August 2011

  • August 25, 2011
    ಬರಹ: Jayanth Ramachar
                           ಕಾಣುತಿಹುದೆಲ್ಲೆಲ್ಲೂ  ತ್ರಿವರ್ಣ ಧ್ವಜ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ನ್ಯಾಯ ಬೇಕೆಂಬ ಕೂಗುಗಳು   ಕಾಣುತಿಹುದೆಲ್ಲೆಲ್ಲೂ ಫಲಕ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ಭ್ರಷ್ಟಾಚಾರದ ವಿರುದ್ಧ ಕೂಗುಗಳು  …
  • August 25, 2011
    ಬರಹ: manju787
    ಓ ಕೆಟ್ಟ ಸಮಯವೇ, ನೀನದೇಕಿಷ್ಟು ಕ್ರೂರಿ ಆತ್ಮವಿಶ್ವಾಸವೆಲ್ಲ ಹೋಗುತಿದೆಯಲ್ಲ ಸೋರಿ!ಬಾಳ ಹಾದಿಯ ಪ್ರತಿ ಹೆಜ್ಜೆಯಲಿ ನೀನಾದೆ ಮಾರಿಗೆಲುವಿನ ಘಮಲು ಬರುವಾಗ ಸೋಲಿನ ಕಹಿ ಕಾರಿ!ಕ್ರೌರ್ಯದ ಪರಮಾವಧಿಯ ನೀನೆನಗೆ ತೋರಿಹತಾಶೆಯ ಬೇಗುದಿಯಲಿ ಬೇಯಿಸಿದ ಆ…
  • August 25, 2011
    ಬರಹ: Asha M
          ಪ್ರೀತಿ ಎಂಬುದೊಂದು ಕಡಲು  ಬಿದ್ದಿದ್ದೆ ಬಾರದೆ ಈಜಲು  ಹವಣಿಸಿದ್ದೆ ದಡ ಮುಟ್ಟಲು  ಪಡೆದಿದ್ದೆ ನಿನ್ನ ಹೆಗಲು    ನಮ್ಮ ಪ್ರೀತಿಯ ಪಯಣ  ಮಾಡಿತ್ತು ಒಲುಮೆಯ ನರ್ತನ  ಹೀಗೆ ಇರಲೆಂದಿತು ಮನ  ಉಳಿಸಿಕೊಂಡರೆ ಜನ್ಮ ಪಾವನ   ಶುರುವಾದದ್ದು…
  • August 25, 2011
    ಬರಹ: Asha M
      ಚಿತ್ರ ಕೃಪೆ: ಗೂಗಲ್ ಇಮೇಜ್ ಸರ್ಚ್                  ಹೀಗೆ ಒಂದು ಪ್ರಶ್ನೆ ಫೇಸ್ ಬುಕ್ ನ ಕನ್ನಡ ಬ್ಲಾಗನಲ್ಲಿ ಕೇಳಲಾಗಿತ್ತು ಸ್ನೇಹ ಮುಖ್ಯನಾ? ಪ್ರೀತಿ ಮುಖ್ಯನಾ? ಅಂತಾ... ಅದನ್ನು ನೋಡಿ ನಾನು ಯಾಕೆ ಇದರ ಬಗ್ಗೆ ಬರೆಯಬಾರದು ಅಂತಾ…
  • August 25, 2011
    ಬರಹ: prasannakulkarni
        ಈ ದಿನಗಳಲ್ಲಿ ನಿನಗೆ ನಾನು ಹೇಳುವುದೇನೂ ಇಲ್ಲ ಒಟ್ಟಿಗೆ ಅಷ್ಟು ದೂರ ಬ೦ದು ಬಿಟ್ಟಿದ್ದೇವೆ, ಮಾತೀಗ ಅರ್ಥಹೀನ....   ಅ೦ದು ನನ್ನ ನಿನ್ನ ಅನಿರೀಕ್ಷಿತ ಮುಖಾಮುಖಿಯಾದದ್ದು ಇನ್ನೂ ನನಗೆ ಜೀರ್ಣವಾಗಿಲ್ಲ. ಹಾರುವ ಹಕ್ಕಿಯ ರೆಕ್ಕೆ ಕತ್ತರಿಸಿ…
  • August 25, 2011
    ಬರಹ: hamsanandi
     ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್ಮಲಯಸ್ಯ ಚ…
  • August 25, 2011
    ಬರಹ: ಗಣೇಶ
    ಎಲ್ಲರಿಗೂ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರಲು ಹೇಳಿದೆ. ಮಂತ್ರಿ ಮಾಲ್‌ನಿಂದಾಗಿ ಮಲ್ಲೇಶ್ವರದಲ್ಲಿ ಪಾರ್ಕಿಂಗ್ ಪ್ರಾಬ್ಲಂ ಇದೆ. ಕಾರು/ಬೈಕ್ ತರಬೇಡಿ. ಯಶವಂತಪುರ,ಪೀಣ್ಯ, ವಿದ್ಯಾರಣ್ಯಪುರ.. ಬೆಂಗಳೂರು ಉತ್ತರದ ಕಡೆಗೆ ಹೋಗುವ ಹೆಚ್ಚಿನ…
  • August 24, 2011
    ಬರಹ: tentcinema
     ನಾನು ನನ್ನ ಕುಟುಂಬವನ್ನು ಬಿಟ್ಟರೆ ಅತ್ಯಂತ ಪ್ರೀತಿಸುವುದು ನನ್ನ ಬೆಂಗಳೂರನ್ನು.ಒಮ್ಮೆ ಗೆಳತಿಯಂತೆ, ಇನ್ನೊಮ್ಮೆ ಪ್ರೇಯಸಿಯಂತೆ, ಮನಸು ಬಾಡಿದಾಗ ಥೇಟ್ ಹೆತ್ತಮ್ಮನಂತೆ ನನಗೆ ಬೆಂಗಳೂರು, ಆಪ್ತವಾಗುವ ನನ್ನೂರು. ಹುಟ್ಟಿ ಬೆಳೆದದ್ದೆಲ್ಲ ಪಕ್ಕದ…
  • August 24, 2011
    ಬರಹ: asuhegde
    ಇನಿಯಾ... ಇನಿಯಾ...! ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದುನಾ ನಿನ್ನವಳು...ಇನಿಯಾನೀನು ನನ್ನವನು...ಇನಿಯಾ... ಇನಿಯಾ...!ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲುನಿರಾಯಾಸದಿ ನಾನು…
  • August 24, 2011
    ಬರಹ: gopaljsr
    ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು…
  • August 24, 2011
    ಬರಹ: Jayanth Ramachar
    ಇತ್ತೀಚಿಗೆ ನಾ ಕಂಡ ಒಂದು ಘಟನೆಯ ಸಾರಾಂಶವೇ ಈ ಬರಹದ ವಿಷಯ. ನನಗೆ ಪರಿಚಯವಿರುವ ಒಬ್ಬ ವ್ಯಕ್ತಿ ಮೂಲತಹ ಕೆ.ಜಿ.ಎಫ್ ನಿವಾಸಿ. ಆತ ಪ್ರತಿದಿನ ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದು ಹೋಗುತ್ತಾನೆ. ಹೆಚ್ಚು ಕಡಿಮೆ ಪ್ರತಿ ದಿನ ಆತನನ್ನು …
  • August 23, 2011
    ಬರಹ: sada samartha
      ಭ್ರಷ್ಟಾಸುರ ಮರ್ದನವಾಗಲಿ    ಸತತ ನಿರಂತರ ಸತ್ಯಾನ್ವೇಷಣ ವ್ರತವಾಗಲಿ ಅದು ಸರ್ವ ಜನ ಪಾಲನೆಯಾಗಲಿ ಧ್ಯೇಯದ ಪಥದಲಿ ಸಾಗುತಲಿರಲಿ ದೇಶ ಜನ || ಸ್ವಾರ್ಥಕೆ ದುಡಿಯುವ ಮಂದಿಯ ಸಹಿಸದು ಇತಿಹಾಸಕೆ ಬೇಕೊಳ್ಳೆತನ  ಮಾತ್ರವೇ ಉಳಿವುದು…
  • August 23, 2011
    ಬರಹ: ಗಣೇಶ
    ದೂರದ ಊರಿಂದ ಗೆಳೆಯ ಫೋನ್ ಮಾಡಿ "ಮುಂದಿನವಾರ ಬರುತ್ತಿದ್ದೇನೆ. ಮಲ್ಲೇಶ್ವರದ ನಂದೀಶ್ವರ ದೇವಾಲಯದ ಬಗ್ಗೆ ಬರೆದಿದ್ದೀಯಲ್ಲಾ.. ಸಂಡೆ ಅಲ್ಲಿಗೆ ಹೋಗೋಣ್ವಾ?" ಎಂದು ಕೇಳಿದ್ದ. ಆಕ್ಚ್ಯುವಲಿ ಸಂಡೆ ನನಗೆ ಯಾವಾಗಲೂ ವಿಪರೀತ ಕೆಲಸವಿರುತ್ತದೆ. "ಎಲ್ರೀ…
  • August 23, 2011
    ಬರಹ: Poornapragna
    ಆತ್ಮೀಯರೆ,                                                                          ಭಾನುವಾರ, 28  ಆಗಸ್ಟ್  ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ತಂಡ ರವೀಂದ್ರನಾಥ ಟಾಗೋರರ ನೆನಪಿನಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ  "…
  • August 23, 2011
    ಬರಹ: shekar_bc
    ಆಗಸರಾಜನ ಗುಟ್ಟು ಆಗಸದರಸನು ಗುಟ್ಟನು ಹೇಳಿದ ಮೋಡದ ಕಿವಿಯೊಳಗೆ ಗುಟ್ಟನು ಕೇಳಿ ಕಣ್ಣ ಮುಚ್ಚುತ, ನಕ್ಕಿತು ಮೋಡವು ಮನದೊಳಗೆ ಗುಟ್ಟಿನ ಹೊಳೆಯ ಹರಿಸಿತು ಮೋಡವು ಕಾಮನಬಿಲ್ಲಿನ ಕಿವಿಗೊಳಗೆ ಕೇಳಿದ ಗುಟ್ಟಿನ ಮರ್ಮವನರಿತು, ನಕ್ಕಿದೆ ಬಿಲ್ಲು…
  • August 23, 2011
    ಬರಹ: gururajkodkani
     http://thatskannada.oneindia.in/news/2011/08/23/up-maulanas-slams-bukhari-muslims-to-support-anna-fight-aid0039.html   ಬಹುಶ: ನಾವೊ೦ದು ಧನ್ಯವಾದವನ್ನು ಈ ಮೌಲ್ವಿಗಳಿಗೆ ಅರ್ಪಿಸಲೇಬೇಕಾಗಿದೆ.ತಪ್ಪು ತಪ್ಪಾದ…
  • August 23, 2011
    ಬರಹ: RAMAMOHANA
    -‘ಅಲ್ರಿ ಇದ್ಯಾಕ್ರಿ ಇಷ್ಟು ನಿಧಾನಕ್ಕೆ ಗಾಡಿ ಓಡಿಸ್ತಿದ್ದೀರ, ಒಳ್ಳೆ ಜಟಕ ಗಾಡಿ ಹೋಗೋಹಾಗೆ‘-‘ಅಯ್ಯೊ ಸ್ವಲ್ಪ ಸುಮ್ನೆ ಕೂತ್ಕೊಳೆ ನನ್ನ ಟೆನ್ಷನ್ ನನಗೆ, ಮಳೆ ಬರ್ತಿದೆ,ಕನ್ನಡಕಬೇರೆ ಮರೆತು ಬಂದಿದ್ದೀನಿ, ಏನೋ ಒಂದು ಅಂದಾಜಿಗೆ ಕಾರು…
  • August 23, 2011
    ಬರಹ: aniljoshi
    ಚಂಚಲಂ ಹಿ ಮನಮ್ ಕೃಷ್ಣ ಪ್ರಮಾಥೀನಿ ಬಲವದ್ಧೃಢಮ್ ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ॥ ಗೀತಾ ೬.೩೪ (ಚಂಚಲವೀ ಮನವು ಕೃಷ್ಣ ಮದ್ದಾನೆಯ ಬಲವುಳ್ಳದ್ದು ಗಾಳಿಯ ಹಿಡಿದಷ್ಟೇ ಕಷ್ಟವು ಮನವ ತಡೆಯುವದು) ರಾಹತ್ ಫತೇ ಅಲೀಖಾನ್…