ಚಿತ್ರ ಕೃಪೆ: cnn.com
ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ…
ಅರೆ ಇದೇನಿದು ಹೊಸ ಪ್ರಶ್ನೆ ಅನ್ನುತ್ತೀರ
ಈಗ ಹೇಳಿ ಸಂಪದದ ಮೊದಲ ಬ್ಲಾಗ್ ಯಾವುದು ?
ಅದನ್ನು ಬರೆದವರು ಯಾರು ?
ಮತ್ತು ಅದು ಯಾವ ಬಾಷೆಯಲ್ಲಿತ್ತು ?
ಸಂಕ್ರಾತಿಯಂದು ನಿಮ್ಮ ತಲೆ ಬಿಸಿ ಮಾಡದೆ ನಾನೆ ಹೇಳಿಬಿಡುತ್ತೇನೆ
ಮೊದಲ ಬ್ಲಾಗ್ : FIRST…
ಎಲ್ಲ ಸಂಪದೀಯರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಸಂಕ್ರಾಂತಿ, ಸುಗ್ಗಿಯ ಕಾಲ. ಅಕ್ಕಿ, ಎಳ್ಳು, ಕಬ್ಬು, ಅರಿಶಿಣ, ನೆಲಗಡಲೆ, ಕೊಬ್ಬರಿ, ಚಳಿಗಾಲದ ಬೆಳೆಗಳು. ಚಳಿಗಾಲದಲ್ಲಿ ದೇಹಕ್ಕೆ ಜಿಡ್ಡಿನ ಆವಶ್ಯಕತೆ ಹೆಚ್ಚು. ಅವನ್ನೂ ಕೊಡುವುದು ವಾಡಿಕೆ…
ರೈಲು ಬರಲೇ ಬಾರದಿತ್ತು!
-೧-
ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆಅಗಾಧ ಬಯಲು ನನ್ನ ಮುಂದೆಅನವರತ ಕಾಯಬೇಕು ಎಂದೋ ಬರುವ ರೈಲಿಗೆಸುಡುಗಾಡು ಸ್ಟೇಷನ್ ಮಾಸ್ಟರ್ಕೊಡುವುದಿಲ್ಲ ಯಾವ ಗ್ಯಾರೆಂಟಿಎಂದು ಬರುವುದೋ ಆ ರೈಲು?ಮರೆಯಬೇಕು…
ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದುಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆಹಬ್ಬಗಳು ಅರ್ಥ…
ತ್ಯಾಂಪ ಸೀನನ ಕಂಪೂಟರ್ ಕಲಿಕೆ ೨ಅಯ್ಯೋ ದೇವರೇ.......ಏನು ಮಾಡಿ ಬಿಟ್ಟಿರಿ ಅನ್ನೋ ಜ್ಞಾನ ಇದೆಯಾ ನಿಮಗೆ ನನ್ನ ಸ್ವರ ಜೋರಾಗಿತ್ತಾ...?"ಎಂತ ಆಯಿಲ್ಲ್ಯಾ... ತ್ಯಾಂಪ ಈಗ ಸರಿ ಮಾಡ್ತ ಕಾಣ್ ಬೇಕಾದ್ರೆ..." ಇದು ಸೀನನ ಸ್ವರ.ಬೇಡ ಬೇಡವೇ ಬೇಡ…
ಇದರಲ್ಲೇನು ಮಹಾ ? ಎಂದು ಹುಬ್ಬು ಹಾರಿಸುವ ಅಗತ್ಯವಿಲ್ಲ. ಯಾಕೆಂದರೆ, ಮುಂಬೈನಲ್ಲಿ ವಾಸಿಸುವ ಜನರಿಗೆ ಗೊತ್ತು ಇದೆಷ್ಟು ಮಹತ್ವದ್ದು ಎಂದು. ನಿಮಗೆ ಆಶ್ಚರ್ಯವಾಗಬಹುದು, ಇದುವರೆವಿಗೂ ದಾದರ್ ರೈಲ್ವೆ ಸ್ಟೇಶನ್ ಮುಖಕ್ಕೆ ಪೇಂಟ್ ಬಳಿದ ವಿಚಾರ…
ಇತ್ತೀಚೆಗೆ ಜನಶ್ರೀ ವಾಹಿನಿಯಲ್ಲಿ’ನಗ್ನ ಸತ್ಯ’ ಎ೦ಬ ಕಾರ್ಯಕ್ರಮವೊ೦ದು ಪ್ರಸಾರವಾಗುತ್ತಿತ್ತು.ಕನ್ನಡದ ಪ್ರಸಿದ್ಧ ನಿರ್ದೇಶಕರಾದ ರಾ. ಬಾ.ರವರ ಮಗಳು ರಿ. ಸಿ.ರವರ ಬಗೆಗಿನ ವಿವಾದದ ಸುತ್ತ ನಡೆದ ಚರ್ಚೆಯದು.ರಿ.ಸಿ ಇತ್ತೀಚೆಗೆ ತಮ್ಮ ’ಯಾ....…
ಎಷ್ಟೋ ಸಾವಿರ ವರ್ಷಗಳ ಹಿಂದೆ ನಾವಿರುವ ಈ ಭೂಮಿಯ ಮೇಲೆ ಮನುಷ್ಯರು ಬದುಕಿದ್ದರು, ನಮ್ಮ ಮುತ್ತಾತಂದಿರೆ ಎಂದಿಟ್ಟು ಕೊಳ್ಳಿ ಆದರೆ ಅವರು ನಮ್ಮ ನಿಜವಾದ ಪೂರ್ವಜರಲ್ಲ!! ಏಕೆಗೊತ್ತ ಅವರಿಗೂ ನಮ್ಮ ಈ ದೇಹಕ್ಕೂ ಯಾವುದೇ ಸಂಬಂಧವಿಲ್ಲ. ದೇಹದ ಯಾವುದೇ…
ಮಡ್ಡಿ : ನೀನು ಅತ್ಯಂತವಾಗಿ ಪ್ರೀತಿಸುವ ವ್ಯಕ್ತಿ ಯಾರು?
ಮಂಕ: ನನ್ನ ಹೆಂಡತಿ.
ಮಡ್ಡಿ: ಹಾಂ!! ಅತ್ಯಂತವಾಗಿ ದ್ವೇಷಿಸುವ ವ್ಯಕ್ತಿ ಯಾರು?
ಮಂಕ: ನನ್ನ ಹೆಂಡತಿ.
ಮಡ್ಡಿ: ಹೌದಾ?? ಅದಕ್ಕೇ ನೀನು ಮಂಕಾಗಿರುವುದು! :)
ಮಂಕ: ಇಷ್ಟು…
ಬಸ್ನಲ್ಲಿ ಅಥವಾ ರೈಲಿನಲ್ಲಿ ಪಕ್ಕದವರು ಬಿಸ್ಕಿಟ್ ಕೊಡುತ್ತಾರೆ. ಅದನ್ನು ತಿಂದ ನಂತರ ಎಚ್ಚರ ತಪ್ಪುತ್ತದೆ. ಎಚ್ಚರವಾದಾಗ ನಮ್ಮ ವಾಚ್, ಬಂಗಾರದ ಉಂಗುರ, ಚೈನ್, ಪರ್ಸ್, ಸೂಟ್ಕೇಸ್ ಮಾಯ. ಇನ್ನೊಂದು ಸನ್ನಿವೇಶ: ಮನೆಯ ಬಾಗಿಲು ಬಡಿದ ಸದ್ದು…
ಕೋಗಿಲೆಯ ಕಂಠದಂತೆ
ನವಿಲಿನ ನಾಟ್ಯದಂತೆ
ಆಕಾಶದಲ್ಲಿನ ನೀಲಿಯಂತೆ
ಬಾನಿನಲ್ಲಿನ ತಾರೆಯಂತೆ
ವಿಸ್ತಾರವಾದ ಭೂಮಿಯಂತೆ
ಪ್ರೀತಿಯಿಂದ ಕೂಡಿದ ತಾಯಿಯ ಹೃದಯದಂತೆ
ದಟ್ಟವಾದ ಹೂ ತೋಟದಂತೆ
ಹೂವಾಗಿ ಅರಳಲಿ ಸಂಪದ ತಾಣ..
ಚಿತ್ರ ಕೃಪೆ: http://madhusameer.files.wordpress.com/2010/09/sita-2.jpg ರಾಮ ಕಪಿಸೇನೆಯೊಡನೆ ಬಂದು ರಾವಣನೊಡನೆ ಯುದ್ಧ ಮಾಡಿ ಅವನನ್ನು ಕೊಂದಾದ ಮೇಲೆ ಹನುಮಂತನ ಮೂಲಕ ಈ ಸಮಾಚಾರವನ್ನು ಸೀತೆಗೆ ಹೇಳಿ ಕಳುಹಿಸುವನು. ಸೀತೆ ಒಂದು…