ಚಿತ್ರಕೃಪೆ: ಅಂತರ್ಜಾಲ
ಭಾವಸಾಗರದಿ ಕವಿತೆಗೆ ಗಾಳವಿಟ್ಟು ಕುಳಿತಿದ್ದೀನಿ
ಬೀಳಬಹುದೆಂದು ಸುಂದರ ಕವಿತೆ
ಗಾಳಕ್ಕೆ ಸಿಕ್ಕಿಸಿದೇನೆ ಏಕಾಂತವೆಂಬ ಹುಳು
ಕೆಲವು ಕವಿತೆಗಳು ಮೇಲೆ ಬಂದು ಅಲೆಯೆಬ್ಬಿಸಿ ಮತ್ತೆ ಮುಳುಗಿವೆ
ಸಿಗಬಹುದೆಂಬ ಕವಿತೆಯ…
ನಾವು ಪತ್ರಿಕೆಗಳಲ್ಲಿ ಯಾವುದೋ ಕೇಸಿನ ಬಗ್ಗೆ ಓದುತ್ತಿರುವಾಗ.....ವಕೀಲರ ಪಾಟೀ ಸವಾಲಿಗೆ ಉತ್ತರಿಸಲಾರದ ಪ್ರತಿವಾದಿ ಎಂದೋ ಅವರ ಪಾಟಿ ಸವಾಲಿಗೆ ಪ್ರತಿಸವಾಲು ಎಂದು ಓದುತ್ತಿರುತ್ತೇವೆ. ವೇದದ ಶ್ಲೋಕಗಳನ್ನು ಕಲಿಸುವ ಹಲವು ರೀತಿಯ…
ಕನ್ನಡ ಚಿತ್ರರ೦ಗಕ್ಕೆ ಹೊಸ ಬಗೆಯ ನಿರೂಪಣೆಯನ್ನು ತ೦ದಿರುವ ಪವನ್ ಕುಮಾರ್ ರವರ ’ಲೈಫು ಇಷ್ಟೇನೆ’ ಚಿತ್ರ ನಿಮ್ಮನ್ನು ನಗಿಸುತ್ತದೆ, ಮನರ೦ಜಿಸುತ್ತದೆ ಮತ್ತು ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತದೆ!
ಸಮಕಾಲೀನ ವಸ್ತು: ಚಿತ್ರ ಈಗಿನ ಯುವ…
ಕಣ್ಣ ಮುಂದಿರುವ ತನಕ ಈಕೆ ಅಮೃತ ತುಂಬಿದ ಬಿಂದಿಗೆ; ಕಣ್ಣ ಹಾದಿಯಲಿರದೆ ಹೋದರೆ ವಿಷಕ್ಕಿಂತಲೂ ಹೆಚ್ಚಿಗೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ | ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ…
ಮಾಡರ್ನ ಲವ್
ಆಧುನಿಕ ಪ್ರೀತಿಯಡೆಗೆ ಕನ್ನಾಡಿಸಿದಾಗ ಪ್ರೇಮಿಗಳ ನಡುವಿನ ಸಂಭಾಷನೆಯ ಒಂದು ಜ್ಹಲಕ್ ನನ್ನ ಮನದಾಳದ ಮಾತುಗಳಲ್ಲಿ ಬ೦ದ ಬಗೆ ಹೀಗಿದ.
ಹುಡುಗಿ -
ಹುಡುಗಾ ಏ ಹುಡುಗಾ
ಹತ್ತು ನನ್ನ ಪ್ರೀತಿಯ ಹಡಗಾ
…
ಮುಂಜಾನೆಯ ಮಂಜಲ್ಲಿ ಸಖಿ ನಿನ್ನ ಕೈ ಹಿಡಿದು
ಹೂ ಹಾಸಿದ ದಾರಿಯಲ್ಲಿ ನಡೆಯುತಿರಲು..
ನಿನ್ನಂದವ ಕಂಡ ಗಿಡಮರಗಳು
ತಣ್ಣನೆ ಗಾಳಿಯ ಚಾಮರವ ಬೀಸುತಿರಲು...
ಮುತ್ತಿನಂತೆ ಜೋಡಿಸಿಟ್ಟ ಮಂಜಿನ ಹನಿಗಳು
ಪನ್ನೀರ ಸಿಂಚನವ ಮಾಡಿಸಿರಲು
ಆಗಸದಿ ರವಿಯು…
ಸಹೋದರ ಸಹೋದರಿಯರೇ, ನಾನು ಹೇಳ ಹೊರಟಿರುವುದು ಯಾರ ಕುರಿತು ಎಂದು ನಿಮಗೆಲ್ಲಾ ಗೊತ್ತಾಗಿರಲಿಕ್ಕೆ ಸಾಕು. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ವಿದ್ಯಮಾನ 'ಜನ ಲೋಕಪಾಲ್ ಮಸೂದೆಯ' ಸಾರಥಿ. ಅದೇ, ನಮ್ಮ ಇಡೀ ವ್ಯವಸ್ಠೆಯನ್ನೇ ತನ್ನ ಕೈಗೊಂಬೆ…
ಒಮ್ಮೆ ಕ್ಷೌರಿಕ ಕಪಿಲ್ ಸಿಬಲ್ ಗೆ ಹೇರ್ ಕಟ್ ಮಾಡುತ್ತಾ, " ಸರ್, ಏನಿದು ಈ ಸ್ವಿಸ್ ಬ್ಯಾಂಕ್ ನ ವಿವಾದ.. ?"
ಕಪಿಲ್ ಸಿಬಲ್ ಒಮ್ಮೆಲೆ ಕೋಪಿಸಿಕೊಂಡು, "ನೀನು, ನೀನು ಹೇರ್ ಕಟಿಂಗ್ ಮಾಡ್ತಾ ಇದಿಯೊ ಇಲ್ಲಾ ಪತ್ತೇದಾರಿ ಕೆಲ್ಸ ಮಾಡ್ತಾಯಿದಿಯೊ…
ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ...
ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ
ದಿನಗಳ ಕನಸು ಕಾಣುತ್ತಲಿದ್ದೇನೆ..
ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ
ನೆನಪಿಗಾಗಿ ಕಾತರಿಸುತ್ತಿದ್ದೇನೆ...
ಇನ್ನೇನು ಅವಳು ಬರುವ ದಿನ …
ಭಾರತದ ಭಾರತದ ಭ್ರಷ್ಟಾಚಾರದ ಬಗ್ಗೆ ವಿಶ್ವದ ಎಲ್ಲೆಲ್ಲಿಂದಲೂ ವಿರೋಧ ಕೇಳಿ ಬರುತ್ತಿದೆ...ರಾಜಕಾರಣಿಗಳ ಮೇಲೆಲ್ಲರೂ ಉಗಿಯುತ್ತಿದ್ದಾರೆ...ಸರಿ! ಆದರೆ ಇದಕ್ಕೆ ಪರಿಹಾರ ಎಲ್ಲಿ?? ಹಾಗಾದರೆ ಎಲ್ಲ…
ಹಿನ್ನಲೆ: ಕೆಲ ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದೆ. "ಗಣೇಶ" ಅನ್ನುವಲ್ಲಿ "ಗಣ" ಅನ್ನೋ ಪದವು ಕನ್ನಡದ ಬಹುವಚನ ಪ್ರತ್ಯಯವಾದ "ಗಳು" / "ಗಳ" ಅನ್ನೋ ಪದದಿಂದಲೇ ಆಗಿದೆ. ಕನ್ನಡದಲ್ಲಿನ "ಗಳ" / ಗಣ ಪದವೇ ಸಂಸ್ಕೃತಕ್ಕೆ ಹೋಗಿ…
ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ
ಇವರೆ ಇಲ್ಲಿ ಸ್ವಲ್ಪ ಕೇಳಿ,ಎಲ್ಲಾದ್ರು ಹೋಗ್ಬೇಕಾದ್ರೆ ಈ ಪರಿಸ್ಥಿತಿ ನಿಮಗು ಬಂದಿರಬೇಕು ಅಲ್ವಾ?ಅರೇ ಏನು ಹೇಳದೆ ಈ ಹುಡುಗಿ ಯಾವ ಪರಿಸ್ಥಿತಿ ಬಗ್ಗೆ ಕೆಳತಿದಾಳೆ ಅನಕೊಂತಿದಿರಾ?. ಇರಲಿ ಬಿಡಿ…
ಬಾಲ್ಯದಾ ಆ ದಿನಗಳು
ಸವಿ ಸವಿ ನೆನಪು ಸಾವಿರ ನೆನಪು
ಬಾಲ್ಯದ ದಿನಗಳ ಆ ಸಿಹಿ ನೆನಪು
ಅಮ್ಮನ ಮಡಿಲಲಿ ಆಡಿದ್ ನೆನಪು
ಅವಳಿಟ್ಟಾ ಸಿಹಿ ಮುತ್ತಿನ ನೆನಪು
ಛಳಿಯಲಿ ಮಿಂದ ಬಿಸಿನೀರಿನ ನೆನಪು
ಸೂರ್ಯೋದಯದಾ ಸ್ನಾನದ ನೆನಪು
ದೇವರ ಎದುರಿನ ಪ್ರಾರ್ಥನೆ…
ಗಣೇಶ ಲೆಫ್ಟ್ handa ? ರೈಟ್ handa ? ನಮ್ಮ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ (ಕ್ಷಮಿಸಿ ರಾಜ್ಯ ಮತ್ತು ದೇಶದ ಉದ್ದಗಲ) ಗಣೇಶನ ಮೂರ್ತಿಗಳು ಕುಂತು, ನಿಂತು, ಆಡಿ, ಓಡಿ ಕೆರೆಯಲ್ಲೋ, ಕುಂತೆಯಲ್ಲೋ, ಮನೆಯ ಬಕೀಟ್ನಲ್ಲೂ ಕರಗಿ ಮಣ್ಣಾಗಿ ಆಗಿದೆ…