ಅಂಕಿತ ಪುಸ್ತಕದ ಆಹ್ವಾನ,
ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ
ಮಾಯಾವಿ ಮಾಂಗಿ ಕಥೆಗಳು
ಶ್ರೀಮತಿ ಮಿತ್ರಾ ವೆಂಕಟ್ರಾಜ ಅವರ
ಮಾಯಕದ ಸತ್ಯ ಕಥೆಗಳು
ಶ್ರೀಮತಿ ನೇಮಿಚಂದ್ರ ಅವರ
ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು
(ವಿಸ್ತೃತ ಮುದ್ರಣ)
ನನ್ನ ಕಥೆ…
ಅವನ ಹೆಸರು ಕೇಳಿ ಇಡೀ ನಗರವೇ ನಡುಗುತ್ತಿತ್ತು ...
ಅವನ ಹೆಸರು ಮಾತ್ರ ಹೇಳಿದರೆ ವ್ಯಾಪಾರಿಗಳು 'ಕಪ್ಪ' ವನ್ನ 'ಕಷ್ಟ' ದಿಂದ ಸಲ್ಲಿಸುತ್ತಿದ್ದರು ...
ಅವನ ಹೆಸರು ಹೇಳಿಕೊಂಡೆ ಹಲವರು 'ಹಣ -ಕಾಸು ವ್ಯವಹಾರ' ಮಾಡಿದರು, ಅವನ 'ಹೆಸರಿನ…
ಐದಾರು ಸಾವಿರ ವರ್ಷಗಳ ಹಿಂದಿನ ಕತೆ. ಪ್ರೇಮಶೇಖರರ ಬ್ಲಾಗಿನಿಂದ ಎತ್ತಿಕೊಂಡದ್ದು.
ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ ಸಿನಾಯ್ ಪರ್ಯಾಯದ್ವೀಪದ ಹತೋಟಿಗಾಗಿನ ಕಾದಾಟ ಸಾಮಾನ್ಯವಾಗಿತ್ತು. ಆದರೆ ಎರಡೂ ಸೇನೆಗಳ ನಡುವಿನ ಸೈನಿಕ ಸಂಖ್ಯೆ…
ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ ಎಂಬ ನೀತಿ ಸಾರುವ ಮೂರು ಕೋತಿಗಳ ಚಿತ್ರವನ್ನು ನಾವು ನೋಡುತ್ತಿರುತ್ತೇವೆ. ಇದು ಒಳ್ಳೆಯ ವಿಚಾರವಾದರೂ ಸಹ ಇದೇ ನೀತಿಯನ್ನು ಧನಾತ್ಮಕವಾಗಿ ಹೀಗೆ ಹೇಳಬಹುದು…
ಅಬ್ಬಾ.. ಇದು ಬೆಂಗಳೂರು
ಬೆಳೆದೂರ ಬಿಟ್ಟರೆ ತವರೂರು
ಕಾಸಿದ್ದರೇನೆ ಇಲ್ಲಿ ಕಾರು-ಬಾರು!!
ಬದುಕರಿಯದೆ ನಿಂತರೆ ಬೆಂಕಿ ಚೂರು
ಅಬ್ಬಾ.. ಇದು ಬೆಂಗಳೂರು!!
ಇಲ್ಲಿ ಕುಂತರೂ ಕಷ್ಟ ನಿಂತರು ಕಷ್ಟ
ಮೈಮರೆತರಂತೂ ಬದುಕೇ ನಷ್ಟ
ಕೈಲಿದ್ದರೆ…
"ಹ್ವಾಯ್, ಅಮ್ಮಾ, ಒಂದು ತಿಂಗಳಾಯಿತಲೆ, ನೀವು ಹೇಳಿಕಳಿಸುವುದಕ್ಕೆ ಮರೆತದ್ದಾ? ನೀವು ಹೇಳಿ ಕಳಿಸದಿದ್ರೂ, ನಾನೇ ಬಂದೆ ಕಾಣಿ. ನಿಮ್ಗೆ ತೊಂದ್ರೆ ಆಪುಕಾಗ ಅಂತ ನೆನಪ್ ಮಾಡಿಕಂಡೆ ಕಾಣಿ, ನೀವು ಅದಕ್ಕೇ ಒಂದು ಕಾಫಿ ಜಾಸ್ತಿ ಕೊಡ್ಕ್ ನನಗೆ"…
ರಾಮಾಯಣದಲ್ಲಿ ನಮ್ಮೆಲ್ಲರ ಕಲ್ಪನೆಯನ್ನು ಹಿಡಿದಿಡುವ ಮಹತ್ತರ ಪಾತ್ರ ಎಂದರೆ ಹನುಮಂತನದು. ಸ್ವಾಮಿ ನಿಷ್ಠೆ ಮತ್ತು ಶೌರ್ಯಗಳ ಸಂಕೇತವಾದ ಹನುಮಾನ್ ಹಲವು ಹೆಸರುಗಳಿಂದ ನಮಗೆ ಪರಿಚಿತ. ಚಿಕ್ಕವನಿದ್ದಾಗ ನಮ್ಮ ನೆರೆಯವರೊಂದಿಗೆ ಭದ್ರಾವತಿ ಸಮೀಪದ…
ಕನಸು ಕಾಣುವ ಕರ್ಮ
ಸಾವು ತಿಳಿದು ಬಾಳುವ ಜನ್ಮ
ಅಕಾರ ವಿಕಾರ ನನ್ನಂತರಾಳ
ಕುದಿಸಿದ ಹಾಲು ಕಳೆದು ಹುಳುವಾದಂತೆ
ದಿನಗಳೆದಂತೆ ನನ್ನ ಮನಸು ಹೊಲಸು
ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ
ಚೂರು ಚೂರು ನನ್ನಿ ಬಿರುಸು ಕನಸು
ಯಾರು ಅರಿಯದ ಮರ್ಮ,…
ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ ತಂತ್ರಾಂಶ ಬರೆದಿದ್ದಾರೆ. ಇದನ್ನುಪಯೋಗಿಸಿ ಅಂತರ್ಜಾಲ ಬಳಸುವ ಕನ್ನಡಿಗರು ತಾವು ಬರೆದಿಟ್ಟುಕೊಂಡಿರುವ ಸಾಹಿತ್ಯವನ್ನು ಬರಹ/ನುಡಿಯಿಂದ ಯುನಿಕೋಡ್ ಗೆ…
ಕಾಯುವೆ ನಿನಗಾಗಿ
ಗಡಿಯಾರದ ಮುಳ್ಳಾಗಿ
ಚಂದ್ರಮನ ಜೊತೆಗೆ
ಬೆಳಂದಿಗಳ ಬೆಳಕಾಗಿ
ನೀ ಬರುವ ವೇಳೆಯಲಿ
ರಂಗೋಲಿಯ ಬಣ್ಣವಾಗಿ
ಸ್ವಾಗತಿಸುವೆ ನಿನ್ನ
ಇಂಪಾದ ಕೋಗಿಲೆಯಾಗಿ
ಅಲಂಕರಿಸುವೆ ನನ್ನ
ಶಿಲ್ಪಿಯ ಶಿಲೆಯಾಗಿ
ಮುಖ ತುಂಬ ನಗುವು
ಅರಳಿದ ತಾವರೆಯಾಗಿ…
ಹತ್ತು- ಹಲವಾರು ಸತ್ಯದ ದಾರಿಗಳಿವೆ; ಈ ಸತ್ಯ ಎಲ್ಲರಿಗೂ ಗೊತ್ತು; ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;ನಾನು ಸತ್ಯ;ನೀನು ಸತ್ಯ;ರಾಮ ಸತ್ಯ;ರಹೀಮ ಸತ್ಯ;ಕ್ರಿಸ್ತ ಸತ್ಯ;ಬಸವಣ್ಣ,ಬುದ್ಧ,ಮಹಾವೀರನೂ…
ಓ ಪ್ರಿಯತಮೆ.... !!
ನಿನ್ನ ನೋಡದ ಕಣ್ಣುಗಳು, ಕುರುಡಾಗಿವೆ
ನೀನಿಲ್ಲದ ಕ್ಷಣಗಳು, ಯುಗವಾಗಿವೆ
ಭೂಮಿಯೂ ತನ್ನ ಚಲನೆ ನಿಲ್ಲಿಸಿದೆ
ಈ ಜೀವ ನಿನ್ನನ್ನೆ ಕನವರಿಸುತ್ತಿದೆ....
ನನ್ನ ಹೃದಯದ ಬಡಿತ ನೀ
ನನ್ನ ನಗುವಿನ ಚಿಲುಮೆ ನೀ
ಕಲೆತಿರುವೆ ನನ್ನ…