September 2011

  • September 11, 2011
    ಬರಹ: ಗಣೇಶ
    ಎಲ್ಲರೂ ಹೆಗ್ಡೆಯವರ ಸಮೀಪ ಹೋಗುತ್ತಿರುವಾಗ, ರಾಮ್‌ಮೋಹನರು ತಿರುಗಿ ಕಾರಿನ ಬಳಿ ಹೊರಟರು-"ತುಂಬಾ ತಡವಾಯಿತು. ಆರ್.ಟಿ.ನಗರಕ್ಕೆ ಹೋಗಲೇ ಬೇಕು. ನಾನಿನ್ನು ಬರ್ತೀನಿ". "ನಾಯಿ ಕಾಟ ಮರೆತುಹೋಯಿತಾ? ಇದು ನಮ್ಮ ಗೋಪೀನಾಥರ ಏರಿಯಾ ಗೊತ್ತಿದೆಯಾ? ಈ…
  • September 10, 2011
    ಬರಹ: sada samartha
    ಸವಿ ಗಜಾನನ ಗಣಪ ನಿನಗೆ ನಾ | ಕೊಡುವೆ ನೀದಿನಾ ಉಂಡೆ ಲಾಡು ಕಡುಬು ಕೀರು ಸವಿ ಗಜಾನನ ||ಪ||ಆನೆಮುಖದಲಿ | ಚೆಲುವನೆನುತಲಿ || ನಿನ್ನ ನೋಡುವಾಸೆ ನಮಗೆ ಬಾರೋ ದಯದಲಿ ||೧|| ಉಬ್ಬಿದುದರಕೆ | ತುಂಬಿಕೊಳ್ಳದೇ || ಮರೆಯೊಳಿರುವ ಗಣಪ ನಿನ್ನ…
  • September 10, 2011
    ಬರಹ: partha1059
                                                                                    ಚಲೊ ಮಲ್ಲೇಶ್ವರ - ೧೨  
  • September 10, 2011
    ಬರಹ: H A Patil
      ಮಸಣವೆಂದರೆ ಬರಿ ಹೆಣಗಳನ್ನು ಹೂಳುವ ತಾಣ ಮಾತ್ರವಲ್ಲ ನೂರಾರು ಕನಸುಗಳು ಸೋತು ಸುಣ್ಣವಾಗಿ ಮಲಗಿರುವ ಪವಿತ್ರ ತಾಣ
  • September 10, 2011
    ಬರಹ: sumangala badami
    ಮಾತೆಯ ಮಮತೆಯಾ ಮರೆಯಲೆಂಗ ಮುದ್ದು ಅಮ್ಮಾ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ ನನ್ನ ಮನದಾಳದಾ ಮಾತು ನಿನಗೆ ಕೇಳದೇ? ನೀನಿಲ್ಲದೆ ಈ ಮನಸ್ಸಿಗೆ ನೆಮ್ಮದಿಯೆಲ್ಲಿದೆ? ಒಂಭತ್ತು ತಿಂಗಳು ಗರ್ಭಗೂಡಿನಲ್ಲಿಟ್ಟು ಕಾಪಾಡಿದೆ ನೀನೇಕೆ ನನ್ನ ಬಿಟ್ಟು ಹೋದೆ…
  • September 10, 2011
    ಬರಹ: ARUNA G BHAT
    ಈ ಸೂರ್ಯ ಅದೆಷ್ಟು ಪುಣ್ಯವಂತ ! ಪ್ರತಿದಿನವೂ...ಅವನ ಸ್ವಾಗತಕ್ಕೆ  ಅದೆಷ್ಟು ಬಗೆಯ ಹೂವುಗಳು ಹೊಸ-ಹೊಸ ರಾಗದಿ ಹಾಡುವ ಹಕ್ಕಿಗಳು  ವಸುಂಧರೆಯ ನಗೆಯ ಮುಗುಳು    ಆದರೂ ಹೊತ್ತೇರಿದಂತೆ ತೀಕ್ಷ್ಣವಾಗುತ್ತಾನೆ  ಉರಿಬಿಸಿಲಿನಿಂದ ಎಲ್ಲರನ್ನೂ…
  • September 10, 2011
    ಬರಹ: ಪ್ರಶಾಂತ ಎಂ.ಸಿ.
    ಅಯ್ಯೋ ದರ್ಶನ ! ತೋರಾಯ್ತು ದಿಗ್ದರ್ಶನ ನೀ ತಪ್ಪಿತಸ್ಥ ಅಸಭ್ಯ ಗೃಹಸ್ಥ ತಡೆಯೋಕೆ ನಿಂಗೆ ಕಂಬಿ ಬಂದ್ರು ಅವ್ರು ಇವ್ರು ಅಂಬಿ ನೀವೆಲ್ಲಾ ನಾಯಕರಾ ? ಇಲ್ಲಾ ನಾಯಿ-ಕರಾ ?
  • September 10, 2011
    ಬರಹ: mruthyunjaya
    ಮುಗಿಲಲಿ ಮೂಡುವ ನೇಸರ‌ ಈ ಜಗಕೆ ನೀನೇ ಆಧಾರ‌ ಪ್ರಕ್ಱುತಿಯಲಿ ನೀ ಬಿಡಿಸೋ ಚಿತ್ತಾರ‌ ವರ್ಣಿ‍ಸಿದ ಕವಿಯೊಬ್ಬ ಹಾಕುತ ಪ್ರಸ್ತಾರ‌ ಹೇ ನೇಸರ !, ನೀ ಶಕ್ತಿಯ ಸಾಗರ, ನಿನ್ನೊ0ದಿಗೆನ್ನ ಸ0ಚಾರ‌ ನಿನ್ನ ಬೆಳಕೇ ಸು0ದರ‌ ಅ0ಬರಕೆ ನೀನೇ ಸಿ0ಧೂರ‌ ನೀನಿರ‌…
  • September 10, 2011
    ಬರಹ: Chikku123
    ಅತ್ತ, ಪಾರ್ಥವ್ರು ಸಿ.ಇ.ಟಿ ಸೆಲ್ ಹತ್ರ ಹೋದಾಗ ಅವರ ಮನೆಯವರು ಮಗಳ ಸಮೇತ ಗೇಟಿನ ಬಳಿ ನಿಂತಿದ್ದರು. ಅವರ ಲುಕ್ ನೋಡಿ ಪಾರ್ಥವ್ರು ಬಾರಿಮುತ್ತೇ ಪರ್ವಾಗಿಲ್ಲ ಅಂದ್ಕೊಂಡ್ರು. ಏನೂ ಮಾತಾಡದೇ ನಡೀರಿ ನಡೀರಿ ಒಳಗೆ ಹೋಗೋಣ ಇಲ್ಯಾಕೆ ಗೇಟ್ ಹತ್ರ…
  • September 10, 2011
    ಬರಹ: partha1059
                                                        ಪಿ.ಯು.ಸಿ. ಮುಗಿಸಿ  ಮೆಡಿಕಲ್ , ಇಂಜಿನೀಯರಿಂಗ್ ಕೋರ್ಸ್ ಗಳನ್ನು ಇಷ್ಟಪಡುವ ಮಕ್ಕಳ ತಂದೆತಾಯಿಯರಿಗೆ  ಪರೀಕ್ಷಾನಂತರದ ಆಗುಹೋಗುಗಳಲ್ಲಿ ಸಾಕಷ್ಟು ಧಾವಂತ ಹಾಗು ಮಾನಸಿಕ ಒತ್ತಡ.…
  • September 10, 2011
    ಬರಹ: Guru M Shetty
    ಒಬ್ಬ ಮನುಷ್ಯ ಸತ್ತು ನರಕಕ್ಕೆ ಹೋಗ್ತಾನೆ. ಅಲ್ಲಿ ಪ್ರತಿಯೊಂದು ದೇಶಕ್ಕೂ ಅದರದೆ ಆದ ನರಕವಿರುತ್ತದೆ. ಯಾವುದಾದರೊಂದು ಕಡಿಮೆ ಶಿಕ್ಷೆಯಿರುವ ನರಕವನ್ನು ಆಯ್ದುಕೊಳ್ಳುವುದೆಂದು ನಿರ್ಧರಿಸಿ ಮುಂದುವರಿಯುತ್ತಾನೆ. ಆತ ಮೊದಲು ಜರ್ಮನಿ ದೇಶದ ನರಕದ…
  • September 10, 2011
    ಬರಹ: kavinagaraj
    ಇಂದಿಗೆ ದೊಂಡಿಯವಾಘ ಅಮರನಾಗಿ ೨೧೧ ವರ್ಷಗಳು ಕಳೆದಿವೆ. ಸ್ನೇಹಿತರೇ, ಮರೆಯದಿರಿ, ಆಂಗ್ಲರಿಗೆ ಸಿಂಹಸ್ವಪ್ನವಾಗಿ ಕಾಡಿ ಸ್ವರಾಜ್ಯಕ್ಕಾಗಿ, ಸ್ವಧರ್ಮಕ್ಕಾಗಿ, ಸ್ವಾಭಿಮಾನಕ್ಕಾಗಿ ಹೋರಾಡುತ್ತಲೇ ಮಡಿದಾಗ ಅವನ ವಯಸ್ಸು ಸುಮಾರು ೩೦ ವರ್ಷಗಳ…
  • September 10, 2011
    ಬರಹ: Jayanth Ramachar
    ಒಂದರಿಂದ ಹತ್ತರವರೆಗೆ ತರಗತಿಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವಲ್ಲ ಉನ್ನತ ವಿದ್ಯಾಭ್ಯಾಸದಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವೇನಲ್ಲ.. ಆದರೆ ಜೀವನವೆಂಬ ಪಾಠಶಾಲೆಯಲ್ಲಿ ಎದುರಾಗುವ ಪರೀಕ್ಷೆಯನ್ನು…
  • September 10, 2011
    ಬರಹ: ravi kumbar
       ೧. ಒಂದು ಹಿಡಿ  ಪ್ರೀತಿ ಮತ್ತು ಅನ್ನಕ್ಕಾಗಿ  ಈ ಬದುಕು- ನವರಸ.  ಕೊನೆಗೆ ಕಾಣದ  ಊರಿನ ಕನಸು. ಸುಮ್ಮನೆ ಮುಗಿದು  ಹೋಗುವ ಸಾಲು, ದಾರಿ, ಬಂಧ.    ೨. ಮಾತಿನ ಶವ  ಬಿದ್ದ ಮನದಂಗಳದಲಿ  ನೆನಪುಗಳೇ  ಸಂಗಾತಿಗಳು.   ೩. ಉಸಿರ ಲಾಲಿಯ  ಹಾಡಲಾಗದ…
  • September 09, 2011
    ಬರಹ: ಕಾರ್ಯಕ್ರಮಗಳು
    ಡಾ|| ಎಚ್. ಎಸ್. ವೆಂಕಟೇಶ್ ಮೂರ್ತಿ ಯವರ ಅನಾತ್ಮಕಥನ ಎರಡನೇ ಭಾಗ "ಅಕ್ಕಚ್ಚುವಿನ ಅರಣ್ಯಪರ್ವ" ದ  ಬಿಡುಗಡೆಯ ಆಹ್ವಾನ ಪತ್ರ. ಸಮಯ: ಭಾನುವಾರ ೧೧-೦೯-೨೦೧೧, ಬೆಳಗ್ಗೆ ೧೦.೩೦ಕ್ಕೆ ಸ್ಥಳ: "ವಾಡಿಯ ಸಭಾಂಗಣ" ,         ಇಂಡಿಯನ್ ಇನ್…
  • September 09, 2011
    ಬರಹ: Saranga
    ಸೌಂದರ್ಯವೆಂದರೆ ....... ನೀಲಿ ಬಾನು, ಮಿನುಗು ತಾರೆ, ಪೂರ್ಣ ಚಂದಿರ. ಹರಿವ ನದಿ, ಮೊರೆವ ಕಡಲು, ದಟ್ಟ ಕಾನು, ಬೆಟ್ಟ ಸಾಲು. ಹಾರುವ ಹಕ್ಕಿ, ನಗುವ ಹೂವು, ಸಾರ್ಥಕ ಬಾಳು. ಮಕ್ಕಳ ನಗು, ಯುವಜನರ ಉತ್ಸಾಹ, ವೃದ್ಧರ ಅನುಭವ. ಆಕೃತಿಯೊಳಗೆ…
  • September 09, 2011
    ಬರಹ: naveen.kitty
    ಇಬ್ಬನಿ ತಬ್ಬಿದ ಗುಲಾಬಿಯ ಕೆಂಬಣ್ಣವು ಕೊಡಲಿಲ್ಲ ನಿನ್ನ ನೆನಪು! ಪ್ರೇಮಕವಿತೆಗಳಿಗಂಟಿರುವ ಒಲುಮೆಯ ಭಾವವೂ ಕೊಡಲಿಲ್ಲ ನಿನ್ನ ನೆನಪು! ತುಂತುರು ಹನಿ ಬಿದ್ದಾಗ ಎದ್ದ ಬುವಿಯ ಕಂಪೂ ತರಲಿಲ್ಲ ನಿನ್ನ ನೆನಪು! ಮೆಲುವಾಗಿ ಬೀಸುವ ತಂಗಾಳಿಯೂ…
  • September 09, 2011
    ಬರಹ: sumangala badami
    ªÀÄÄUÀÞ ªÀÄ£À¹ì£À D ¥ÀÄlÖ ¨Á¯É ¥ÀiÁtÂPÀvÉ C£ÉÆßÃzÀÄ EwÛa£À ¢£ÀªÀiÁ£ÀUÀ¼À°è C¥ÀgÉÆ¥ÀªÁVzÉ J£ÀÄߪÀÅzÀgÀ°è D±ÀÑAiÀÄðªÉä®è©r,DzÉæ £Á¤ÁæªÃUÀ ºÉüÀwgÉÆzÀÄ JAxÀªÀgÀ ªÀÄ£À¹ìUÀÄ vÀUÀ®ÄªÀ, MAzÀÄ vÀgÀºÀzÀ ¦…
  • September 09, 2011
    ಬರಹ: ಆರ್ ಕೆ ದಿವಾಕರ
     ಬಹುಶಃ ಇಲ್ಲವೆಂದು ನಾನೆನ್ನುತ್ತೇನೆ. ತಾವೋ? ಭಾರತೀಯ ಜನತಾ ಪಾರ್ಟಿಯ ಮಹಾರಥಿ ಮತ್ತೊಮ್ಮೆ ರಥಯೇರಿ ಹೊರಡಲಿದ್ದಾರಂಬ ಸುದ್ದಿ. ಈ ಬಾರಿಯ ಅವರ ’ರಣಯಾತ್ರೆ’ ಭ್ರಷ್ಟಾಚಾರದ ವಿರುದ್ಧವಂತೆ! ಯಾತ್ರೆ-ಪಾತ್ರೋದ್ದೇಶಗಳೊಂದೂ ಇಲ್ಲದೆ ಹಜ಼ಾರೆ ಅಣ್ಣ…