ಕರೆಯು ಕೇಳದೇ..? ನಾ ಕರೆದು ನೋಡಿದೆ ಹೂ ಅರಳುವ ಮುನ್ನ ನೀ ಮರಳುವೆ ಎಂದು ಮನ ಮೊಗ್ಗಾಗಿ ಕಾದಿದೆ....! ಗುಡುಗುವ ಮೋಡಕೆ ನಾ ಮಾನವ ಕಲಿಸುವೆ ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ ನನ್ನ ಧ್ವನಿ ಕೇಳದೇ…
ಕೇಳೇ ಸಖೀ, ನನ್ನೊಲವೇ...
ಸಮಯ ಕಳೆಯುತಿದೆ ಬಾ ಬಳಿಗೆ....
ಜನ್ಮ ಜನ್ಮಾ೦ತರದ ಪ್ರೇಮ ನಮ್ಮದು
ಕಾಲದ ಮೇರೆ ಇದಕಿಲ್ಲ...
ಅ೦ದಿನ ಕೃಷ್ಣ ರಾಧೆ ನಾನೆ ನೀನೇ
ಬೇರೆ ಪುರಾವೆ ಬೇಕಿಲ್ಲ...
ನೆನಪಿಲ್ಲವೇನೇ..?
ಆ ಬನ, ಯಮುನೆ...
ನಿನ್ನ…
ಸೀರೆ ಉಡುವುದು ತಪ್ಪೇ? ಇದೇನಪ್ಪ ಭಾರತದಲ್ಲಿ ಅದು ಕರ್ನಾಟಕದಲ್ಲಿ ಇಂಥಹ ಪ್ರಶ್ನೆ ಕೇಳುತ್ತಿದ್ದಾನಲ್ಲ ಎಂದುಕೊಳ್ಳುತ್ತಿದ್ದೀರಾ. ಹೌದು ಸ್ವಾಮಿ ಅದಕ್ಕೊಂದು ಕಾರಣ ಇದೆ. ನನ್ನಾಕೆ ಮದುವೆಯ ನಂತರ ಸೀರೆ ಬಿಟ್ಟು ಬೇರೆ ಬಟ್ಟೆ ತೊಡುವುದಿಲ್ಲ ಎಂದು…
ದೇವರೆಲ್ಲಿದ್ದಾನೆ? ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ,…
ಈ ಪಾರ್ಥಸಾರಥಿಯವರ ಪ್ರಾಬ್ಲ೦ ನ೦ಗೆ ತಕ್ಷಣ ಅರ್ಥ ಆಯ್ತು, ಅವರ ಹತ್ತಿರ ಹೋಗಿ ಅವರು ಕಣ್ಣಿನ ಹತ್ರ ಇಟ್ಟುಕೊಂಡಿದ್ದ ಬೈನಾಕ್ಯುಲರ್ ಕಿತ್ಕೊಂಡು-‘ಏನ್ರಿ ಪಾರ್ಥ ನೀವು ದುರ್ಬೀನ್ನಲ್ಲಿ ನೋಡಿದ್ರೆ ಇಷ್ಟಿರೋದು ಅಷ್ಟಾಗಿ ಕಾಣುತ್ತೆ, ಅಂತದ್ರಲ್ಲಿ…
ಜನಸಾಮಾನ್ಯರು ತಮ್ಮ ಕಣ್ಮಣಿ ಎಂದು ನಂಬಿಕೊಂಡಿರುವ ಅಣ್ಣಾ ಹೊಸತೊಂದು ರಾಜಕಿಯ ಪಕ್ಷ ಕಟ್ಟುತ್ತಾರಂತೆ! ಸುದ್ದಿ ನಿಜವೇ ಆಗಿದಿದ್ದರೆ, ಜನತೆಯ ಭ್ರಷ್ಟಾಚಾರಮುಕ್ತ ಭಾರತದ ಕನಸು, ಬಾಬ್ರಿ ಮಸೀದಿಯಂತೆಯೇ ನೆಲಸಮವಾಗುವುದು ಖಂಡಿತ! ಭ್ರಷ್ಟಾಚಾರ…
ನಮ್ಮ ಪೂವಿಕರು ಪ್ರತಿಯೊಂದು ಘಟ್ಟದಲ್ಲಿಯೂ ಗಾದೆ ಮಾತುಗಳನ್ನು ಬಳಸಿ,ಬಾಷೆಯ ಸೌಂದರ್ಯವನ್ನ,ಮಾತಿನ ವೈಕರಿಯನ್ನ ಕಂಡುಕೊಂಡಿದ್ದರು.ಆದರೆ ಇಂದು ಆ ಗಾದೆ ಮಾತುಗಳು ಕೇಳಿಬರುವುದು,ತುಂಬ ಕಠಿಣವಾಗಿದೆ.ಕೇವಲ ಪರೀಕ್ಷೆಗಳಲ್ಲಿ…