January 2012

  • January 19, 2012
    ಬರಹ: padma.A
        ಸರಿದು ಬಿಡು ಬಹುದೂರ ಮನಕೆ ಬೇಸರವಾಗುವೆಡೆಯಿಂದ    ಸರಿದು ಬಿಡು ಮನದ ಬೇಗುದಿಯ ಕಳೆಯಲಾಗದೆಡೆಯಿಂದ    ಸರಿಸಿ ಬಿಡು ಮನದ ನೋವುಗಳ ಅನ್ಯರಿಗೆ ಎರವಾಗದಂತೆ    ಸರಿಪಡಿಸೆ ಎಲ್ಲವನು ಮನವ ಹದಗೊಳಿಸು ನೀ-ನನ ಕಂದ||
  • January 19, 2012
    ಬರಹ: ಕಾರ್ಯಕ್ರಮಗಳು
    ಅಂಕಿತ ಪುಸ್ತಕದ ಆಹ್ವಾನ, ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ ಮಾಯಾವಿ ಮಾಂಗಿ ಕಥೆಗಳು ಶ್ರೀಮತಿ ಮಿತ್ರಾ ವೆಂಕಟ್ರಾಜ ಅವರ ಮಾಯಕದ ಸತ್ಯ ಕಥೆಗಳು ಶ್ರೀಮತಿ ನೇಮಿಚಂದ್ರ ಅವರ ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು (ವಿಸ್ತೃತ ಮುದ್ರಣ) ನನ್ನ ಕಥೆ…
  • January 19, 2012
    ಬರಹ: venkatb83
     ಅವನ ಹೆಸರು ಕೇಳಿ  ಇಡೀ  ನಗರವೇ  ನಡುಗುತ್ತಿತ್ತು ... ಅವನ ಹೆಸರು ಮಾತ್ರ  ಹೇಳಿದರೆ  ವ್ಯಾಪಾರಿಗಳು  'ಕಪ್ಪ' ವನ್ನ 'ಕಷ್ಟ' ದಿಂದ ಸಲ್ಲಿಸುತ್ತಿದ್ದರು ...  ಅವನ ಹೆಸರು ಹೇಳಿಕೊಂಡೆ ಹಲವರು 'ಹಣ -ಕಾಸು ವ್ಯವಹಾರ'  ಮಾಡಿದರು, ಅವನ 'ಹೆಸರಿನ…
  • January 19, 2012
    ಬರಹ: Shreekar
    ಐದಾರು ಸಾವಿರ ವರ್ಷಗಳ ಹಿಂದಿನ ಕತೆ. ಪ್ರೇಮಶೇಖರರ ಬ್ಲಾಗಿನಿಂದ ಎತ್ತಿಕೊಂಡದ್ದು.   ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ ಸಿನಾಯ್ ಪರ್ಯಾಯದ್ವೀಪದ ಹತೋಟಿಗಾಗಿನ ಕಾದಾಟ ಸಾಮಾನ್ಯವಾಗಿತ್ತು.  ಆದರೆ ಎರಡೂ ಸೇನೆಗಳ ನಡುವಿನ ಸೈನಿಕ ಸಂಖ್ಯೆ…
  • January 19, 2012
    ಬರಹ: kavinagaraj
          ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ ಎಂಬ ನೀತಿ ಸಾರುವ ಮೂರು ಕೋತಿಗಳ ಚಿತ್ರವನ್ನು ನಾವು ನೋಡುತ್ತಿರುತ್ತೇವೆ. ಇದು ಒಳ್ಳೆಯ ವಿಚಾರವಾದರೂ ಸಹ ಇದೇ ನೀತಿಯನ್ನು ಧನಾತ್ಮಕವಾಗಿ ಹೀಗೆ ಹೇಳಬಹುದು…
  • January 19, 2012
    ಬರಹ: umeshgopi
    ಅಬ್ಬಾ.. ಇದು ಬೆಂಗಳೂರು   ಬೆಳೆದೂರ ಬಿಟ್ಟರೆ ತವರೂರು ಕಾಸಿದ್ದರೇನೆ ಇಲ್ಲಿ ಕಾರು-ಬಾರು!! ಬದುಕರಿಯದೆ ನಿಂತರೆ ಬೆಂಕಿ ಚೂರು ಅಬ್ಬಾ.. ಇದು ಬೆಂಗಳೂರು!!    ಇಲ್ಲಿ ಕುಂತರೂ ಕಷ್ಟ ನಿಂತರು ಕಷ್ಟ  ಮೈಮರೆತರಂತೂ ಬದುಕೇ ನಷ್ಟ     ಕೈಲಿದ್ದರೆ…
  • January 19, 2012
    ಬರಹ: sasi.hebbar
    "ಹ್ವಾಯ್, ಅಮ್ಮಾ, ಒಂದು ತಿಂಗಳಾಯಿತಲೆ, ನೀವು ಹೇಳಿಕಳಿಸುವುದಕ್ಕೆ ಮರೆತದ್ದಾ? ನೀವು ಹೇಳಿ ಕಳಿಸದಿದ್ರೂ, ನಾನೇ ಬಂದೆ ಕಾಣಿ. ನಿಮ್ಗೆ ತೊಂದ್ರೆ ಆಪುಕಾಗ ಅಂತ ನೆನಪ್ ಮಾಡಿಕಂಡೆ ಕಾಣಿ, ನೀವು ಅದಕ್ಕೇ ಒಂದು ಕಾಫಿ ಜಾಸ್ತಿ ಕೊಡ್ಕ್ ನನಗೆ"…
  • January 19, 2012
    ಬರಹ: abdul
    ರಾಮಾಯಣದಲ್ಲಿ ನಮ್ಮೆಲ್ಲರ ಕಲ್ಪನೆಯನ್ನು ಹಿಡಿದಿಡುವ ಮಹತ್ತರ ಪಾತ್ರ ಎಂದರೆ ಹನುಮಂತನದು. ಸ್ವಾಮಿ ನಿಷ್ಠೆ ಮತ್ತು ಶೌರ್ಯಗಳ ಸಂಕೇತವಾದ ಹನುಮಾನ್ ಹಲವು ಹೆಸರುಗಳಿಂದ ನಮಗೆ ಪರಿಚಿತ. ಚಿಕ್ಕವನಿದ್ದಾಗ ನಮ್ಮ ನೆರೆಯವರೊಂದಿಗೆ ಭದ್ರಾವತಿ ಸಮೀಪದ…
  • January 19, 2012
    ಬರಹ: mmshaik
    ಒಂದೇ ಒಂದು ಕ್ಷಣ ನಿನ್ನ ಪಕ್ಕದಲ್ಲಿರುವವನನ್ನು ಬೇರೇನೂ ಬೇಡ.. ಮನುಷ್ಯನೆಂದೆಣಿಸು ಅದು ನೀ ಮನುಷ್ಯನಾಗಿದ್ದಕ್ಕೆ ಸಾಕ್ಷಿಯಾಗಿರಲಿ...! *    *     *   *  * ಗಾಯಗಳಿಗೆಂದೂ ಮುಲಾಮು ಹುಡಕದಿರು..! *    *    *   *   * ತಾಯಿ-…
  • January 19, 2012
    ಬರಹ: H A Patil
      ನಾನೆಲ್ಲಿಗೆ ಹೋಗುತ್ತಿದ್ದೇನೆ ಹತ್ತಿಗೂ ಹಗುರಾಗಿ ನೀರಂತೆ ಸಲಿಲವಾಗಿ ಮನಬಂದಂತೆ ನುಗ್ಗುತ್ತಿದ್ಧೇನೆ ತೇಲುತ್ತ ಹಾರುತ್ತ ಈಜುತ್ತ ಹಿಂದೆ ಬೀಳ್ಕೊಡುವವರಿಲ್ಲ ಮುಂದೆ ಸ್ವಾಗತಿಸುವವರಿಲ್ಲ ಹಸಿವು ನೀರಡಿಕೆಗಳಿಲ್ಲ ರಾಗ ದ್ವೇಷಗಳಿಲ್ಲ ನರ್ತನ…
  • January 19, 2012
    ಬರಹ: nadigsurendra
     ಕನಸು ಕಾಣುವ ಕರ್ಮ ಸಾವು ತಿಳಿದು ಬಾಳುವ ಜನ್ಮ ಅಕಾರ ವಿಕಾರ ನನ್ನಂತರಾಳ ಕುದಿಸಿದ ಹಾಲು ಕಳೆದು ಹುಳುವಾದಂತೆ ದಿನಗಳೆದಂತೆ ನನ್ನ ಮನಸು ಹೊಲಸು ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ ಚೂರು ಚೂರು ನನ್ನಿ ಬಿರುಸು ಕನಸು ಯಾರು ಅರಿಯದ ಮರ್ಮ,…
  • January 19, 2012
    ಬರಹ: ASHOKKUMAR
     ಆಪಲ್ (ಐಫೋನ್ ) ಇಲ್ಲ:ಗದ್ದಲ
  • January 18, 2012
    ಬರಹ: padma.A
    ದೊಡ್ಡವರ ಸಣ್ಣತನ ಸಾಮ್ರಾಜ್ಯವಾಳುತಿದೆ ಕಿರಿಯರಲಿ ಹಿರಿತನದ ಹೆಡೆಯೆತ್ತಿ ಆಡುತಿದೆ ಮುಖವಾಡ ನಿಜಮುಖವ ಮರೆಮಾಚುತಿದೆ ಅಹಮಿನಲಿ ಎಲ್ಲ ಬರಡಾಗುತಿದೆ-ನನ ಕಂದ
  • January 18, 2012
    ಬರಹ: padma.A
    ಸಂಪಾದನೆಯ ಹಾದಿಲಿ ಸಂಸಾರ ಸೊರಗದಿರಲಿ ಸಮರಸವು ಎಂದೆದೂ ಹಿಂದೆ ಸರಿಯದಿರಲಿ ಮನೆಯಲ್ಲಿ ಕಿಲಕಿಲನಗು ಮಾಯವಾಗದಿರಲಿ ಹದವರಿತು ದುಡಿ ನೀನು- ನನ ಕಂದ ||
  • January 18, 2012
    ಬರಹ: hpn
    ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ ತಂತ್ರಾಂಶ ಬರೆದಿದ್ದಾರೆ. ಇದನ್ನುಪಯೋಗಿಸಿ ಅಂತರ್ಜಾಲ ಬಳಸುವ ಕನ್ನಡಿಗರು ತಾವು ಬರೆದಿಟ್ಟುಕೊಂಡಿರುವ ಸಾಹಿತ್ಯವನ್ನು ಬರಹ/ನುಡಿಯಿಂದ ಯುನಿಕೋಡ್ ಗೆ…
  • January 18, 2012
    ಬರಹ: manju787
    ಬೆಳದಿ೦ಗಳಿರುಳಲಿ ನಿನ್ನ ಮೆರವಣಿಗೆವಾಸ್ತವದಿ ನಡೆದಿದೆ ಆತ್ಮದ ಬರವಣಿಗೆ!ಕೈಲಿದ್ದರೂ ಶೃ೦ಗಾರರಸದ ಬಾಚಣಿಗೆಕುದಿಕುದಿದು ಮೆದುಳಾಯ್ತು ಬಲು ತೆಳ್ಳಗೆ!ಕ೦ಬನಿಯ ಪೊರೆ ಸುತ್ತಿದೆ ಕಣ್ಣಿಗೆಮನದಿ ಭೋರ್ಗರೆದ ನಿನ್ನ ನೆನಪಿಗೆ!ಅಡ್ಡ ಬ೦ದಿದೆ ಬಿಕ್ಕಳಿಕೆ…
  • January 18, 2012
    ಬರಹ: siddhkirti
    ಕಾಯುವೆ ನಿನಗಾಗಿ ಗಡಿಯಾರದ ಮುಳ್ಳಾಗಿ ಚಂದ್ರಮನ ಜೊತೆಗೆ ಬೆಳಂದಿಗಳ ಬೆಳಕಾಗಿ ನೀ ಬರುವ ವೇಳೆಯಲಿ ರಂಗೋಲಿಯ ಬಣ್ಣವಾಗಿ ಸ್ವಾಗತಿಸುವೆ ನಿನ್ನ ಇಂಪಾದ ಕೋಗಿಲೆಯಾಗಿ ಅಲಂಕರಿಸುವೆ ನನ್ನ ಶಿಲ್ಪಿಯ ಶಿಲೆಯಾಗಿ ಮುಖ ತುಂಬ ನಗುವು ಅರಳಿದ ತಾವರೆಯಾಗಿ…
  • January 18, 2012
    ಬರಹ: Nagendra Kumar K S
    ಹತ್ತು- ಹಲವಾರು ಸತ್ಯದ ದಾರಿಗಳಿವೆ; ಈ ಸತ್ಯ ಎಲ್ಲರಿಗೂ ಗೊತ್ತು; ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;ನಾನು ಸತ್ಯ;ನೀನು ಸತ್ಯ;ರಾಮ ಸತ್ಯ;ರಹೀಮ ಸತ್ಯ;ಕ್ರಿಸ್ತ ಸತ್ಯ;ಬಸವಣ್ಣ,ಬುದ್ಧ,ಮಹಾವೀರನೂ…
  • January 18, 2012
    ಬರಹ: Guru M Shetty
    ಓ ಪ್ರಿಯತಮೆ.... !! ನಿನ್ನ ನೋಡದ ಕಣ್ಣುಗಳು, ಕುರುಡಾಗಿವೆ ನೀನಿಲ್ಲದ ಕ್ಷಣಗಳು, ಯುಗವಾಗಿವೆ ಭೂಮಿಯೂ ತನ್ನ ಚಲನೆ ನಿಲ್ಲಿಸಿದೆ ಈ ಜೀವ ನಿನ್ನನ್ನೆ ಕನವರಿಸುತ್ತಿದೆ.... ನನ್ನ ಹೃದಯದ ಬಡಿತ ನೀ ನನ್ನ ನಗುವಿನ ಚಿಲುಮೆ ನೀ ಕಲೆತಿರುವೆ ನನ್ನ…
  • January 18, 2012
    ಬರಹ: sitaram G hegde
    ಜಗತ್ತೇಮಾಗಿಯಚಳಿಯಲಿನಡಗುತ್ತಿತ್ತು:ನಾ,ನಿನ್ನನೆನಪಹೊದ್ದುಬೆಚ್ಚಗೆಮಲಗಿದೆ.........+++++++++++++++++ಸಾಯುವಕೊನೆಯಕ್ಷಣದವರೆಗೂನನ್ನನುಬದುಕಿಸಿಡು...........