August 2011

  • August 30, 2011
    ಬರಹ: deepakdsilva
    ಕರೆಯದೆ ಬಂದೆಯ ಅಥಿತಿ ತಿಳಿದಿದು ಬೆರಗಿನ ಅರಮನೆ ದೂರದ ಅರಮನೆ ಒಳ ಇಣುಕಲು ಅರಗಿನ ಸೆರೆಮನೆ ತಿಮಿರ ತಿವಿದ ಗುಂಡಿಗೆ ಕಾಣದು ಜ್ಯೋತಿಯ ಜ್ವಾಲೆ ಅಸದಳ ಚಿಂತೆ ದೌರ್ಬಲ್ಯಗಳ ತರಹೇವಾರು ಬೇನೆ   ಶಾಂತಿಯ ಅರಸೆ ದೂರಹೋಯಿತೆಲ್ಲಿ ನೆಮ್ಮದಿಯ ಬಯಸೆ…
  • August 30, 2011
    ಬರಹ: sathishnasa
    ದೇವನ ಸೃಷ್ಠಿಯಿದು ತ್ರಿಗುಣಗಳಾದೀನ    ತಾಮಸಿಕ, ರಾಜಸ, ಸಾತ್ವಿಕದ ಮಿಶ್ರಣ ತಮಕಿಂತ ಉತ್ತಮ ರಾಜಸಿಕವಹುದು ಇವಕಿಂತ ಮಿಗಿಲು ಸಾತ್ವಿಕತೆ ಎಂಬುದು   ತಾಮಸಿಕ ಎಂಬುದದು ರಾಕ್ಷಸಿ ಪ್ರಭಾವ ರಾಜಸಿಕ ಎಂಬುದು ವ್ಯಾವಹಾರಿಕ ಭಾವ ಸಾತ್ವಿಕತೆಯದುವೆ…
  • August 30, 2011
    ಬರಹ: hamsanandi
     ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ,…
  • August 29, 2011
    ಬರಹ: ಗಣೇಶ
    ಮರದ ಕಡೆ ನೋಡುತ್ತಿರುವ ಗುಂಪಿನ ಕೇಂದ್ರಬಿಂದು ಚೇತನ ಎಂದು ಜಯಂತನಿಂದ ಗೊತ್ತಾದ ಮೇಲೆ, ಗುಂಪಿನ ನಡುವೆ ನುಸುಳಿ, ಆತನನ್ನು ಎಳಕೊಂಡು ಬಂದೆ. " ಸಮಯ ತುಂಬಾ ಆಗಿದೆ. ಮಂತ್ರಿ ಮಾಲ್ ಬೇಗ ಸುತ್ತು ಹಾಕಿ ಬರೋಣ" ಎಂದೆ. " ಬೇಡ, ನಾವಿಬ್ಬರೂ ಆಗಲೇ…
  • August 29, 2011
    ಬರಹ: Jayanth Ramachar
    ನವಿಲೇ ನವಿಲೇ ಓ ನವಿಲೇ ಏನು ಅಂದ ಏನು ಚಂದ ನಿನ್ನದು ಎಲ್ಲಿ ಹೋಗಿದ್ದೆ ಓಕುಳಿ ಆಡಲು..   ಹಸಿರು ನೀಲಿ ಬಣ್ಣದ ಓಕುಳಿ ಆಡಿ   ಮೈಯೆಲ್ಲಾ ರಂಗು ರಂಗಾಗಿ ಮಾಡಿಕೊಂಡಿರುವೆಯಲ್ಲ..   ನಿನ್ನ ಬಣ್ಣವ ಗರಿಗಳಿಗೂ ಹಚ್ಚಿ ಸಿದ್ಧವಾಗಿ ಮಳೆಗಾಗಿ  ಕಾದು …
  • August 29, 2011
    ಬರಹ: kavinagaraj
    ಅಸುರರೆಲ್ಲಿಹರೆಂದು ಅರಸುವುದು ತರವೆ ಅತಿಮಾನ ತೋರಿ ಮದದಿ ಮೆರೆಯುವರು | ಹಿರಿಯರನೆ ನಿಂದಿಸಿ ಡಂಭ ತೋರುವರು ಪರರ ನೋಯಿಪರು ಅಸುರರೇ ಮೂಢ || ನಾನೇ ಎಲ್ಲ ನಾನಿಲ್ಲದರಿಲ್ಲವೆಂಬಹಮಿಕೆ ಪರರ ಜರೆವ ಗುಣ ಗುರುಹಿರಿಯರೆನದೆ | ಬಯಸಿರಲು ಸಿಗದಿರೆ…
  • August 29, 2011
    ಬರಹ: Nandish.H.B
    ಕೆಲಸ - ಮನಸ್ಸು !   ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ ! ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ !   ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ ! ಕಷ್ಟವೆಂಬ ಮನಸ್ಥಿತಿ, ಮುದುಡಿದ ಮನಸ್ಸು -…
  • August 29, 2011
    ಬರಹ: Jayanth Ramachar
    ಇತ್ತೀಚಿಗೆ ನಮ್ಮ ದುಬೈ ಮಂಜಣ್ಣ ಅವರು ಬರೆದ ಕಾಮನ ಬಿಲ್ಲು ಕಮಾನು ಕಟ್ಟಿದೆ ಬರಹ ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು ಯಾರು ಕಟ್ಟಿದರು ಈ ಸೇತುವೆಯ ಬಾನಿಂದ ಬುವಿಗೆ ಬಾಗಿದ ಈ ಸೇತುವೆಯ   ಏಳು ವಿವಿಧ ಬಣ್ಣದ ಕಂಬಿಗಳ ಜೋಡಿಸಿ ಚಿತ್ತಾರವಾಗಿ …
  • August 29, 2011
    ಬರಹ: BRS
    ಮಕ್ಕಳು ಮನೆಯಲ್ಲಿದ್ದರೆ ಅದರ ಸೊಬಗೇ ಬೇರೆ. ಮಕ್ಕಳಿರಲವ್ವ ಮನೆತುಂಬ ಎನ್ನುವ ಗಾದೆ, ಮಕ್ಕಳಾಟವು ಚೆಂದ ಮತ್ತೆ ಯೌವ್ವನ ಚೆಂದ ಮತು ಕೂಸು ಕಂದಯ್ಯ ಒಳಹೊರಗ ಆಡಿದರ ತಂಪಾದ ಗಾಳಿ ಸುಳಿದಾವೋ ಎಂಬ ಹಾಡುಗಳು ಎಲ್ಲದರಲ್ಲೂ ಮಕ್ಕಳಾಟದ ಸೊಬಗೇ…
  • August 29, 2011
    ಬರಹ: dayanandac
    ನಿಧಿಯ ಶೋಧನೆಯ ಭುವಿಯ ಭಾರ್ಘವನ ಆರ್ಭಟಕ್ಕೆ, ಜಗವೆಲ್ಲ ಮಧು ಪಾತ್ರೆ, ಸುಖದ ಹೇರಿಳಿತಕ್ಕೆ, ಭೂಮಿಯ ನರಳಾಟ, ಆಕ್ರಮಣಕ್ಕೆ ಆಗಸ ರಾಜನ  ಮನೆಯ ಮೇಲ್ಛಾವಣಿಗೆ ತೊತು ಬಿದ್ದು  ಆತನ ನಿಟ್ಟುಸಿರಿನ  ಬಿಸಿಗೆ  ಕ್ಷುದ್ರಗೊ೦ಡ ಜೀವರಾಶಿ ಸಮುದ್ರೆಯ…
  • August 29, 2011
    ಬರಹ: sudatta
    Normal 0 false false false EN-US X-NONE X-NONE MicrosoftInternetExplorer4…
  • August 28, 2011
    ಬರಹ: Prabhu Murthy
    ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦"ನಲ್ಲಿ ಬರುವ "ಹೊಯ್ಸಳ" ಹೋಟೆಲ್ ಇರುವ ಜಾಗದಲ್ಲಿ ಒಂದು ಕಾಲಕ್ಕೆ ಹಲವು ತಲೆಮಾರುಗಳು ಜೀವಿಸುತ್ತಿದ್ದ ಜೋಡಿ ಮನೆಯಿತ್ತು. ಒಂದರಲ್ಲಿ ನಮ್ಮ ತಾತನವರ ತಂಗಿಯ ಸಂಸಾರ.…
  • August 28, 2011
    ಬರಹ: vinayudupa
    ನಮಸ್ಕಾರ,   ಯಾರಿಗಾದರು ಅಡಗೂಲಜ್ಜಿ ಅನ್ನೋ ಪದ ಹೇಗೆ ಬಳಕೆಗೆ ಬಂದಿರಬಹುದು ಗೊತ್ತಾ? ಏನು ಈ ಅಡಗೂಲಜ್ಜಿಯ ಕತೆ ಅಂತ ಗೊತ್ತಿದ್ರೆ ದಯವಿಟ್ಟು ತಿಳಿಸಿ   ನನ್ನಿ,    
  • August 28, 2011
    ಬರಹ: gopinatha
    ಡಾ ಎಚ್ ಎಸ್ ವೀಯವರ ಅಭ್ಯಾಸ ೧೪ ೨೧.೦೮.೨೦೧೧ ರಂದು ಶ್ರೀಕಾಂತ್ ಉಡುಪರ ಮನೆಯಲ್ಲಿಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ
  • August 28, 2011
    ಬರಹ: ARUNA G BHAT
    ಬ್ರಹದಾಕರವಾಗಿ ಬೆಳೆದು ಹಲವಾರು ಜೀವಗಳಿಗೆ ಆಸರೆಯಾದ ಮಾಮರವ ಕಂಡಾಗಲೆಲ್ಲಾ . . . ನನ್ನ ಪ್ರೀತಿಯ 'ಅಪ್ಪನ' ನೆನಪು ! ಚುಮು ಚುಮು . . .ಬೆಳಕಲಿ ; ಪುಟ್ಟ ಮರಿಗಳ ರೆಕ್ಕೆಯಡಿಯಲಿ; ಬೆಚ್ಹಗಿರಿಸಿ ರಾಗವಾಗಿ ಹಾಡುವ ; ಹಕ್ಕಿಗಳ ಕಂಡಾಗ 'ಅಮ್ಮ'ನ…
  • August 28, 2011
    ಬರಹ: manju787
    ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.  ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ,…
  • August 28, 2011
    ಬರಹ: hamsanandi
     ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.-ಹಂಸಾನಂದಿ