ಇಂದಿಗೆ ಹಿಂದೀ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರಾದ, ವಿಶೇಷವಾಗಿ ಭಾವಪೂರ್ಣವಾಗಿ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದ ಮುಕೇಶ್ ನಿಧನರಾಗಿ ೩೫ ವರ್ಷಗಳಾದವು. ಭಾರತದ ಹಿಂದೀ ಚಲನಚಿತ್ರರಂಗದ ಇತಿಹಾಸದ ಸಂಗೀತ…
ಗಾಂಧಿಯಿಲ್ಲದಿದ್ದರೂ ಗಾಂಧಿ ವಾದಿಗಳು
ಮತ್ತೆ ಹೋರಾಟ ಪ್ರಾರಂಭಿಸಿದ್ದಾರೆ
ಅಂದು ಸ್ವತಂತ್ರಕ್ಕಾಗಿ ಹೋರಾಟ
ಇಂದು ಮಾನವನ ಉಳುವಿಗಾಗಿ ಹೋರಾಟ
ಪ್ರತಿಯೊಬ್ಬರು ಒಂದೊಂದು ತರದ ಹೋರಾಟದ
ಮೇಲೆ ಹೋರಾಟ ಮಾಡಬೇಕು ಉಳುವಿಗಾಗಿ
ಭ್ರಷ್ಟಚಾರಿಗಳ ವಿರುದ್ದ…
ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?ನಂಗೂ ಇದೇ ಸಂದೇಹ ಬಂದಾಗ ಮೊದಲನೇ ಪಾಠಶಾಲೆನ ಕೇಳ್ದೆ. ಅವ್ರು ನಂಗೂ ಸರಿ ಗೊತ್ತಿಲ್ಲ. ಮೊನ್ನೆ ಕತ್ತರಿಸಿದ ಕ್ಯಾಪ್ಸೂಲ್ ಕವರು ನೀರಲ್ಲಿ ಬಿದ್ದು ಅರ್ಧ ಕರಗಿತ್ತ ಮಗ್ನೆ ಅಂದ್ರು.. ಸರಿ ಅಂತ…
ರೈಟ್ ರೈಟ್ ಸ್ವಾಮಿ ಮುಂದೆ ಹೋಗಿಎಂಬ ಎಳೆಯ ದನಿ ಕಂಡಕ್ಟರ್ಮೀಸೆ ಬೆಳೆಯೋದರೊಳಗೆ ಕಾಸನುಎಣಿಸೋ ಕೆಲಸ ಆಡೋ ಬದಲುಓದ ಕಸಿದುದು ಯಾವ ವೇದನೆಯೋಎಳೆಯ ಹೆಗಲಿಗೇಕಿ ಹೊರೆ ಬ್ರಹ್ಮನೆಬರಿ ಬೆವರ ಹಗಲ ಹಣೆಬರಹವನರಿಯೆ,ಕನಸಿಲ್ಲದ ನಿಶೆ ಮರ್ಮವನರಿಯೆತಳ್ಳಿ…
ವಯೋಸಹಜ ಭಾವನೆಗಳಾದ ಪ್ರೀತಿ ಮತ್ತು ಆಕರ್ಷಣೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಾರಿ ಬಂದೆ ಬರುತ್ತವೆ, ಇದಕ್ಕೆ ಒಂದು ವಯಸ್ಸಿನ ಹುಡುಗ-ಹುಡುಗಿಯರ ಯೋಚನೆಗಳು , ಸ್ನೇಹಿತರು ಹಾಗೂ ಅವರ ಸುತ್ತಮುತ್ತಲಿನ ವಾತಾವರಣವು ಕೂಡ ಇದಕ್ಕೆಲ್ಲ…
ಮಳೆಗಾಲದಲ್ಲಿ ಎದ್ದೇಳುವ ಅಣಬೆಮರಿಯಂತೆನಿನ್ನೆ ರಾತ್ರಿ ಬರೆಯುತ್ತಿದ್ದ ಕವನಕ್ಕೊಂದುಗುಲಾಬಿ ಬಣ್ಣದ ಕಾಲು ಬಂತು..
ಎಲ್ಲರಿಗೂ ಇರುವಂತೆ ಐದು ಬೆರಳುಗಳು ಮತ್ತುಆ ಬೆರಳುಗಳಿಗೆ ಹಾಲುಬಣ್ಣದ ಉಗುರುಗಳೂಇದ್ದವು.
ಇದೇನಪ್ಪಾ , ಕವಿತೆಗೆಲ್ಲಾ…
ರಜಾದಿನವಾದುದರಿಂದ ಸಿಟಿ ಬಸ್ ಸ್ಟಾಪ್ನಲ್ಲಿ ಜಾಸ್ತಿ ಜನವಿರಲಿಲ್ಲ. ಮಲ್ಲೇಶ್ವರ ಕಡೆಗೆ ಹೋಗುವ ೨-೩ ಬಸ್ ಬಂದು ಹೋಯಿತು. ಈಗ ಸ್ಟಾಪ್ನಲ್ಲಿ ನಾನು ಒಬ್ಬನೇ! ೯ ಗಂಟೆ ಆದರೂ ಜಯಂತ್ ಬರದಿದ್ದುದರಿಂದ ರಿಂಗ್ ಮಾಡಿದೆ-"ನಾನು ಮಲ್ಲೇಶ್ವರದ ಮಂತ್ರಿ…
(೨೯)
ಸೋಕು ಅಥವ ಕಲಾ.ಕೆ, ೨೦೧೧:
೫ನೇ ಸೆಪ್ಟೆಂಬರ್ ೧೯೮೮, ಹೆಸರಲ್ಲೇನಿದೆಮಹಾ, ಓನಾಮಿ ಕುಟ್ಟಿ ಅಡಿಯಾರ್ ಮತ್ತು ಶೃತಿ ಮೆಹ್ತಾ, ಈ ನಾಲ್ಕು ಪದಗಳು: ಒಂದು ದಿನಾಂಕ, ಒಂದು ಅನಾಮಿಕ ನಾಮಧೇಯ, ಇಬ್ಬರು ಆರೋಪಿತ (ಸೂಡೋನಿಮ್) ಹೆಂಗಸರ…
ತರಗೆಲೆಗಳು ನಾವು
ತರಗೆಲೆಗಳು
ಗಾಳಿ ಬೀಸುವವರೆಗಷ್ಟೇ
ತೂಕ ಉಳಿಸಿಕೊಳ್ಳುವವರು
ತರಗೆಲೆಗಳು ನಾವು
ತರಗೆಲೆಗಳು
ಆಧಾರವಿದ್ದರಷ್ಟೆ
ಉಳಿಯುವವರು
ಮಳೆರಾಯನ
ಸೆಳೆತಕ್ಕೆ ಸಿಕ್ಕದಿದ್ದರೂ
ನಿಂತಲ್ಲೆ ಕೊಳೆತು
ನಾರುವ ನಾವು
ತರಗೆಲೆಗಳು
ಸದ್ದ ಮಾಡುತ್ತ…
ಓದುಗರ ಗಮನಕ್ಕೆ: ಈ ಬರಹ ನನ್ನದಲ್ಲ, ಇದು ಒಂದು ಮಾಹಿತಿ ಸಂಗ್ರಹ. ಹಲವಾರು ಲೇಖನ ಹಾಗು ವೆಬ್ಸೈಟ್ ಗಳಿಂದ ಸಂಗ್ರಹಿಸಿದ್ದು.
ಬಾಣಂತನ ಅಥವಾ ಬಾಣಂತಿ ಆರೈಕೆ - ಈ ಲೇಖನದ ಉದ್ದೇಶ - ಓದುಗರಿಗೆ ಬಾಣಂತನದ ಹಳೆಯ ಪದ್ಧತಿಗಳ ಒಂದು ಪಟ್ಟಿ …