎಲ್ಲಾ ನಗರಗಳಲ್ಲಿ ಇರುವ ಒಂದು ಸಾಮಾನ್ಯ ಪಿಡುಗು. ಇವುಗಳ ನಿರ್ವಹಣೆ ಸಾಧ್ಯವಾಗದೇ ಬೀದಿನಾಯಿಗಳನ್ನು ಹಿಡಿಸಿ ಬೇರೆಡೆ ಸಾಗಿಸಿಯೋ, ಕೊಂದೋ ಹೆಚ್ಚಿನ ನಗರಪಾಲಿಕೆಗಳು ಕೈತೊಳೆದುಕೊಳ್ಳುತ್ತವೆ. ಆದರೆ ಬ್ರೆಜಿಲ್ ದೇಶದ…
ಭಾರತ ಆಂಗ್ಲರ ಗುಲಾಮಗಿರಿಗೆ ಒಳಗಾಗಿದ್ದ ಕಾಲದ ಘಟನೆಯಿದು. ಕರ್ನಾಟಕವೂ ಸಹ ಆಂಗ್ಲರ ಆಡಳಿತಕ್ಕೆ ಅಷ್ಟು ಸುಲಭವಾಗಿ ಪ್ರತಿರೋಧವಿಲ್ಲದೆ ಒಳಪಟ್ಟಿರಲಿಲ್ಲ. ಇಂತಹ ಪ್ರತಿರೋಧ ಒಡ್ಡಿ ಬ್ರಿಟಿಷರ ನಿದ್ದೆಗೆಡಿಸಿದವರಲ್ಲಿ ಧೊಂಡಿಯ ವಾಘ್…
ಡಿ.ದೇವರಾಜ್ ಅರಸರು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ ಮಾನಸದಲ್ಲಿ ಚಿರಸ್ಥಾಯಿ ಅವರು. ಅಪರೂಪದ ಅವರನ್ನು ನೆನೆಯಲು ಈ ಚುಟುಕು ರೂಪ.
ನೆನೆಯೋಣ
ಬಡವರ…
ಮಂತ್ರಾಲಯದಲ್ಲಿ ನಡೆದ ಶ್ರೀ ಗುರು ರಾಘವೇಂದ್ರರ ೩೪೦ನೆ ಆರಾಧನೆಯ ಚಿತ್ರಗಳನ್ನು ಈ ಕೆಳಗಿನ ಕೊಂಡಿಯಲ್ಲಿ ಕಾಣಬಹುದು. ಚಿತ್ರದ ಸೈಜ್ ದೊಡ್ಡದಾಗಿರುವುದರಿಂದ ನೇರವಾಗಿ ಸಂಪದದಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ.
http://www.facebook.com/notes…
ನಾಲ್ಕು ವರ್ಷದ ಮೊದಲು "ಈ ಅಣ್ಣ" ಯಾರೆಂದು ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲ!
ಕೆಲ ಸಂಪದಿಗರು ಯಾವಾಗ ನನ್ನನ್ನು "ಗಣೇಶಣ್ಣ" ಎಂದು ಕರೆಯಲು ಆರಂಭಿಸಿದರೋ, ಆವಾಗ ಸಣ್ಣಗೆ ಎದ್ದ "ಅಣ್ಣ ಅಲೆ" ಈಗ ನೋಡಿ ಎಲ್ಲಿವರೆಗೆ ಮುಟ್ಟಿದೆ!
ಎಲ್ಲಿಂದ…
ಇದು ಇಂದೂ ಸಂಭವಿಸಿತು
ನಿನ್ನೆಯೂ ಒಂದು, ಮತ್ತೊಂದು ಹೀಗೆ
ಎಲ್ಲರ ಜೀವನದಲ್ಲಿ ಇವು ಸಂಭವಿಸುತ್ತಲೇ ಇರುತ್ತವೆ
ಕಾಲದ ಗಡಿಯಾರದ ಪ್ರತಿ ಚಲನೆಯಲ್ಲಿ
ಘಟಿಸಿದಾಗ ಜೀವನದ ವೇಗವನ್ನು ಬದಲಿಸಿ ಬಿಡುತ್ತವೆ
ತೀವ್ರತಮವಾಗಿ ಒಮ್ಮೆ, ಮಂದವಾಗಿ ಮತ್ತೊಮ್ಮೆ…
ಅಭಯಹಸ್ತ - (ಅಭಯಮುದ್ರ)ಹಿಂದು ಧರ್ಮದಲ್ಲಿ ನಂಬುವ ಯಾವುದೇ ಧೈವ, ಅದು ಎಷ್ಟೆ ದೊಡ್ಡ ಧೈವವಾಗಿರಲಿ ಇಲ್ಲವೆ ಸಣ್ಣಪುಟ್ಟ ದೇವತೆಗಳಾಗಿರಲಿ ಅವರು ಅಭಯ(ಮುದ್ರೆ)ಹಸ್ತವನ್ನು ಪ್ರದರ್ಶಿಸುತ್ತಾರೆ. ತಮ್ಮ ಬಲಗೈಯನ್ನು ಮುಂದೆ ಚಾಚಿ ಬೆರಳುಗಳನ್ನು…