ಬೆಳಗ್ಗೆ ಅದಾಗಲೇ ಆಫೀಸಿಗ್ ತಡವಾಗಿ, ಎದ್ದೋ ಬಿದ್ದೋ ಅಂತ ಓಡೋಡಿ ಹೋಗಿ ಬಸ್ಸು ಹತ್ತಿ ಕುಳಿತವರು,
ನಿಂತವರು,
ಪರ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿ ಬಸು ನಿಲ್ದಾಣದತ್ತ ಹೊರಟವರು,
ಆ ಕಡೆ- ಈ ಕಡೆ ಎಲ್ಲೆಲ್ಲೋ ಕೆಲ್ಸಕ್ಕೆ…
ನ್ಯಾಯ ನೀಡುವರೆ
ಅನ್ಯಾಯ ಎಸೆದಾಗ
ನ್ಯಾಯಕ್ಕೇನು ಬೆಲೆ ?
ವಕೀಲರಿಗಿದೆಯೇ ತಲೆ ?
ಚಿಕ್ಕ ತಪ್ಪು ನಡೆದರೂ
ದೊಡ್ಡ ಬೆಟ್ಟ ತೋರಿಸಿದಾಗ
ಎಲ್ಲಿರುವುದು ಕ್ಷಮೆ?
ಸಾರ್ವಜನಿಕರಲ್ಲೇಕೆ ತಾಳ್ಮೆ ?
ದಿನವಿಡಿ ನಡೆಸಿದ ರಸ್ತೆತಡೆ
ಜನರಿಗೆ ಶಿಕ್ಷೆ …
ಪೊಲೀಸರೆಂದರೆ ಜನ ಇನ್ನೂ ಹೆದರುವುದು ವಾಡಿಕೆ. ಎಷ್ಟೇ ಸುಧಾರಣೆಯಾಗಿದ್ದರೂ ಪೊಲೀಸರಂತೂ ಈಗಾಲೂ ದೌರ್ಜನ್ಯಕ್ಕೆ ಹೆಸರುವಾಸಿ. ಅದನ್ನು ಮೀರಿಸಿತಲ್ಲಾ ಲಾಯರ್ ಗಣ! ಏಳು ಗಂಟೆಗಳ ಅಸ್ತವ್ಯಸ್ಥೆ! Congrats! ’ಲಾಯರ್’ ಎಂದರೆ ಕಾನೂನು ತಿಳಿದವರು;…
ಬರೆಯಲೇ ಬೇಕು ಒಂದು ಕವನ
ಅದ್ಕೆ ಬೇಕು -ಒಂದು ಕಾರಣಬೇಕು ಅದ್ಕೆ ಪ್ರಶಾಂತ 'ವಾತಾವರಣ'
ಅದ್ಕೆ ಹುಡುಕಿಕೊಂಡು ಹೊರಟೆ ನಾ- ಒಂದು ಕಾನನ!!
ಗೀಚ ಹೊರಟೆ ಒಂದು ಕವನ
ಸುತ್ತ ಮುತ್ತ -ಭರೀ ಶಬ್ದ
ಹಕ್ಕಿ-ಪಿಕ್ಕಿ
ಗಳ ಕಲರವ
ಮನ ಆಯ್ತು ಕಲ್ಲೆಸೆದ…
ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು
ಮಲೆನಾಡಿನ ಕಾಡಿನಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಬಗೆಬಗೆಯ ಫಲಪುಷ್ಪಗಳು ದೊರೆಯುತ್ತವೆ. ಇವುಗಳಲ್ಲಿ ಕೆಲವು ಉಪಯೋಗಕ್ಕೆ ಬಾರವು. ಕೆಲವು ಗಿಡಮೂಲಿಕೆ ಔಷಧಕ್ಕೆ ಮಾತ್ರ ಬಳಕೆ. ಆದಗೆ ಈ ಗುಡ್ಡೇ ಗೇರು…
ನನ್ನದು ಮಾರ್ಕೆಟಿಂಗ್ ವೃತ್ತಿ ಆದ್ದರಿಂದ ಊರೂರು ತಿರುಗುವುದು ಮಾಮೂಲಾಗಿತ್ತು. ತಿಂಗಳಲ್ಲಿ ಅರ್ಧ ಪರ ಊರುಗಳಲ್ಲೇ ಕಳೆದು ಬಿಡುತ್ತಿದ್ದೆ. ಸಾಧಾರಣವಾಗಿ ಬಸ್ಸಿನಲ್ಲೇ ನನ್ನ ಪ್ರಯಾಣ ಸಾಗುತ್ತಿತ್ತು. ಟ್ರೈನಿಗಾದರೆ ತಿಂಗಳುಗಟ್ಟಲೆ ಮುಂಚೆಯೇ…
ಬಣ್ಣದ
ಕನಸುಗಳನ್ನು
ಕಾಣುವ
ಶಕ್ತಿ
ಕಡಿಮೆಯಾಗುತ್ತಿದೆ
ನನಗೆ
ದಿನ-ದಿನಕ್ಕೂ ...
ಮನಸಿಲ್ಲ
ಕಳೆದುಕೊಳ್ಳಲು
ಇದ್ದ-ಬಿದ್ದ
ಕನಸುಗಳನ್ನೂ ...
ಹಾಗಾಗಿ
ಆ
ಕನಸುಗಳನ್ನು
ನನಸಾಗಿಸುವ
ಗೋಜಿಗೇ
ಹೋಗದಿದ್ದರೆ
ಹೇಗೆ?
ಅಭ್ಯಾಸ - ೧೯ : ಅಂಬಿಕಾತನಯದತ್ತ
ಸ್ನೇಹಿತರೆ,
ಜನವರಿ ತಿಂಗಳಿನಲ್ಲಿ ತಮಗೀಗಾಗಲೇ ತಿಳಿದಿರುವಂತೆ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯದ ಅಭ್ಯಾಸ ಮುಂದುವರಿಯಲಿದೆ.
ಈ ಅಭ್ಯಾಸವು ಜನವರಿ ೨೨ ಭಾನುವಾರದಂದು ಬೆಳಗ್ಗೆ ೧೦.೪೫ಕ್ಕೆ…
ಹಾಗು ಹೀಗೂ ಏನೋ ಮಾಡಿ ಬರೆಯಲು ಕುಂತೆ ಆದರೆ ಬರೆಯುವುದು ಏನನ್ನ ಕಳೆದ ನೆನ್ನೆಯನ್ನೇ ಬರುವ ನಾಳೆಯನ್ನೆ ಅಥವಾ ಬದುಕುತ್ತಿರುವ ಇವತ್ತಿನದನ್ನೇ ನೆನ್ನೆ ನನ್ನ ಹಿಡಿತದಲ್ಲಿಲ್ಲ ನಾಳೆಯದು ಭರವಸೆ, ವಾಸ್ತವವಲ್ಲ ಹಾಗಾದರೆ ಇಂದಿನದನ್ನು ಬರೆಯಲೇ…