August 2011

  • August 09, 2011
    ಬರಹ: prashasti.p
    ನಲ್ಮೆಯ ಗೆಳತಿ ನೀತಾ, ಪ್ರೀತಿಯ ಗೆಳೆಯ ಪ್ರದೀಪ ಎಂಬೊಕ್ಕಣೆಯನ್ನಾತುಕೊಂಡ ನೆನಪೊರುವ ಬುಕ್ಕೆ ಸ್ಲಾಂ ಬುಕ್ ಸ್ನೇಹದ ತೋಟದಿ ಅರಿಯದೆ ಅರಳಿದ ಸೊಬಗನು ನಂಬಿಕೆ ದಾರದಿ ಕಟ್ಟಿದ ಹೂಗಳ ಬೊಕ್ಕೆ ಸ್ಲಾಂಬುಕ್|1| ಬಣ್ಣದಕ್ಷರದಿ ಭಾವನೆ ಬಣ್ಣಿಸೋ…
  • August 09, 2011
    ಬರಹ: prashasti.p
    ಸುಖಾಸುಮ್ನೆ ನೆಟ್ಟವಗೆ ದುಡ್ಕೊಡಕೆ ರದ್ದಾಗೋಗಿದೆ ಗ್ಯಾಸಿನ ಕಾರ್ಡು ಗ್ಯಾಸೆಜೆನ್ಸಿಯವಂದೇ ಹೋಗಿದೆಯಂದ್ರೆ ಇನ್ನುಳಿದ ನಮ್ಮ ಪಾಡೇನು? ಅಂತರ್ಜಾಲದಿ ನಂಬರ ನೋಡು ದಾಖಲೆಯಿದ್ದರೂ ಒದ್ದಾಡು, ಅದ ಸ್ಕ್ಯಾನ್ ಮಾಡ್ಸಿ ಮಾಡಪ್ಲೋಡು|1| ಪೇಟೆಲೆಂತೂ…
  • August 09, 2011
    ಬರಹ: prashasti.p
    ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ? ಕಾಮೆಂಟು, ಲೈಕು ಕುಕ್ಕೋದ್ರಲ್ಲೇನೈತೆ ಸೃಜನಶೀಲತೆ ತೋರಲೇನು ಕೊರತೆ? ಬತ್ತಿತೇ ನಿನ್ನಯ ಭಾವನೆಯ ಒರತೆ? ಎಂದು ಕೇಳಿದೆ ಒಮ್ಮೆ ನನ್ನ ಮನವ..|1| ಕಾಡ್ತೋಟದಲ್ಲಿ ಉರುಳಿದ್ದ ಫಲ ನಾನು ನೀ ಹೆಕ್ಕದೇ ಬಿಟ್ಟ…
  • August 09, 2011
    ಬರಹ: ನಂದೀಶ್ ಬಂಕೇನಹಳ್ಳಿ
  • August 09, 2011
    ಬರಹ: kavinagaraj
    ಪೂಜೆ ಮಾಡಿದೊಡೆ ಪಾಪ ಹೋಗುವುದೆ ತನುಶುಚಿಯಾಗಲು ಮನಶುಚಿಯಾಗುವುದೆ | ಪಾಪ ಪುಣ್ಯಗಳ ಕೊಡುವವನು ಅವನಲ್ಲ ನಿನ್ನ ನೀನರಿಯದಿರೆ ಫಲವಿಲ್ಲ ಮೂಢ || ಕಲಿವ ಶ್ರಮವಿರದೆ ಅರಿವು ಬಂದೀತೆ ಇರುವಲ್ಲೆ ನಿಂತಿರಲು ದಾರಿ ಸವೆದೀತೆ | ಆರಂಭವದು…
  • August 09, 2011
    ಬರಹ: venkatesh
    ಈ ದೃಶ್ಯ 'ಮುಂಬೈನ ಮಹಾಲಕ್ಷ್ಮಿ ದೇವಾಲಯ'ದ ಬದಿಯಲ್ಲಿರುವ 'ಹಾಜಿ ಆಲಿ'ಯೆಂಬ ಸಮುದ್ರದ ದಡದಲ್ಲಿರುವ ದರ್ಗದ ಹತ್ತಿರ. ಸಮುದ್ರದ ಅಲೆಗಳು ಹಿಂದೆ ಹೋಗಿವೆ. ದಡದಲ್ಲಿ ಮರಳು ತುಂಬಿದೆ. ಆದರೆ ನಗರ ಮಾಲಿನ್ಯವೆಲ್ಲಾ ಸಮುದ್ರಕ್ಕೆ ಚೆಲ್ಲುವ…
  • August 09, 2011
    ಬರಹ: sathishnasa
    ಸುಖ ದುಃಖ ಗಳೆರಡು ಮನಸಿನ ಕಲ್ಪನೆಯು ತನ್ನಂತೆ ನಡೆದಾಗ ಅದನೆ ಸುಖವೆಂದೆಣಿಸಿ, ನಡೆಯದಿರೆ ಮನ ಅದನೆ ದುಃಖವೆಂದೆಣಿಪುದು   ಸುಖ ದುಃಖಗಳನುಭವಿಸುವವ ಭೋಗಿ ಸಮಚಿತ್ತದಲಿ ನೋಡುವನು ಯೋಗಿ ಜೀವನದ ಪಥದಲ್ಲಿ ಆಗು ನೀಯೋಗಿ ಇದಕಾಗಿ ಶರಣಾಗಲೇ ಬೇಕು ನೀ…
  • August 09, 2011
    ಬರಹ: BRS
    ಕುವೆಂಪು ಅವರ ಜೇನಾಗುವ ಕವನಸಂಕಲನದಲ್ಲಿ ಹಲವಾರು ವಿರಹಗೀತೆಗಳಿವೆ. ವಾತ್ಸಲ್ಯ ವಿರಹಿ ಸರಣಿಯಲ್ಲಿ ೧೩ ಕವಿತೆಗಳಿವೆ. ಅದಲ್ಲದೆ ಇನ್ನೂ ಕೆಲವು ವಿರಹಕವನಗಳಿವೆ. ಇವುಗಳೆಲ್ಲಾ ಕವಿಯ ಬದುಕಿನ ಹಲವಾರು ಸಂದರ್ಭಗಳನ್ನು ಒಳಗೊಂಡಿವೆ ಎಂಬುದು ಈ…
  • August 09, 2011
    ಬರಹ: Shreelakshmi S…
    ನಿಮ್ಮ ಚರ್ಮ ಹೊಳೆಯಲು ರಾತ್ರಿ ೩ ಅಥವ ೪ ಬಾದಾಮಿಯನ್ನು ನೆನೆಸಿ, ಏದ್ದ ನಂತರ ಸಿಪ್ಪೆ ತೆಗೆದು ತಿನ್ನಿ, ನಿಮ್ಮ ಚರ್ಮ ಹೊಳೆಯುತ್ತದೆ. 
  • August 09, 2011
    ಬರಹ: ಗಣೇಶ
    ಎಡಕ್ಕೆ ನೋಡಿದರೆ ಗಂಗಮ್ಮ, ಬಲಕ್ಕೆ ನಂದಿ, ಮುಂದೆ ಈಶ್ವರ...ದೇವತೆಗಳ ಹೆಸರು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಈ ಎಲ್ಲಾ ದೇವರುಗಳು ನೆಲಸಿರುವುದು ಮಲ್ಲೇಶ್ವರ ಸಂಪಿಗೆ ರಸ್ತೆಯ ೧೭ನೇ ಕ್ರಾಸ್ ಸಮೀಪ. ನಮ್ಮ ಗೋಪಿನಾಥರು "..ತ್ಯಾಂಪನ ಬ್ಯಾಡ್‌…
  • August 08, 2011
    ಬರಹ: Manasa G N
    "ಬದುಕಿನ ಸಂಕೀರ್ಣದಲ್ಲಿ ನಾವು ಸಂತೋಷವಾಗಿದ್ದಿವಿ ಅಂದುಕೊಂಡರೆ ಆಗಿದ್ದಿವಿ, ಇಲ್ಲ ಅಂದುಕೊಂಡರೆ ಇಲ್ಲ". ೪ ವರುಷಗಳ ನೆನಪಿನ ಸಂಪುಟದಲ್ಲಿ ಸಂಪದ ಮತ್ತು ಸಿ ಜಿ ಐ ನ ಪರಿಮಳ ತುಂಬಿಕೊಂಡಿದೆ. ೨೦೦೭ ರಲ್ಲಿ ೮ನೇ ಸೆಂನ "kantex2html" ಪ್ರಾಜೆಕ್ಟ್…
  • August 08, 2011
    ಬರಹ: arpithaharsha
      ಕಡಲು ಕೊರೆಯುವ ಚಳಿ ಬದುಕಿನ ಸುಳಿವು ನೀಡಿತ್ತು ಬದುಕ ತಿಳಿಸುವ ಪ್ರಯತ್ನ ಮಾಡಿತ್ತು ನನ್ನೊಳಗಿನ ನೋವ ಮರೆಯಲು ಕಡಲ ಬಳಿ ಹೋಗಿದ್ದೆ ನಾನು  ಅಲ್ಲಿ    ಕೊರೆಯುವ ಚಳಿ ಮನಸ್ಸಿಗೆ ಮತ್ತಷ್ಟು ಘಾಸಿ ನೀಡಿತ್ತು  ಅಣಕಿಸಿತ್ತು ಚಳಿಗೆ ಬೆಚ್ಚನೆಯ…
  • August 08, 2011
    ಬರಹ: partha1059
    ತುಂಗಾತೀರದಿ ನೆಲೆಸಿಹ .... ತುಂಗಾನದಿಯ ತೀರ, ಸೂರ್ಯ ನಡುನೆತ್ತಿಯನ್ನು ದಾಟಿ ಕೆಳಗಿಳಿಯುತ್ತಿರುವಂತೆ , ಇಳೆ ಬಿಸಿಯನ್ನು ಕಳೆದು ತಂಪಾಗುತ್ತಿದೆ. ಆಗೊಮ್ಮೆ ಈಗೊಮ್ಮೆ  ತಂಪಾದ ಗಾಳಿ ತುಂಗೆಯ ಮೇಲಿನಿಂದ ಹಾದು ಹಸಿರುಗಿಡಮರಗಳು ಅಹ್ಲಾದದಿಂದ…
  • August 08, 2011
    ಬರಹ: Jayanth Ramachar
    ಗೆಳತಿ ನೀನಿಲ್ಲದಾಗ ನಿನ್ನ ನೆನಪಾಗಲು ದೇವರು ಕೊಟ್ಟ ಸುಂದರ ವರ ಕನಸು ಕ್ಷಣಿಕವಾದರೂ ಅದು ಮಧುರ ಅದು ಸುಂದರ ನಿನ್ನ ನೆನೆಯುತ್ತಾ ಕಣ್ಣಲ್ಲಿ ನಿನ್ನ ತುಂಬಿಕೊಂಡು ಕನಸಿನ ಲೋಕದಲಿ ನಿನ್ನ ಕಾಣಲು   ನಾ ಕಣ್ಮುಚ್ಚಿ ಮಲಗಿದೆ ಗೆಳತಿ ನನ್ನೆಲ್ಲ…
  • August 08, 2011
    ಬರಹ: Asha M
      ಪ್ರೀತಿಗೂ ಮುಂಗಾರಿಗೂ ಎಂಥ ಮಧುರ ಸಂಬಂಧ  ಬಿಡಿಸಲಾಗದಂತದ್ದು ಸಡಿಲಿಸಲಾಗದಂತದ್ದು, ಬಿಡಿಸಿದರೆ ಮತ್ತೆ ಸೇರಿಸಲಾಗದಂತದ್ದು, ಅದೆಂಥಾ ನಂಟು ಈ ಮುಂಗಾರಿಗೆ?!! ಇನಿಯನ ನೆನಪಾಗುವುದು ಮುಂಗಾರಿನಲ್ಲೇ, ಪ್ರೀತಿಯ ಕೊಂಡಿ ಬೆಸೆಯುವುದು,…
  • August 08, 2011
    ಬರಹ: sitaram G hegde
    ಸುಣ್ಣಕಾಣದಮನೆಗೋಡೆಯಮೇಲೆನಾನುಗೀರಿ-ಗೀಚಿದ್ದೆಲ್ಲಾನಿನಗೆಸುಂದರಕವಿತೆಗಳಾಗಿಕಂಡಿತ್ತು……. 
  • August 08, 2011
    ಬರಹ: ಆರ್ ಕೆ ದಿವಾಕರ
    ಗುರು ರಾಘವೇಂದ್ರ ಸಾರ್ವಭೌಮರ (ಹಾಗೆಂದು ನಾಡಾಡೀ ಭಾವುಕ ಭಕ್ತರು ಕರೆಯುತ್ತಾರೆ; ಅದು ಹೇಗೆ ಎಂದು ವಿದ್ವಾಮಸರು ವಿವರಿಸಹೋಗುವುದಿಲ್ಲ; ರಾಯರ ಬಗ್ಗೆ ನೈಜ ಗೌರವ ಹುಟ್ಟಿಸುವ ಶ್ರಮವನ್ನು ಅವರು ತೆಗೆದುಕೊಳ್ಳುವುದಿಲ್ಲ!) ಆರಾಧನೆ ಆರಂಭವಗುತ್ತಿದೆ…
  • August 08, 2011
    ಬರಹ: Chikku123
    ಮಲೆನಾಡಿನ ಮಳೆಯಲ್ಲಿ ಮಿಂದಿದ್ದನವನು ಬಯಲುಸೀಮೆಯ ಬಿಸಿಲಿಗೆ ಬೆಂದುಹೋಗಿದ್ದನು .......... ಸಣ್ಣ ಬರಹ (ಕನಿಷ್ಠ ೧೦ ಪದ)!
  • August 08, 2011
    ಬರಹ: addoor
    ಹತ್ತು ವರುಷಗಳ ಮುನ್ನ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಗ......ನಮ್ಮ ತಂಡದೊಂದಿಗೆ ಢೆಲ್ಲಿಯಿಂದ ಹೃಷಿಕೇಶಕ್ಕೆ ಪ್ರವಾಸ ಬಂದಿದ್ದ ಆ ವೃದ್ಧ ದಂಪತಿ ತಮಿಳ್ನಾಡಿನವರು. ಹಾದಿಯಲ್ಲಿ ಹರಿದ್ವಾರ ತಲಪಿದ ನಾವೆಲ್ಲರೂ ಹೋಟೆಲೊಂದಕ್ಕೆ ಹೋದೆವು.…