September 2011

  • September 13, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಚಿತ್ರಕೃಪೆ: ಅಂತರ್ಜಾಲ ಭಾವಸಾಗರದಿ ಕವಿತೆಗೆ ಗಾಳವಿಟ್ಟು ಕುಳಿತಿದ್ದೀನಿ ಬೀಳಬಹುದೆಂದು ಸುಂದರ ಕವಿತೆ ಗಾಳಕ್ಕೆ ಸಿಕ್ಕಿಸಿದೇನೆ ಏಕಾಂತವೆಂಬ ಹುಳು ಕೆಲವು ಕವಿತೆಗಳು ಮೇಲೆ ಬಂದು ಅಲೆಯೆಬ್ಬಿಸಿ ಮತ್ತೆ ಮುಳುಗಿವೆ ಸಿಗಬಹುದೆಂಬ ಕವಿತೆಯ…
  • September 13, 2011
    ಬರಹ: makara
    ನಾವು ಪತ್ರಿಕೆಗಳಲ್ಲಿ ಯಾವುದೋ ಕೇಸಿನ ಬಗ್ಗೆ ಓದುತ್ತಿರುವಾಗ.....ವಕೀಲರ ಪಾಟೀ ಸವಾಲಿಗೆ ಉತ್ತರಿಸಲಾರದ ಪ್ರತಿವಾದಿ ಎಂದೋ ಅವರ ಪಾಟಿ ಸವಾಲಿಗೆ ಪ್ರತಿಸವಾಲು ಎಂದು ಓದುತ್ತಿರುತ್ತೇವೆ. ವೇದದ ಶ್ಲೋಕಗಳನ್ನು ಕಲಿಸುವ ಹಲವು ರೀತಿಯ…
  • September 12, 2011
    ಬರಹ: raveeshkumarb
    ಕನ್ನಡ ಚಿತ್ರರ೦ಗಕ್ಕೆ ಹೊಸ ಬಗೆಯ ನಿರೂಪಣೆಯನ್ನು ತ೦ದಿರುವ ಪವನ್ ಕುಮಾರ್ ರವರ ’ಲೈಫು ಇಷ್ಟೇನೆ’ ಚಿತ್ರ ನಿಮ್ಮನ್ನು ನಗಿಸುತ್ತದೆ, ಮನರ೦ಜಿಸುತ್ತದೆ ಮತ್ತು ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತದೆ!   ಸಮಕಾಲೀನ ವಸ್ತು: ಚಿತ್ರ ಈಗಿನ ಯುವ…
  • September 12, 2011
    ಬರಹ: hamsanandi
    ಕಣ್ಣ ಮುಂದಿರುವ ತನಕ ಈಕೆ ಅಮೃತ ತುಂಬಿದ ಬಿಂದಿಗೆ; ಕಣ್ಣ ಹಾದಿಯಲಿರದೆ ಹೋದರೆ  ವಿಷಕ್ಕಿಂತಲೂ ಹೆಚ್ಚಿಗೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ | ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ…
  • September 12, 2011
    ಬರಹ: partha1059
                                                                        ಒಂದು ವರ್ಷ ಹಾಗು 'ಸಂಪದ' ಜೊತೆ  ನನ್ನ ಒಡನಾಟ ಒಂದು ವರ್ಷ... ಕಾಲಪುರುಷನಿಗೆ ಲೆಕ್ಕವೆ ಇಲ್ಲದ ಚಿಕ್ಕ ಕಾಲಪ್ರಮಾಣ ಆದರೆ ಮನುಷ್ಯರಾದ ನಮಗೆ ಅಮೂಲ್ಯ ಹಾಗು…
  • September 12, 2011
    ಬರಹ: kavinagaraj
    ತಿಳಿಯಾಗಿರಲಿ ಮನ ದೋಷವಿರದಿರಲಿ ಆನಂದ ತುಂಬಿರಲಿ ಮಂದಹಾಸವದಿರಲಿ ರೋಷವದು ದೂರ ವಿವೇಕ ಬಳಿಯಿರಲಿ ಮಾನಸ ತಪದ ಫಲವೊಲಿಯಲಿ ಮೂಢ || . . 241   ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ ಶಮ ದಮ ತಪ ಶೌಚಗಳೊಡೆಯ | ಶುದ್ಧಬುದ್ಧಿಯಲಿ ಜ್ಞಾನವನು ಪಡೆವ…
  • September 12, 2011
    ಬರಹ: RAMAMOHANA
    ಇದ್ದರೊಬ್ಬ ರಾಜಣ್ಣಸಿನಿಮಾದಲ್ಲೂ, ಜೀವನಧರ್ಮದಲ್ಲೂ ಅವರುನಿಜವಾದ ‘ಮುತ್ತಣ್ಣ‘ನಮ್ಮೆಲ್ಲರಕಣ್ಮಣಿಯಣ್ಣ.ಈಗಲೂ ಒಬ್ಬ ದರ್ಶನ,ತೋರುತ ಹುಂಬತನ,ಮೆರೆಯುತಾಮರೆತು ಜೀವನಧರ್ಮ,ಸೇರಿಹರು ಶ್ರೀಕೃಷ್ಣಜನ್ಮಸ್ಥಾನ. 
  • September 12, 2011
    ಬರಹ: sumangala badami
    ಮಾಡರ್ನ ಲವ್ ಆಧುನಿಕ ಪ್ರೀತಿಯಡೆಗೆ ಕನ್ನಾಡಿಸಿದಾಗ ಪ್ರೇಮಿಗಳ ನಡುವಿನ ಸಂಭಾಷನೆಯ ಒಂದು ಜ್ಹಲಕ್ ನನ್ನ ಮನದಾಳದ ಮಾತುಗಳಲ್ಲಿ ಬ೦ದ ಬಗೆ   ಹೀಗಿದ.  ಹುಡುಗಿ -              ಹುಡುಗಾ ಏ ಹುಡುಗಾ       ಹತ್ತು ನನ್ನ ಪ್ರೀತಿಯ ಹಡಗಾ     …
  • September 12, 2011
    ಬರಹ: Jayanth Ramachar
    ಮುಂಜಾನೆಯ ಮಂಜಲ್ಲಿ ಸಖಿ ನಿನ್ನ ಕೈ ಹಿಡಿದು ಹೂ ಹಾಸಿದ ದಾರಿಯಲ್ಲಿ ನಡೆಯುತಿರಲು.. ನಿನ್ನಂದವ ಕಂಡ ಗಿಡಮರಗಳು ತಣ್ಣನೆ ಗಾಳಿಯ ಚಾಮರವ ಬೀಸುತಿರಲು... ಮುತ್ತಿನಂತೆ ಜೋಡಿಸಿಟ್ಟ ಮಂಜಿನ ಹನಿಗಳು ಪನ್ನೀರ ಸಿಂಚನವ ಮಾಡಿಸಿರಲು ಆಗಸದಿ ರವಿಯು…
  • September 12, 2011
    ಬರಹ: ashok00
    ಸಹೋದರ ಸಹೋದರಿಯರೇ, ನಾನು ಹೇಳ ಹೊರಟಿರುವುದು ಯಾರ ಕುರಿತು ಎಂದು ನಿಮಗೆಲ್ಲಾ ಗೊತ್ತಾಗಿರಲಿಕ್ಕೆ ಸಾಕು. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ವಿದ್ಯಮಾನ 'ಜನ ಲೋಕಪಾಲ್  ಮಸೂದೆಯ'  ಸಾರಥಿ. ಅದೇ, ನಮ್ಮ ಇಡೀ ವ್ಯವಸ್ಠೆಯನ್ನೇ ತನ್ನ ಕೈಗೊಂಬೆ…
  • September 12, 2011
    ಬರಹ: Guru M Shetty
    ಒಮ್ಮೆ ಕ್ಷೌರಿಕ ಕಪಿಲ್ ಸಿಬಲ್ ಗೆ ಹೇರ್ ಕಟ್ ಮಾಡುತ್ತಾ, " ಸರ್, ಏನಿದು ಈ ಸ್ವಿಸ್ ಬ್ಯಾಂಕ್ ನ ವಿವಾದ.. ?" ಕಪಿಲ್ ಸಿಬಲ್ ಒಮ್ಮೆಲೆ ಕೋಪಿಸಿಕೊಂಡು, "ನೀನು, ನೀನು ಹೇರ್ ಕಟಿಂಗ್ ಮಾಡ್ತಾ ಇದಿಯೊ ಇಲ್ಲಾ ಪತ್ತೇದಾರಿ ಕೆಲ್ಸ ಮಾಡ್ತಾಯಿದಿಯೊ…
  • September 12, 2011
    ಬರಹ: ksraghavendranavada
      ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ... ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ ದಿನಗಳ ಕನಸು ಕಾಣುತ್ತಲಿದ್ದೇನೆ.. ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ ನೆನಪಿಗಾಗಿ ಕಾತರಿಸುತ್ತಿದ್ದೇನೆ...   ಇನ್ನೇನು ಅವಳು ಬರುವ ದಿನ  …
  • September 11, 2011
    ಬರಹ: ksnayak
                                      ಭಾರತದ ಭಾರತದ ಭ್ರಷ್ಟಾಚಾರದ ಬಗ್ಗೆ ವಿಶ್ವದ ಎಲ್ಲೆಲ್ಲಿಂದಲೂ ವಿರೋಧ ಕೇಳಿ ಬರುತ್ತಿದೆ...ರಾಜಕಾರಣಿಗಳ ಮೇಲೆಲ್ಲರೂ ಉಗಿಯುತ್ತಿದ್ದಾರೆ...ಸರಿ! ಆದರೆ ಇದಕ್ಕೆ ಪರಿಹಾರ ಎಲ್ಲಿ?? ಹಾಗಾದರೆ ಎಲ್ಲ…
  • September 11, 2011
    ಬರಹ: savithru
    ಹಿನ್ನಲೆ:  ಕೆಲ ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದೆ. "ಗಣೇಶ" ಅನ್ನುವಲ್ಲಿ "ಗಣ" ಅನ್ನೋ ಪದವು ಕನ್ನಡದ ಬಹುವಚನ ಪ್ರತ್ಯಯವಾದ "ಗಳು" / "ಗಳ" ಅನ್ನೋ ಪದದಿಂದಲೇ  ಆಗಿದೆ. ಕನ್ನಡದಲ್ಲಿನ "ಗಳ" / ಗಣ ಪದವೇ ಸಂಸ್ಕೃತಕ್ಕೆ ಹೋಗಿ…
  • September 11, 2011
    ಬರಹ: sumangala badami
    ಮಂಗನ ಭಾಷೆಯ ಮಂಗಾಟ,  ಯುವಕ ಯುವತಿಯರಿಗೆ  ಪೇಚಾಟ ಇವರೆ ಇಲ್ಲಿ ಸ್ವಲ್ಪ ಕೇಳಿ,ಎಲ್ಲಾದ್ರು ಹೋಗ್ಬೇಕಾದ್ರೆ ಈ ಪರಿಸ್ಥಿತಿ ನಿಮಗು ಬಂದಿರಬೇಕು ಅಲ್ವಾ?ಅರೇ  ಏನು ಹೇಳದೆ ಈ ಹುಡುಗಿ ಯಾವ ಪರಿಸ್ಥಿತಿ ಬಗ್ಗೆ ಕೆಳತಿದಾಳೆ ಅನಕೊಂತಿದಿರಾ?. ಇರಲಿ ಬಿಡಿ…
  • September 11, 2011
    ಬರಹ: sumangala badami
    ಬಾಲ್ಯದಾ ಆ ದಿನಗಳು ಸವಿ ಸವಿ ನೆನಪು ಸಾವಿರ ನೆನಪು ಬಾಲ್ಯದ ದಿನಗಳ ಆ ಸಿಹಿ ನೆನಪು ಅಮ್ಮನ ಮಡಿಲಲಿ ಆಡಿದ್ ನೆನಪು ಅವಳಿಟ್ಟಾ ಸಿಹಿ ಮುತ್ತಿನ ನೆನಪು ಛಳಿಯಲಿ ಮಿಂದ   ಬಿಸಿನೀರಿನ ನೆನಪು  ಸೂರ್ಯೋದಯದಾ ಸ್ನಾನದ ನೆನಪು ದೇವರ ಎದುರಿನ ಪ್ರಾರ್ಥನೆ…
  • September 11, 2011
    ಬರಹ: nnaveen
    ಗಣೇಶ ಲೆಫ್ಟ್ handa ? ರೈಟ್ handa ? ನಮ್ಮ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ (ಕ್ಷಮಿಸಿ ರಾಜ್ಯ ಮತ್ತು ದೇಶದ ಉದ್ದಗಲ) ಗಣೇಶನ ಮೂರ್ತಿಗಳು ಕುಂತು, ನಿಂತು, ಆಡಿ, ಓಡಿ ಕೆರೆಯಲ್ಲೋ, ಕುಂತೆಯಲ್ಲೋ, ಮನೆಯ ಬಕೀಟ್ನಲ್ಲೂ ಕರಗಿ ಮಣ್ಣಾಗಿ ಆಗಿದೆ…