January 2012

  • January 21, 2012
    ಬರಹ: padma.A
    Editಗೆ ಹೋಗಿ Save ಮಾಡಲಾದೀತೆ Fileನ ಬಳಸಿ Copy Paste ಮಾಡಲಾದೀತೆ ಪೂರ್ವನಿರ್ಧರಿತವಾಗಿಹುದು ಅವುಗಳಾಕಾರ್ಯ ಅರಿತು ಕಲಿತು ಬಳಸಿ ನಲಿ ನೀ - ನನ ಕಂದ ||
  • January 21, 2012
    ಬರಹ: H A Patil
    ಹುಟ್ಟು ಸಾವುಗಳು ಈ ಜಗದ ಜೀವಶಾಶಿಗಳ ಎರಡು ಮುಖಗಳು, ಮನುಷ್ಯ ಜೀವಿಯೂ ಇದಕ್ಕೆ ಹೊರತಲ್ಲ. ಈ ಸಾವಿನ ಛಾಯೆ ಮತ್ತು ಅದರ ಭಯ ಪ್ರತಿಯೊಬ್ಬನಲ್ಲೂ ಅವ್ಯಕ್ತವಾಗಿ ಮನೆ ಮಾಡಿರುತ್ತದೆ. ಹುಟ್ಟು ಅಕಸ್ಮಿಕ ಆದರೆ ಸಾವು ನಿಶ್ಚಿತ. ಆದರೂ ನಾವು ಅಮರರೆನ್ನುವ…
  • January 21, 2012
    ಬರಹ: cherryprem
    ತನ್ನ ಜೀವಕ್ಕೆ ಅಪಾಯವಿದೆ ಎಂಬ ಕಾರಣವೊಡ್ಡಿ ಲೇಖಕ ಸಲ್ಮಾನ್ ರಶ್ಮಿ ಜೈಪುರ್ ಸಾಹಿತ್ಯಮೇಳಕ್ಕೆ ಹಾಜರಾಗದ ಸುದ್ದಿ ನೋಡಿದಾಗ ಅವರ ಭೀತಿಯ ಹಿಂದಿನ ಕಾರಣ ಮತ್ತದಕ್ಕೆ ತಳಕು ಹಾಕಿಕೊಂಡ ಧರ್ಮ, ನಂಬಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ,…
  • January 21, 2012
    ಬರಹ: ವಿದ್ಯಾಶಂಕರ ಹರಪನಹಳ್ಳಿ
       ಫೇಸ್‌ಬುಕ್ : ಒಂದು ಅಧುನಿಕ ನೀತಿ ಕತೆ------------------------------------------ಒಂದು ಊರಲ್ಲಿ ಒಬ್ಬ ರಾಜನಿದ್ದ ಅವನು ಆಡಳಿತ ಮರೆತು ಫೇಸ್‌ಬುಕ್‌ನಲ್ಲಿ ತನ್ನ ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಮುಳಗಿಹೊಗಿದ್ದ. ದೇಶದ ಅಭಿವೃದ್ಧಿ…
  • January 21, 2012
    ಬರಹ: Prakash.B
     ಭಾನೆಂಬ ಇರುಳೊಡಲಿಗೆ ಒಂಟಿ ಕಣ್ಣಿನೊಡೆಯ         * ಚಂದಿರ ನೀ ಎಶ್ಟೊಂದು  ಸುಂದರ! ಭಾನೆಂಬ ಭಾಶೆಯ ಬರಹದಲಿ ನೀನೇ ಅರದ್ ವಿರಾಮ, ನೀನೇ ಪೂರಣ ವಿರಾಮ.        * ಮುಗಿಲ ತೋಟದಿ ಮೊಗ್ಗುಗಳವೆಶ್ಟೋ? ಮಲ್ಲೆಯಾಗಿ  ಅರಳಿ ನಿಂತಿರುವ ಹೂವದದೊಂದೆ…
  • January 20, 2012
    ಬರಹ: padma.A
      ಮೇಲೇರಲೇ ಬೇಕೆಂದು ತಾ ನಿತ್ಯವು ಹಂಬಲಿಸಿ   ಮೇಲಿರುವವರ ಕಂಡು ತಾ ನಿರಂತರ ಹಪಹಪಿಸಿ  ಮೇಲೇರಲಾರೆನೆಂಬ ತಳಮಳದಿ ಕರುಬಿ ಕಳವಳಸಿ   ಮೇಲಿನವರ ತನ್ನೆಡೆಗೆಳೆವುದು ಸರಿಯೆ?-ನನ ಕಂದ||
  • January 20, 2012
    ಬರಹ: Manjunatha D G
          ಕಲಿಯುಗದಲ್ಲಿ ಮನುಷ್ಯನು ತನ್ನ ಉದ್ದಾರವನ್ನು ಸಂಘ ಶಕ್ತಿಯಿಂದ ಮಾತ್ರ ಸಾಧಿಸಬಹುದು.  ಕಲಿಯುಗಕ್ಕಿಂತ ಮೊದಲಿನ ಕಾಲದಲ್ಲಿ ಮಹಾಪುರುಷರು ತಮ್ಮ ತಪೋ ಬಲದಿಂದ ಅಂದಿನ ಸಮಾಜವನ್ನು ಉದ್ದರಿಸಿದ್ದನ್ನು ನಾವು ಪುರಾಣಗಳಲ್ಲಿ ಓದುತ್ತೇವೆ.  …
  • January 20, 2012
    ಬರಹ: padma.A
    ಸ್ಫುರದ್ರೂಪಿ ಪೂತನಿಯರು ಹಾಲುಣಿಸೆ ಸಜ್ಜಾಗಿಹರು ಸುಸಮಯಕಾಗಿ ಕಾದುನಿಂತು ಹೊಂಚು ಹಾಕಿಹರು ಹುನ್ನಾರವನರಿಯದೆ ಹೂಟಕ್ಕೆ ಬಲಿಯಾದೊಡೆ ನಿನ್ನ ಯಮಪುರಿಗೆ ಅಟ್ಟುವರು ನಿರ್ದಯದಿ - ನನ ಕಂದ||
  • January 20, 2012
    ಬರಹ: siddhkirti
     ಬಿಸಿಲೆನ್ನದೆ ಮಳೆಯೆನ್ನದೆ ಹಸಿವ ತಡೆದು ಬದುಕುವರು ಆಯಾಸವೆಂದು ಬೆವರು ಸುರಿಸಿಬೇಸಗಿಯಲಿ ಕಣ್ಣೀರು ಹರಿಸಿ ಊಳುವ ನೆಲ ಕಂಡಾಗ ಹಸಿರು ರೈತನ ದೇಹದಲಿ ಕೇಳಿತ್ತು ಉಸಿರು ಹರಕು ಬಟ್ಟೆ ಮುರುಕು ಮನೆ ಊಟದಲ್ಲಿ ಮೊಸರು ಕೆನೆ ಸಾಲ ಒಂದೆ ಇವರ ಚಿಂತೆ …
  • January 20, 2012
    ಬರಹ: siddhkirti
      
  • January 20, 2012
    ಬರಹ: venkatb83
     ನಾಣಿ- ಶೀನ- ಕರಿಯ- ಮುನಿಯ- ಅರ್ಮುಗಂ  ಮತ್ತು ಬೋರ ಇದ್ದ ಆ ಗೂಡ್ಸ್ ಗಾಡೀನ, ಸೀದಾ ಕಮೀಷನರ ಆಫೀಸಿಗೆ ಹೊಯ್ದು ನಿಲ್ಲಿಸಿ, ರಾಜ ಟ್ಹೀವಿಯಿಂದ ಕೆಳಗಡೆ ಇಳಿದು ಅದಾಗಲೇ ಅಲ್ಲಿ ನೆರೆದಿದ್ದ ತನ್ನ ಸಹೋದ್ಯೋಗಿಗಳತ್ತ  ವಿಜಯದ ಹೆಮ್ಮೆಯ ನಗೆ ಬೀರಿದ…
  • January 20, 2012
    ಬರಹ: siddhkirti
     ನೀರ್ಜಿವಿ ಆಗಬೇಕಿತ್ತು ನಾನು ನೀರ್ಜಿವಿ ಸಹನೆ ಶಾಂತಿ ತಿಳಿಯಬೇಕಿಲ್ಲ ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ ಭಾವನೆಗಳ ಸಾಗರದಿ ಮುಳುಗಬೇಕಿಲ್ಲ.. ದು:ಖವೆಂದು ನೋದಬೇಕಿಲ್ಲ ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ ಹಣ…
  • January 20, 2012
    ಬರಹ: siddhkirti
      ಮನಸ್ಸೆ ಓ ಮನಸ್ಸೆ ನಿನ್ನಲ್ಲೇಕೆ ಮೌನ ?? ಮಾತನಾಡು ನೀನು  ಮುದ್ದಾಡಿ ಮಲ್ಲಿಗೆಯಾಗು ಮುದುಡದಿರು ಮನಸ್ಸೆ ಮಧುವನದ ಹೂ ಆಗಿರು ಮೌನ ಒಪ್ಪದು ಮನಸ್ಸು ಹಗುರಾಗದು ನೀ ನಕ್ಕಾಗ ತಾನೆ ಭೂಮಿ ಸುಂದರ ಕಾಣುವುದು ಮೌನ ಬಿಡು ಮಾತನಾಡು ವೇದನೆ…
  • January 20, 2012
    ಬರಹ: ಆರ್ ಕೆ ದಿವಾಕರ
    17ನೇ ತಾರೀಖಿನ ಪ್ರತಿಭಟನಾತ್ಮಕ ದಾಧಲೆ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ಗೂಂಡಾಗಳಿಗೆ ತದುಕಿ ಜನಜೀವನ ಸುಗಮಗೊಳಿಸುವಲ್ಲಿ ವಿಫಲರಾದರೆಂದು ಕೆಲವು ಪತ್ರಿಕಾ ಓದುಗರೂ ಹಂಗಿಸಿದ್ದರೆ. ಅಂದು ಮಹಾಜನತೆಗೆ ಭೀಕರ ಮಾನಸಿಕ ಯಾತನೆಯಾದದ್ದೇನೋ ನಿಜ.…
  • January 20, 2012
    ಬರಹ: kahale basavaraju
    ದೈಹಿಕ ಕನಸ್ಸಿನಿಂದೆದ್ದಾಗ ಒದ್ದೆ, ಮನಸಿಗೊಂದು ಸಣ್ಣ ತೃಪ್ತಿ, ಎಂತದ್ದೋ ವಾಸನೆ ಮುಗಿಯದ ಯಾತನೆ, ಸುಖಕ್ಕೆ ಅದ್ಯಾವ ಅಂತ್ಯ.   ಮತ್ತದೇ ನಿತ್ಯದ ಮಲೆತ ಮಲಕ್ಕೆ ಅನುದಿನದ ಸ್ವಾತಂತ್ರ್ಯ ಮೂಗು ಮುರಿಯುವುದೇಕೆ? ತಿನ್ನುವಾಗ ಅದು ಅನ್ನವೇ ಆಗಿತ್ತು…
  • January 20, 2012
    ಬರಹ: kahale basavaraju
     ಮಾನವ ದೇಹವೂ ಮೂಳೆ ಮಾಂಸದ ತಡಿಕೆ ಅಂತ ಹುಣಸೂರರು ಬರೆದಿದ್ದಾರೆ. ಅದನ್ನಷ್ಟೇ ತನ್ಮಯತೆಯಿಂದ ಹಾಡಿದವರು ಪಿ.ಬಿ.ಶ್ರೀನಿವಾಸ್, ಆ ದನಿಗೆ ಜೀವ ತುಂಬಿದವರು ಡಾ. ರಾಜ್ಕುಮಾರ್. ಇಲ್ಲೊಂದು ಯೇಸು ದೇಗುಲ ಮೂಳೆ ಮಾಂಸಗಳ ತಡಿಕೆಯಿಂದ ಸಿಂಗಾರಗೊಂಡಿದೆ.…
  • January 20, 2012
    ಬರಹ: cherryprem
    ದೇವರನ್ನು ಕೊಂದ ಅಪರಾಧಕ್ಕಾಗಿ ಅವನನ್ನು ಬಂಧಿಸಲಾಗಿತ್ತು.  ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಈ ಸುದ್ದಿ ಪ್ರಕಟವಾಗಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತ್ತು.  "ಇದೇಕೆ ಹೀಗೆ ಮಾಡಿಬಿಟ್ಟ?" ಎಂದು ಜನ ಇದಿರಿನವರನ್ನು ಕೇಳುತ್ತಿದ್ದರು. …
  • January 20, 2012
    ಬರಹ: ವಿದ್ಯಾಶಂಕರ ಹರಪನಹಳ್ಳಿ
    ನಾನು ಬುಧುವಾರ ಮಾತಾಡ್ತಾಯಿರೋದು... ನಾನು ಸರಳ ಬುಧುವಾರ. ಸೋಮವಾರದ ಧಾವಂತ, ಶುಕ್ರವಾರದ ಸಂಭ್ರಮ, ಭಾನುವಾರದ ನೀರಳ ಯಾವುದು ಇಲ್ಲದ ಸಾದಸೀದಾ ಬುಧುವಾರ! ಗುರುವಾರಕ್ಕೆ ವಾರಾಂತ್ಯದ ಬಗ್ಗೆ ಸಣ್ಣಗೆ ನಿರೀಕ್ಷೆ ಹುಟ್ಟಿಸುವ ಶಕ್ತಿಯಿದೆ,…
  • January 19, 2012
    ಬರಹ: padma.A
    ಲೇಸು, ಕುರ್ ಕುರೆ ಬಿಟ್ಟು, ಚಕ್ಕುಲಿ ಗೋಡು ಬಳೆ ಮೆದ್ದುಫಿಸ್ಜಾ, ಬಗ್ರರ್ ಬಿಟ್ಟು, ರೊಟ್ಟಿ,ದೋಸೆ,ಇಡ್ಲಿ ಚಟ್ನಿ ತಿಂದುತಂಸಪ್, ಫಾಂಟಬಿಟ್ಟು, ಎಳನೀರು, ಪಾನಕ, ಪಾಯ್ಸಕುಡ್ದುಆಹಾರದಲೇ ಆರೋಗ್ಯ ವರ್ಧಿಸುತ ನೀ - ನನ ಕಂದನೆ||
  • January 19, 2012
    ಬರಹ: prasannakulkarni
    ನಾನು ಮತ್ತು ಅವಳುಮೊದಲ ಬಾರಿ ಭೇಟಿಯಾದಾಗ,ಕಾವ್ಯ ಹುಟ್ಟಲಿಲ್ಲ...!ಪ್ರೇಮ ಹುಟ್ಟಿತ್ತು....ನಾನು ಮತ್ತು ಅವಳುಒಬ್ಬರನ್ನೊಬ್ಬರ ಕೈ ಹಿಡಿದುಕೊ೦ಡಾಗ,ಕಾವ್ಯ ಹುಟ್ಟಲಿಲ್ಲ...!ನ೦ಬಿಕೆ ನೆಲೆಗಟ್ಟಿತ್ತು....ನಾನು ಮತ್ತು ಅವಳುಅಷ್ಟು ಜನರೆದುರಿಗೆ…