September 2011

  • September 14, 2011
    ಬರಹ: bhalle
    ಕವಿಯಾಗಿಯೂ ನಾ ಸೋತೆ ...ಪುಸ್ತಕದೊಳಗಿನ ಬಿಳೀ ಹಾಳೆಗಳಲ್ಲಿ ಕೊಡಲಾಗದೆ ಉಳಿದ ತುಂಡು ಚೀಟಿಗಳಲ್ಲಿಕೊರೆದಿದ್ ಅಕ್ಷರಗಳೆಲ್ಲ ನರ್ತನ ಮಾಡುತ್ತಇಂದ್ಯಾಕೋ ಹರಿದ್ಯಾವೆ ಈ ಪದ್ಗಳಲ್ಲಿಹೃದಯದ ಒಳಗೆ ಬಚ್ಚಿಟ್ ಭಾವನೆಗಳುಆಳದಲೆಲ್ಲೋ ಹುಗಿದಿದ್ದ ಪ್ರೇಮದ್…
  • September 14, 2011
    ಬರಹ: veena wadki
    ಕರೆಯು ಕೇಳದೇ..? ನಾ ಕರೆದು ನೋಡಿದೆ ಹೂ ಅರಳುವ ಮುನ್ನ ನೀ ಮರಳುವೆ ಎಂದು ಮನ ಮೊಗ್ಗಾಗಿ ಕಾದಿದೆ....! ಗುಡುಗುವ ಮೋಡಕೆ ನಾ ಮಾನವ ಕಲಿಸುವೆ ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ ನನ್ನ ಧ್ವನಿ ಕೇಳದೇ…
  • September 14, 2011
    ಬರಹ: prasannakulkarni
      ಕೇಳೇ ಸಖೀ, ನನ್ನೊಲವೇ... ಸಮಯ ಕಳೆಯುತಿದೆ ಬಾ ಬಳಿಗೆ....   ಜನ್ಮ ಜನ್ಮಾ೦ತರದ ಪ್ರೇಮ ನಮ್ಮದು ಕಾಲದ ಮೇರೆ ಇದಕಿಲ್ಲ... ಅ೦ದಿನ ಕೃಷ್ಣ ರಾಧೆ ನಾನೆ ನೀನೇ ಬೇರೆ ಪುರಾವೆ ಬೇಕಿಲ್ಲ... ನೆನಪಿಲ್ಲವೇನೇ..? ಆ ಬನ, ಯಮುನೆ...   ನಿನ್ನ…
  • September 14, 2011
    ಬರಹ: Jayanth Ramachar
    ಸೀರೆ ಉಡುವುದು ತಪ್ಪೇ? ಇದೇನಪ್ಪ ಭಾರತದಲ್ಲಿ ಅದು ಕರ್ನಾಟಕದಲ್ಲಿ ಇಂಥಹ ಪ್ರಶ್ನೆ ಕೇಳುತ್ತಿದ್ದಾನಲ್ಲ ಎಂದುಕೊಳ್ಳುತ್ತಿದ್ದೀರಾ.  ಹೌದು ಸ್ವಾಮಿ ಅದಕ್ಕೊಂದು ಕಾರಣ ಇದೆ. ನನ್ನಾಕೆ ಮದುವೆಯ ನಂತರ ಸೀರೆ ಬಿಟ್ಟು ಬೇರೆ ಬಟ್ಟೆ ತೊಡುವುದಿಲ್ಲ ಎಂದು…
  • September 14, 2011
    ಬರಹ: kavinagaraj
    ಹಿತಮಿತದ ಮಾತು ಬಾಳಿಗಾಧಾರ ಹಿತಮಿತದ ಊಟ ಆರೋಗ್ಯಧಾರ | ಹಿತಮಿತದ ಕರ್ಮ ಸೊಗಸಿನ ಮರ್ಮ ಇತಿಮಿತಿಯಲಿ ಬಾಳೆಲೋ ಮೂಢ || . .243 ಸಂಕಲ್ಪದಿಂ ಕಾಮ ಕಾಮದಿಂ ಕರ್ಮ ಕರ್ಮದಿಂ ಬಹುದು ಸುಖ ದುಃಖ ಪ್ರಾಪ್ತಿ ಪುನರಪಿ ಮರಣ ಪುನರಪಿ ಜನನ ಸಂಸಾರ ಚಕ್ರಕೆ…
  • September 14, 2011
    ಬರಹ: kavinagaraj
     ದೇವರೆಲ್ಲಿದ್ದಾನೆ?     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ,…
  • September 14, 2011
    ಬರಹ: kavinagaraj
          ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ಮಾತುಗಳು, ಅವರ ಶಿಷ್ಯ ಶ್ರೀ ಸುಧಾಕರ ಶರ್ಮರವರ ವಿಚಾರಗಳು, ಮಾತುಗಳನ್ನು ಕೇಳುತ್ತಾ ಹೋಗುತ್ತಿದ್ದಂತೆ ನನ್ನ ಅಂತರಂಗದ ಅನಿಸಿಕೆಗಳು ಗಟ್ಟಿಗೊಳ್ಳುತ್ತಾ ಹೋಗುತ್ತಿರುವ ಅನುಭವ ನನ್ನದು. ನಾನು…
  • September 14, 2011
    ಬರಹ: RAMAMOHANA
    ಈ ಪಾರ್ಥಸಾರಥಿಯವರ ಪ್ರಾಬ್ಲ೦ ನ೦ಗೆ ತಕ್ಷಣ ಅರ್ಥ ಆಯ್ತು, ಅವರ ಹತ್ತಿರ ಹೋಗಿ ಅವರು ಕಣ್ಣಿನ ಹತ್ರ ಇಟ್ಟುಕೊಂಡಿದ್ದ ಬೈನಾಕ್ಯುಲರ್ ಕಿತ್ಕೊಂಡು-‘ಏನ್ರಿ ಪಾರ್ಥ ನೀವು ದುರ್ಬೀನ್ನಲ್ಲಿ ನೋಡಿದ್ರೆ ಇಷ್ಟಿರೋದು ಅಷ್ಟಾಗಿ ಕಾಣುತ್ತೆ, ಅಂತದ್ರಲ್ಲಿ…
  • September 14, 2011
    ಬರಹ: ಆರ್ ಕೆ ದಿವಾಕರ
     ಜನಸಾಮಾನ್ಯರು ತಮ್ಮ ಕಣ್ಮಣಿ ಎಂದು ನಂಬಿಕೊಂಡಿರುವ ಅಣ್ಣಾ ಹೊಸತೊಂದು ರಾಜಕಿಯ ಪಕ್ಷ ಕಟ್ಟುತ್ತಾರಂತೆ!  ಸುದ್ದಿ ನಿಜವೇ ಆಗಿದಿದ್ದರೆ, ಜನತೆಯ ಭ್ರಷ್ಟಾಚಾರಮುಕ್ತ ಭಾರತದ ಕನಸು, ಬಾಬ್ರಿ ಮಸೀದಿಯಂತೆಯೇ ನೆಲಸಮವಾಗುವುದು ಖಂಡಿತ! ಭ್ರಷ್ಟಾಚಾರ…
  • September 14, 2011
    ಬರಹ: ksraghavendranavada
    (ಮಲೆಯಾಳ ಚಿತ್ರಗೀತೆಯೊ೦ದರ ಭಾವಾನುವಾದ ಪ್ರಯತ್ನ)    ನಾನಾರಿಗೆ ಕೃತಜ್ಞನಾಗಿರಲಿ...?  ನಾನಾರಿಗೆ  ಕೃತಜ್ಞನಾಗಿರಲಿ...?  ನಾನಾರಿಗೆ  ಕೃತಜ್ಞನಾಗಿರಲಿ...?    ಈ ಭುವಿಯಲ್ಲಿ ಅವತಾರವೆತ್ತಿಸಿದ   ಎನ್ನರ್ಧ ದೇಹವಾದ ತ೦ದೆಗೋ ಉಳಿದರ್ಧ ದೇಹವಾದ…
  • September 13, 2011
    ಬರಹ: sada samartha
    ಜೈಲಿನ ಭೀತಿ ? ಕಳ್ಳ ಖದೀಮರಿಗಿಂದು ಜೈಲಿನ ಭೀತಿ ? ಕನ್ನವ ಕೊರೆಯುವ ಕಳ್ಳನಿಗಿರದು ಜೈಲು ಕಂಬಿಗಳ ಭೀತಿ ರೋಷದಿ ಕುದಿದು ಅನ್ಯರ ಕೊಲ್ಲುವ ಕೊಲೆಗಾರನಿಗಿರದಿಹ ಭೀತಿ ಬದುಕಲು ಹಾದಿಗಳರಿಯದೆ ಹಾಸಿಗೆ ದಂದೆಗೆ ಇಳಿದವರರಿಯದ ಭೀತಿ ಜನಪರ ಹೋರಾಟದ…
  • September 13, 2011
    ಬರಹ: sujatha.T
                    ನಮ್ಮ ಪೂವಿ೵ಕರು ಪ್ರತಿಯೊಂದು ಘಟ್ಟದಲ್ಲಿಯೂ ಗಾದೆ ಮಾತುಗಳನ್ನು ಬಳಸಿ,ಬಾಷೆಯ ಸೌಂದರ್ಯವನ್ನ,ಮಾತಿನ ವೈಕರಿಯನ್ನ ಕಂಡುಕೊಂಡಿದ್ದರು.ಆದರೆ ಇಂದು ಆ ಗಾದೆ ಮಾತುಗಳು ಕೇಳಿಬರುವುದು,ತುಂಬ ಕಠಿಣವಾಗಿದೆ.ಕೇವಲ ಪರೀಕ್ಷೆಗಳಲ್ಲಿ…
  • September 13, 2011
    ಬರಹ: veena wadki
    ಕರೆಯು ಕೇಳದೇ? ನಾ ಕರೆದು ನೋಡಿದೆ ಹೂ ಅರಳುವ ಮುನ್ನ , ನೀ ಮರಳುವೆ ಎಂದು ಮನ ಮೊಗ್ಗಾಗಿ ಕಾದಿದೆ.....! ಗುಡುಗುವ ಮೋಡಕೆ ನಾ ಮೌನವ ಕಲಿಸುವೆ ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ ನನ್ನ ಧ್ವನಿ…
  • September 13, 2011
    ಬರಹ: shekar_bc
          ಭ್ರಮರಬಂಧು   ಕೇಳಿರಿಲ್ಲಿ ಮುಗ್ಧ ಭ್ರಮರಬಂಧುಗಳಿರಾ ಕಟ್ಟದಿರಿ ನಿಮ್ಮ ಕನಸ ಗೂಡನು ಮುಖ್ಯರಸ್ತೆಯ ಮರದ ಕೊಂಬೆಯಲ್ಲಿ. ನಿಭಿಡಾರಣ್ಯದ ತೊರೆಯ ಬದಿಯಲ್ಲವೀ ತಲವು. ವಾಹನಾರಣ್ಯದ ಹೊರೆಯ ಹೊತ್ತ ಕಿರುದಾರಿಯು.   ರಸ್ತೆಯಗಲೀಕರಣವೆಂಬ ಪೆಡಂಭೂತ…
  • September 13, 2011
    ಬರಹ: Chikku123
    ಇಲ್ಲಿಯವರೆಗೆ (http://sampada.net/…) ಜೀನ್ಸ್ ಚಡ್ಡಿ, ಎಳೆದ್ರೆ ಉದ್ದ ಆಗತ್ತಾ?? ಬಹುಶ, ಈ ಹುಡ್ಗಿ ೮ನೇ ಕ್ರಾಸಲ್ಲೋ, ಮಂತ್ರಿ ಮಾಲಲ್ಲೋ ಯಾವ್ದೋ ಹರಿದ ಜೀನ್ಸ್ ತಗೊಂಡಿರ್ಬೇಕು (ಬಹುತೇಕ ಹುಡುಗರ ಜೀನ್ಸ್ ಪ್ಯಾಂಟ್ ಹಾಗೇ),…
  • September 13, 2011
    ಬರಹ: asuhegde
    1024x768 Normal 0 false false false EN-US X-NONE BN MicrosoftInternetExplorer4…
  • September 13, 2011
    ಬರಹ: sathishnasa
    ದೇಹವೆಂಬುದಿದು ಪಂಚಭೂತಗಳ ಮಿಲನ ವಿವಿದ ದೇಹಗಳ   ಸೃಷ್ಠಿ  ದೇವನಿಚ್ಚಾದೀನ ನೀರ ಮೇಲಣ ಗುಳ್ಳಯೆಂಬುದು ಒಡೆದಂತೆ ದೇಹವಳಿಯಲದು ಪಂಚಭೂತಗಳಲಿ ಲೀನ   ಆಕಾಶವೆಂಬುದದು ಉದರದ ಸೂಚಕವು ಜಲದ ಸೂಚಕವದುವೆ ನೆತ್ತರಿರುವಿಕೆಯು ಮೂಳೆ,ಮಾಂಸ,ತೊಗಲು ಮಣ್ಣಿನ…