ಎಲ್ಲರೂ ಹೆಗ್ಡೆಯವರ ಸಮೀಪ ಹೋಗುತ್ತಿರುವಾಗ, ರಾಮ್ಮೋಹನರು ತಿರುಗಿ ಕಾರಿನ ಬಳಿ ಹೊರಟರು-"ತುಂಬಾ ತಡವಾಯಿತು. ಆರ್.ಟಿ.ನಗರಕ್ಕೆ ಹೋಗಲೇ ಬೇಕು. ನಾನಿನ್ನು ಬರ್ತೀನಿ".
"ನಾಯಿ ಕಾಟ ಮರೆತುಹೋಯಿತಾ? ಇದು ನಮ್ಮ ಗೋಪೀನಾಥರ ಏರಿಯಾ ಗೊತ್ತಿದೆಯಾ? ಈ…
ಮಾತೆಯ ಮಮತೆಯಾ ಮರೆಯಲೆಂಗ
ಮುದ್ದು ಅಮ್ಮಾ ಎಲ್ಲಿರುವೆ
ನಿನಗಾಗಿ ನಾ ಕಾದಿರುವೆ
ನನ್ನ ಮನದಾಳದಾ ಮಾತು ನಿನಗೆ ಕೇಳದೇ?
ನೀನಿಲ್ಲದೆ ಈ ಮನಸ್ಸಿಗೆ ನೆಮ್ಮದಿಯೆಲ್ಲಿದೆ?
ಒಂಭತ್ತು ತಿಂಗಳು ಗರ್ಭಗೂಡಿನಲ್ಲಿಟ್ಟು ಕಾಪಾಡಿದೆ
ನೀನೇಕೆ ನನ್ನ ಬಿಟ್ಟು ಹೋದೆ…
ಈ ಸೂರ್ಯ ಅದೆಷ್ಟು ಪುಣ್ಯವಂತ !
ಪ್ರತಿದಿನವೂ...ಅವನ ಸ್ವಾಗತಕ್ಕೆ
ಅದೆಷ್ಟು ಬಗೆಯ ಹೂವುಗಳು
ಹೊಸ-ಹೊಸ ರಾಗದಿ ಹಾಡುವ ಹಕ್ಕಿಗಳು
ವಸುಂಧರೆಯ ನಗೆಯ ಮುಗುಳು
ಆದರೂ ಹೊತ್ತೇರಿದಂತೆ ತೀಕ್ಷ್ಣವಾಗುತ್ತಾನೆ
ಉರಿಬಿಸಿಲಿನಿಂದ ಎಲ್ಲರನ್ನೂ…
ಅತ್ತ, ಪಾರ್ಥವ್ರು ಸಿ.ಇ.ಟಿ ಸೆಲ್ ಹತ್ರ ಹೋದಾಗ ಅವರ ಮನೆಯವರು ಮಗಳ ಸಮೇತ ಗೇಟಿನ ಬಳಿ ನಿಂತಿದ್ದರು. ಅವರ ಲುಕ್ ನೋಡಿ ಪಾರ್ಥವ್ರು ಬಾರಿಮುತ್ತೇ ಪರ್ವಾಗಿಲ್ಲ ಅಂದ್ಕೊಂಡ್ರು. ಏನೂ ಮಾತಾಡದೇ ನಡೀರಿ ನಡೀರಿ ಒಳಗೆ ಹೋಗೋಣ ಇಲ್ಯಾಕೆ ಗೇಟ್ ಹತ್ರ…
ಒಬ್ಬ ಮನುಷ್ಯ ಸತ್ತು ನರಕಕ್ಕೆ ಹೋಗ್ತಾನೆ.
ಅಲ್ಲಿ ಪ್ರತಿಯೊಂದು ದೇಶಕ್ಕೂ ಅದರದೆ ಆದ ನರಕವಿರುತ್ತದೆ.
ಯಾವುದಾದರೊಂದು ಕಡಿಮೆ ಶಿಕ್ಷೆಯಿರುವ ನರಕವನ್ನು ಆಯ್ದುಕೊಳ್ಳುವುದೆಂದು ನಿರ್ಧರಿಸಿ ಮುಂದುವರಿಯುತ್ತಾನೆ.
ಆತ ಮೊದಲು ಜರ್ಮನಿ ದೇಶದ ನರಕದ…
ಇಂದಿಗೆ ದೊಂಡಿಯವಾಘ ಅಮರನಾಗಿ ೨೧೧ ವರ್ಷಗಳು ಕಳೆದಿವೆ. ಸ್ನೇಹಿತರೇ, ಮರೆಯದಿರಿ, ಆಂಗ್ಲರಿಗೆ ಸಿಂಹಸ್ವಪ್ನವಾಗಿ ಕಾಡಿ ಸ್ವರಾಜ್ಯಕ್ಕಾಗಿ, ಸ್ವಧರ್ಮಕ್ಕಾಗಿ, ಸ್ವಾಭಿಮಾನಕ್ಕಾಗಿ ಹೋರಾಡುತ್ತಲೇ ಮಡಿದಾಗ ಅವನ ವಯಸ್ಸು ಸುಮಾರು ೩೦ ವರ್ಷಗಳ…
ಒಂದರಿಂದ ಹತ್ತರವರೆಗೆ ತರಗತಿಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವಲ್ಲ ಉನ್ನತ ವಿದ್ಯಾಭ್ಯಾಸದಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವೇನಲ್ಲ.. ಆದರೆ ಜೀವನವೆಂಬ ಪಾಠಶಾಲೆಯಲ್ಲಿ ಎದುರಾಗುವ ಪರೀಕ್ಷೆಯನ್ನು…
೧. ಒಂದು ಹಿಡಿ
ಪ್ರೀತಿ ಮತ್ತು ಅನ್ನಕ್ಕಾಗಿ
ಈ ಬದುಕು- ನವರಸ.
ಕೊನೆಗೆ ಕಾಣದ
ಊರಿನ ಕನಸು.
ಸುಮ್ಮನೆ ಮುಗಿದು
ಹೋಗುವ ಸಾಲು, ದಾರಿ, ಬಂಧ.
೨. ಮಾತಿನ ಶವ
ಬಿದ್ದ ಮನದಂಗಳದಲಿ
ನೆನಪುಗಳೇ
ಸಂಗಾತಿಗಳು.
೩. ಉಸಿರ ಲಾಲಿಯ
ಹಾಡಲಾಗದ…
ಡಾ|| ಎಚ್. ಎಸ್. ವೆಂಕಟೇಶ್ ಮೂರ್ತಿ ಯವರ ಅನಾತ್ಮಕಥನ ಎರಡನೇ ಭಾಗ "ಅಕ್ಕಚ್ಚುವಿನ ಅರಣ್ಯಪರ್ವ" ದ ಬಿಡುಗಡೆಯ ಆಹ್ವಾನ ಪತ್ರ.
ಸಮಯ: ಭಾನುವಾರ ೧೧-೦೯-೨೦೧೧, ಬೆಳಗ್ಗೆ ೧೦.೩೦ಕ್ಕೆ
ಸ್ಥಳ: "ವಾಡಿಯ ಸಭಾಂಗಣ" ,
ಇಂಡಿಯನ್ ಇನ್…
ಸೌಂದರ್ಯವೆಂದರೆ .......
ನೀಲಿ ಬಾನು,
ಮಿನುಗು ತಾರೆ,
ಪೂರ್ಣ ಚಂದಿರ.
ಹರಿವ ನದಿ,
ಮೊರೆವ ಕಡಲು,
ದಟ್ಟ ಕಾನು, ಬೆಟ್ಟ ಸಾಲು.
ಹಾರುವ ಹಕ್ಕಿ,
ನಗುವ ಹೂವು,
ಸಾರ್ಥಕ ಬಾಳು.
ಮಕ್ಕಳ ನಗು,
ಯುವಜನರ ಉತ್ಸಾಹ,
ವೃದ್ಧರ ಅನುಭವ.
ಆಕೃತಿಯೊಳಗೆ…
ಬಹುಶಃ ಇಲ್ಲವೆಂದು ನಾನೆನ್ನುತ್ತೇನೆ. ತಾವೋ? ಭಾರತೀಯ ಜನತಾ ಪಾರ್ಟಿಯ ಮಹಾರಥಿ ಮತ್ತೊಮ್ಮೆ ರಥಯೇರಿ ಹೊರಡಲಿದ್ದಾರಂಬ ಸುದ್ದಿ. ಈ ಬಾರಿಯ ಅವರ ’ರಣಯಾತ್ರೆ’ ಭ್ರಷ್ಟಾಚಾರದ ವಿರುದ್ಧವಂತೆ! ಯಾತ್ರೆ-ಪಾತ್ರೋದ್ದೇಶಗಳೊಂದೂ ಇಲ್ಲದೆ ಹಜ಼ಾರೆ ಅಣ್ಣ…