ವೃತ್ತಿಯಿಂದ ನಿವೃತ್ತಿಯಾದರು ಅತ್ರಿ ಅಂದಿನಿಂದ ಅವರ ಜೀಬಿಗೆ ಬಿತ್ತು ಕತ್ರಿದಿನಗಳು ಉರುಳಿದವು, ಎಲ್ಲಿ ನಿಮ್ಮ ಪಿಂಚಣಿ ಎಂದಳು ರಾಯರ ಐವತ್ತರ ಹೃದಯ ರಾಣಿ ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಸುಮ್ಮನಿತ್ತು ಸರಕಾರೀ treasury ಉತ್ತರ ಸಿಗದೇ…
ಭ್ರಷ್ಟಾಚಾರವ ಮಟ್ಟ ಹಾಕಲು ? ಭ್ರಷ್ಟಾಚಾರವ ಮಟ್ಟ ಹಾಕಲು ಪ್ರಧಾನಿಯ ಬಳಿಯಲಿ ಮಂತ್ರದಂಡವಿಲ್ಲ. ಹಾಗೆಂದವರೇ ಹೇಳಿದರಲ್ಲ. ಭ್ರಷ್ಟಾಚಾರವ ಮಟ್ಟ ಹಾಕಲು ಸೋನಿಯಳಿಗೆ ಮೈ ಚೆನ್ನಾಗಿಲ್ಲ ಅಮೇರಿಕೆಯಲ್ಲೇ ಉಳಿದಿಹಳಲ್ಲ. ಭ್ರಷ್ಟಾಚಾರವ ಮಟ್ಟ…
ಅವರಿಬ್ಬರು ಅಣ್ಣ - ತಮ್ಮಂದಿರಾಗಿದ್ದರು ಆದರೂ ಸ್ನೇಹಿತರಹಾಗೆ ಜೊತೆಯಾಗಿಯೇ ಇರುತಿದ್ದರು. ಆದರೆ ಒಳಗೊಳಗೇ ಭೇದ-ಭಾವ ವಿತ್ತು . ಏಕೆಂದೆ ಅವರಿಬ್ಬರಲ್ಲಿ ಅಣ್ಣನಿಗಿಂತಲೂ ತಮ್ಮ ಬಹಳ ಹುಷಾರ್, ಕಲಿಕೆಯಿಂದ ಹಿಡಿದು ಮರ ಹತ್ತುವ ವರೆಗೆ ತಮ್ಮ ಒಂದು…
ಚಿತ್ರದುರ್ಗದ ರಾಯರ ಮಠ.
ರಾಯರ ಪೂಜೆ
ಬೆಳ್ಳಿಯ ರಥ.
ಇದೇ ಖರನಾಮ ಸಂವತ್ಸರದ ಶ್ರಾವಣ ಬಹುಳ ಪ್ರತಿಪದ, ದ್ವಿತೀಯ , ತೃತೀಯ ದಿನಾಂಕ ೧೪, ೧೫, ೧೬ ಆಗಸ್ಟ್ ೨೦೧೧ ರ ಭಾನುವಾರ, ಸೋಮವಾರ, ಮಂಗಳವಾರದ ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ…
http://thatskannada.oneindia.in/news/2011/08/22/religious-war-muslims-barred-from-anna-fight-fasting-aid0039.html#cmntForm
ವೈಯಕ್ತಿಕವಾಗಿ ನಾನು ಮುಸ್ಲಿ೦ ದ್ವೇಷಿಯಲ್ಲ ಆದರೆ ಇ೦ಥದ್ದೊ೦ದು ಹೇಳಿಕೆ ನೋಡಿದಾಗ…
....ಹಾರಾಡುವ ದೊಡ್ಡ ದೊಡ್ಡ ಬಾವುಟಗಳ ಕೆಳಗೆ
ಅರೆಬೆತ್ತಲೆ ಹೆಣ್ಣೊಬ್ಬಳು ನೀರಾದಳು,
ಬಾವುಟಗಳು ಕೇಕೆ ಹಾಕಿ ಆಕಾಶ ನೋಡಿದವು
ಮಿಂಡನನ್ನು ನೆನೆದು.
ಸಾವಿರ ಕಣ್ಣುಗಳಾಗಿ ಅರಳಿದ ಪಾಂಚಾಲಿಯ ಸೀರೆಗೆ
ಕುದುರೆಗಳು ಕೆನೆಯುವ ಸದ್ದು ಕೇಳಿ
ಮಂಪರು…
ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು?
ಯಶೋದ ಮಾತೆಯನು ಕೇಳಿದ ಗೋಪಾಲಾಬಿಳಿ ಯಾಕೆ ರಾಧಾ ... ನಾನ್ಯಾಕೆ ಕಪ್ಪು?ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು ಹಾಗಾಗಿ ಕಪ್ಪುಯಶೋದ ಮಾತೆಯನು ಕೇಳಿದ…
ಇಳಿದು ಬಾ ಬುವಿಗೆಬಾಡಿ ಬಸವಳಿದಿದ್ದಾಳಾಕೆಕಾದಿದ್ದಾಳೆ ಶಬರಿಯಂತೆ ನಿನ್ನ ಮತ್ತೊಂದು ಅವತಾರಕ್ಕೆನನಗೆ ಗೊತ್ತುನೀನು ಕಾದಿರುವಿ ಸರಿಯಾದ ಕಾಲಕ್ಕಾಗಿಆದರೆ ಈ ಸಾರಿ ಪೂರ್ಣಾವತಾರ ತಾಳುಈ ಬುವಿಯಲ್ಲೀಗ ಮುಖವಾಡ ಹೊತ್ತ ಹಲವು ಮುಖಗಳಿವೆನಿನಗೂ…
"ಅಧಿಕಾರ ಬಿಟ್ಟು ತೊಲಗಿ" ಚಳುವಳಿಯ ಈ ಹಂತದಲ್ಲಿ ಅಣ್ಣಾ, ಈ ಕರೆ ಕೊಡಬೆಕಾದ್ದಿರಲಿಲ್ಲ. ಆವೇಶವೋ? ಉದ್ದೇಶಪೂರ್ವಕವೊ? ಗೊತ್ತಿಲ್ಲ. ಆದರಿದು ಆಂದೋಳನಕ್ಕೆ ’ರಾಜಕೀಯದ ಫ್ಲೇವರ್’ ಆಗದಿರಲೆಂದು ಹಾರೈಕೆ! ಈಗಾಗಲೇ ಚಳುವಳಿಯಲ್ಲಿ ಅಣ್ಣಾ…
ಮಿತ್ರರೆ, ಈ ಚಿತ್ರದಲ್ಲಿರುವವರು ಯಾರೆ೦ದು ಗೊತ್ತೇ? ದೂರದ ಅಮೇರಿಕಾದಿ೦ದ ಬೆ೦ಗಳೂರಿಗೆ ಕೇವಲ ಎರಡು ದಿನಗಳ ಹಿ೦ದೆಯಷ್ಟೆ ಬ೦ದಿಳಿದಿದ್ದರೂ, ಸ೦ಪದಿಗರ, ವಾಕ್ಪಥಿಕರ ಮೇಲಿನ ಅಭಿಮಾನದಿ೦ದ, ಸೃಷ್ಟಿ ವೆ೦ಚರ್ಸ್ ಎಲ್ಲಿದೆಯೆ೦ದು ಹುಡುಕಿ, ಬ೦ದು…
ಪ್ರತಿ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತಿದ್ದ ವಾಕ್ಪಥ ಗೋಷ್ಟಿಯು ಈ ಬಾರಿ ಮೂರನೇ ಭಾನುವಾರ ಅಂದರೆ ೨೧ ಅಗಸ್ಟ್ ೨೦೧೧ ರಂದು ಬಸವನಗುಡಿಯಲ್ಲಿರುವ ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ವಾಕ್ಪಥ ತನ್ನ ಐದು ಹೆಜ್ಜೆಗಳನ್ನು ಪೂರೈಸಿ ಆರನೇ …
"ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!"
ಎಂದು ಮಹಾಕವಿ ಕುವೆಂಪು ಆ ಭಗವತ್ ಶಕ್ತಿಯನ್ನು ಮತ್ತೆ ಮತ್ತೆ ಭುವಿಯಲಿ ಅವತರಿಸುವಂತೆ ಪ್ರಾರ್ಥಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಂತಹ ಒಂದು…
ಚದುರಂಗದ ನಂಟು ಬೆಳೆದದ್ದು ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ೧೯೭೩ರಲ್ಲಿ ನಾನು ಕಲಿಯುತ್ತಿದ್ದಾಗ. ಅಲ್ಲಿ ನಾವಿದ್ದ ರೂಮ್ ’ಕಾರ್ನರ್ ರೂಂ’ ಎಂದೇ ಪರಿಚಿತ. ಯಾಕೆಂದರೆ ಅದು ಆಯತಾಕಾರದ ಹಾಸ್ಟೆಲ್ ಕಟ್ಟಡದ ಮೊದಲ ಮಹಡಿಯ ಮೂಲೆಯ ಕೋಣೆ…