(೧೮) ರಾತ್ರಿ ಏಳೂವರೆಯ ಸಮಯ. ಪ್ರಶ್ನಾಮೂರ್ತಿಯ ಬಗ್ಗೆ ಚಿಂತಿಸುತ್ತ, ’ನೇತಾಡುತ್ತಿರುವ’ ಪ್ರಶ್ನಾಮೂರ್ತಿಯನ್ನು ಕುರಿತು ’ತೂಗಾಡುತ್ತಿದ’ ಪ್ರಶ್ನೆಗೆ ಉತ್ತರ ಹುಡುಕುತ್ತ, ನಿದ್ರಿಸುತ್ತಿದ್ದಂತಿದ್ದ ಅಥವ ಶವದಂತೆ, ವಿಕ್ರಮನ ಭುಜದ ಮೇಲಿನ…
ಮೊನ್ನೆ ಶ್ರೀ ರಂಗ ಪಟ್ಟಣಕ್ಕೆ ಹೋಗಿದ್ದೆ ಸ್ನೇಹಿತರೊಬ್ಬರು ಸಿಕ್ಕಿದರು ಹಾಗೆ ಮಾತಾಡುತ್ತ ಅಚ್ಚರಿ ಹುಟ್ಟಿಸುವ ವಿಚಾರ ತಿಳಿಸಿದರು. ಮನೆಗೆ ಬಂದು ಜಾಲಾಡಿದಾಗ ಒಂದಷ್ಟು ವಿಚಾರ ತಿಳಿಯಿತು. ಹೌದು ಕನ್ನಡ ನಾಡಿನ ಮಣ್ಣಿನ ಲಕ್ಷಣವೇ ಹಾಗೆ…
ನಿಮಗೆಲ್ಲಾ ಗೊತ್ತಿರುವ ಹಾಗೆ ಸಿದ್ದನಿಗೆ ಆತ್ಮೀಯರಾದವರು ಅಂದ್ರೆ, ಜೀವಕ್ಕೆ ಜೀವ ನೀಡುವ ಸ್ನೇಹಿತರೆಂದರೆ ನಾನು, ಸುಬ್ಬ, ನಿಂಗ, ಕಿಸ್ನ, ತಂಬೂರಿ ನಾಗ, ತಂಜಾವೂರಿ ಸೀನ ಇನ್ನು ಕೆಲವರು. ನಾವೆಲ್ಲಾ ಅಂಗನವಾಡಿಯಿಂದಲೂ ಫ್ರೆಂಡ್ಸ್, ಏನೇ ತಂದರೂ…
ನವಿಲು ಗರಿ ಕಳಚಿ ಬಿದ್ದಿದೆ ಗಾಳಿಗೆ ಗರಿಯು ಅ ಕಡೆ ಈ ಕಡೆ ಹಾರುತ್ತಿದೆ. ಬಾ ಗೆಳತಿ ನವಿಲು ಗರಿ ಬಿದ್ದಿದೆ... ಕನಸೂ ಅರಳುತ್ತಿದೆ. ಮನಸ್ಸು ನಲಿಯುತ್ತಿದೆ. ಬಾ ಗೆಳತಿ ನವಿಲು ಗರಿ ಕರೆಯುತ್ತಿದೆ. ನವಿಲು ಗರಿಯ ಬಣ್ಣ ಬದುಕು ಕಟ್ಟು ಆಸೆ…
ಸಹಕಾರ : ಕರ್ನಾಟಕ ಸರ್ಕಾರ, ಕನ್ನಡ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ.ಮತ್ತು ಮುಂಬೈ ಕನ್ನಡ ಸಂಘ (ರಿ) ಹೃದಯವಾಹಿನಿ, ಇವರ ಜಂಟಿ ಆಶ್ರಯದಲ್ಲಿ ಮುಂಬೈನಗರದ ಸಾಂತಾಕೃಜ್ ನ ಭಿಲ್ಲವ ಭವನದ 'ವಿ. ಕೃ. ಗೋಕಾಕ್ ವೇದಿಕೆ'…
ಭಾರತ ದೇಶದಲ್ಲಿ 65ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವ ಸಮಯದಲ್ಲಿ ಪ್ರಜಾಪ್ರಭುತ್ವಕ್ಕೆ ಪ್ರಬಲವಾಗಿ ಪೆಟ್ಟಾಗಿರುವುದರಲ್ಲಿ ಇತ್ತೀಚಿನ ಕೇಂದ್ರ ಹಾಗು ಇತರ ರಾಜ್ಯ ರಾಜಕೀಯ ಬೆಳವಣಿಗೆಗಳಲ್ಲಿ ಮೂಡಿದ ಭಾರಿ ಘಟನಾವಳಿಗಳು ಹಾಗು…
ನೀರಿನಲ್ಲಿ ನಡೆಯುವ ರೊಬೋಟ್ಹನ್ನೆರಡು ಪಾದಗಳಿರುವ ರೊಬೋಟ್ ನೀರಿನಲ್ಲಿ ನಡೆಯುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.ಇದು ಜಲಚರವೊಂದರ ನಡಿಗೆಯನ್ನು ಅನುಕರಿಸುವಂತೆ ಮಾಡಿ,ನೀರಿನ ಮೇಲ್ಮೈಯಲ್ಲಿ "ನಡೆಯುವಂತೆ" ಮಾಡಿರುವ ಸಂಶೋಧಕರು ರೊಬೋಟಿನ…
ಹೂವು ಸೃಷ್ಠಿಯ ಸೌಂದರ್ಯಕ್ಕೆ ಸಾಕ್ಷಿ. ರಸಿಕರ ಕಂಗಳ ಸೆಳೆಯುವ ಬೆಡಗಿ. ಮಗುವಿನ ಮತ್ತೊಂದು ಹೆಸರು. ಜೀವ ವೈವಿಧ್ಯದ ಉಸಿರು. ಪ್ರಕೃತಿದತ್ತ ಏರ್ ಪ್ರೆಶ್ನರ್!!.ಹೂವು ರಸಾನುಭವದ ಸೆಲೆ. ಭಗವಂತನ ಕಲೆಯ ಬಲೆ. ಆದ್ದರಿಂದಲೇ ಆಸ್ತಿಕವಾದ ಸಾತ್ವಿಕ…
ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ…
ಆ ಸಂಜೆ ಹೊತ್ತು... ಅವಳನ್ನೇ ನೆನೆಯುತ್ತಾ ಕೂತಿದ್ದೆ. ಇಳಿ ಬಿಸಿಲಿನ ಎಳೆಗಳು, ಆ ತೆಂಗಿನ ಗರಿಗಳ ಮಧ್ಯೆ ನುಸುಳಿ ನೆಲದ ಮೇಲೆ ಹಾಸಿರುವ ಹಸಿರು ಹುಲ್ಲನ್ನು ಚುಂಬಿಸುತ್ತಿದ್ದವು! ಹದವಾಗಿ ಬೀಸುತ್ತಿರುವ ತಂಪು ಗಾಳಿಗೆ ಹಕ್ಕಿ ಪುಕ್ಕವೊಂದು…
ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ ಮನಸು ಮನಸಿನ ನಡುವಿನ ಕಿಟಕಿಯ ನೀ ತೆರೆಯ ಬಾರದೇ ನೀಲಸಾಗರದ ಕಿನಾರೆಯಲಿ, ಹಸಿರು ಗಿರಿಯ ನೆರಳಿನಲಿ ಬಚ್ಚಿಟ್ಟ ಮನಸ ಗುಟ್ಟು ಏಕಾಂತದಲಿ ಕೇಳಲು ಸೇರಿ ಹೋದೆನು ನಾ ನೀಲಿ ಬಾನಲಿ ಕಣ್ಣಂಚಿನ…
ಮಳೆಯ ಸಂಭ್ರಮವನ್ನು ಸವಿಯಲು
ಕಿಟಕಿಯ ಬಳಿ ಬಂದಾಗ ನಾ ಕಂಡೆ ದೃಶ್ಯವೊಂದ
ಎದುರಿನ ಮಹಡಿಯ ಮೇಲೆ ಜೋಡಿಯೊಂದು
ಮಳೆಯಲ್ಲಿ ತೋಯ್ದು ಬಂದು ನಿಂತಿದ್ದರು
ಮೊದಲು ದೂರ ದೂರ ನಿಂತಿದ್ದ ಆ ಜೋಡಿ
ತುಸು ಸನಿಹಕ್ಕೆ ಬಂದು ಏನೋ ಮಾತನಾಡಿದರು
ಸ್ವಲ್ಪ …
ನಮ್ಮೆಲ್ಲರಲ್ಲೂ ಕ್ರಿಯಾತ್ಮಕತೆ ಇದೆ. ಬಣ್ಣದೊಡನೆ ಆಡುವ ಮನಸಿದೆ..ಕಲ್ಪನೆಯನ್ನು ಚಿತ್ರರೂಪಕ್ಕಿಳಿಸುವ ಇಚ್ಛೆಯಿದೆ.. ಆದರೆ ನಿಜ ಬಣ್ನಗಳ ಸಹವಾಸವನ್ನು ಯಾವ್ಯಾವುದೋ ಕಾರಣಕ್ಕೆ ದೂರ ಇಟ್ಟಿದ್ದೇವೆ. ಇಷ್ಟಾಗಿಯೂ ಕಲೆಯ, ಕಲಾವಿದರ ಬಗ್ಗೆ ಯಾವಾಗಲೂ…
ಜಗತ್ತಿನಲ್ಲಿ ನೂರಾರು ಜನ ,ತರ ತರಹದ ಮೂಗುಗಳು . ನೇರ ಮೂಗು, ಗಿಳಿ ಮೂಗು , ಡೊಂಕು ಮೂಗು, ಚಪ್ಪಟೆ ಮೂಗು ಇತ್ಯಾದಿ ಇತ್ಯಾದಿ .
ಚಿಕ್ಕಂದಿನಲ್ಲಿ ನನ್ನ ಮೂಗು ನೋಡಿದ ಸೊ ಕಾಲ್ಡ್ ರಿಲೇ ಟಿವ್ಸು ' ಏನವಾss.. ನಿನ್ನ ಮೂಗಿನ ಮ್ಯಾಲೇ…
ಎಣಿಯಿರದ ರತುನಗಳ ಹೆತ್ತ ಪರ್ವತದಸುತ್ತ ತುಂಬಿರುವ ಭಾರಿ ಹಿಮರಾಶಿಯೂ ಅದರ ಹಿರಿಮೆಯ ಇನಿತೂ ಕುಂದಿಸದು;ಒಳಿತಾದ ಗುಣಗಳೇ ತುಂಬಿ ತುಳುಕಿರಲುಮರೆಸಿ ಹೋದೀತು ಇರಲೊಂದು ಕುಂದುಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!ಸಂಸ್ಕೃತ ಮೂಲ (ಕಾಳಿದಾಸನ ಕುಮಾರ…
"ಜನನ ಪ್ರಮಾಣ ಪತ್ರ" ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿ೦ಗಳುಗಳೇ ಕಳೆದಿದ್ದವು.
ನೋಟರಿ ಸರೋಜಮ್ಮ ರನ್ನು ಕ೦ಡು " ನಾನು ಹುಟ್ಟಿರುವುದು ಸತ್ಯ!! ಎ೦ದು ಇರುವಾಗ ಎಲ್ಲೋ ಒ೦ದು ಕಡೆ ಜನನ ಆಗಿರಲೇಬೇಕು ಎ೦ಬುದನ್ನು ಪರಿಗಣಿಸಿ ದಾಖಲೆ…