ಹೊಟ್ಟೆಗಿಲ್ಲ ವೇಳೆ
ಸುರಿಯುವುದು ಚಿಂತೆಗಳ ಮಳೆ
ಮುಖದ ಮೇಲಿಲ್ಲ ಮಮತೆಯ ಕಳೆ
ಮಾಲಿನ್ಯದಿಂದ ನಶಿಸಿದೆ ಹಳ್ಳಿಯ ಬೆಳೆ
ಸಂಬಂಧಗಳಲ್ಲೂ ನೋಡುವರು ವಾಸ್ತು
ಚಿಕ್ಕ ಚಿಂದಿ ಬಟ್ಟೆಗಳೆ ಶಿಸ್ತು
ಹಣವೇ ಪ್ರೀತಿಯ ವಸ್ತು
ವಾರಕ್ಕೊಂದು ಪಾರ್ಟಿ ನೈಟ್…
ಗಾಳಿಯೇ ಬೇಕಿಲ್ಲದ ಹೊಸ ಟೈರ್ ನ ಅವಿಷ್ಕಾರದ ವಿಷಯವನ್ನು ಖ್ಯಾತ ಟೈರ್ ನಿರ್ಮಾಣ ಸಂಸ್ಥೆಯಾದ ಬ್ರಿಡ್ಜ್ ಸ್ಟೋನ್ ಕಳೆದ ತಿಂಗಳು ಪ್ರಕಟಿಸಿದೆ. ನಾನ್ ನ್ಯೂಮಾಟಿಕ್ (non-pneumatic) ಅಥವಾ ವಾಯುರಹಿತ ಟೈರುಗಳ ತಂತ್ರಜ್ಞಾನದ ಪರಿಕಲ್ಪನೆ ಬೆನ್ನು…
ಅವ್ರ ಅ ಕೋಣೆಯ ವೈಭವ ನೋಡಿ ಧಂಗಾಗಿ, ಆಹಾ ಜೀವನ ಅಂದ್ರೆ ಇದು, ಈ ತರಹದ ಸುಖ ಪಡೆಯೋಕು ಅನುಭವಿಸೋಕು ಪುಣ್ಯ ಮಾಡಿರಬೇಕು ..
ರ್ರೀ ರ್ರೀ ನಿರ್ದೇಶಕರೇ ಕಥೆ ಶುರು ಮಾಡಿ...
ನಿರ್ದೇಶಕರೇ...
ನಿರ್ಮಾಪಕ ಜೋರಾಗಿ ಕೂಗಿದ್ದಾಗ 'ವಾಸ್ತವಕ್ಕೆ…
ಹಾಸನಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವೇದಸುಧೆ ಅಂತರ್ಜಾಲ ತಾಣ ಸಂಯುಕ್ತಾಶ್ರಯದಲ್ಲಿ ಸುಧಾರ್ತಿ,ಹಾಸನ-ಇವರು ರಚಿಸಿರುವ ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ ಸ್ಥಳ: ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ, ಹೊಯ್ಸಳನಗರ, ಹಾಸನ…
ಇವತ್ತು ಯಾಕೋ ಮನಸ್ಸು ಸರಿ ಇಲ್ಲ, ಏನೋ ಕಸಿವಿಸಿ, ಯಾಕೋ ನನ್ನ ಗಂಡ ಹಾ ಅದೇ ನನ್ನನ್ನು ದೂರ ಮಾಡಿ ಹೋಗಿರುವ ಇದ್ದರೂ ಇಲ್ಲದಂತಿರುವ ಭೀಮನ ನೆನಪು ಬಹಳ ಕಾಡುತ್ತಿದೆ, ನನಗೆ ನನ್ನವರೆಂದು ಅದರಲ್ಲೂ ನನ್ನ ಜೀವನವೇ ಆಗಿ ಇರುವವನು ಒಬ್ಬನೇ ಮಗ.…
ಅಂದು ಮನೆ ಬಾಗಿಲಿನ ತನಕ ಕಣ್ಣೀರಿಗೂ ಕರಗದೆಹರಿದಿದ್ದ ಹೊಳೆಯ ಬಿರುಸು ನೀರಿನ,ಕನ್ಯೆಯೆಂದು ಗೊತ್ತಿದ್ದೂ, ನನ್ನ ಬಟ್ಟೆಯೊಡನೆ ಸರಸವಾಡಲು ಯತ್ನಿಸಿ ಬೇಸತ್ತು ತಮ್ಮ ಕುರುಹು ಬಿಟ್ಟ ಮುಳ್ಳುಗಳ, ಕಾಲಿಗೆ ಚುಚ್ಚತೊಡಗಿದ ನಿನ್ನ ಕಲ್ಲುಗಳ ಋಣ ತೀರಿತು…
ಕವನವೆಂದರೆ
ಕವನದಲ್ಲಿರುವ ಅವಳು
ಪದಗಳನ್ನು ಕೂದಲೆಳೆಯೆಂದು
ತಿಳಿದು ಬೆಳೆಸಿದವಳು
ಪ್ರಾಸಗಳೆಂಬ ನಯನಗಳಿಂದ
ಸೆಳೆಯುವವಳು
ಭಾವನೆಗಳ ಜೊತೆ ಬೆರೆತವಳು
ಕಲ್ಪನೆಯನು ಕವನವೆಂದು ಬರೆದವಳು
ಹೃದಯದ ಪುಟವ ಕೆಲ ಶಬ್ದಗಳಲಿ
ಅಲಂಕರಿಸುವವಳು
ಪದಗಳ ಕೈ…
ನಾನು ಊರ್ಮಿಳೆ.
ಆದರೆ ನಾನೀಗ ಲಕ್ಷ್ಮಣನ ಹೆಂಡತಿಯಲ್ಲ:ಅವಳೊಳಗಿನ ಊರ್ಮಿಳೆ.ಹಾಗೆ ನೋಡಿದರೆ ಇದೆಲ್ಲವನ್ನೂ ನಿಮ್ಮೆದುರಿಗೆ
ಹೇಳಿಕೊಳ್ಳಬೇಕೆಂದೇನೂ ಇಲ್ಲ.ಅದು ನನ್ನಿಷ್ಟ.ಯಾಕೆಂದರೆ ಇನ್ನು ಮೇಲೆ ನಾನು ನನ್ನಿಷ್ಟದಂತೆ ನಡೆಯುತ್ತೇನೆ.…
ಇತ್ತೀಚೆಗೆ ಆಲ್ಬರ್ಟ ಕಾಮೂನ ’ಔಟ್ ಸೈಡರ್’ ಕಾದ೦ಬರಿ ಓದುತ್ತಿದ್ದೆ.ನನಗೆ ಆಲ್ಬರ್ಟ್ ಕಾಮೂನನ್ನು ಓದುವುದೇ ಒ೦ದು ಹಬ್ಬ.ಮಾನವೀಯ ಮೌಲ್ಯಗಳೆಡೆಗೆ ಆತನ ದೃಷ್ಟಿಕೋನ,ವೇದಾ೦ತವೆ೦ಬುದು ಮನುಷ್ಯನ ವೈಯಕ್ತಿಕ ಜೀವನ ಶೈಲಿಯನ್ನು…
ಉಡುಪಿ ಶ್ರೀಬಾಲಕೃಷ್ಣನ ಪೂಜಾರಿ ವರ್ಗ ಪರಸ್ಪರ ಜಗಳಕ್ಕಿಳಿದಿರುವುದನ್ನು ಭಕ್ತಿಪಂಥಕ್ಕೆ ತಣ್ಣೀರೆರೆಚುವ ಭ್ರಷ್ಟತೆ. ಪರ್ಯಾಯದಲ್ಲಿ ಪೂಜಾಧಿಕಾರ ವಹಿಸಿಕೊಳ್ಳುತ್ತಿರುವ ಮಠದ ಸ್ವಾಮಿ ತಮಗೆ ಆಹ್ವಾನ ನೀಡಿಲ್ಲವೆಂಬುದು, ಅಷ್ಟಮಠಗಳಲ್ಲಿ ಪುತ್ತಿಗೆ…
ಪ್ರಾಣಿ ದಯಾ ಸಂಘದವರು ನನ್ನ ಬಗ್ಗೆ ಅನುಕಂಪ ತೋರಿದ ವಿಷಯ ನಮ್ಮ ಬೀದಿಯಲ್ಲಿ ಲೀಕ್ ಆಗುತ್ತಲೇ, ಹರಿದು ಬಂದರು ಜನ ... ಏನೂ ಹರಿದು ಬರಲಿಲ್ಲ ಕಣ್ರೀ ... ನದಿಯಂತೆ ಹರಿದು ಬಂದರು ಮೊಸಳೆ ಕಣ್ಣೀರು ಸುರಿಸುತ್ತ ಅನ್ನೋಕ್ಕೆ ಹೋಗಿದ್ದು ನಾನು !…
ದೊಡ್ಡ ಕಂಪನಿಯ ಬಾಸ್ ಫ್ಯಾಕ್ಟರಿಯಲ್ಲಿ ರೌಂಡ್ ಬರುತ್ತಿರುವಾಗ , ಗೋಡೆಗೊರಗಿ ಸುಮ್ಮನೆ ಕೆಲಸ ಮಾಡದೆ ನಿಂತಿರುವ ಯುವಕನನ್ನ ಕಂಡ
"ಏಕೆ ಸುಮ್ಮನೆ ನಿಂತಿದ್ದಿ, ಸೋಮಾರಿಯ ಹಾಗೆ, ಎಷ್ಟು ನಿನ್ನ ಸಂಬಳ"
ಯುವಕ ನಗುತ್ತ ಹೇಳಿದ "ನಾಲಕ್ಕು ಸಾವಿರ…
“ವರ್ಡ್ ಪ್ರೆಸ್” ಉಚಿತವಾಗಿ ಬ್ಲಾಗ್ ಆರಂಭಿಸಲು ಅನುವು ಮಾಡಿ ಕೊಡುವ ಒಂದು ಸುಂದರ ವೆಬ್ ವ್ಯವಸ್ಥೆ. ಹೊಸ ಹೊಸ ಫೀಚರ್ ಗಳಿಂದ ಕಂಗೊಳಿಸುವ ಈ ತಾಣ ಈಗ ಬರಹಗಾರರನ್ನು ಹುರಿದುಂಬಿಸಲು ಡ್ಯಾಶ್ ಬೋರ್ಡ್ ನ ಎಡ ಭಾಗದ ಕಾಲಂ ನಲ್ಲಿ ನಾವು ಪೋಸ್ಟ್ ಮಾಡಿದ…
ಚಳಿಯಲೆಯ ಸಾಗರದಿ ದಿನಮಣಿಯ ಆಗಮನ ಸಪ್ತವರ್ಣದ ಕಿರಣ ರಂಗವಲ್ಲಿಯ ಕವನಬಂಗಾರ ಬೆಳಕಿನಲಿ ವಿಜೃಂಭಿಸಿದೆ ಭುವನಶೂನ್ಯಪರ್ವದ ಸಮಯ ಈ ಚಲನವಲನ
ದೀರ್ಘರಾತ್ರಿಗಳುಪರಿ ಕಿರುಹಗಲ ಆಕ್ರಮಣಉತ್ತರಾಯಣ ಜನನ ದಕ್ಷಿಣಾಯಣ ಮರಣಹಳೆ ಸೂರ್ಯ ಹಳೆ ಭೂಮಿ ಹೊಸ ಲಯದ…