ಹುಟ್ಟು ಸಾವುಗಳು ಈ ಜಗದ ಜೀವಶಾಶಿಗಳ ಎರಡು ಮುಖಗಳು, ಮನುಷ್ಯ ಜೀವಿಯೂ ಇದಕ್ಕೆ ಹೊರತಲ್ಲ. ಈ ಸಾವಿನ ಛಾಯೆ ಮತ್ತು ಅದರ ಭಯ ಪ್ರತಿಯೊಬ್ಬನಲ್ಲೂ ಅವ್ಯಕ್ತವಾಗಿ ಮನೆ ಮಾಡಿರುತ್ತದೆ. ಹುಟ್ಟು ಅಕಸ್ಮಿಕ ಆದರೆ ಸಾವು ನಿಶ್ಚಿತ. ಆದರೂ ನಾವು ಅಮರರೆನ್ನುವ…
ತನ್ನ ಜೀವಕ್ಕೆ ಅಪಾಯವಿದೆ ಎಂಬ ಕಾರಣವೊಡ್ಡಿ ಲೇಖಕ ಸಲ್ಮಾನ್ ರಶ್ಮಿ ಜೈಪುರ್ ಸಾಹಿತ್ಯಮೇಳಕ್ಕೆ ಹಾಜರಾಗದ ಸುದ್ದಿ ನೋಡಿದಾಗ ಅವರ ಭೀತಿಯ ಹಿಂದಿನ ಕಾರಣ ಮತ್ತದಕ್ಕೆ ತಳಕು ಹಾಕಿಕೊಂಡ ಧರ್ಮ, ನಂಬಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ,…
ಫೇಸ್ಬುಕ್ : ಒಂದು ಅಧುನಿಕ ನೀತಿ ಕತೆ------------------------------------------ಒಂದು ಊರಲ್ಲಿ ಒಬ್ಬ ರಾಜನಿದ್ದ ಅವನು ಆಡಳಿತ ಮರೆತು ಫೇಸ್ಬುಕ್ನಲ್ಲಿ ತನ್ನ ಸೋಶಿಯಲ್ ನೆಟ್ವರ್ಕಿಂಗ್ನಲ್ಲಿ ಮುಳಗಿಹೊಗಿದ್ದ. ದೇಶದ ಅಭಿವೃದ್ಧಿ…
ಕಲಿಯುಗದಲ್ಲಿ ಮನುಷ್ಯನು ತನ್ನ ಉದ್ದಾರವನ್ನು ಸಂಘ ಶಕ್ತಿಯಿಂದ ಮಾತ್ರ ಸಾಧಿಸಬಹುದು. ಕಲಿಯುಗಕ್ಕಿಂತ ಮೊದಲಿನ ಕಾಲದಲ್ಲಿ ಮಹಾಪುರುಷರು ತಮ್ಮ ತಪೋ ಬಲದಿಂದ ಅಂದಿನ ಸಮಾಜವನ್ನು ಉದ್ದರಿಸಿದ್ದನ್ನು ನಾವು ಪುರಾಣಗಳಲ್ಲಿ ಓದುತ್ತೇವೆ. …
ಬಿಸಿಲೆನ್ನದೆ ಮಳೆಯೆನ್ನದೆ ಹಸಿವ ತಡೆದು ಬದುಕುವರು ಆಯಾಸವೆಂದು ಬೆವರು ಸುರಿಸಿಬೇಸಗಿಯಲಿ ಕಣ್ಣೀರು ಹರಿಸಿ ಊಳುವ ನೆಲ ಕಂಡಾಗ ಹಸಿರು ರೈತನ ದೇಹದಲಿ ಕೇಳಿತ್ತು ಉಸಿರು ಹರಕು ಬಟ್ಟೆ ಮುರುಕು ಮನೆ ಊಟದಲ್ಲಿ ಮೊಸರು ಕೆನೆ ಸಾಲ ಒಂದೆ ಇವರ ಚಿಂತೆ …
ನಾಣಿ-
ಶೀನ-
ಕರಿಯ-
ಮುನಿಯ-
ಅರ್ಮುಗಂ ಮತ್ತು ಬೋರ ಇದ್ದ ಆ ಗೂಡ್ಸ್ ಗಾಡೀನ, ಸೀದಾ ಕಮೀಷನರ ಆಫೀಸಿಗೆ ಹೊಯ್ದು ನಿಲ್ಲಿಸಿ, ರಾಜ ಟ್ಹೀವಿಯಿಂದ ಕೆಳಗಡೆ ಇಳಿದು ಅದಾಗಲೇ ಅಲ್ಲಿ ನೆರೆದಿದ್ದ ತನ್ನ ಸಹೋದ್ಯೋಗಿಗಳತ್ತ ವಿಜಯದ ಹೆಮ್ಮೆಯ ನಗೆ ಬೀರಿದ…
ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ
ಸಹನೆ ಶಾಂತಿ ತಿಳಿಯಬೇಕಿಲ್ಲ
ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ
ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ
ಭಾವನೆಗಳ ಸಾಗರದಿ ಮುಳುಗಬೇಕಿಲ್ಲ..
ದು:ಖವೆಂದು ನೋದಬೇಕಿಲ್ಲ
ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ
ಹಣ…
ಮನಸ್ಸೆ ಓ ಮನಸ್ಸೆ
ನಿನ್ನಲ್ಲೇಕೆ ಮೌನ ??
ಮಾತನಾಡು ನೀನು
ಮುದ್ದಾಡಿ ಮಲ್ಲಿಗೆಯಾಗು
ಮುದುಡದಿರು ಮನಸ್ಸೆ
ಮಧುವನದ ಹೂ ಆಗಿರು
ಮೌನ ಒಪ್ಪದು
ಮನಸ್ಸು ಹಗುರಾಗದು
ನೀ ನಕ್ಕಾಗ ತಾನೆ
ಭೂಮಿ ಸುಂದರ ಕಾಣುವುದು
ಮೌನ ಬಿಡು ಮಾತನಾಡು
ವೇದನೆ…
17ನೇ ತಾರೀಖಿನ ಪ್ರತಿಭಟನಾತ್ಮಕ ದಾಧಲೆ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ಗೂಂಡಾಗಳಿಗೆ ತದುಕಿ ಜನಜೀವನ ಸುಗಮಗೊಳಿಸುವಲ್ಲಿ ವಿಫಲರಾದರೆಂದು ಕೆಲವು ಪತ್ರಿಕಾ ಓದುಗರೂ ಹಂಗಿಸಿದ್ದರೆ. ಅಂದು ಮಹಾಜನತೆಗೆ ಭೀಕರ ಮಾನಸಿಕ ಯಾತನೆಯಾದದ್ದೇನೋ ನಿಜ.…
ಮಾನವ ದೇಹವೂ ಮೂಳೆ ಮಾಂಸದ ತಡಿಕೆ ಅಂತ ಹುಣಸೂರರು ಬರೆದಿದ್ದಾರೆ. ಅದನ್ನಷ್ಟೇ ತನ್ಮಯತೆಯಿಂದ ಹಾಡಿದವರು ಪಿ.ಬಿ.ಶ್ರೀನಿವಾಸ್, ಆ ದನಿಗೆ ಜೀವ ತುಂಬಿದವರು ಡಾ. ರಾಜ್ಕುಮಾರ್. ಇಲ್ಲೊಂದು ಯೇಸು ದೇಗುಲ ಮೂಳೆ ಮಾಂಸಗಳ ತಡಿಕೆಯಿಂದ ಸಿಂಗಾರಗೊಂಡಿದೆ.…
ದೇವರನ್ನು ಕೊಂದ ಅಪರಾಧಕ್ಕಾಗಿ ಅವನನ್ನು ಬಂಧಿಸಲಾಗಿತ್ತು. ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಈ ಸುದ್ದಿ ಪ್ರಕಟವಾಗಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತ್ತು. "ಇದೇಕೆ ಹೀಗೆ ಮಾಡಿಬಿಟ್ಟ?" ಎಂದು ಜನ ಇದಿರಿನವರನ್ನು ಕೇಳುತ್ತಿದ್ದರು. …
ನಾನು ಬುಧುವಾರ ಮಾತಾಡ್ತಾಯಿರೋದು...
ನಾನು ಸರಳ ಬುಧುವಾರ. ಸೋಮವಾರದ ಧಾವಂತ, ಶುಕ್ರವಾರದ ಸಂಭ್ರಮ, ಭಾನುವಾರದ ನೀರಳ ಯಾವುದು ಇಲ್ಲದ ಸಾದಸೀದಾ ಬುಧುವಾರ! ಗುರುವಾರಕ್ಕೆ ವಾರಾಂತ್ಯದ ಬಗ್ಗೆ ಸಣ್ಣಗೆ ನಿರೀಕ್ಷೆ ಹುಟ್ಟಿಸುವ ಶಕ್ತಿಯಿದೆ,…
ನಾನು ಮತ್ತು ಅವಳುಮೊದಲ ಬಾರಿ ಭೇಟಿಯಾದಾಗ,ಕಾವ್ಯ ಹುಟ್ಟಲಿಲ್ಲ...!ಪ್ರೇಮ ಹುಟ್ಟಿತ್ತು....ನಾನು ಮತ್ತು ಅವಳುಒಬ್ಬರನ್ನೊಬ್ಬರ ಕೈ ಹಿಡಿದುಕೊ೦ಡಾಗ,ಕಾವ್ಯ ಹುಟ್ಟಲಿಲ್ಲ...!ನ೦ಬಿಕೆ ನೆಲೆಗಟ್ಟಿತ್ತು....ನಾನು ಮತ್ತು ಅವಳುಅಷ್ಟು ಜನರೆದುರಿಗೆ…