January 2012

  • January 15, 2012
    ಬರಹ: abdul
    ಚಿತ್ರ ಕೃಪೆ: cnn.com   ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ…
  • January 15, 2012
    ಬರಹ: Nagendra Kumar K S
    ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತುಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;ಬಾಳು ಸಾಗಲೇಬೇಕು…
  • January 15, 2012
    ಬರಹ: cherryprem
    ನನ್ನ "ಗತ ಗತಿ" ನೀಳ್ಗತೆಯ ಒಂದು ಭಾಗ ಇದು.  ಇದೇ ಒಂದು ಸ್ವತಂತ್ರ ಕಥೆಯಾಗಲೂಬಹುದು.  ಓದಿ ನೋಡಿ...    
  • January 15, 2012
    ಬರಹ: partha1059
     ಅರೆ ಇದೇನಿದು ಹೊಸ ಪ್ರಶ್ನೆ ಅನ್ನುತ್ತೀರ  ಈಗ ಹೇಳಿ ಸಂಪದದ ಮೊದಲ ಬ್ಲಾಗ್ ಯಾವುದು ? ಅದನ್ನು ಬರೆದವರು ಯಾರು ? ಮತ್ತು ಅದು ಯಾವ ಬಾಷೆಯಲ್ಲಿತ್ತು ? ಸಂಕ್ರಾತಿಯಂದು ನಿಮ್ಮ ತಲೆ ಬಿಸಿ ಮಾಡದೆ ನಾನೆ ಹೇಳಿಬಿಡುತ್ತೇನೆ ಮೊದಲ ಬ್ಲಾಗ್ : FIRST…
  • January 15, 2012
    ಬರಹ: venkatesh
    ಎಲ್ಲ ಸಂಪದೀಯರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.  ಸಂಕ್ರಾಂತಿ, ಸುಗ್ಗಿಯ ಕಾಲ. ಅಕ್ಕಿ, ಎಳ್ಳು, ಕಬ್ಬು, ಅರಿಶಿಣ, ನೆಲಗಡಲೆ, ಕೊಬ್ಬರಿ, ಚಳಿಗಾಲದ ಬೆಳೆಗಳು. ಚಳಿಗಾಲದಲ್ಲಿ ದೇಹಕ್ಕೆ ಜಿಡ್ಡಿನ ಆವಶ್ಯಕತೆ ಹೆಚ್ಚು. ಅವನ್ನೂ ಕೊಡುವುದು ವಾಡಿಕೆ…
  • January 15, 2012
    ಬರಹ: hamsanandi
    ಐದುಹೊಳೆಯೂರಿನಲಿ* ಇದ್ದನವ ಮಹನೀಯ ಹೆಸರವನದಾಗಿತ್ತು ತ್ಯಾಗರಾಜ; ಬಗೆಬಗೆಯ ರಾಗದಲಿ ನೂರಾರು ರಚನೆಗಳ ಮಾಡಿ ಇತ್ತಿಹನೆಮಗೆ ಯೋಗಿ ರಾಜ! ತ್ಯಾಗರಾಜ ವಿರಾಗಿಯೇಕಾದೆ ಹೇಳು ನೀ ನಾಗಿರಲು ರಸಿಕ ಮನವಾಳ್ವ ರಾಜ; ಭೋಗಗಳ* ಬೇಡೆನುತ ನಿಲೆನಿಂತೆ…
  • January 15, 2012
    ಬರಹ: ವಿದ್ಯಾಶಂಕರ ಹರಪನಹಳ್ಳಿ
      ರೈಲು ಬರಲೇ ಬಾರದಿತ್ತು!           -೧- ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆಅಗಾಧ ಬಯಲು ನನ್ನ ಮುಂದೆಅನವರತ ಕಾಯಬೇಕು ಎಂದೋ ಬರುವ ರೈಲಿಗೆಸುಡುಗಾಡು ಸ್ಟೇಷನ್ ಮಾಸ್ಟರ್ಕೊಡುವುದಿಲ್ಲ ಯಾವ ಗ್ಯಾರೆಂಟಿಎಂದು ಬರುವುದೋ ಆ ರೈಲು?ಮರೆಯಬೇಕು…
  • January 14, 2012
    ಬರಹ: Nagendra Kumar K S
     ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದುಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆಹಬ್ಬಗಳು ಅರ್ಥ…
  • January 14, 2012
    ಬರಹ: gopinatha
    ತ್ಯಾಂಪ ಸೀನನ ಕಂಪೂಟರ್ ಕಲಿಕೆ   ೨ಅಯ್ಯೋ ದೇವರೇ.......ಏನು ಮಾಡಿ ಬಿಟ್ಟಿರಿ ಅನ್ನೋ ಜ್ಞಾನ ಇದೆಯಾ ನಿಮಗೆ ನನ್ನ ಸ್ವರ ಜೋರಾಗಿತ್ತಾ...?"ಎಂತ ಆಯಿಲ್ಲ್ಯಾ... ತ್ಯಾಂಪ ಈಗ ಸರಿ ಮಾಡ್ತ ಕಾಣ್ ಬೇಕಾದ್ರೆ..." ಇದು ಸೀನನ ಸ್ವರ.ಬೇಡ   ಬೇಡವೇ ಬೇಡ…
  • January 14, 2012
    ಬರಹ: partha1059
        ಸಂಪದ ಮಿತ್ರರಿಗೆಲ್ಲ ಮಕರ ಸಂಕ್ರಾಂತಿ ಹಬ್ಬದ ಶುಭ ಹಾರೈಕೆಗಳು  ನಿಮ್ಮ  ಆತ್ಮೀಯ ಪಾರ್ಥಸಾರಥಿ
  • January 14, 2012
    ಬರಹ: venkatesh
      ಇದರಲ್ಲೇನು ಮಹಾ ?  ಎಂದು ಹುಬ್ಬು ಹಾರಿಸುವ ಅಗತ್ಯವಿಲ್ಲ. ಯಾಕೆಂದರೆ, ಮುಂಬೈನಲ್ಲಿ ವಾಸಿಸುವ ಜನರಿಗೆ ಗೊತ್ತು ಇದೆಷ್ಟು ಮಹತ್ವದ್ದು ಎಂದು. ನಿಮಗೆ ಆಶ್ಚರ್ಯವಾಗಬಹುದು, ಇದುವರೆವಿಗೂ  ದಾದರ್ ರೈಲ್ವೆ ಸ್ಟೇಶನ್  ಮುಖಕ್ಕೆ ಪೇಂಟ್ ಬಳಿದ ವಿಚಾರ…
  • January 14, 2012
    ಬರಹ: gururajkodkani
    ಇತ್ತೀಚೆಗೆ ಜನಶ್ರೀ ವಾಹಿನಿಯಲ್ಲಿ’ನಗ್ನ ಸತ್ಯ’ ಎ೦ಬ ಕಾರ್ಯಕ್ರಮವೊ೦ದು ಪ್ರಸಾರವಾಗುತ್ತಿತ್ತು.ಕನ್ನಡದ ಪ್ರಸಿದ್ಧ ನಿರ್ದೇಶಕರಾದ ರಾ. ಬಾ.ರವರ ಮಗಳು ರಿ. ಸಿ.ರವರ ಬಗೆಗಿನ ವಿವಾದದ ಸುತ್ತ ನಡೆದ ಚರ್ಚೆಯದು.ರಿ.ಸಿ ಇತ್ತೀಚೆಗೆ ತಮ್ಮ ’ಯಾ....…
  • January 14, 2012
    ಬರಹ: vidyakumargv
    ಎಷ್ಟೋ ಸಾವಿರ ವರ್ಷಗಳ ಹಿಂದೆ ನಾವಿರುವ ಈ ಭೂಮಿಯ ಮೇಲೆ ಮನುಷ್ಯರು ಬದುಕಿದ್ದರು, ನಮ್ಮ ಮುತ್ತಾತಂದಿರೆ ಎಂದಿಟ್ಟು ಕೊಳ್ಳಿ ಆದರೆ ಅವರು ನಮ್ಮ ನಿಜವಾದ ಪೂರ್ವಜರಲ್ಲ!! ಏಕೆಗೊತ್ತ ಅವರಿಗೂ ನಮ್ಮ ಈ ದೇಹಕ್ಕೂ ಯಾವುದೇ ಸಂಬಂಧವಿಲ್ಲ. ದೇಹದ ಯಾವುದೇ…
  • January 13, 2012
    ಬರಹ: manju787
    ಇದೋ ಬ೦ದಿದೆ ಸ೦ಕ್ರಾ೦ತಿ, ಅಳಿಸಲು ಮನದ ಎಲ್ಲ ವಿಕೃತಿ, ತರಲು ಬಾಳಲಿ ನಿತ್ಯ ಸ೦ತಸಎಳ್ಳು ಬೆಲ್ಲವ ಬೀರಿ ತಣಿಸೆ ಮನಸ!ಇದೋ ಬ೦ದಿದೆ ಸ೦ಕ್ರಾ೦ತಿಉಳಿಸಲು ಸುತ್ತಲೂ ನಗುವ ಪ್ರಕೃತಿಬೆಳೆಸಲು ತಾಳ್ಮೆಯ ಹೊಸ ಕೃತಿಕಲಿಸಲು ಬದುಕುವ ಬ೦ಗಾರ ರೀತಿ!ಇದೋ…
  • January 13, 2012
    ಬರಹ: kavinagaraj
        ಮಡ್ಡಿ :  ನೀನು ಅತ್ಯಂತವಾಗಿ ಪ್ರೀತಿಸುವ ವ್ಯಕ್ತಿ ಯಾರು? ಮಂಕ:  ನನ್ನ ಹೆಂಡತಿ. ಮಡ್ಡಿ:   ಹಾಂ!! ಅತ್ಯಂತವಾಗಿ ದ್ವೇಷಿಸುವ ವ್ಯಕ್ತಿ ಯಾರು? ಮಂಕ:  ನನ್ನ ಹೆಂಡತಿ. ಮಡ್ಡಿ:   ಹೌದಾ?? ಅದಕ್ಕೇ ನೀನು ಮಂಕಾಗಿರುವುದು! :) ಮಂಕ:  ಇಷ್ಟು…
  • January 13, 2012
    ಬರಹ: addoor
    ಬಸ್‍ನಲ್ಲಿ ಅಥವಾ ರೈಲಿನಲ್ಲಿ ಪಕ್ಕದವರು ಬಿಸ್ಕಿಟ್ ಕೊಡುತ್ತಾರೆ. ಅದನ್ನು ತಿಂದ ನಂತರ ಎಚ್ಚರ ತಪ್ಪುತ್ತದೆ. ಎಚ್ಚರವಾದಾಗ ನಮ್ಮ ವಾಚ್, ಬಂಗಾರದ ಉಂಗುರ, ಚೈನ್, ಪರ್ಸ್, ಸೂಟ್‍ಕೇಸ್ ಮಾಯ. ಇನ್ನೊಂದು ಸನ್ನಿವೇಶ: ಮನೆಯ ಬಾಗಿಲು ಬಡಿದ ಸದ್ದು…
  • January 13, 2012
    ಬರಹ: pavu
    ಕೋಗಿಲೆಯ ಕಂಠದಂತೆ ನವಿಲಿನ ನಾಟ್ಯದಂತೆ ಆಕಾಶದಲ್ಲಿನ ನೀಲಿಯಂತೆ ಬಾನಿನಲ್ಲಿನ ತಾರೆಯಂತೆ ವಿಸ್ತಾರವಾದ ಭೂಮಿಯಂತೆ ಪ್ರೀತಿಯಿಂದ ಕೂಡಿದ ತಾಯಿಯ ಹೃದಯದಂತೆ ದಟ್ಟವಾದ ಹೂ ತೋಟದಂತೆ ಹೂವಾಗಿ ಅರಳಲಿ ಸಂಪದ    ತಾಣ.. 
  • January 13, 2012
    ಬರಹ: venkatb83
     ಗುಂಡಣ್ಣ - ಎರಡೂ ಕಪಾಳಕ್ಕೆ ಕೊಟ್ಟ ಏಟುಗಳಿಗೆ ಮೈ ಎಲ್ಲಾ ತತ್ತರಿಸಿ, 'ಬೆಂಕಿ' ಮುನಿಯನ ಉದರ ಸೇರಿದ್ದ  'ಕಳ್ಳು' ಎಲ್ಲಾ, ಅಲ್ಲೇ 'ಕೆಳಗಡೆ' ಪ್ರವೇಶಿಸಿ ಕಾಲಗಳ ಮೂಲಕ 'ಧರೆ' ಮುಟ್ಟಿತು!!  ಗಡ- ಗಡಾ ನಡುಗುತ, ಸ್ಸಾರ್ ..ಸ್ಸಾರ್ ನನ್  ಬಿಟ್…
  • January 13, 2012
    ಬರಹ: makara
    ಚಿತ್ರ ಕೃಪೆ: http://madhusameer.files.wordpress.com/2010/09/sita-2.jpg    ರಾಮ ಕಪಿಸೇನೆಯೊಡನೆ ಬಂದು ರಾವಣನೊಡನೆ ಯುದ್ಧ ಮಾಡಿ ಅವನನ್ನು ಕೊಂದಾದ ಮೇಲೆ ಹನುಮಂತನ ಮೂಲಕ ಈ ಸಮಾಚಾರವನ್ನು ಸೀತೆಗೆ ಹೇಳಿ ಕಳುಹಿಸುವನು. ಸೀತೆ ಒಂದು…
  • January 13, 2012
    ಬರಹ: prasannakulkarni
    ಆವತ್ತು,ಅವಳು ತನ್ನಇನಿಯನಿಗೆ ಮುನಿದು,ಮೊಗ ಬೇರೆಡೆ ಹೊರಳಿಸಿ,ತನ್ನ ದಾರಿ ಬದಲಿಸಿದ್ದಳು...   ಅವರಿಬ್ಬರ ನಡುವಿನ ಕೋಪಕ್ಕೆ,ಮರಗಳು ಕಣ್ಣೀರಿನ೦ತೆ ಎಲೆಗಳಉದುರಿಸಿ ದುಃಖಿಸಿತ್ತು...ಮೂಢಿಗಾಳಿಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿಹತಾಶೆಯಾಗಿತ್ತು…