ಈ ಸರಣಿಯ ಹಿಂದಿನ ಲೇಖನ; "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೪ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%88%E0%B2%B6%E0%B3%87%E0%B2%B7%…
ಸಂಪದ ಓದುಗರಿಗೆಲ್ಲ ನನ್ನದೊಂದು ಕಿರಿಕಿರಿ..ನಾನೊಂದು ಬ್ಲಾಗು ಬರೆಯಲು ಇಚ್ಚಿಸಿದ್ದೇನೆ.ಅದಕೆ ಒಂದು ಹೆಸರು ಬೇಕು.ಅದು ಚುಕ್ಕಿ ಅಥವಾ ಪ್ರಿಯಾ ಎನ್ನುವ ಪದ ಒಳಗೊಂಡಿರಬೇಕು ಉದಾ: ಚುಕ್ಕಿವನ .. ಅದರ ಹೆಸರು ಕುರಿತಾಗಿ ಸುಮಾರು ಸಮಯ ವ್ಯಯಿಸಿದರು…
ಪರಿಚಿತನೊಬ್ಬನ ಮನೆಯ ಟೆರೇಸ್ ಮೇಲೆ,ಆತನೊಂದಿಗೆ ಕಾಫಿ ಕುಡಿಯುತ್ತಾ, ರಾಜಕೀಯದಿಂದ ಹಿಡಿದು ಕ್ರಿಕೆಟ್, ಸಿನೆಮಾ... ಬಗ್ಗೆ ಮಾತನಾಡುತ್ತಿದ್ದೆ. "ಈಗಲೂ ಇಷ್ಟು ಉದ್ದ ಹೊಗೆ ಕಾರುತ್ತಾ ಟ್ರೈನ್ ಹೋಗುತ್ತಿದೆಯಲ್ಲಾ?" ಎಂದು ಟೆರೆಸ್ನಿಂದ…
ಮನಸಲ್ಲಿ ಸಾಲುಗಳು ಮತ್ತೆ ಮೂಡಿದವು
ಅವನಿಗೆ ಮತ್ತೆ ಬರೆಯುವ ಮನಸ್ಸಾಯಿತು
ಮನದ ಶಬ್ದಗಳು ಲೇಖನಿಯಿಂದ ಕೆಳಜಾರದೆ
ಬಿಳಿಯ ಹಾಳೆ ಖಾಲಿಯಾಗೇ ಉಳಿಯಿತು.
ಮನಸಲ್ಲಿ ಭಾವದ ಲಹರಿ ಸರಾಗವಾಗಿ ಹರಿಯುತಿರೆ
ಯಾಕಾಗಿ ಸಾಲುಗಳು ಅಲ್ಲೇ ಉಳಿಯಿತು..?…
ಸುಮ್ಮನಿರಿ ಸಾಕು ನನಗೆಲ್ಲವೂ ಅರ್ಥವಾಗಿದೆ ಲೋಕ ಸುತ್ತುತ್ತಿದೆ ನಿಜ ಆದರೆ ಮುಂದೆ ಮುಂದೆಯಲ್ಲ ಹಿಂದೆ ಹಿಂದೆ ಅವನ ಹರಿದ ಬಟ್ಟೆ ಹೊಲೆಯುವ ತನಕ ಅವಳ ಬೇಡು ಕೈಗಳು ಸ್ವಚ್ಛವಾಗುವ ತನಕ ಅವರ ಮಾಸಲು ನಗೆ ತಿಳಿಯಾಗುವ ತನಕ ಲೋಕ ಸುತ್ತುತ್ತದೆ ಆದರೆ…
ಒಲವೇ ನನ್ನೊಲುಮೆಯ ಹೂವೇ,ಕೊಡುವೆ ಈ ಜೀವವ ಕೊಡುವೇ.ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?ನಿನ ಒಂದು ನೋಟಕಾಗಿ ನಾ ನೂರು ಜನ್ಮ ಕಾಯುವೆ,ನಿನ ಒಂದು ನಗುವಿಗಾಗಿ ನಾ ಪ್ರಾಣವನ್ನೇ ಕೊಡುವೆ.ನಾ ಕಾಣೋ ಪ್ರತಿ ಕನಸು ನಿಂದೇನೆ.. ನಿಂದೇನೆ.ನನ್ನ…
ಭಾಗ ೯ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0%…
ಶನಿವಾರ ಸ೦ಜೆ ಟಿವಿ ೯ ನಲ್ಲಿ ’ಭೀಮಾ ತೀರದಲ್ಲಿ ವಿವಾದ’ ಎ೦ಬ ಕಾರ್ಯಕ್ರಮವೊ೦ದು ಬರುತ್ತಿತ್ತು.ಪತ್ರಕರ್ತ ರವಿ ಬೆಳಗೆರೆಯವರು , ’ಭೀಮಾ ತೀರದಲ್ಲಿ’ ಚಿತ್ರ ತ೦ಡದ ಮೇಲೆ ಸಿಡುಕುತ್ತಿದ್ದರು.ವಿಷಯವಿಷ್ಟೇ,’ಭೀಮಾ ತೀರದಲ್ಲಿ’ ಚಿತ್ರ ಚ೦ದಪ್ಪ ಹರಿಜನ…
ಕಳೆದುಹೋದ ನಿನ್ನೆಯ ನೆನಪು...
ನೋವ ತುಂಬಿಹುದು ಮನದಲ್ಲಿ
ಅದನ್ನು ನೋವೆನ್ನಲೇ , ನಿನ್ನೋಂದಿಗಿನ ಸವಿನೆನಪೆನ್ನಲೇ..
ಸಿಲುಕಿರುವೆ ನಾನಿಂದು ನೋವುನಲಿವುಗಳ ಕತ್ತರಿಯಲಿ.....!!!!!
ನೀನೇ ತುಂಬಿರುವೆ ನನ್ನ ಪ್ರತೀ ಮಾತಿನ ಸ್ವರದಲ್ಲೂ..
ಆದರೂ …
ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ
ಸಂಪದಿಗರೇ ಏರ್ಟೆಲ್ ನಂತಹ ಪ್ರತಿಷ್ಟಿತ ಕಂಪೆನಿಗಳು ಹಣ ಗಳಿಸಲು, ತನ್ನ ಗ್ರಾಹಕರನ್ನು ವಂಚಿಸುವ ಸಲುವಾಗಿ ಕೆಲವು ತಂತ್ರಗಳನ್ನು ಬಳಸಿದೆ. ಇದರಿಂದ…
ಯಾರು ಏನೆ ಗೀಚಿದರು- ಅದೊಂದು ಪುಟ್ಟ ಕವನ
ನೀವೇಕೆ ಹರಿಸುವುದಿಲ್ಲಾ ಅದರ ಕಡೆ ಗಮನ
ಲೇಕನಿಯೊಂದೆ ನಮ್ಮ ಜೀವನ
ನಿಮ್ಮ ಪ್ರತಿಕ್ರಿಯೆಗೆ ಈ ನಮನ
ಓಮ್ಮೊಮ್ಮೆ ಬೀಗುವೇನು ಲೇಕನಿಯು ಚಲಿಸುವುದ ಕಂಡು
ಓಮ್ಮೊಮ್ಮೆ ಬಾಗುವೆನು ಯಾರು ಗಮನಿಸದ ಕಂಡು…
ಇವರು ಯಾಕೆ ಯಾವಾಗಲು ಹಿಂಗೆ ಇರೋದು.ಎಲ್ಲಿಗಾದರೂ ಹೋಗಬೇಕಾದರೆ ಇವರಿಗೆ ಕೇಳಲೇ ಬೇಕು,ಏನಾದರು ಕೊಡಿಸು ಅಂದರೆ ಮುಖ ಕೆಂಪಗಾಗಿಸಿ ನೋಡ್ತಾರೆ,ದಿನದಲ್ಲಿ ಒಂದೋ ಎರಡೋ ಮಾತಾಡ್ತಾರೆ,ಅಮ್ಮ ಯಾಕೆ ಇವರನ್ನ ನೋಡಿ ಗಡ ಗಡ ನಡುಗಬೇಕು,ಒರಗೆಯವರೆಲ್ಲ ಇವರ…
ಇವರು ಯಾಕೆ ಯಾವಾಗಲು ಹಿಂಗೆ ಇರೋದು.ಎಲ್ಲಿಗಾದರೂ ಹೋಗಬೇಕಾದರೆ ಇವರಿಗೆ ಕೇಳಲೇ ಬೇಕು,ಏನಾದರು ಕೊಡಿಸು ಅಂದರೆ ಮುಖ ಕೆಂಪಗಾಗಿಸಿ ನೋಡ್ತಾರೆ,ದಿನದಲ್ಲಿ ಒಂದೋ ಎರಡೋ ಮಾತಾಡ್ತಾರೆ,ಅಮ್ಮ ಯಾಕೆ ಇವರನ್ನ ನೋಡಿ ಗಡ ಗಡ ನಡುಗಬೇಕು,ಒರಗೆಯವರೆಲ್ಲ ಇವರ…
ಇದು ಸುಮಾರು ೬ ವರ್ಷಗಳ ಹಿಂದೆ ನಡೆದ ಸತ್ಯ ಘಟನೆ. [ಹೆಸರುಗಳನ್ನು ಬದಲಿಸಿದೆ.] ಬಸವಣ್ಣಪ್ಪನಿಗೆ ನಾಲ್ವರು -ಇಬ್ಬರು ಗಂಡು, ಇಬ್ಬರು ಹೆಣ್ಣು- ಮಕ್ಕಳು. ಹಿರಿಯ ಮಗ ಮತ್ತು ಹಿರಿಯ ಮಗಳಿಗೆ ಮದುವೆಯಾಗಿತ್ತು. ಎರಡನೆಯ ಮಗಳು ಸಾವಿತ್ರಿಗೆ…
ನನ್ನ ಚುಂಬನಕ್ಕಿಲ್ಲದ ಜಾಗ
ನಿನ್ನ ಮುಂಗುರುಳಿಗೆಕೆ ಚೆಲುವೆ
ಬಿಟ್ಟುಕೊಡು ಆ ಜಾಗವನ್ನು
ಅತಿಯಾಯಿತು ನೀನದಕೆ ಕೋಟ್ಟ ಸಲೀಗೆ
ಅದಕ್ಕಾಗಿಯೆ ರಂಗೆರಿದೆ ಮುತ್ತಿನ ವೇಗ
ಓಮ್ಮೆ ನೋಡು ಅದು ಹೆಗೆ ಬಾಗಿ ಬಾಗಿ ನಿನ್ನ ಕೆನ್ನೆಗೆ ಮುತ್ತಿಡುತ್ತಿದೆ…
ಲೋಕಸಭೆ ಚುನಾವಣೆ ಬರುತ್ತಿದೆ. ಈಚಿನ ವಿಧಾನಸಭೆ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಸೊಕ್ಕಿನ ಪೊಗರು ಪ್ರದರ್ಶಿಸಿವೆ; ಪ್ರತ್ಯೇಕ ತತ್ವ-ಸಿದ್ಧಾಂತವನ್ನೂ, ಸ್ವಂತಿಕೆಯ ನಿಲವನ್ನೂ ಕಳೆದುಕೊಂಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ…