Hi Pavani here hru ? ಎಂದಿತ್ತು. ನನಗೆ ಒಮ್ಮೆಲೇ ಸಂತೋಷ, ಆಶ್ಚರ್ಯ, ಕೋಪ ಎಲ್ಲ ಒಟ್ಟಿಗೆ ಆಯಿತು. ಮೆಸೇಜ್ ಡೀಟೈಲ್ಸ್ ನೋಡಿದಾಗ ರಾತ್ರಿ ಹನ್ನೊಂದು ಗಂಟೆಗೆ ಕಳಿಸಿದ್ದಾಳೆ ಎಂದು ಗೊತ್ತಾಯಿತು. ಛೆ ಇಷ್ಟು ದಿನ ಅವಳ ಸಲುವಾಗಿ ದಿನ ರಾತ್ರಿ…
ಆಕಸ್ಮಿಕವಾಗಿ ಸಂಪದ ನನ್ನ ದೃಶ್ಠಿಗೆ ಬಿತ್ತು,ಇದು ಸಾಹಿತ್ಯಾಸಕ್ತರಿಗೆ ಅನೂಕೂಲಕರವಾದ ಮಾಧ್ಯಮವಾಗಿದೆ. ಎಂದನಿಸಿತು ನನಗೆ.ಎಲ್ಲಾ ಸಂಭಂದಪಟ್ಟವರಿಗೆ ನನ್ನ ಅಭಿನಂದನೆಗಳು. ನಾನು,ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ಜನಿಸಿದವ. ಕುಂಸಿ…
ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜಎಲ್ಲ ವಾಕ್ಪಥಿಕರಿಗೆ ನಲ್ಮೆಯ ನಮಸ್ಕಾರ, ವಾಕ್ಪಥಕೆ ವರ್ಷ ತುಂಬಿಸುವ ಸಂದರ್ಬದಲ್ಲಿ , ವಾಕ್ಪಥದ ಹನ್ನೆರಡನೆ ಈ ಹೆಜ್ಜೆಯಲ್ಲಿ ನನಗೆ ಮಾತನಾಡಲು ಸಿಕ್ಕಿರುವ ಈ ಅವಕಾಶ ನನಗೆ ಸಂತಸ ತಂದಿದೆ, ನಾನು 'ಸಂಘ…
ನೀನಾಗು...... ಅಮ್ಮ ನಾನು ಬೆಳೆದ ಮೇಲೆ ಏನು ಆಗಲಿ? ಬೆಳೆದ ಮೇಲೆ ಜಗದೊಳಗೆ ಏನು ಮಾಡಲಿ? ಕಂದ ನಿನಗೆ ಅಮ್ಮನಾಗಿ ಏನು ಹೇಳಲಿ ಏನೇ ಆಗು ಬೆರಗಿನಿಂದ ಜನರು ನೋಡಲಿ. ಮರವು ಆಗಿ ನಿಲ್ಲು ನೀನು ರಸ್ತೆ ಬದಿಯಲಿ ಬಂದು ನಿಂತ ಜನರ ದಣಿವು ಸ್ವಲ್ಪ…
ಕಳೆದ ವರ್ಷ ಈ ದಿನ(11 feb) . .ಶುಕ್ರವಾರ. ನನ್ನ ತಂದೆ ಯವರ ದಫನ ಮಾಡಿದ ದಿನ. ತಂದೆಯವರ ಖಬರಿಗೆ ಸಲಾಂ ಹೇಳಿ ಹಿಂತಿರುಗಿದಾಗ ಮನಸ್ಸು ಬಿಕ್ಕಿ ಅಳುತ್ತಿತ್ತು. ನಾನು ನನ್ನ ತಂದೆ ಯವರ ಜೊತೆ ಇನ್ನೂ ಮಾತಾಡುವುದು ಇತ್ತು ಎಂದು ಅನಿಸುತಿತ್ತು.…
ಹಲವು ಭಾಷೆ, ಹಲವು ಧರ್ಮ
ಹಲವು ಸಂಸ್ಕೃತಿಗಳು ಕಲೆತು
ಕರೆದವು ಇದು ನಮ್ಮ ಭಾರತ ದೇಶ,
ಆಂಗ್ಲರ ಗುಲಾಮಗಿರಿಗೆ ಅಂತ್ಯಹಾಡಲು,
ಸತ್ಯ ಅಹಿಂಸೆ, ಅಸಹಕಾರದ ಸೂತ್ರ,
ತೋರಿದ ನಾಯಕ ಗಾಂಧಿ ಅದರ್ಶ ಪುರುಶ.…
ಉಪಲೋಕಪಾಲರು, ಹುದ್ದೆ ಬಿಡುವುದಿಲ್ಲವೆಂಬ ಸ್ಥೈರ್ಯ ನುಡಿದಿದ್ದಾರೆ. ಕಾನೂನು ಮತ್ತು ಸಂವಿಧಾನದ ಸ್ವಯಂ ಉದ್ಧಾಮ ಪರಿಣಿತರಾದ ಅವರ ಈ ತಾಂತ್ರಿಕ ನಿಲವಿಗೆ ಪ್ರತಿಯಾಡುವ ಎದೆಗಾರಿಕೆ ಸಹಜ ಸಾಧಾರಣ ಪ್ರಜೆಗಳಿಗಿರುವುದು ಸಾಧ್ಯವೇ ಇಲ್ಲ. ಆದರೆ ಉಪ-…
ಸಂಜೆಯವರೆಗೂ ಅರೆಮನಸಿನಿಂದಲೇ ಒದ್ದಾಡುತ್ತಿದ್ದೆ. ಸಂಜೆ ಸ್ನೇಹಿತರು ಕರೆ ಮಾಡಿದ ಮೇಲೆ ಆಚೆ ಹೋದೆ. ಆಚೆ ಬರಬೇಕಾದರೆ ಅಮ್ಮ ಪ್ರಸಾದ ಕೊಟ್ಟು ಕಳುಸಿದ್ದರು. ಸ್ನೇಹಿತರೆಲ್ಲರಿಗೂ ಪ್ರಸಾದ ಕೊಟ್ಟು ಅವರ ಜೊತೆ ಹರಟುತ್ತಿದ್ದಷ್ಟು ಹೊತ್ತು…
ಕಾಡುವ ಗೆಳತಿ ಪ್ರೀತಿ-ಪ್ರೇಮದಲ್ಲಿ ನನಗೆ ನಂಬಿಕೆ ಇರಲಿಲ್ಲ. ಆದರೆ ಪ್ರೀತಿ ಅಂದರೆ ಏನು ಎಂದು ನನಗೆ ತಿಳಿದಿದ್ದು ನಿನ್ನ, ಹೃದಯದಲ್ಲಿ ನಾನು ಬಂಧಿಯಾದ ಬಳಿಕ. ಆದರೆ ಇಂದು ಅದೇ ಪ್ರೀತಿ ನನ್ನ…
ಇವ<?xml:namespace prefix = o /??>
ರೇ
ಎಂದು ಮಾತಿಗೆ ಮೊದಲು
ಮಾಡಿದಳು.
ಆಗವಳು ಹೆಣ್ಣು.
ಏನ್
ರೀ
ಎಂದವಳು ಈಗ ಬರೆವ ಪತ್ರ
ದ ಸಾಲುಸಾಲು ಗುರುತು
ಪರಿಚಯ ಏಳೇಳು ಜನ್ಮ
ದ ಬಾಂಧವ್ಯ.
ಅವಳ ಹಸ್ತ
ರೇಖೆಗಳಲ್ಲಿ…
ನಂಬಿಕೆ
ಆದರ್ಶ ದಾಂಪತ್ಯದ
ಬುನಾದಿ:
ಅಲ್ಲವೆಂದವರಾರು?
ಇಂದಿಗೂ
ಅದೆಷ್ಟೋ
ಗಂಡ-ಹೆಂಡಂದಿರು
ಸುಖ-ಸಂತೋಷದಲಿ
ಬದುಕುತ್ತಿದ್ದಾರೆ
ಒಬ್ಬರಿಗೊಬ್ಬರು
ಮಾಡಿದ
ಮೋಸ
ತಿಳಿದಿಲ್ಲವೆಂಬ
ಅಚಲ
ನಂಬಿಕೆಯಿಂದ.........
ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶುದ್ಧ ಸುಳ್ಳು, ಬರೀ…
ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್ತಾರೆ. ಆದರೆ…