August 2011

  • August 04, 2011
    ಬರಹ: Asha M
    ಸ್ನೇಹ ಏನೆಂದು ಹೇಳಲಿ....  ಗಾಳಿಯಲ್ಲಿನ ಸುಗಂಧದಂತೆ  ನೀರಿನಲ್ಲಿ ಹುದುಗಿರುವ ಬಣ್ಣದಂತೆ  ನನ್ನ ಬಾಳಲ್ಲಿ ಬಂದು ಸ್ನೇಹ ಲೋಕಕೆ  ಕರೆದೊಯ್ದು  ಅದರ ಸವಿ ಉಣ ಬಡಿಸಿದ ಎಲ್ಲ ಸ್ನೇಹಿತರಿಗೆ       ಸ್ನೇಹಿತರ ದಿನದ ಶುಭಾಶಯಗಳು 
  • August 04, 2011
    ಬರಹ: Asha M
    ಭಾವನೆಗಳಿಗೆ ಬಣ್ಣ ಹಚ್ಚಿ  ಒಲವಿನ ರೂಪ ಕೊಟ್ಟು  ಪ್ರೀತಿಯ ಲೇಪನಾ ಮಾಡಿದಾಗ  ನಿನ್ನ ನಾ ಕಂಡೆ ಗೆಳಯಾ   ಜಡವಾದ ದಿನಗಳು  ಹೂವಿನಂತೆ ಹಗುರವಾಗಿ  ಸಂತಸವ ಚಿಮ್ಮಿಸಿದವು  ಇದ್ಯಾಕಾಗಿ ಹೇಳುವೆಯಾ?   ನಯನ ನಿನ್ನ ನೋಡಿದಾಗ  ಮನ ಮಾತಾಡಲು ಬಯಸಿದಾಗ…
  • August 04, 2011
    ಬರಹ: kavinagaraj
              ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ…
  • August 04, 2011
    ಬರಹ: cslc
     ಡಾ. ರಾಜಾರಾಮ ಹೆಗಡೆ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ  ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ  ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ…
  • August 04, 2011
    ಬರಹ: RAMAMOHANA
    ತೋಟದ ಕಡೆಗೆ ಹೊರಟ ದಂಪತಿಗಳು ಊರ ಪರಿಮಿತಿಯನ್ನು ದಾಟಿ ತೋಟದ ಸಾಲುಗಳೆಡೆಗೆ ಹೋಗುವ ಕಿರುದಾರಿಯನ್ನು ಪ್ರವೇಶಿಸಿದೊಡನೆ, ಸೌಭಾಗ್ಯಳಲ್ಲಿ ಸ್ವಲ್ಪ ಬದಲಾವಣೆಯನ್ನು ಗಮನಿಸಿದ ನರಸಿಂಹ, ನಡೆಯುತ್ತಾ, ನಡೆಯುತ್ತಾ ಸನಿಹಕ್ಕೆ ಬರತೊಡಗಿದ ತನ್ನವಳು…
  • August 04, 2011
    ಬರಹ: Chikku123
    ಅವನು ಕುರುಡ, ಹಾಡು ಹೇಳಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದನು. ಒಂದು ದಿನ ಎಂದಿನಂತೆ ಬಿ ಎಂ ಟಿ ಸಿ ಬಸ್ಸಲ್ಲಿ ಅವನ ಹಾಡು ಸಾಗಿತ್ತು. ಎಲ್ಲರಂತೆ ಲೇಡಿ ಕಂಡಕ್ಟರ್ ಸಹ ಒಂದು ಕಾಯ್ನನ್ನು ಕೊಟ್ಟಳು. ಸ್ವಲ್ಪ ಹೊತ್ತಾದ ಮೇಲೆ ಅವನ…
  • August 04, 2011
    ಬರಹ: Asha M
    ನೆನಪೇ ನೆನಪೇ ನೀ  ಕಾಡದಿರು ಮತ್ತೆ ನೆನೆಪೆಂಬ ನೆಪದಲ್ಲಿ ನೆಪವಾದ ನೆನಪಾದೆ ನೀ ಕಾಡದಿರು ಮತ್ತೆ ಮತ್ತೆ ನೆನಪುಗಳೆಂದರೆ ಬರಿ ನೆನಪುಗಳೇ ನೆನೆದಾಗೆಲ್ಲ ನೆನಪಗುವಾ ನೆಪಗಳೇಇಂದಿನದೆಲ್ಲ ನಾಳೆ ನೆನಪೇ ನಾಳೆಯು  ಇನ್ನೊಂದಿನ ನೆನಪೇ, ನೀ ಕಾಡದಿರು…
  • August 04, 2011
    ಬರಹ: Jayanth Ramachar
    ಮಳೆಗಾಲದ ಸಂಜೆಯಲಿಜಿಟಿಜಿಟಿ ಜಿನುಗುವ ಮಳೆಯಲಿಸಂಪೂರ್ಣ ತೋಯ್ದು ಮೈಯೆಲ್ಲಾ ಒದ್ದೆಯಾಗಿ ನಡುಗುತ್ತ ಮನೆಗೆ ಬಂದಾಗನಿನ್ನ ಕಂಡೊಡನೆ ಮೈಯೆಲ್ಲಾ ಪುಳಕವಾಯ್ತುನಿನ್ನ ಬಳಿ ಬಂದು ಎರಡೂ ಕೈಯಲ್ಲಿ ನಿನ್ನ ಹಿಡಿದಾಗನೀ ಕೊಟ್ಟ ಬೆಚ್ಚನೆಯ ಅನುಭವ…
  • August 03, 2011
    ಬರಹ: shivaram_shastri
    ಮತ್ತೆ ಬರ್ತೇವೆ  ಹೇಗೆ ಹಂಚಿಕೊಳ್ಳುವಿರಿ ನಿಮ್ಮ ಮೂರು ಮಕ್ಕಳನ್ನು? ಕೋರ್ಟು ಕೇಳಿತು, ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಆ ದಂಪತಿಗಳನ್ನು. ಮುಖ - ಮುಖ ನೋಡಿಕೊಂಡರು ಕೆಲ ಕ್ಷಣ ಅವರಿಬ್ಬರು, 'ಮುಂದಿನ ವರ್ಷ ಮತ್ತೆ ಬರುತ್ತೇವೆ' ಎಂದು…
  • August 03, 2011
    ಬರಹ: shivaram_shastri
    ಮೊನ್ನೆಯೇ ಶುರು ಮಾಡಿದ ಲೇಖನವನ್ನು ಇನ್ನೊಮ್ಮೆ ಶುರು ಮಾಡಿದ್ದೇನೆ. :-) ಈ ಸರ್ತಿ ಕಂತುಗಳಲ್ಲಿ ಬರೆಯುವುದಾಗಿ ನಿರ್ಧರಿಸಿದ್ದೇನೆ. ನಿಮಗೆ ಅರ್ಥವಾಯಿತೋ ಇಲ್ಲವೋ, ದಯವಿಟ್ಟು ತಿಳಿಸಿ.  ೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್…
  • August 03, 2011
    ಬರಹ: Jayanth Ramachar
    ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ ನೀ ಬಂದು ನನ್ನ ವಿರಹ ವೇದನೆಯ ಮತ್ತಷ್ಟು ಹೆಚ್ಚಿಸಿದೆ ನನ್ನ ಸಖಿಯ ನೆನಪನ್ನು ಇನ್ನಷ್ಟು ಹೆಚ್ಚಿಸಿರುವೆ ನೀ ಕಿಟಕಿಯಲ್ಲಿ ನಿನ್ನ ನೋಡುತಾ ಒಂಟಿಯಾಗಿ ಕುಳಿತಿರುವೆ ತುಂತುರು ಮಳೆಯಲ್ಲಿ ನಾವಿಬ್ಬರೂ…
  • August 03, 2011
    ಬರಹ: kavinagaraj
    ಮಂತ್ರ ಪಠಿಸಿದೊಡೇನು ಅರ್ಥವನರಿಯದೆ ಜಪವ ಮಾಡಿದೊಡೇನು ಒಳತುಡಿತವಿರದೆ | ವಿಚಾರವಿರದಾಚಾರದ ಬದುಕು ಬದುಕಲ್ಲ ಕಾರ್ಯದಲರ್ಥವಿರಲು ಬೆಳಕು ಮೂಢ || ಕಣ್ಮುಚ್ಚಿ ಮಣಮಣಿಸೆ ಜಪವೆನಿಸುವುದೆ ಒಳಗಣ್ಣು ತೆರೆದು ಧ್ಯಾನಿಪುದೆ ಜಪವು | ಮಡಿ…
  • August 03, 2011
    ಬರಹ: sasi.hebbar
          ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಂತಿರುವ ಈ ಘಾಟಿಗೆ ಬಾಳೆಬರೆ ಎಂಬ ಹೆಸರು ಬಂದಿದ್ದಕ್ಕೆ ಕಾರಣ ಸರಳ. ಅಲ್ಲಿನ ಕಡಿದಾದ ಪರ್ವತ ಭಿತ್ತಿಗಳಲ್ಲಿ ಕಲ್ಲುಬಾಳೆಗಳು ಸಾಲುಸಾಲಾಗಿ ಬೆಳೆದಿರುತ್ತವೆ. ಬರೆ ಎಂದರೆ, ಕಡಿದಾದ ಪರ್ವತ ಸಾಲು…
  • August 03, 2011
    ಬರಹ: partha1059
                                                     ಕೂಗುಮಾರಿ[ಜಿರಲೆ ಬಂದಾಗ ಅಥವ ವಿಶೇಷ ಸಂದರ್ಭಗಳಲ್ಲಿ ಹೆಂಗಸರು ಕಿಟಾರ್ ಎಂದು ಜೋರಾಗಿ ಕಿರುಚುವುದನ್ನು "ಕೂಗುಮಾರಿ" ಎಂದು ಕರೆದಿದ್ದೇನೆ]ಹೀಗೆ ಸ್ಕೂಟರ್ ನಲ್ಲಿ ಎಲ್ಲಿಗೊ ಹೋಗಿದ್ದವನು…
  • August 03, 2011
    ಬರಹ: asuhegde
    ಮಳೆ ಬಂದರೇನು...ಬಾ...!ಹಗಲಿರುಳು ನಾನು ಕಾದರೂಬರುತ್ತಿಲ್ಲ, ಸಖೀ, ನೀ ಮನೆಯಿಂದಾಚೆಗೆಮಳೆಯ ಸಬೂಬು ನೀಡಿಕೂತಿಹೆ ಯಾಕೋ ಒಳಗೇ ನೀ ಬೆಚ್ಚಗೆಮಳೆಗಾಲದ ಈ ಬವಣೆಯಿಂದಬಚಾವಾಗಲು ಇಲ್ಲಿದೆ ಉಪಾಯ,ನನ್ನ ಮಾತ ನೀ ಕೇಳಿದರೆಒಂದಿಷ್ಟೂ ನೆನೆಯದೆಮ್ಮ ಕಾಯ;…
  • August 03, 2011
    ಬರಹ: hamsanandi
    ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸಿನೊಳಗೇ…
  • August 03, 2011
    ಬರಹ: bhalle
    ಕುರುಕ್ಷೇತ್ರ ಯುದ್ದ ಮುಗಿದು ದುರ್ಯೋಧನನೂ ಕೆಳಗುರುಳಿದ ಸಮಯ..... ಶೂನ್ಯನಾಗಿ ಸಂಜಯನನ್ನು ಕೇಳುತ್ತಾನೆ "ಇಷ್ಟೆಲ್ಲ ಹೇಗಾಯ್ತು?". ಸಂಜಯ ಏನು ಹೇಳುತ್ತಿದ್ದನೋ ಏನೂ, ನಾನು ಹೀಗೆ ಹೇಳುವೆ:-ಒಡೆಯಕುರುಕುಲದ ಒಡೆಯನೀ ಕುರುಡೊಡೆಯಪುತ್ರಮೋಹದ…
  • August 02, 2011
    ಬರಹ: prasannakulkarni
      ಅದ್ಯಾವ ರ೦ಗು ತು೦ಬಲಿ ಕು೦ಚ ನವಿಲುಗರಿಯಲಿ...? ಅದ್ಯಾವ ರ೦ಗು ತು೦ಬಿ ನಾನು ಮನಸ ಕನಸ ರಚಿಸಲಿ...?   ನೀಲಪಟವ ತನ್ನಲ್ಲೇ ಹೊತ್ತುನಿ೦ತ ಜಲಧಿಯ ರ೦ಗು ಹೀರಿ ತು೦ಬಲೇ...? ಅರಳು ಮಲ್ಲೆ ಸುಮವೊ೦ದು ಸೌರಭಿಸಿದ ಗಳಿಗೆಯಲಿ ಅದರ ವರ್ಣ ಅರೆದು ಬಿಡಲೇ…