(ಜನವರಿ ೧೨ ಸ್ವಾಮೀ ವಿವೇಕಾನಂದರ ಜನ್ಮದಿನ ತನ್ಮಿತ ವಿಶೇಷ ಲೇಖನ)ಸ್ವಾಮೀ ವಿವೇಕಾನಂದಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ ಎಂಬ ಸೂಕ್ತಿಯ ಮೂಲಕ ಯುವ ಪೀಳಿಗೆಯಲ್ಲಿ ನಿರ್ಭಯತೆ, ಆಶಾವಾದವನ್ನು ಮೂಡಿಸಿದ ಸ್ವಾಮೀ ವಿವೇಕಾನಂದರು…
ಕಣ್ಣಸನ್ನೆಯಿಂದ ನೀ ನನ್ನ ನೋಡಿದ ಕ್ಷಣ,ಮಾತಿಲ್ಲದೆ ಎನ್ನ ಕರೆದೆ ಆ ದಿನ...ನಗುವಿನ ಮುತ್ತಿನ ಮಳೆಯ ಸುರಿಸಿ ಸೆಳೆದೆ..ನೆನಪಿದೆಯಾ...?ಕೈಹಿಡಿದು ಒಟ್ಟಾಗಿ ನೆಡೆದು...ಬಹುಕಾಲ ಪ್ರೇಮದ ಗುಂಗಲ್ಲೇ ಕಳೆದು..ಅಣೆ-ಪ್ರಮಾಣವ ಮಾಡಿ ಒಂದಾದೆವು ಅಂದು …
ಕಳೆದು ಹೋಗಿವೆ ಆ ದಿನಗಳು
ನೆನಪುಗಳು ಕಲೆಯಾಗಿ ಮೂಡಿವೆ
ಗೆಳೆಯ ನಿನ್ನ ಮಾತುಗಳು
ಶಬ್ದಕೋಶವಾಗಿ ಉಳಿದಿವೆ
ಜೊತೆಗೆ ನೀನಿರುವಾಗ ಸಾಧನೆಗಳು
ಲೋಕಲ್ ಬಸ್ಸಿನ ಕಿಟಕಿಯಂತಿವೆ
ಆ ಕಿಟಕಿಯಿಂದಲೆ ಕಾಣುವ ಕನಸುಗಳು
ನಡು ದಾರಿಯಲ್ಲಿಯೇ…
ತ್ಯಾಂಪ ಸೀನನ ಕಂಪೂಟರ್ ಕಲಿಕೆ ೧ಹದಿನಾ.......ರು ಪೇಜಿನ ರಿಪೋರ್ಟ್ ಅದು.ಎಲ್ಲಾ ಲೆಕ್ಕಾಚಾರ ಮಾಡಿ ಸರಿಯಾಗಿ ಕ್ರಾಸ್ ಚೆಕ್ ಮಾಡಿಟ್ಟಿದ್ದೆ. ತ್ಯಾಂಪ ಮತ್ತು ಶೀನ ಇಬ್ಬರೂ ವಕ್ಕರಿಸಿದರು... ಛೇ ಅಲ್ಲಲ್ಲಪ್ಪಾ ನನ್ನ ಆಪ್ತ…
ಕ್ರಿಕೆಟಿಗರಿಗೆ ಆನ್ಲೈನ್ ಉಗಿತಸತತ ಆರು ಟೆಸ್ಟ್ಗಳ ಸೋಲಿನಿಂದ ಕಂಗೆಟ್ಟಿರುವ ಭಾರತದ ಕ್ರಿಕೆಟ್ ಪ್ರೇಮಿಗಳು,ಕ್ರಿಕೆಟಿಗರನ್ನು ಬೈಯುವುದಲ್ಲದೆ ಬೇರೇನು ಮಾಡಲಿಕ್ಕಾಗುತ್ತದೆ?ಅಂತ ಉಗಿತಕ್ಕಾಗಿ ಮಾಧ್ಯಮಗಳ ಬಳಕೆಯಾಗುವುದು ಇದ್ದದ್ದೇ.ಈಗದಕ್ಕೆ…
ಯಾವ ಹಾಡು ಹಾಡಲಿ..?ಯಾವ ಧಾಟಿಯ ರಾಗದ ಯಾವ ಹಾಡನು ಹಾಡಲಿಯಾವ ಸಮಯದೇ ಹಾಡುತ ನಿನ್ನ ಪ್ರೀತಿಯ ಗೆಲ್ಲಲಿಹಾಡಿ ಯಾವದೋ ನಡುವಿನಕಾಡು ಹೂವನು ಅರಳಿಸಿಮುಡಿಗೆ ಏರಿಸ ಬಯಸಿದೆ ಬದುಕಿನರ್ಥವ ಕಲ್ಪಿಸಿ ಭ್ರಮಿಪ ಮನಸ್ಸಿನ ಕುದುರೆಯಸಮಯ…
ಕೆಲವು ದಿನಗಳ ಹಿಂದೆ ನಮ್ಮ ಕೋಣೆಯಿಂದ ಕಂಡ ಈ ಬೆಳಗಿನ ನೋಟವನ್ನು ನನ್ನ ಹೆಂಡತಿ ಸೆರೆಹಿಡಿದಾಗ, ಅದರ ಬಗ್ಗೆ ಬರೆದ ಒಂದು ಕುಸುಮ ಷಟ್ಪದಿ ಇಲ್ಲಿದೆ :
ಮಾರ್ಗಶಿರ ಕಳೆದಾಯ್ತು
ಚಿಗುರೆಲ್ಲ ಮರೆಯಾಯ್ತು
ಮುಗುಳುನಗೆ…
ನೂರ್ ಇನ್ನೂ ಮಲಗಿದ್ದಳು. ಸಮಯ ಎಂಟು ಆಗಿದ್ದರೂ ಯಾವತ್ತೂ ಬೇಗ ಏಳುವ ಅವಳ ದಿನಚರಿ ಇಂದು ಯಾಕೋ ಹಾಳಾಗಿತ್ತು. ಈಗೀಗ ಹೆಚ್ಚೇ ಹಟಮಾರಿಯಾಗಿದ್ದಾಳೆ ಎಂದು ಫಾತಿಮಾಳಿಗೆ ಅನಿಸತೊಡಗಿತು. ಅದರಲ್ಲೂ ನಿನ್ನೆ ’ನನ್ನನ್ನು ಕಳಿಸಿಕೊಡು, ನಾನು ಒಬ್ಬಳೇ…
ಬೆಳಕಿನ ಮೂಲವರಿಯಬೇಕೆ ?
ಅಂಜಬೇಡ ಕತ್ತಲೆಗೆ
ಅಂಧಕಾರದಲ್ಲಿಯೇ ಹುಡುಕು
ಅದರ ಗರ್ಭದಲ್ಲಿದೆ ಬೆಳಕಿನ ಮೂಲ !
ನೀರಿನ ಆಳ ತಿಳಿಯಬೇಕೆ ?
ಮೊದಲು ನೀರಿಗೆ ಧುಮುಕು
ಈಜು ಕಲಿ ಸುಳಿಗೆ ಸಿಲುಕಬೇಡ
ನೀರನಾಳ ಹೆದರಿಸದು ನಿನ್ನ !
ಆಕಾಶದ ಅನಂತ ದರ್ಶನ…
ಕೋಟಿ ಚಂದ್ರರ ತಂಬೆಳಕಿನ ನಗೆಯವಳು ನನ್ನ ಮಾಷುಕಾಪ್ರೇಮ ದೇವತೆಯ ಪ್ರತಿರೂಪವೇ ನನ್ನ ಮಾಷೂಕಾನೀಲ ನಭದ ವಿಸ್ತಾರವನು ತನ್ನ ಕನಸಲ್ಲಿ ಬಂಧಿಸಿದವಳುತಾರೆ ಮಿಂಚಿನ ಚಿತ್ತಾರವನು ಚಿತ್ತದಲ್ಲಿ ಹೆಣೆದವಳು ನನ್ನ ಮಾಷೂಕಾ ನನ್ನ ಕಲ್ಪನೆಯ…
ಬೆಂಗಳೂರಿಗೆ ಬಂದು , ಯಾರೋ 'ಆಗಂತುಕನ' ಕೈಗೆ ತಗುಲಕಿಕೊಂಡು, ಇದ್ದ ಕಾಸು ಎಲ್ಲ 'ಹುಂಡಿಗೆ' ಹೋದಾಗ ಆ ಗಾರ್ಡು ಬಂದು, ಇವನ 'ಕರುಣಾಜನಕ' ಕಥೆ ಕೇಳಿ ಹೋಟೆಲಿಗೆ ಕರೆದೊಯ್ದು ಕೆಲ್ಸಕ್ಕೆಸೇರಿಸಿದ್ದ..
ಸರಿ ಮಧ್ಯ ರಾತ್ರಿ ವರಗೆ ಹಿಟ್ಟು…
ಐಷಾರಾಮಿ ಜೀವನ ಅಂದರೆ ಏನು?ದೊಡ್ಡದಾದ ಬಂಗಲೆ,ಎ ಸಿ ಕಾರು,ಕೋಟಿಗಟ್ಟಲೇ ದುಡ್ಡು,ದೇಹದ ಮೇಲೆ ಹೊರಲಾರದಷ್ಟು ಚಿನ್ನ,ದೇಶ ವಿದೇಶ ಗಳಲ್ಲಿ ವಿಮಾನ ಪ್ರಯಾಣ,ಅವರ ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ,ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ (7ಸ್ಟಾರ್) ಊಟ,…