August 2011

  • August 21, 2011
    ಬರಹ: manju787
      ಕಾರಾಗೃಹದ ಕತ್ತಲೆಯಿ೦ದ ಆಸ್ಪತ್ರೆಯ ಬೆಳಕಿಗೆ ಬ೦ದ ಅಮ್ಮ ಸ್ವಲ್ಪ ಚೇತರಿಸಿಕೊ೦ಡಿದ್ದರು, ಆದರೆ ದಿನಾ ಅವರ ಜಗಳ ನಿರ೦ತರವಾಗಿ ನಡೆದೇ ಇತ್ತು, ವಾರ್ಡಿನ ಆಯಾಗಳು ಹಾಗೂ ದಾದಿಯೊಡನೆ!  ಡಾಕ್ಟರ್ ಕೃಷ್ಣಮೂರ್ತಿ ಎ೦ಬ ಪ್ರಖ್ಯಾತ ಮೂತ್ರಪಿ೦ಡ ತಜ್ಞರು…
  • August 21, 2011
    ಬರಹ: Siva
    ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ ಮಾನಸದಲ್ಲಿ ಚಿರಸ್ಥಾಯಿ ಅವರು. ಅಪರೂಪದ ಅವರನ್ನು ನೆನೆಯಲು ಈ…
  • August 21, 2011
    ಬರಹ: ARUNA G BHAT
    ಭುವಿಯ ಸ್ಪರ್ಶಿಸುತಿಹ ರವಿಯ ಎಳೆಯ ಕಿರಣಗಳ ಕಂಡು ಮರೆಯ ಬಯಸುವೆ ಮನದಾಳದ ನೋವುಗಳ ಮರದ ಮರೆಯಲಿ ಕುಳಿತು ಚಿಲಿ - ಪಿಲಿ ಎಂದು ಉಲಿಯುವ ಹಕ್ಕಿಗಳ ಮಧುರ ರಾಗದಲಿ ಹುಡುಕುವೆ ಹೊಸ ಹರುಷವ ಮತ್ತೆ ಬಂದ ರವಿಯ ಕಂಡು 'ಉಲ್ಲಸಿ'ತಳಾದ 'ಭೂರಮಣಿ'ಯ ಸಂಭ್ರಮ,…
  • August 21, 2011
    ಬರಹ: niranjanamurthy
    ಸ್ನೇಹಿತರೆ ದೇಶದಲ್ಲೆಲ್ಲ ಭ್ರಷ್ಟಾಚಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡುತ್ತಿದೆ, ಅದನ್ನು ಬೇರು ಸಹಿತ ಕಿತ್ತೊಸೆಯಲು ಸಾದ್ಯವಾಗದಿದ್ದರು ಅದನ್ನು ಸಾಕಷ್ಟು ಕಡಿಮೆ ಮಾಡಲು ಸಿಕ್ಕಿರುವ ಕಡೆಯ ಅವಕಾಶ ಇದು ಎಂದು ಇಡೀ ಭಾರತವೇ ನಂಬಿದೆ,…
  • August 21, 2011
    ಬರಹ: Hema Mallikarjun
     ಮಿಡಿತ  ಮಿಡಿಯುತಿರಲಿ ನಮ್ಮೊಲವ ಸವಿಮಾತು ,ನಮಗೆ ನಾವೇ ಸಾಕ್ಷಿ , ನಿನ್ನ ನೋವನ್ನೆಲ್ಲ ನನ್ನ ಲೆಕ್ಕಕ್ಕೆ ಜಮೆ ಮಾಡು,ನನ್ನ ಸಂತಸವೆಲ್ಲ ನಿನ್ನದೇ. ರಾತ್ರಿ ಕಳೆದು ಬೆಳಕಾಗುವುದು ನಿನ್ನಿಂದ, ನಿನ್ನೋಲುಮೆಯಲಿ ಮಿಂದು ಹೇಗಿದ್ದವನು ಹೇಗಾದೆ …
  • August 21, 2011
    ಬರಹ: hamsanandi
     ಕೇಳ್ದವರ ಹಿಗ್ಗಿಸಿತು ನಾದದಲಿ ವೇದಗಳ ಹೊಮ್ಮಿಸುತ ಮರಗಿಡಗಳನೂ ನಲಿಸಿತು;   ಕಲ್ಲ ಕರಗಿಸಿತು ನೆರೆನಿಂತ ಮಿಗಗಳ ಮೈಮರೆಸುತ ತುರುಗಳಿಗೆ ಸಂತಸವೀಯಿತು;   ಗೋವಳರ ಸಡಗರಿಸಿ ಮತ್ತೆಲ್ಲ ಮುನಿಗಳಿಗೆ ನೆಮ್ಮದಿ ತರುತ ಸಪ್ತ ಸ್ವರಗಳನೆಲ್ಲೆಲ್ಲು…
  • August 20, 2011
    ಬರಹ: Prabhu Murthy
    ವಾಕ್ಪಥ - ಆರನೆಯ ಹೆಜ್ಜೆ ಆಗಷ್ಟ್ ೨೧, ಭಾನುವಾರ, ೨೦೧೧ ಆಗಮನ ಮತ್ತು ಮಿಲನ : ಅಪರಾಹ್ನ ೩ : ೦೦ ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು   ಕಾರ್ಯಕ್ರಮದ ವಿವರ ಗೋಷ್ಠಿಯ…
  • August 20, 2011
    ಬರಹ: kavinagaraj
    ಸಾತ್ವಿಕತೆಯಿಂ ಅರಿವು ಶಾಂತಿ ಆನಂದ ರಾಜಸಿಕ ಪಡೆಯುವನು ಆಯಾಸ ನೋವ | ಪರರ ನೋಯಿಪ ತಾಮಸವೆ ಅಜ್ಞಾನ ಹಿತವದಾವುದೀ ಮೂರರಲಿ ಮೂಢ || ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ ಕಾಯಕದ ಅರಿವು ಮೊದಲಿರಬೇಕು  |  ಬಿಡದಿರಬೇಕು ಗುರಿಯ ಸಾಧಿಪ ಛಲವ  ಯೋಗ…
  • August 20, 2011
    ಬರಹ: basho aras
           "ತಾಯಿ ಮಕ್ಕಳಿಗೆ ಮೊದಲ ಗುರು, ತಾಯಿ ದೇವರು, ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು" ಇಂತಹ ಮಾತುಗಳನ್ನು ನಾನು ನೀವೆಲ್ಲರೂ ಕೇಳಿದ್ದೇವೆ. ತಾಯಿ ದೇವರು, ಮಕ್ಕಳ ಒಳಿತನ್ನೇ ಬಯಸುತ್ತಾಳೆ ಆದರೂ ಕೆಟ್ಟ ಮಕ್ಕಳು…
  • August 20, 2011
    ಬರಹ: arshad
     ಬೀದಿನಾಯಿಗಳ ಕಾಟ ಬಹುತೇಕ ಎಲ್ಲಾ ನಗರಗಳಲ್ಲಿ ಇರುವ ಒಂದು ಸಾಮಾನ್ಯ ಪಿಡುಗು. ಇವುಗಳ ನಿರ್ವಹಣೆ ಸಾಧ್ಯವಾಗದೇ ಬೀದಿನಾಯಿಗಳನ್ನು ಹಿಡಿಸಿ ಬೇರೆಡೆ ಸಾಗಿಸಿಯೋ, ಕೊಂದೋ ಹೆಚ್ಚಿನ ನಗರಪಾಲಿಕೆಗಳು ಕೈತೊಳೆದುಕೊಳ್ಳುತ್ತವೆ. ಆದರೆ ಬ್ರೆಜಿಲ್ ದೇಶದ…
  • August 20, 2011
    ಬರಹ: kavinagaraj
           ಭಾರತ ಆಂಗ್ಲರ ಗುಲಾಮಗಿರಿಗೆ ಒಳಗಾಗಿದ್ದ ಕಾಲದ ಘಟನೆಯಿದು. ಕರ್ನಾಟಕವೂ ಸಹ  ಆಂಗ್ಲರ ಆಡಳಿತಕ್ಕೆ ಅಷ್ಟು ಸುಲಭವಾಗಿ ಪ್ರತಿರೋಧವಿಲ್ಲದೆ ಒಳಪಟ್ಟಿರಲಿಲ್ಲ. ಇಂತಹ ಪ್ರತಿರೋಧ ಒಡ್ಡಿ ಬ್ರಿಟಿಷರ ನಿದ್ದೆಗೆಡಿಸಿದವರಲ್ಲಿ ಧೊಂಡಿಯ ವಾಘ್…
  • August 20, 2011
    ಬರಹ: ನವೀನ್ ಕುಮಾರ್.ಎ
    ಅಮಾನವೀಯತೆಯ 'ಹುಳು' ನಮ್ಮ ಮೆದುಳನ್ನು ಹೊಕ್ಕು, ಕೊಬ್ಬಿ ಕುಣಿಯುತ್ತಿರುವಾಗ, ಮನಗಳಿಂದ ತೂರಲ್ಪಟ್ಟು.... ನೆಲಕ್ಕೆ ಅಪ್ಪಳಿಸಿದ ಬಾಂಬುಗಳು....                                                                     ಬೇರೂರಿ.....…
  • August 20, 2011
    ಬರಹ: ನವೀನ್ ಕುಮಾರ್.ಎ
    ಬೆರಗು ಮೂಡಿಸಿ ನಿಂತಿವೆ ಕವಿತೆಗಳ ಸಾಲಾಗಿ ನಾ ಬಲ್ಲ ಪದಗಳೇ..           ನನ್ನೊಳಗನು ಬೆಳಗಿ;             ಹೆಪ್ಪುಗಟ್ಟಿದೆ ಪಿಂಡ;                ನೀರವವನೆ ಸಂಭೋಗಿಸಿ.
  • August 20, 2011
    ಬರಹ: sitaram G hegde
    ಹೊರಗೆ ಭಾರಿ ಮಳೆ ಮೈ ಛಳಿಯಿಂದಕಂಪಿಸಿದೆ,ನಿನ್ನ ನೆನಪುಎದೆ ಬೆಚ್ಚಗಾಗಿಸಿದೆ............ 
  • August 20, 2011
    ಬರಹ: Siva
    ಡಿ.ದೇವರಾಜ್ ಅರಸರು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ ಮಾನಸದಲ್ಲಿ ಚಿರಸ್ಥಾಯಿ ಅವರು. ಅಪರೂಪದ ಅವರನ್ನು ನೆನೆಯಲು ಈ ಚುಟುಕು ರೂಪ. ನೆನೆಯೋಣ ಬಡವರ…
  • August 20, 2011
    ಬರಹ: Jayanth Ramachar
    ಮಂತ್ರಾಲಯದಲ್ಲಿ ನಡೆದ ಶ್ರೀ ಗುರು ರಾಘವೇಂದ್ರರ ೩೪೦ನೆ ಆರಾಧನೆಯ ಚಿತ್ರಗಳನ್ನು ಈ ಕೆಳಗಿನ ಕೊಂಡಿಯಲ್ಲಿ ಕಾಣಬಹುದು. ಚಿತ್ರದ ಸೈಜ್ ದೊಡ್ಡದಾಗಿರುವುದರಿಂದ ನೇರವಾಗಿ ಸಂಪದದಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ. http://www.facebook.com/notes…
  • August 19, 2011
    ಬರಹ: ಗಣೇಶ
    ನಾಲ್ಕು ವರ್ಷದ ಮೊದಲು "ಈ ಅಣ್ಣ" ಯಾರೆಂದು ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲ!   ಕೆಲ ಸಂಪದಿಗರು ಯಾವಾಗ ನನ್ನನ್ನು "ಗಣೇಶಣ್ಣ" ಎಂದು ಕರೆಯಲು ಆರಂಭಿಸಿದರೋ, ಆವಾಗ ಸಣ್ಣಗೆ ಎದ್ದ "ಅಣ್ಣ ಅಲೆ" ಈಗ ನೋಡಿ ಎಲ್ಲಿವರೆಗೆ ಮುಟ್ಟಿದೆ!   ಎಲ್ಲಿಂದ…
  • August 19, 2011
    ಬರಹ: prasannakulkarni
    ಇದು ಇಂದೂ ಸಂಭವಿಸಿತು ನಿನ್ನೆಯೂ ಒಂದು, ಮತ್ತೊಂದು ಹೀಗೆ ಎಲ್ಲರ ಜೀವನದಲ್ಲಿ ಇವು ಸಂಭವಿಸುತ್ತಲೇ ಇರುತ್ತವೆ ಕಾಲದ ಗಡಿಯಾರದ ಪ್ರತಿ ಚಲನೆಯಲ್ಲಿ   ಘಟಿಸಿದಾಗ ಜೀವನದ ವೇಗವನ್ನು ಬದಲಿಸಿ ಬಿಡುತ್ತವೆ ತೀವ್ರತಮವಾಗಿ ಒಮ್ಮೆ, ಮಂದವಾಗಿ ಮತ್ತೊಮ್ಮೆ…
  • August 19, 2011
    ಬರಹ: hamsanandi
    ಆನೆ ಹಕ್ಕಿ ಹಾವುಗಳಿಗೆ ತಪ್ಪದ ಸೆರೆವಾಸ ನೇಸರಚಂದಿರಗಿಹ ರಾಹುಕೇತುಗಳ ಕಾಟ ಜೊತೆಗೆ ಅರಿವುಳ್ಳವರ ಬಡತನವ ನೋಡಿ ಎನ್ನ ಮನವೆಂದಿತು "ಹಣೆ ಬರಹವೇ ಗಟ್ಟಿ"     ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)   ಗಜ ಭುಜಂಗ ವಿಹಂಗಮ ಬಂಧನಂ ಶಶಿ…
  • August 19, 2011
    ಬರಹ: gowri parthasarathy
    ಅಭಯಹಸ್ತ - (ಅಭಯಮುದ್ರ)ಹಿಂದು ಧರ್ಮದಲ್ಲಿ ನಂಬುವ ಯಾವುದೇ ಧೈವ, ಅದು ಎಷ್ಟೆ ದೊಡ್ಡ ಧೈವವಾಗಿರಲಿ ಇಲ್ಲವೆ ಸಣ್ಣಪುಟ್ಟ ದೇವತೆಗಳಾಗಿರಲಿ ಅವರು ಅಭಯ(ಮುದ್ರೆ)ಹಸ್ತವನ್ನು ಪ್ರದರ್ಶಿಸುತ್ತಾರೆ. ತಮ್ಮ ಬಲಗೈಯನ್ನು ಮುಂದೆ ಚಾಚಿ ಬೆರಳುಗಳನ್ನು…