ನಲ್ಮೆಯ ಗೆಳತಿ ನೀತಾ,
ಪ್ರೀತಿಯ ಗೆಳೆಯ ಪ್ರದೀಪ
ಎಂಬೊಕ್ಕಣೆಯನ್ನಾತುಕೊಂಡ
ನೆನಪೊರುವ ಬುಕ್ಕೆ ಸ್ಲಾಂ ಬುಕ್
ಸ್ನೇಹದ ತೋಟದಿ ಅರಿಯದೆ ಅರಳಿದ
ಸೊಬಗನು ನಂಬಿಕೆ ದಾರದಿ ಕಟ್ಟಿದ
ಹೂಗಳ ಬೊಕ್ಕೆ ಸ್ಲಾಂಬುಕ್|1|
ಬಣ್ಣದಕ್ಷರದಿ ಭಾವನೆ ಬಣ್ಣಿಸೋ…
ಈ ದೃಶ್ಯ 'ಮುಂಬೈನ ಮಹಾಲಕ್ಷ್ಮಿ ದೇವಾಲಯ'ದ ಬದಿಯಲ್ಲಿರುವ 'ಹಾಜಿ ಆಲಿ'ಯೆಂಬ ಸಮುದ್ರದ ದಡದಲ್ಲಿರುವ ದರ್ಗದ ಹತ್ತಿರ. ಸಮುದ್ರದ ಅಲೆಗಳು ಹಿಂದೆ ಹೋಗಿವೆ. ದಡದಲ್ಲಿ ಮರಳು ತುಂಬಿದೆ. ಆದರೆ ನಗರ ಮಾಲಿನ್ಯವೆಲ್ಲಾ ಸಮುದ್ರಕ್ಕೆ ಚೆಲ್ಲುವ…
ಕುವೆಂಪು ಅವರ ಜೇನಾಗುವ ಕವನಸಂಕಲನದಲ್ಲಿ ಹಲವಾರು ವಿರಹಗೀತೆಗಳಿವೆ. ವಾತ್ಸಲ್ಯ ವಿರಹಿ ಸರಣಿಯಲ್ಲಿ ೧೩ ಕವಿತೆಗಳಿವೆ. ಅದಲ್ಲದೆ ಇನ್ನೂ ಕೆಲವು ವಿರಹಕವನಗಳಿವೆ. ಇವುಗಳೆಲ್ಲಾ ಕವಿಯ ಬದುಕಿನ ಹಲವಾರು ಸಂದರ್ಭಗಳನ್ನು ಒಳಗೊಂಡಿವೆ ಎಂಬುದು ಈ…
ಎಡಕ್ಕೆ ನೋಡಿದರೆ ಗಂಗಮ್ಮ, ಬಲಕ್ಕೆ ನಂದಿ, ಮುಂದೆ ಈಶ್ವರ...ದೇವತೆಗಳ ಹೆಸರು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಈ ಎಲ್ಲಾ ದೇವರುಗಳು ನೆಲಸಿರುವುದು ಮಲ್ಲೇಶ್ವರ ಸಂಪಿಗೆ ರಸ್ತೆಯ ೧೭ನೇ ಕ್ರಾಸ್ ಸಮೀಪ.
ನಮ್ಮ ಗೋಪಿನಾಥರು "..ತ್ಯಾಂಪನ ಬ್ಯಾಡ್…
"ಬದುಕಿನ ಸಂಕೀರ್ಣದಲ್ಲಿ ನಾವು ಸಂತೋಷವಾಗಿದ್ದಿವಿ ಅಂದುಕೊಂಡರೆ ಆಗಿದ್ದಿವಿ, ಇಲ್ಲ ಅಂದುಕೊಂಡರೆ ಇಲ್ಲ". ೪ ವರುಷಗಳ ನೆನಪಿನ ಸಂಪುಟದಲ್ಲಿ ಸಂಪದ ಮತ್ತು ಸಿ ಜಿ ಐ ನ ಪರಿಮಳ ತುಂಬಿಕೊಂಡಿದೆ. ೨೦೦೭ ರಲ್ಲಿ ೮ನೇ ಸೆಂನ "kantex2html" ಪ್ರಾಜೆಕ್ಟ್…
ಕಡಲು ಕೊರೆಯುವ ಚಳಿ ಬದುಕಿನ ಸುಳಿವು ನೀಡಿತ್ತು
ಬದುಕ ತಿಳಿಸುವ ಪ್ರಯತ್ನ ಮಾಡಿತ್ತು
ನನ್ನೊಳಗಿನ ನೋವ ಮರೆಯಲು ಕಡಲ ಬಳಿ ಹೋಗಿದ್ದೆ ನಾನು
ಅಲ್ಲಿ
ಕೊರೆಯುವ ಚಳಿ ಮನಸ್ಸಿಗೆ ಮತ್ತಷ್ಟು ಘಾಸಿ ನೀಡಿತ್ತು
ಅಣಕಿಸಿತ್ತು ಚಳಿಗೆ ಬೆಚ್ಚನೆಯ…
ತುಂಗಾತೀರದಿ ನೆಲೆಸಿಹ .... ತುಂಗಾನದಿಯ ತೀರ, ಸೂರ್ಯ ನಡುನೆತ್ತಿಯನ್ನು ದಾಟಿ ಕೆಳಗಿಳಿಯುತ್ತಿರುವಂತೆ , ಇಳೆ ಬಿಸಿಯನ್ನು ಕಳೆದು ತಂಪಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ತಂಪಾದ ಗಾಳಿ ತುಂಗೆಯ ಮೇಲಿನಿಂದ ಹಾದು ಹಸಿರುಗಿಡಮರಗಳು ಅಹ್ಲಾದದಿಂದ…
ಗೆಳತಿ ನೀನಿಲ್ಲದಾಗ ನಿನ್ನ ನೆನಪಾಗಲು
ದೇವರು ಕೊಟ್ಟ ಸುಂದರ ವರ ಕನಸು
ಕ್ಷಣಿಕವಾದರೂ ಅದು ಮಧುರ ಅದು ಸುಂದರ
ನಿನ್ನ ನೆನೆಯುತ್ತಾ ಕಣ್ಣಲ್ಲಿ ನಿನ್ನ ತುಂಬಿಕೊಂಡು
ಕನಸಿನ ಲೋಕದಲಿ ನಿನ್ನ ಕಾಣಲು
ನಾ ಕಣ್ಮುಚ್ಚಿ ಮಲಗಿದೆ ಗೆಳತಿ
ನನ್ನೆಲ್ಲ…
ಪ್ರೀತಿಗೂ ಮುಂಗಾರಿಗೂ ಎಂಥ ಮಧುರ ಸಂಬಂಧ
ಬಿಡಿಸಲಾಗದಂತದ್ದು ಸಡಿಲಿಸಲಾಗದಂತದ್ದು,
ಬಿಡಿಸಿದರೆ ಮತ್ತೆ ಸೇರಿಸಲಾಗದಂತದ್ದು,
ಅದೆಂಥಾ ನಂಟು ಈ ಮುಂಗಾರಿಗೆ?!!
ಇನಿಯನ ನೆನಪಾಗುವುದು ಮುಂಗಾರಿನಲ್ಲೇ,
ಪ್ರೀತಿಯ ಕೊಂಡಿ ಬೆಸೆಯುವುದು,…
ಗುರು ರಾಘವೇಂದ್ರ ಸಾರ್ವಭೌಮರ (ಹಾಗೆಂದು ನಾಡಾಡೀ ಭಾವುಕ ಭಕ್ತರು ಕರೆಯುತ್ತಾರೆ; ಅದು ಹೇಗೆ ಎಂದು ವಿದ್ವಾಮಸರು ವಿವರಿಸಹೋಗುವುದಿಲ್ಲ; ರಾಯರ ಬಗ್ಗೆ ನೈಜ ಗೌರವ ಹುಟ್ಟಿಸುವ ಶ್ರಮವನ್ನು ಅವರು ತೆಗೆದುಕೊಳ್ಳುವುದಿಲ್ಲ!) ಆರಾಧನೆ ಆರಂಭವಗುತ್ತಿದೆ…
ಹತ್ತು ವರುಷಗಳ ಮುನ್ನ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಗ......ನಮ್ಮ ತಂಡದೊಂದಿಗೆ ಢೆಲ್ಲಿಯಿಂದ ಹೃಷಿಕೇಶಕ್ಕೆ ಪ್ರವಾಸ ಬಂದಿದ್ದ ಆ ವೃದ್ಧ ದಂಪತಿ ತಮಿಳ್ನಾಡಿನವರು. ಹಾದಿಯಲ್ಲಿ ಹರಿದ್ವಾರ ತಲಪಿದ ನಾವೆಲ್ಲರೂ ಹೋಟೆಲೊಂದಕ್ಕೆ ಹೋದೆವು.…