January 2012

  • January 18, 2012
    ಬರಹ: venkatb83
     ಬೆಳಗ್ಗೆ ಅದಾಗಲೇ ಆಫೀಸಿಗ್  ತಡವಾಗಿ, ಎದ್ದೋ ಬಿದ್ದೋ ಅಂತ  ಓಡೋಡಿ   ಹೋಗಿ ಬಸ್ಸು ಹತ್ತಿ ಕುಳಿತವರು, ನಿಂತವರು, ಪರ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿ ಬಸು ನಿಲ್ದಾಣದತ್ತ ಹೊರಟವರು, ಆ ಕಡೆ- ಈ ಕಡೆ ಎಲ್ಲೆಲ್ಲೋ  ಕೆಲ್ಸಕ್ಕೆ…
  • January 18, 2012
    ಬರಹ: siddhkirti
     ನ್ಯಾಯ ನೀಡುವರೆ ಅನ್ಯಾಯ ಎಸೆದಾಗ ನ್ಯಾಯಕ್ಕೇನು ಬೆಲೆ ? ವಕೀಲರಿಗಿದೆಯೇ ತಲೆ ? ಚಿಕ್ಕ ತಪ್ಪು ನಡೆದರೂ ದೊಡ್ಡ ಬೆಟ್ಟ ತೋರಿಸಿದಾಗ ಎಲ್ಲಿರುವುದು ಕ್ಷಮೆ? ಸಾರ್ವಜನಿಕರಲ್ಲೇಕೆ ತಾಳ್ಮೆ ? ದಿನವಿಡಿ ನಡೆಸಿದ ರಸ್ತೆತಡೆ ಜನರಿಗೆ  ಶಿಕ್ಷೆ  …
  • January 18, 2012
    ಬರಹ: ಆರ್ ಕೆ ದಿವಾಕರ
     ಪೊಲೀಸರೆಂದರೆ ಜನ ಇನ್ನೂ ಹೆದರುವುದು ವಾಡಿಕೆ. ಎಷ್ಟೇ ಸುಧಾರಣೆಯಾಗಿದ್ದರೂ ಪೊಲೀಸರಂತೂ ಈಗಾಲೂ ದೌರ್ಜನ್ಯಕ್ಕೆ ಹೆಸರುವಾಸಿ. ಅದನ್ನು ಮೀರಿಸಿತಲ್ಲಾ ಲಾಯರ್ ಗಣ! ಏಳು ಗಂಟೆಗಳ ಅಸ್ತವ್ಯಸ್ಥೆ! Congrats!   ’ಲಾಯರ್’ ಎಂದರೆ ಕಾನೂನು ತಿಳಿದವರು;…
  • January 18, 2012
    ಬರಹ: palachandra
  • January 18, 2012
    ಬರಹ: hamsanandi
    ಪಂಚಮಾತ್ರೆಯ ಚೌಪದಿಯಲ್ಲಿ: ಭಿಲ್ಲರಾ ಹೆಣ್ಣೀಕೆ ಬಾಣವನು ಹೂಡಲಿಕೆ ಬಿಲ್ಲ ಹಿಡಿಯುತ ಹೊಂಚಿಕಾಯ್ವಳೀಕೆ; ಸಲ್ಲದಿದು! ತನ್ನೆರಡು ಕಣ್ಣಿನಾ ಕೂರಂಬಿ- ನಲ್ಲೆ ಕೊಲುವುದನೀಕೆ ಮರೆತಳೇಕೆ?             ಭಾಮಿನಿ ಷಟ್ಪದಿಯಲ್ಲಿ: ಬೇಡ! ಚೆಲುವೆಯೆ ನಿನ್ನ…
  • January 18, 2012
    ಬರಹ: venkatb83
     ಬರೆಯಲೇ ಬೇಕು ಒಂದು ಕವನ ಅದ್ಕೆ ಬೇಕು -ಒಂದು ಕಾರಣಬೇಕು  ಅದ್ಕೆ ಪ್ರಶಾಂತ 'ವಾತಾವರಣ'  ಅದ್ಕೆ ಹುಡುಕಿಕೊಂಡು  ಹೊರಟೆ ನಾ-  ಒಂದು  ಕಾನನ!!  ಗೀಚ ಹೊರಟೆ ಒಂದು ಕವನ ಸುತ್ತ ಮುತ್ತ -ಭರೀ ಶಬ್ದ ಹಕ್ಕಿ-ಪಿಕ್ಕಿ  ಗಳ  ಕಲರವ ಮನ ಆಯ್ತು ಕಲ್ಲೆಸೆದ…
  • January 17, 2012
    ಬರಹ: H G Arun kumar…
    ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು ಮಲೆನಾಡಿನ ಕಾಡಿನಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಬಗೆಬಗೆಯ ಫಲಪುಷ್ಪಗಳು ದೊರೆಯುತ್ತವೆ. ಇವುಗಳಲ್ಲಿ ಕೆಲವು ಉಪಯೋಗಕ್ಕೆ ಬಾರವು. ಕೆಲವು ಗಿಡಮೂಲಿಕೆ ಔಷಧಕ್ಕೆ ಮಾತ್ರ ಬಳಕೆ. ಆದಗೆ ಈ ಗುಡ್ಡೇ ಗೇರು…
  • January 17, 2012
    ಬರಹ: Jayanth Ramachar
    ನನ್ನದು ಮಾರ್ಕೆಟಿಂಗ್ ವೃತ್ತಿ ಆದ್ದರಿಂದ ಊರೂರು ತಿರುಗುವುದು ಮಾಮೂಲಾಗಿತ್ತು. ತಿಂಗಳಲ್ಲಿ ಅರ್ಧ ಪರ ಊರುಗಳಲ್ಲೇ ಕಳೆದು ಬಿಡುತ್ತಿದ್ದೆ. ಸಾಧಾರಣವಾಗಿ ಬಸ್ಸಿನಲ್ಲೇ ನನ್ನ ಪ್ರಯಾಣ ಸಾಗುತ್ತಿತ್ತು. ಟ್ರೈನಿಗಾದರೆ ತಿಂಗಳುಗಟ್ಟಲೆ ಮುಂಚೆಯೇ…
  • January 17, 2012
    ಬರಹ: padma.A
    ಸಹಬಾಳ್ವೆ ಇದ್ದಲ್ಲಿ ಸಹಕಾರ ದೊರೆವಲ್ಲಿ ಸಡಗರ ಸಂತಸವು ತಾನಾಗೆ ಇರುವಲ್ಲಿ ಮಾಡುವ ಕೆಲಸಗಳೆಲ್ಲಾ ಹಸನಾಗುವುದಲ್ಲಿ ಎಲ್ಲರೊಳಗೂಡಿ ಸಂಭ್ರಮಿಸು ನೀ-ನನ ಕಂದ||
  • January 17, 2012
    ಬರಹ: shivaram_shastri
    ಬಣ್ಣದ ಕನಸುಗಳನ್ನು ಕಾಣುವ ಶಕ್ತಿ ಕಡಿಮೆಯಾಗುತ್ತಿದೆ ನನಗೆ ದಿನ-ದಿನಕ್ಕೂ ... ಮನಸಿಲ್ಲ ಕಳೆದುಕೊಳ್ಳಲು ಇದ್ದ-ಬಿದ್ದ ಕನಸುಗಳನ್ನೂ ... ಹಾಗಾಗಿ ಆ ಕನಸುಗಳನ್ನು ನನಸಾಗಿಸುವ ಗೋಜಿಗೇ ಹೋಗದಿದ್ದರೆ ಹೇಗೆ?
  • January 17, 2012
    ಬರಹ: gopinatha
      ಅಭ್ಯಾಸ - ೧೯ :  ಅಂಬಿಕಾತನಯದತ್ತ  ಸ್ನೇಹಿತರೆ, ಜನವರಿ ತಿಂಗಳಿನಲ್ಲಿ ತಮಗೀಗಾಗಲೇ ತಿಳಿದಿರುವಂತೆ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯದ ಅಭ್ಯಾಸ ಮುಂದುವರಿಯಲಿದೆ. ಈ ಅಭ್ಯಾಸವು ಜನವರಿ ೨೨ ಭಾನುವಾರದಂದು ಬೆಳಗ್ಗೆ ೧೦.೪೫ಕ್ಕೆ…
  • January 17, 2012
    ಬರಹ: umeshgopi
    ಬಾಡಿದಂತಿದ್ದರೂ ಬತ್ತದ ಕಾರಂಜಿಯವಳು ಬಣ್ಣ ಬಣ್ಣದ ಕನಸಿತ್ತು ಬದುಕ ಕೊಟ್ಟವಳು ಆವಳದೊಂದು ತುತ್ತು ಸಾಗರದೊಡಲ ಮುತ್ತು ಅವಳಲ್ಲವೆ ಸಾಕಿದ್ದೆಮ್ಮ ಹೆತ್ತು.. ಹೊತ್ತು.   ಬಾಗಿದೆ ಬೆನ್ನು ಬಾಡಿದೆ ಕಣ್ನು ಬಳಲಿದೆ ದೇಹ ಬದುಕಿದ್ದೆಲ್ಲಾ ನಮಗಾಗಿ…
  • January 17, 2012
    ಬರಹ: raghusp
    ಹಾಗು ಹೀಗೂ ಏನೋ ಮಾಡಿ ಬರೆಯಲು ಕುಂತೆ ಆದರೆ ಬರೆಯುವುದು ಏನನ್ನ ಕಳೆದ ನೆನ್ನೆಯನ್ನೇ ಬರುವ ನಾಳೆಯನ್ನೆ ಅಥವಾ ಬದುಕುತ್ತಿರುವ ಇವತ್ತಿನದನ್ನೇ ನೆನ್ನೆ ನನ್ನ ಹಿಡಿತದಲ್ಲಿಲ್ಲ ನಾಳೆಯದು ಭರವಸೆ, ವಾಸ್ತವವಲ್ಲ ಹಾಗಾದರೆ ಇಂದಿನದನ್ನು ಬರೆಯಲೇ…
  • January 17, 2012
    ಬರಹ: Reshma-Nayak
    Normal 0 false false false EN-US X-NONE X-NONE MicrosoftInternetExplorer4…
  • January 17, 2012
    ಬರಹ: mmshaik
                   ºÁAiÀÄÄÌUÀ¼ÀÄ   ¤Ã£ÀÄ PÀ¯ÁèV, PÀ®è£ÀÄß ¥ÀÆf¸ÀĪÀAvÉ ªÀiÁqÀ¨ÉÃqÀ.   8 8 8 8 8 8 8 8   ªÀÄgÀĨsÀÆ«ÄUÉ D±ÉUÀ½®è.. PÁgÀt... ªÀÄgÀ-VqÀUÀ½®è.   8 8 8 8 8 8 8 8   ¨sÀÆ«Ä CA§gÀªÀ£ÀÄß ¦æÃw¸…
  • January 17, 2012
    ಬರಹ: siddhkirti
     ಕಣ್ಣೀರ ಹನಿಯಲ್ಲಿ  ನೆನೆದ ನೆನಪುಗಳು
  • January 17, 2012
    ಬರಹ: siddhkirti
     ನೀನಿಲ್ಲದ ಎನಗಿಲ್ಲ ಈ ಭೂಮಿ ಸುಂದರ ಸೌಭಾಗ್ಯವಿಲ್ಲದ ಸಿಂಧೂರ ನೀನೆ ನನಗೆಲ್ಲ ಅರಶಿನದ ದಾರ ಸುತ್ತು ಕಾಲುಂಗುರು 
  • January 17, 2012
    ಬರಹ: Chikku123
    ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ          
  • January 17, 2012
    ಬರಹ: siddhkirti
     -ಹಳ್ಳಿಯ ಸೊಗಸು- ಕೋಳಿ ಕೂಗಿನಿಂದ ಶುರುವಾಗುವ ಬೆಳಕು ಸೂರ್ಯೋದಯ ಮೊದಲೇ ಓಡಿಸುವವರು ಕೊಳಕು ರಂಗವಲ್ಲಿ ಬಿಡಿಸಿದರೆ ಮನೆ ಥಳಕು ಬಳಕು ರೊಟ್ಟಿ ಪಲ್ಲೆ ಮೊಸರು ಮುಂಜಾನೆ ತಿಂಡಿ ಕುಡಿಯುವರು ಹಸಿಹಾಲು ಎರಡೆರಡು ಗಿಂಡಿ ಥಟ್ಟನೆ ಬಡಿಯುವರು ಸಗಣಿಯ…
  • January 17, 2012
    ಬರಹ: sathishnasa
    ಸಿದ್ದಿಗಳೆಂಬುದನು ಪಡೆಯುವುದೇ ಸಾಧನೆಯೇನಲ್ಲ ಅಷ್ಠ ಸಿದ್ದಿಗಳ ಪಡೆದರೂ ಮುಕುತಿ ದೊರಕುವುದಿಲ್ಲ ಸಿದ್ದಿಗಳು ಸಿದ್ದಿಸಿತೆಂದು ಸಾಧನೆಯನು ನಿಲಿಸದಿರು ಸಾಧನೆಯ ಹಾದಿಯಲಿವು ತಡೆ ಎಂಬುದನರಿತಿರು   ಅಣಿಮಾ,ಮಹಿಮಾ ,ಗರಿಮಾ ,ಲಫಿಮಾ,ಪ್ರಾಪ್ತಿ…