ರಾಜ್ ಕುಮಾರ್ ಅವರ ಹಳೆಯ ಗೀತೆ "ನಾನೇ ರಾಜಕುಮಾರ" ಹಾಡಿಗೆ ಸಾಹಿತ್ಯ ಬದಲಿಸಿ ರಚಿಸಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ.
ನಾನೇ ಯಡಿಯೂರಪ್ಪ ಕನ್ನಡ ರಾಜ್ಯದ ಭ್ರಷ್ಟದ CM ,
ಅನೀತಿ ಮಾಡಿ ಹಗರಣ ಮಾಡಿ ರಾಜ್ಯದ ಮಾನವ ಕಳೆದ ಕಿಶೋರ ಯಡ್ಯೂರಪ್ಪಾ…
ಲಘು ಹಾಸ್ಯ : ಕಾಲ ಕೆಟ್ಟೋಯ್ತು ಬಿಡಿಸಾರ್ ಕಳೆದವಾರ ಬಸ್ ಹತ್ತುವಾಗ ನನ್ನ ಮೊಬೈಲ್ ಕಳೆದುಹೋಯಿತು. ಸಾಮಾನ್ಯವಾಗಿ ಕಳ್ಳರು ಮೊಬೈಲ್ ಎಗರಿಸಿದ ತಕ್ಷಣ ಅದರ ಸಿಮ್ ತೆಗೆದು ಮೊಬೈಲ್ ಮಾತ್ರ ಉಳಿಸುಕೊಳ್ಳುತ್ತಾರೆ. ಆದರೆ…
ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ …
ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ
ಐಬಿಎಂ ಕಂಪೆನಿಯು ಮಾನವ ಮಿದುಳಿನ ರೀತಿಯಲ್ಲಿ ಕಾರ್ಯಾಚರಿಸುವ ಐಸಿ ಚಿಪ್ನ್ನು ಅಭಿವೃದ್ಧಿ ಪದಿಸುವ ಯತ್ನಕ್ಕೆ ಕೈಹಾಕಿದೆ.ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಬಿಎಂ ಈ…
ಅದೊಂದು ಸುಂದರ ಪ್ರಪಂಚ, ಚಿಣ್ಣರ ಪುಸ್ತಕಗಳಾದರೂ, ವಯಸ್ಸಿನ ತಾರತಮ್ಯವಿಲ್ಲದೇ ದೊಡ್ಡವರನ್ನೂ ಓದುಗರಾಗಿ ತನ್ನೆಡೆಗೆ ಸೆಳೆಯುತ್ತಿದ್ದ ಮಾಂತ್ರಿಕ ಪ್ರಪಂಚ, ಅದೇ ಅಮರಚಿತ್ರಕಥೆಗಳ ಕಾಮಿಕ್ಸ್ ಪ್ರಪಂಚ!! ಇಷ್ಟೊಂದು ಜನಮನ್ನಣೆ ಪಡೆದು,…
"ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ" ಎ೦ಬ ಪದ್ಯವೊ೦ದನ್ನು ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪು. ಬರೆದವರ ಹೆಸರು ನೆನಪಿಲ್ಲ, ಅದಕ್ಕಾಗಿ ಕ್ಷಮೆಯಿರಲಿ. ಕಾರ್ಯನಿಮಿತ್ತ ಕಳೆದ ಬಾರಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಾಸನಕ್ಕೆ…
ಟ್ವಿಟರಿನಲ್ಲಿ ಕನ್ನಡ ಟ್ವೀಟ್ಗಳನ್ನು ಅಥವಾ #Kannada ಹ್ಯಾಶ್ಟ್ಯಾಗ್ ಹೊಂದಿದ ಟ್ವೀಟ್ಗಳನ್ನು ರೀಟ್ವೀಟ್ ಮಾಡಲು @hashKannada ಎನ್ನುವ ಹೊಸ ಖಾತೆ ತೆರೆದಿದ್ದೇನೆ. ಅದು ಟ್ವಿಟರಿನಲ್ಲಿ #Kannada ಇರುವ ಟ್ವೀಟ್ಗಳನ್ನು ರೀಟ್ವೀಟ್…
ಸಂಪದಿಗರೆ ಕಳೆದ ಗಣಪತಿ ಹಬ್ಬದ ಸಮಯದಲ್ಲಿ ಈ ಲೇಖನ ಬರೆದಿದ್ದೆ. ಮತ್ತು ಅದಕ್ಕೆ ಎರಡು ಪ್ರತಿಕ್ರಿಯೆಗಳು ಸಹ ಬಂದಿದ್ದವು. ಈಗ ಪುನಃ ನಾಲ್ಕೈದು ದಿನದಲ್ಲೆ ಗೌರಿ ಗಣಪತಿ ಬರಲಿದೆ. ಈ ಲೇಖನ ಈಗಲು ಪ್ರಸ್ತುತ ಎನ್ನಿಸಿತು ಹಾಗಾಗಿ ಮತ್ತೆ ಅದೇ ಲೇಖನ…
ಭ್ರಷ್ಟತೆ. ದೇಶಕ್ಕೆ ಕಳಂಕ. ಇಡೀ ದೇಶವನ್ನು ಒಗ್ಗೂಡಿಸಿರುವುದೇ ಈ ಸಂಗತಿ. ಅತ್ತ ಅಣ್ಣ ಹಜಾರೆ ಈ ಕಾರ್ಕೋಟಕದ ವಿರುದ್ಧ ಸಿಡಿದೆದ್ದಿದ್ದಾರೆ. ಜನಲೋಕಪಾಲಕ್ಕಾಗಿ ಕಟಿಬದ್ಧರಾಗಿದ್ದಾರೆ. ಈ ಹೊಸ್ತಿಲಲ್ಲಿ ಸ್ವಾತಂತ್ರೋತ್ಸವ.! ಇದು 64ನೇ…
ಅಣ್ಣಾ ಹಜಾರೆಗೆ ನನ್ನ ನಮಸ್ಕಾರಗಳು
ಭ್ರಷ್ಟಾಚಾರ ವಿರೋಧಿ ಆಂಧೋಳನ/ಚಳುವಳಿ ನಮ್ಮ ಸ್ವಾತಂತ್ರ್ಯ ಚಳುವಳಿಯ ಬಳುವಳಿ. ಯಾವುದೇ ಬಳುವಳಿ ತನ್ನ ಒಡಲೊಳಗೆ ಒಂದು ಅರುಚಿಯ ವಸ್ತುವನ್ನೂ ಹೊತ್ತು ತಂದಿರುತ್ತದೆ. ಇದಕ್ಕಾಗಿ ಸ್ವಲ್ಪ ಮನಃಶಾಸ್ತ್ರದ ಹಾಗು…
'ಜಂತ್ರಗುಡ್ಡೆ' ಎಂದು ನಾನು ಹೇಳಿದರೆ ಯಾವುದೋ ಯಃಕಶ್ಚಿತ್ ಹುಲ್ಲಿನಿಂದಾವೃತವಾದ ಗುಡ್ಡವೆಂದು ನೀವು ಭಾವಿಸಬಹುದು. ಬಹುತೇಕ ಅದು ಸತ್ಯ ಕೂಡ ಹೌದು. ಆದರೆ ನಮಗರಿವಿಲ್ಲದ ಆಯಾಮವೊಂದು ಪ್ರತಿ ವಿಷಯದಲ್ಲಿ ಸ್ಥಾಪಿತವಾಗಿರುತ್ತದೆ. ಅದು…
ಬಿ೦ಬ ಪ್ರತಿಬಿ೦ಬವ ನೋಡಿ ನಕ್ಕಿತುನನ್ನದಲ್ಲೆನುತ ಕಿಸಿದು ಮತ್ತೆ ನಕ್ಕಿತುಒಳಗೆ ಸೇರಿರುವ ಕೃತಿ ಆಕೃತಿ ಯಾರದೋ ಮುಚ್ಚಿಟ್ಟು ಇನ್ಯಾರದೋ...ಮುಖವಾಡ ಹೊತ್ತು ಮತ್ತೆ ದರ್ಪಣದ ಮು೦ದೆ ತನ್ನ ಹಾಜರಿ ಹಾಕಿ ನಕ್ಕಿತು೨ನಾನು ಅತೀತ ಮತ್ತ್ಯಾವುದಕತೀತನೋ…
ಬದಲಾವಣೆಯ ಗಾಳಿ ಬೀಸುತ್ತಿದೆಯೇ? ಇಷ್ಟು ದಿನಗಳವರೆಗೆ ದೇಶಾದ್ಯಂತದಲ್ಲಿ ನಡೆಯುತ್ತಿರುವುದು ಒಂದು ಹೈಟೆಕ್ ಡ್ರಾಮಾವೆಂದು ಅನ್ನಿಸುತಿತ್ತು. ಒಂದು ರೀತಿಯ ಸಾಮೂಹಿಕ ಸನ್ನಿಯಂತೆ ಕಾಣುತಿತ್ತು... ಎಲ್ಲರೂ ಅಣ್ಣ...ಮತ್ತವರ ಸತ್ಯಾಗ್ರಹದ…