January 2012

  • January 13, 2012
    ಬರಹ: Reshma-Nayak
    (ಜನವರಿ ೧೨ ಸ್ವಾಮೀ ವಿವೇಕಾನಂದರ ಜನ್ಮದಿನ ತನ್ಮಿತ ವಿಶೇಷ ಲೇಖನ)ಸ್ವಾಮೀ ವಿವೇಕಾನಂದಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ ಎಂಬ ಸೂಕ್ತಿಯ ಮೂಲಕ ಯುವ ಪೀಳಿಗೆಯಲ್ಲಿ ನಿರ್ಭಯತೆ, ಆಶಾವಾದವನ್ನು ಮೂಡಿಸಿದ ಸ್ವಾಮೀ ವಿವೇಕಾನಂದರು…
  • January 13, 2012
    ಬರಹ: vinay_2009
    ಕಣ್ಣಸನ್ನೆಯಿಂದ ನೀ ನನ್ನ ನೋಡಿದ ಕ್ಷಣ,ಮಾತಿಲ್ಲದೆ ಎನ್ನ ಕರೆದೆ ಆ ದಿನ...ನಗುವಿನ ಮುತ್ತಿನ ಮಳೆಯ ಸುರಿಸಿ ಸೆಳೆದೆ..ನೆನಪಿದೆಯಾ...?ಕೈಹಿಡಿದು ಒಟ್ಟಾಗಿ ನೆಡೆದು...ಬಹುಕಾಲ ಪ್ರೇಮದ ಗುಂಗಲ್ಲೇ ಕಳೆದು..ಅಣೆ-ಪ್ರಮಾಣವ ಮಾಡಿ ಒಂದಾದೆವು ಅಂದು …
  • January 13, 2012
    ಬರಹ: Vinutha B K
    ಸಂಕ್ರಾಂತಿ ವರ್ಷದ ಮೊದಲ ಹಬ್ಬ ಸುಗ್ಗಿಯ ಸಂಭ್ರಮಕೆ ಏರಿಸಿದರು ಉಬ್ಬ ಹಂಚುವರು ಎಳ್ಳು ,ಬೆಲ್ಲ ಜೊತೆಗೆ ಕಬ್ಬ ಹೇಳುವರು  ಒಳ್ಳೆಯ ಮಾತನಾಡಿ ,ಬಿಟ್ಟು  ಕೊಬ್ಬ ... 
  • January 13, 2012
    ಬರಹ: mmshaik
       ²Ã¶ðPÉ.. PÀªÀ£ÀzÀAvÉ CªÀ¼ÀÄ.. CxÉÊð¹PÉÆAqÀAvÉ M¨ÉÆâ§âgÀÄ....!   ¥ÀzÀUÀ¼À ZËPÀnÖ£À°è    vÀ£ÉßzÉAiÀÄ vÉUÉ¢j¹zÀݼÀÄ.. PÀªÀ£ÀªÉ ºÉÆ¢ÝzÀݼÀÄ, PÀªÀ£ÀªÁV §zÀÄQzÀݼÀÄ, DwäÃAiÀÄgÉzÉUÀ¼À vÀnÖzÀݼÀÄ..!   N¢…
  • January 13, 2012
    ಬರಹ: Prakash.B
     ಕನಸು ಕಂಡ ಕಣ್ಣುಗಳ ಆಕಾಶದಿ ಎಸೆದು ಬಂದೆ ನೀನಿಲ್ಲದೆ ಹುಣ್ಣಿಮೆ ಚಂದ್ರನ ಕಂಡು ಹುಣ್ಣೆಂದು ನೊಂದೆ ನೀನಿಲ್ಲದೆ   ಕಣ್ಕೋರೈಸುವ ಕಾಮನಬಿಲ್ಲು ಕಂಡು ಕಣ್ ಕೊರೆಯುತಿದೆಯಂದೆ ಆಕಾಶಕೇರಿದ ಗಾಳಿಪಟವ ಅಕ್ಷಿಯ ಹನಿಯಿಂದ ನೆನಸಿ ನಿಂದೆ   ಮುಸುಕಲ್ಲಿ …
  • January 13, 2012
    ಬರಹ: siddhkirti
        ಕಳೆದು ಹೋಗಿವೆ ಆ ದಿನಗಳು ನೆನಪುಗಳು ಕಲೆಯಾಗಿ ಮೂಡಿವೆ    ಗೆಳೆಯ ನಿನ್ನ ಮಾತುಗಳು ಶಬ್ದಕೋಶವಾಗಿ ಉಳಿದಿವೆ    ಜೊತೆಗೆ ನೀನಿರುವಾಗ ಸಾಧನೆಗಳು  ಲೋಕಲ್ ಬಸ್ಸಿನ ಕಿಟಕಿಯಂತಿವೆ    ಆ ಕಿಟಕಿಯಿಂದಲೆ ಕಾಣುವ ಕನಸುಗಳು ನಡು ದಾರಿಯಲ್ಲಿಯೇ…
  • January 13, 2012
    ಬರಹ: gopinatha
    ತ್ಯಾಂಪ ಸೀನನ ಕಂಪೂಟರ್ ಕಲಿಕೆ              ೧ಹದಿನಾ.......ರು ಪೇಜಿನ ರಿಪೋರ್ಟ್ ಅದು.ಎಲ್ಲಾ ಲೆಕ್ಕಾಚಾರ ಮಾಡಿ ಸರಿಯಾಗಿ ಕ್ರಾಸ್ ಚೆಕ್ ಮಾಡಿಟ್ಟಿದ್ದೆ. ತ್ಯಾಂಪ ಮತ್ತು ಶೀನ ಇಬ್ಬರೂ ವಕ್ಕರಿಸಿದರು... ಛೇ ಅಲ್ಲಲ್ಲಪ್ಪಾ ನನ್ನ ಆಪ್ತ…
  • January 13, 2012
    ಬರಹ: ASHOKKUMAR
     ಕ್ರಿಕೆಟಿಗರಿಗೆ ಆನ್‌ಲೈನ್ ಉಗಿತಸತತ ಆರು ಟೆಸ್ಟ್‌ಗಳ ಸೋಲಿನಿಂದ ಕಂಗೆಟ್ಟಿರುವ ಭಾರತದ ಕ್ರಿಕೆಟ್ ಪ್ರೇಮಿಗಳು,ಕ್ರಿಕೆಟಿಗರನ್ನು ಬೈಯುವುದಲ್ಲದೆ ಬೇರೇನು ಮಾಡಲಿಕ್ಕಾಗುತ್ತದೆ?ಅಂತ ಉಗಿತಕ್ಕಾಗಿ ಮಾಧ್ಯಮಗಳ ಬಳಕೆಯಾಗುವುದು ಇದ್ದದ್ದೇ.ಈಗದಕ್ಕೆ…
  • January 13, 2012
    ಬರಹ: gopinatha
                  ಯಾವ  ಹಾಡು ಹಾಡಲಿ..?ಯಾವ ಧಾಟಿಯ ರಾಗದ ಯಾವ ಹಾಡನು ಹಾಡಲಿಯಾವ ಸಮಯದೇ ಹಾಡುತ ನಿನ್ನ ಪ್ರೀತಿಯ ಗೆಲ್ಲಲಿಹಾಡಿ ಯಾವದೋ ನಡುವಿನಕಾಡು ಹೂವನು ಅರಳಿಸಿಮುಡಿಗೆ ಏರಿಸ ಬಯಸಿದೆ ಬದುಕಿನರ್ಥವ ಕಲ್ಪಿಸಿ ಭ್ರಮಿಪ ಮನಸ್ಸಿನ ಕುದುರೆಯಸಮಯ…
  • January 12, 2012
    ಬರಹ: hamsanandi
                            ಕೆಲವು ದಿನಗಳ ಹಿಂದೆ ನಮ್ಮ ಕೋಣೆಯಿಂದ ಕಂಡ ಈ ಬೆಳಗಿನ ನೋಟವನ್ನು ನನ್ನ ಹೆಂಡತಿ ಸೆರೆಹಿಡಿದಾಗ,  ಅದರ ಬಗ್ಗೆ ಬರೆದ ಒಂದು ಕುಸುಮ ಷಟ್ಪದಿ ಇಲ್ಲಿದೆ :   ಮಾರ್ಗಶಿರ ಕಳೆದಾಯ್ತು ಚಿಗುರೆಲ್ಲ ಮರೆಯಾಯ್ತು ಮುಗುಳುನಗೆ…
  • January 12, 2012
    ಬರಹ: santhosh_87
    ನೂರ್ ಇನ್ನೂ ಮಲಗಿದ್ದಳು. ಸಮಯ ಎಂಟು ಆಗಿದ್ದರೂ ಯಾವತ್ತೂ ಬೇಗ ಏಳುವ ಅವಳ ದಿನಚರಿ ಇಂದು ಯಾಕೋ ಹಾಳಾಗಿತ್ತು. ಈಗೀಗ ಹೆಚ್ಚೇ ಹಟಮಾರಿಯಾಗಿದ್ದಾಳೆ ಎಂದು ಫಾತಿಮಾಳಿಗೆ ಅನಿಸತೊಡಗಿತು. ಅದರಲ್ಲೂ ನಿನ್ನೆ ’ನನ್ನನ್ನು ಕಳಿಸಿಕೊಡು, ನಾನು ಒಬ್ಬಳೇ…
  • January 12, 2012
    ಬರಹ: H A Patil
      ಬೆಳಕಿನ ಮೂಲವರಿಯಬೇಕೆ ? ಅಂಜಬೇಡ ಕತ್ತಲೆಗೆ ಅಂಧಕಾರದಲ್ಲಿಯೇ ಹುಡುಕು ಅದರ ಗರ್ಭದಲ್ಲಿದೆ ಬೆಳಕಿನ ಮೂಲ !   ನೀರಿನ ಆಳ ತಿಳಿಯಬೇಕೆ ? ಮೊದಲು ನೀರಿಗೆ ಧುಮುಕು ಈಜು ಕಲಿ ಸುಳಿಗೆ ಸಿಲುಕಬೇಡ ನೀರನಾಳ ಹೆದರಿಸದು ನಿನ್ನ !   ಆಕಾಶದ ಅನಂತ ದರ್ಶನ…
  • January 12, 2012
    ಬರಹ: Raghavendra Gudi
    ಕೋಟಿ ಚಂದ್ರರ ತಂಬೆಳಕಿನ ನಗೆಯವಳು ನನ್ನ ಮಾಷುಕಾಪ್ರೇಮ ದೇವತೆಯ ಪ್ರತಿರೂಪವೇ ನನ್ನ ಮಾಷೂಕಾನೀಲ ನಭದ ವಿಸ್ತಾರವನು ತನ್ನ ಕನಸಲ್ಲಿ ಬಂಧಿಸಿದವಳುತಾರೆ ಮಿಂಚಿನ ಚಿತ್ತಾರವನು ಚಿತ್ತದಲ್ಲಿ ಹೆಣೆದವಳು ನನ್ನ ಮಾಷೂಕಾ     ನನ್ನ ಕಲ್ಪನೆಯ…
  • January 12, 2012
    ಬರಹ: venkatb83
          ಬೆಂಗಳೂರಿಗೆ ಬಂದು , ಯಾರೋ 'ಆಗಂತುಕನ' ಕೈಗೆ ತಗುಲಕಿಕೊಂಡು, ಇದ್ದ ಕಾಸು ಎಲ್ಲ  'ಹುಂಡಿಗೆ' ಹೋದಾಗ ಆ ಗಾರ್ಡು ಬಂದು, ಇವನ 'ಕರುಣಾಜನಕ' ಕಥೆ ಕೇಳಿ ಹೋಟೆಲಿಗೆ ಕರೆದೊಯ್ದು ಕೆಲ್ಸಕ್ಕೆಸೇರಿಸಿದ್ದ.. ಸರಿ ಮಧ್ಯ  ರಾತ್ರಿ  ವರಗೆ ಹಿಟ್ಟು…
  • January 12, 2012
    ಬರಹ: pavu
    ಐಷಾರಾಮಿ ಜೀವನ ಅಂದರೆ ಏನು?ದೊಡ್ಡದಾದ ಬಂಗಲೆ,ಎ ಸಿ ಕಾರು,ಕೋಟಿಗಟ್ಟಲೇ ದುಡ್ಡು,ದೇಹದ ಮೇಲೆ ಹೊರಲಾರದಷ್ಟು ಚಿನ್ನ,ದೇಶ ವಿದೇಶ ಗಳಲ್ಲಿ ವಿಮಾನ ಪ್ರಯಾಣ,ಅವರ ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ,ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ (7ಸ್ಟಾರ್) ಊಟ,…