August 2011

  • August 26, 2011
    ಬರಹ: Jayanth Ramachar
    ರಾಜ್ ಕುಮಾರ್ ಅವರ ಹಳೆಯ ಗೀತೆ "ನಾನೇ ರಾಜಕುಮಾರ" ಹಾಡಿಗೆ ಸಾಹಿತ್ಯ ಬದಲಿಸಿ ರಚಿಸಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ.   ನಾನೇ ಯಡಿಯೂರಪ್ಪ ಕನ್ನಡ ರಾಜ್ಯದ ಭ್ರಷ್ಟದ CM , ಅನೀತಿ ಮಾಡಿ ಹಗರಣ ಮಾಡಿ ರಾಜ್ಯದ ಮಾನವ ಕಳೆದ ಕಿಶೋರ ಯಡ್ಯೂರಪ್ಪಾ…
  • August 26, 2011
    ಬರಹ: partha1059
                         ಲಘು ಹಾಸ್ಯ : ಕಾಲ ಕೆಟ್ಟೋಯ್ತು ಬಿಡಿಸಾರ್ ಕಳೆದವಾರ ಬಸ್ ಹತ್ತುವಾಗ ನನ್ನ ಮೊಬೈಲ್ ಕಳೆದುಹೋಯಿತು. ಸಾಮಾನ್ಯವಾಗಿ ಕಳ್ಳರು ಮೊಬೈಲ್ ಎಗರಿಸಿದ ತಕ್ಷಣ ಅದರ ಸಿಮ್ ತೆಗೆದು ಮೊಬೈಲ್ ಮಾತ್ರ ಉಳಿಸುಕೊಳ್ಳುತ್ತಾರೆ. ಆದರೆ…
  • August 26, 2011
    ಬರಹ: gopaljsr
    ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ …
  • August 26, 2011
    ಬರಹ: ASHOKKUMAR
    ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ ಐಬಿಎಂ ಕಂಪೆನಿಯು ಮಾನವ ಮಿದುಳಿನ ರೀತಿಯಲ್ಲಿ ಕಾರ್ಯಾಚರಿಸುವ ಐಸಿ ಚಿಪ್‌ನ್ನು ಅಭಿವೃದ್ಧಿ ಪದಿಸುವ ಯತ್ನಕ್ಕೆ ಕೈಹಾಕಿದೆ.ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಬಿಎಂ ಈ…
  • August 26, 2011
    ಬರಹ: rekhash
    ಅದೊಂದು ಸುಂದರ ಪ್ರಪಂಚ, ಚಿಣ್ಣರ ಪುಸ್ತಕಗಳಾದರೂ, ವಯಸ್ಸಿನ ತಾರತಮ್ಯವಿಲ್ಲದೇ ದೊಡ್ಡವರನ್ನೂ ಓದುಗರಾಗಿ ತನ್ನೆಡೆಗೆ ಸೆಳೆಯುತ್ತಿದ್ದ ಮಾಂತ್ರಿಕ ಪ್ರಪಂಚ, ಅದೇ ಅಮರಚಿತ್ರಕಥೆಗಳ ಕಾಮಿಕ್ಸ್ ಪ್ರಪಂಚ!! ಇಷ್ಟೊಂದು ಜನಮನ್ನಣೆ ಪಡೆದು,…
  • August 26, 2011
    ಬರಹ: manju787
    "ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ" ಎ೦ಬ ಪದ್ಯವೊ೦ದನ್ನು ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪು.  ಬರೆದವರ ಹೆಸರು ನೆನಪಿಲ್ಲ, ಅದಕ್ಕಾಗಿ ಕ್ಷಮೆಯಿರಲಿ.  ಕಾರ್ಯನಿಮಿತ್ತ ಕಳೆದ ಬಾರಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಾಸನಕ್ಕೆ…
  • August 26, 2011
    ಬರಹ: prasannasp
    ಟ್ವಿಟರಿನಲ್ಲಿ ಕನ್ನಡ ಟ್ವೀಟ್‌ಗಳನ್ನು ಅಥವಾ #Kannada ಹ್ಯಾಶ್‌ಟ್ಯಾಗ್ ಹೊಂದಿದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಲು @hashKannada ಎನ್ನುವ ಹೊಸ ಖಾತೆ ತೆರೆದಿದ್ದೇನೆ. ಅದು ಟ್ವಿಟರಿನಲ್ಲಿ #Kannada ಇರುವ ಟ್ವೀಟ್‌ಗಳನ್ನು ರೀಟ್ವೀಟ್…
  • August 26, 2011
    ಬರಹ: hamsanandi
    ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)…
  • August 25, 2011
    ಬರಹ: partha1059
    ಸಂಪದಿಗರೆ ಕಳೆದ ಗಣಪತಿ ಹಬ್ಬದ ಸಮಯದಲ್ಲಿ ಈ ಲೇಖನ ಬರೆದಿದ್ದೆ. ಮತ್ತು ಅದಕ್ಕೆ ಎರಡು ಪ್ರತಿಕ್ರಿಯೆಗಳು ಸಹ ಬಂದಿದ್ದವು. ಈಗ ಪುನಃ ನಾಲ್ಕೈದು ದಿನದಲ್ಲೆ ಗೌರಿ ಗಣಪತಿ ಬರಲಿದೆ. ಈ ಲೇಖನ ಈಗಲು ಪ್ರಸ್ತುತ ಎನ್ನಿಸಿತು ಹಾಗಾಗಿ ಮತ್ತೆ ಅದೇ ಲೇಖನ…
  • August 25, 2011
    ಬರಹ: ಪ್ರಶಾಂತ ಎಂ.ಸಿ.
    ಭ್ರಷ್ಟತೆ. ದೇಶಕ್ಕೆ ಕಳಂಕ. ಇಡೀ ದೇಶವನ್ನು ಒಗ್ಗೂಡಿಸಿರುವುದೇ ಈ ಸಂಗತಿ. ಅತ್ತ ಅಣ್ಣ ಹಜಾರೆ ಈ ಕಾರ್ಕೋಟಕದ ವಿರುದ್ಧ ಸಿಡಿದೆದ್ದಿದ್ದಾರೆ. ಜನಲೋಕಪಾಲಕ್ಕಾಗಿ ಕಟಿಬದ್ಧರಾಗಿದ್ದಾರೆ. ಈ ಹೊಸ್ತಿಲಲ್ಲಿ ಸ್ವಾತಂತ್ರೋತ್ಸವ.! ಇದು 64ನೇ…
  • August 25, 2011
    ಬರಹ: Siva
    ಅಣ್ಣಾ ಹಜಾರೆಗೆ ನನ್ನ ನಮಸ್ಕಾರಗಳು ಭ್ರಷ್ಟಾಚಾರ ವಿರೋಧಿ ಆಂಧೋಳನ/ಚಳುವಳಿ ನಮ್ಮ ಸ್ವಾತಂತ್ರ್ಯ ಚಳುವಳಿಯ ಬಳುವಳಿ. ಯಾವುದೇ ಬಳುವಳಿ ತನ್ನ ಒಡಲೊಳಗೆ ಒಂದು ಅರುಚಿಯ ವಸ್ತುವನ್ನೂ ಹೊತ್ತು ತಂದಿರುತ್ತದೆ. ಇದಕ್ಕಾಗಿ ಸ್ವಲ್ಪ ಮನಃಶಾಸ್ತ್ರದ ಹಾಗು…
  • August 25, 2011
    ಬರಹ: KumaSwamy Kadakolla
    ಅಂದೆಂದೋ ಅರಬ್ಬರುಅಮೇಲೆ ಬಿಳಿಯರುಇಂದು ನಮ್ಮವರೇಕರಿಯರು!ತಡೆಯಿಲ್ಲದೆ ನಡೆಸಿಹರುಬಂಗಾರದ ಹಕ್ಕಿಭಾರತದ ಲೂಟಿ! ಅಂದು ರಾಣಶಿವಾಜಿಮತ್ತೆಂದೋ ಗಾಂಧೀಇಂದು ನಮ್ಮೊಳಗೇಹಜಾರೆ ಅಣ್ಣ!ತಡೆಯಾಗಿ ಬಂದಿಹರುಬಂಗಾರದ ಹಕ್ಕಿಭಾರತದ ಲೂಟಿಗೆ! ಅವರೆಲ್ಲ…
  • August 25, 2011
    ಬರಹ: santhosh_87
    'ಜಂತ್ರಗುಡ್ಡೆ' ಎಂದು ನಾನು ಹೇಳಿದರೆ ಯಾವುದೋ ಯಃಕಶ್ಚಿತ್ ಹುಲ್ಲಿನಿಂದಾವೃತವಾದ ಗುಡ್ಡವೆಂದು ನೀವು ಭಾವಿಸಬಹುದು. ಬಹುತೇಕ ಅದು ಸತ್ಯ ಕೂಡ ಹೌದು. ಆದರೆ ನಮಗರಿವಿಲ್ಲದ ಆಯಾಮವೊಂದು ಪ್ರತಿ ವಿಷಯದಲ್ಲಿ ಸ್ಥಾಪಿತವಾಗಿರುತ್ತದೆ. ಅದು…
  • August 25, 2011
    ಬರಹ: Harish Athreya
    ಬಿ೦ಬ ಪ್ರತಿಬಿ೦ಬವ ನೋಡಿ ನಕ್ಕಿತುನನ್ನದಲ್ಲೆನುತ ಕಿಸಿದು ಮತ್ತೆ ನಕ್ಕಿತುಒಳಗೆ ಸೇರಿರುವ ಕೃತಿ ಆಕೃತಿ ಯಾರದೋ ಮುಚ್ಚಿಟ್ಟು ಇನ್ಯಾರದೋ...ಮುಖವಾಡ ಹೊತ್ತು ಮತ್ತೆ ದರ್ಪಣದ ಮು೦ದೆ ತನ್ನ ಹಾಜರಿ ಹಾಕಿ ನಕ್ಕಿತು೨ನಾನು ಅತೀತ ಮತ್ತ್ಯಾವುದಕತೀತನೋ…
  • August 25, 2011
    ಬರಹ: Jayanth Ramachar
    ಸಖ - ಬಾರೆ ಸಖಿ ಹೋಗೋಣ ಅಂಗಳದಿ ಹುಣ್ಣಿಮೆಯ ಬೆಳದಿಂಗಳಲಿ ಉಯ್ಯಾಲೆಯಲಿ ಕೂತು ನಲಿದಾಡೋಣ ಬಾರೆ ಸಖಿ..   ಸಖಿ - ಬೇಡ ಸಖ ಹುಣ್ಣಿಮೆಯ ಬೆಳದಿಂಗಳಿನಲ್ಲಿ  ಉಯ್ಯಾಲೆಯ ಆಟ ಬೇಡ ಸಖ, ಆ ಶಶಿಯ ಅಂದವ ಕಂಡರೆ ನನಗೆ ಅಸೂಯೆ ಆಗುವುದು ...   ಸಖ - ಸಖಿ…
  • August 25, 2011
    ಬರಹ: kavinagaraj
            ವಂಶಮೂಲವನರಸಿ ಜಾಡರಿತು ಸಾರೆ      ಜಾಡು ಮುಗಿದೆಡೆಯಲ್ಲಿ ಜೀವಾಮೃತಧಾರೆ|      ಮುನ್ನೂರು ವರುಷಗಳ ಹಾದಿಯಿದು ಜಾಣಾ      ಹತ್ತು ತಲೆಮಾರುಗಳ ಯಶಗೀತೆ ಕಾಣಾ||      ಮಾನವನ ಜೀವನದಲ್ಲಿ ಸಂಬಂಧಗಳಿಗೆ - ತಾಯಿ, ತಂದೆ, ಅಜ್ಜ, ಅಜ್ಜಿ,…
  • August 25, 2011
    ಬರಹ: kavinagaraj
    ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು ಭದ್ರ ಹೃದಯವನು ಛಿದ್ರವಾಗಿಸಬಹುದು| ಮನ ಮನೆಗಳ ಮುರಿದು ಕ್ಲೇಶ ತರಬಹುದು ಕೆನ್ನಾಲಿಗೆಯ ತಣಿಪುದೆಂತೋ ಮೂಢ|| ನೊಂದಮನಕೆ ಶಾಂತಿಯನು ನೀಡುವುದು ಮನವ ನೋಯಿಸಿ ನರಳಿಪುವುದೆ ನಾಲಿಗೆ| ಜೀವವುಳಿಸೀತು…
  • August 25, 2011
    ಬರಹ: manju787
    ಮ೦ಜಣ್ಣ ತಮ್ಮ ಚಡ್ಡಿ ದೋಸ್ತು ಸಾಬ್ರ ಜೊತೆನಾಗೆ ಮ೦ತ್ರಿ ಮಾಲಿನಾಗೆ ಅಡ್ಡಾಡ್ತಿದ್ರು!  ಗನೇಸನ ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳೋಣ ಅ೦ತ ಮ೦ಜಣ್ಣ ಯೋಳುದ್ರೆ ಅವ್ರು ದೋಸ್ತು ಸಾಬ್ರು ಸಾಯ೦ಕಾಲ ರ೦ಜಾನ್ ಉಪವಾಸ ಮುಗಿದ ಕೂಡ್ಲೆ ತಿನ್ನಾಕೆ ಗೋಡ೦ಬಿ,…
  • August 25, 2011
    ಬರಹ: ksnayak
       ಬದಲಾವಣೆಯ ಗಾಳಿ ಬೀಸುತ್ತಿದೆಯೇ?     ಇಷ್ಟು ದಿನಗಳವರೆಗೆ  ದೇಶಾದ್ಯಂತದಲ್ಲಿ  ನಡೆಯುತ್ತಿರುವುದು ಒಂದು ಹೈಟೆಕ್ ಡ್ರಾಮಾವೆಂದು ಅನ್ನಿಸುತಿತ್ತು. ಒಂದು ರೀತಿಯ ಸಾಮೂಹಿಕ ಸನ್ನಿಯಂತೆ ಕಾಣುತಿತ್ತು... ಎಲ್ಲರೂ ಅಣ್ಣ...ಮತ್ತವರ ಸತ್ಯಾಗ್ರಹದ…