August 2011

  • August 02, 2011
    ಬರಹ: Santhosh Kumar G
    "ಕಾಣಿಕೆ "ಏನ ಕಾಣಿಕೆ ಕೊಡಲಿ ಈ ಶುಭ ದಿನದಂದು ನಿಮಗೆ  ನಶ್ವರವು ಎಲ್ಲವೂ ಈ ಪ್ರೀತಿ ವಾತ್ಸಲ್ಯದ ಮುಂದೆಹಾರೈಸಲಾರೆ ಬಾಳೆಲ್ಲವೂ ಸಿರಿ ಸುಖದಿ ತುಂಬಿರಲೆಂದು ಹೃದಯದಿಂದ ಬಂದ ಮಾತಿದುಸುಖ ದುಃಖ ಕೂಡಿರಲೆಂದು ಸುಖವೆಂಬುದು ಜೀವನದಲ್ಲಿ ಇಬ್ಬನಿಯ…
  • August 02, 2011
    ಬರಹ: kamath_kumble
    ವಾಣಿಯವರ ಲೇಖನದಲ್ಲಿ ಪ್ರಸ್ತಾಪಿಸಿದ ಕರಾವಳಿಯಲ್ಲಿನ ಚೂಡಿ ಪೂಜೆಯ(ನನ್ನ ಅಕ್ಕನ ಮೊದಲ ಚೂಡಿ ಪೂಜೆಯ) ಚಿತ್ರಗಳು.
  • August 02, 2011
    ಬರಹ: ನಂದೀಶ್ ಬಂಕೇನಹಳ್ಳಿ
    ನಾನು ನನ್ನ ಕವಿತೆಗೆ ಮೀಯಿಸಿ,ತಲೆಬಾಚಿ ಸಿಂಗರಿಸಿ,ಗರಿಗರಿಯ ಉಡುಗೆಯ ತೊಡಿಸಿ, ಬಿಡುತ್ತೇನೆ ಆಡಲು ಸಂಪದದ ಅಂಗಳಕ್ಕೆ. ಹಲವರು ಬಳಿ ಸಾರಿ ಕೆನ್ನೆ ಹಿಂಡಿ ಮುಗುಳ್ನಗುತ್ತಾ ಸಾಗುತ್ತಾರೆ. ಮತ್ತೆ ಕೆಲವರು ದೂರದಿಂದಲೇ ನೋಡಿ ಸುಮ್ಮನಾಗುತ್ತಾರೆ.…
  • August 02, 2011
    ಬರಹ: shekar_bc
    ಏಕಾಂಗಿ - ಏಕಾಂತ       ಓ ಏಕಾಂಗಿಯೆಂಬ ದುಸ್ಸಹ ಮನಃಸ್ಥಿತಿಯೆ, ಹೃದಯ ಹರುಷವ ಸುಡುವ ಅಗ್ನಿಯೆ, ವಿಕೃತಗೊಳಿಸದಿರು ನನ್ನ ಬಾಳ ಸುರೂಪ, ಆರಿಸದಿರು ಮನಮಂದಿರದ ಚೈತನ್ಯ ದೀಪ. ಬಾಳಿನಲಿ ನನಗೆ ನಂಬಿಕೆಯು ಹೋಹ ಮುನ್ನ. ತೊಲಗಾಚೆ ಬಹುದೂರ,ಕಾಡದೆ ನನ್ನ…
  • August 02, 2011
    ಬರಹ: santhosh_87
        ತುಳುವಿನಲ್ಲಿ ’ಕಷಿ ಕೇಪ್ಲ’ ಎಂದು ಇದನ್ನು ಕರೆಯುತ್ತಾರೆ. ಇದಕ್ಕೂ ಕಾಡಿನೊಳಗೆ ಬೆಳೆಯುವ ’ಕೇಪ್ಳ’ ಎಂಬ ಹೂವಿಗೂ ಹೋಲಿಕೆ ಇರುವುದರಿಂದ ಹಾಗೆ ಕರೆಯಬಹುದು ಎಂದು ನನ್ನ ಅನಿಸಿಕೆ
  • August 02, 2011
    ಬರಹ: asuhegde
    ಬಾರದಿರು ಸಖೀ, ತೆರೆದ ಆಗಸದಡಿಗೆ!   ಬೆಳದಿಂಗಳ ರಾತ್ರಿಯಲ್ಲಿಬಾರದಿರು ಸಖೀ ನೀನುತೆರೆದ ಆಗಸದ ಅಡಿಗೆ,ನಿನ್ನಂದವನ್ನು ಕಂಡುಕಣ್ಣು ಮಿಟುಕಿಸುತ್ತವೆಆ ತಾರೆಗಳು ಅಡಿಗಡಿಗೆ;ನಗುವನು ಆ ಚಂದಿರಹೆಚ್ಚಿಸಿ ತನ್ನ ಬೆಳಕಿನಿಂದನಿನ್ನ ಸೌಂದರ್ಯವನ್ನು,ಆದರೆ…
  • August 02, 2011
    ಬರಹ: kavinagaraj
         ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ…
  • August 02, 2011
    ಬರಹ: kavinagaraj
    ಹೊರಶುಚಿಯೊಡನೆ ಒಳಶುಚಿಯು ಇರಲು ಮಾನಾಪಮಾನದಲುದಾಸೀನನಾಗಿರಲು | ನಿರ್ಭಯತೆ ಮೇಳವಿಸೆನಿಸೆ ಸಮರ್ಥ ದೇವಪ್ರಿಯನವನಲ್ಲದಿನ್ಯಾರು ಮೂಢ || ಮನಶುದ್ಧಿಯಿರದೆ ತಪವ ಮಾಡಿದೊಡೇನು ದೇಹ ದಂಡಿಸಿದೊಡೇನು ಅಂತರಂಗವ ಮರೆತು | ಉಪವಾಸದಿಂ ಫಲವೇನು…
  • August 02, 2011
    ಬರಹ: RAMAMOHANA
    ಪ್ರಿಯ ಓದುಗ,‘ಸೊಸೆ(ತಂದ) ಸೌಭಾಗ್ಯ‘ - ಹಿಂದೆ ಪ್ರಕಟಿಸಿದ ಕಥೆಯನ್ನು ನಿಲ್ಲಿಸುವಲ್ಲಿ ಒಂದು ಅಲ್ಪ ವಿರಾಮವನ್ನಿತ್ತಿದ್ದೆ, ಅದಕ್ಕೆ ಕಾರಣ ಈ ರೀತಿಯ ರಸಭಂಗಕ್ಕೆ ಓದುಗನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕೆಟ್ಟ ಕುತೂಹಲ ನನದಷ್ಟೆ, ತಮ್ಮ…
  • August 02, 2011
    ಬರಹ: iampreetham
  • August 02, 2011
    ಬರಹ: ramvani
    ಶ್ರಾವಣ ಮಾಸ ಬಂದಾಗ.... ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ ಎರಡು ದಿನಕ್ಕೊಮ್ಮೆ ಹಬ್ಬ. ಭೋಜನ ಪ್ರಿಯರಿಗಂತೂ ನಿತ್ಯವೂ ಔತಣದೂಟ.…
  • August 02, 2011
    ಬರಹ: Jayanth Ramachar
    ಅಂತೂ ಇಂತೂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಪ್ರಸ್ತುತಪರಿಸ್ಥಿತಿಯಲ್ಲಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳುಜಗದೀಶ್ ಶೆಟ್ಟರ್ಸದಾನಂದ…
  • August 02, 2011
    ಬರಹ: hamsanandi
     ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು;   ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡುವರು? ಏನೇನ ಮಾಡಾರು?…
  • August 02, 2011
    ಬರಹ: sathishnasa
    ಶ್ರೀನರಹರಿಯ ಮಾಯೆಯ ಆಟ ನೀ ನೋಡುತಿಹ ಈ ಜಗದ ನೋಟ ನಡೆಯುತಿಹ ಎಲ್ಲದಕೂ ಅವನೇ ಕಾರಣನು ಬಡತನವ ಸಿರಿತನವ ಅವನೇ ನೀಡುವನು   ಬಡತನ ಬಂತೆಂದು ದೇವನನು ಜರಿಯದೆಲೆ ಸಿರಿತನ ಬಂದಾಗ ಗರ್ವದಲಿ ಮೆರೆಯದೆಲೆ ಬಾಳ್ವೆಯ ನಡೆಸಿದರೆ ನೀ ಇರುವತನಕ ಬಿಡದೆ…
  • August 01, 2011
    ಬರಹ: gopinatha
    ಕೊಂಡಿ ೧ಆಗಲೇ ತಡವಾಗಿತ್ತು , ಇಂದು ಮೀಟಿಂಗ್ ಬೇರೆ ಇದೆ. ಅತ್ಯಂತ ಜರೂರಿನದ್ದು. ಬೆಳಗಿನ ತಿಂಡಿಯನ್ನು ಗಡಿಬಿಡಿಯಲ್ಲೇ ಪೂರೈಸಿ ಹೊರಬಂದ."ರೀ ಕರ್ಚೀಪು, ಕನ್ನಡಕ , ಪೆನ್ನು ಪಾಸು ಎಲ್ಲ ತಕೊಂಡ್ರಾ"  ಅವಳು ಕೂಗಿ ಹೇಳಿದಳು."ಹಾಗೆಲ್ಲ ಕೂಗಿ…
  • August 01, 2011
    ಬರಹ: shivaram_shastri
    ೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್ ವಿಜ್ಞಾನಿ. ಕಾಂಬ್ರಿಜ್ಜಿನಲ್ಲಿ ಅವರು ಪದವಿ ಪೂರೈಸಿದಾಗ ಮಹಿಳೆಯರಿಗೆ ಪದವಿ ನೀಡುವ ಪದ್ಧತಿಯಿರಲಿಲ್ಲ. ಮುಂದೆ ಅವರು ಕಾಂಬ್ರಿಜ್ಜಿನಲ್ಲಿಯೇ ಆರ್ ಎ ಫಿಷರ್ ಅವರ ಮಾರ್ಗದರ್ಶನದಲ್ಲಿ ಡಾಕ್ಟೊರೇಟ್…
  • August 01, 2011
    ಬರಹ: partha1059
    ಜುಲೈ ತಿಂಗಳಲ್ಲಿ 'ಸಂಪದ' ದಲ್ಲಿ  ಸಂಭ್ರಮಗಳ ಸಾಲು ಸಾಲು.ಹಲವು ಸಂಪದಿಗರ ಹುಟ್ಟುಹಬ್ಬದ ಆಚರಣೆ ಈ ಮಾಸದಲ್ಲಿ! ಜು-೨ ಹರೀಶ ಅತ್ರೇಯರ, ಜು-೯ ರಾಕೇಶ ಶೆಟ್ಟಿಯವರ, ಜು-೧೫ ನಾವಡರ ನವಜಾತ ಹೆಣ್ಣುಮಗುವಿನ ಜನ್ಮದಿನ, ಜು-೧೬ ರಂದು ಆಸುರವರ  ಜು-೨೦…
  • August 01, 2011
    ಬರಹ: ನಂದೀಶ್ ಬಂಕೇನಹಳ್ಳಿ
    (ಒಬ್ಬ ಉತ್ತಮ ಮನುಷ್ಯರಾಗಬೇಕಾದರೆ,ತಂದೆ-ತಾಯಿಯರ,ಗುರು-ಹಿರಿಯರ,ಗೆಳೆಯರ,ಬಂದುಗಳ ಸಲಹೆ ಸಹಕಾರ ಬೇಕೇ ಬೇಕು.ಇವರ ಒಡನಾಟದಿಂದ ಸಾಮಾನ್ಯನೊಬ್ಬ ಒಬ್ಬ ಮನುಷ್ಯ ಹೇಗಾಗ ಬಲ್ಲ ಎಂಬುದನ್ನು ಈ ಕವಿತೆಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ.) ಇಂದು ನಾನು,…
  • August 01, 2011
    ಬರಹ: jp.nevara
    ಪಡುವಣದಂಚಿಗೆ ಜಾರುವ ನೇಸರನ ಮೊಗದಲ್ಲಿ ನಗುವದೇಕೋ ಕಾಣುತಿಲ್ಲ ಮರಳಿ ಗೂಡಿಗೆ ಮರಳುವ ಹಕ್ಕಿಗಳ ಮೊಗದಲ್ಲಿ ಸೊಗಸದು ಇಂದು ಸುಳಿಯುತಿಲ್ಲ   ಇರುಳ ಬೆಳಗುವ ತಾರೆಗಳ ಮೊಗದಲ್ಲಿ ಮೊದಲಿದ್ದ ನಗುವಿಲ್ಲ ನಲ್ಲಳಿಲ್ಲದೆ ಬಳಿಯಲ್ಲಿ.......  …