ಡಾ. ರಾಜ್ ನೆನಪಿನಲಿ !
ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ. ರಾಜ್ ಅನ್ನು ಸ್ಮರಿಸೋಣ ! ಹೀಗೊಂದು ಡಾ. ರಾಜ್ ಸ್ಮರಣ !! ನಮನ !!!
ಕನ್ನಡದ ಕಂದಾ, ನೀ ಕರುನಾಡ ಅಣ್ಣನಾದೆ,…
ಚಿಕ್ಕ ವಯಸ್ಸಿನಿಂದಲೇ ಕಥೆಗಳನ್ನು ಓದುವುದೆಂದರೆ ನನಗೆ ಪಂಚಪ್ರಾಣ. ಬಾಲಮಂಗಳ, ತುಂತುರು ಮಾತ್ರವಲ್ಲದೆ ಕೈಗೆ ಸಿಕ್ಕ ಯಾವುದೇ ಪುಸ್ತಕವನ್ನು ನಾನು ಬಿಟ್ಟವನಲ್ಲ. ಈ ಗೀಳು ಹೀಗೆ ಮುಂದುವರಿದು ನಾನೇಕೆ ಬರೆಯಬಾರದು ಎಂದು ಕಥೆಗಾರನಾಗಲು ಹೊರಟಿದ್ದ…
ಕರ್ನಾಟಕದ ಮತದಾರ ಪ್ರಬುದ್ಧ; ಜಾಣ... ಇತ್ಯಾದಿ ಹೊಗಳಿಕೆಯ ವಿಶ್ಲೇಷಣೆ ಚುನಾವಣೆಯ ನಂತರ ಮಾಧ್ಯಮಗಳಲ್ಲಿ ಬರುವುದು ಸಹಜ. ಅದು, ನಿಜವಾಗಿ, ಅಪ್ರಬುದ್ಧ! ಅಭ್ಯರ್ಥಿಯ ಸೋಲು-ಗೆಲವಿನ ಗುಟ್ಟನ್ನು ಕುರಿತೂ ಬೇಕಾದಷ್ಟು ಅನುಕೂಲಸಿಂಧೂ ರೀಲ್…
ಮಂಗಳೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯ ನಡೆಯುತ್ತಿರುವ ಜಾತ್ರೆಗೆ ಮೊನ್ನೆ ಹೋಗಿದ್ದೆವು. ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ಉತ್ಸವದಂದು ನಡೆಯುವ ಕಾರ್ಯಕ್ರಮಗಳು ಎಷ್ಟು…
ಎಂದಿನಂತಿಹ ಪ್ರಖರ ಬೆಳಕು ಹರಡಿದ ಬೆಳಗು
ಎಂದಿನುತ್ಸಾಹದಿ ನಾ ಹೊರಟೆ ಹೊರಗೆ|
ಬೆಚ್ಚಗಿನ ಗೂಡು ಬಿಟ್ಟು, ಜಗದ ಜನರೊಟ್ಟಿಗಿನ
ನಿತ್ಯ ಕಾಯಕ ಕರ್ಮ ಆಚರಿಸುವೆಡೆಗೆ||
ನಿತ್ಯ ಸಾಗುವ ಹಾದಿ ಎಂದಿನಂತಿರಲಿಲ್ಲ
ಅದೇಕೋ ವ್ಯಾಕುಲತೆ…
ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು!ಈ: ಈಗ್ಗೆ, ಈನಾಡಿ,ಈಗ್ಗೆ: ಇದು ಒಂದು ಆಡುವ ಕನ್ನಡ ಪದ. ಈಗ್ಗೆ ಅಂದರೆ "ಈವಾಗಿನ ಸಮಯಕ್ಕೆ" ಅಂದ ಅರ್ಥೈಸಿಕೊಳ್ಳಬಹುದು. ಉದಾ: ಈಗ್ಗೆ ಏನಡಿಗೆ? ರಾತ್ರಿಗೇನೋ ಅವರ ಮನೆಗೆ ಊಟಕ್ಕೆ ಹೋಗ್ತಿದೀವಿ.ಈನಾಡಿ:…
ಯುಗಾದಿ ಹಬ್ಬ ಬಂದಾಗಲೆಲ್ಲಾ ನನಗೆ ಒಂದು ಅನುಮಾನ ಕಾಡುತ್ತಲೇ ಇರುತ್ತದೆ. ಈ ಯುಗಾದಿ ಹಬ್ಬದ ಪರಿಣಾಮವೇ ಇರಬಹುದು ಇಂದು ನಾನು ಬೋಳುತಲೆಯವನಾಗಿರಲು ಕಾರಣ ಎಂದು. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಪ್ರತಿ ಯುಗಾದಿಯಂದು ನನ್ನ ಮೈಕೈಯಿಗೆಲ್ಲಾ …
ಸೊಗ ಯುಗಾದಿ ಮಧುರ ನುಡಿ
ಮಾಧುರ್ಯ ತಿದಿಯೊತ್ತಿದ ದುಡಿ
ಹೊಸ ಸಂವತ್ಸರ ಹೊಸತಿನ ಗುಡಿ
ವಿಜಯ ದಾಟಿಸಲಿ ಮೀರಿಸೆಲ್ಲ ಗಡಿ!
ಬೇರೂರಿ ಭಾವ ಸಂಪ್ರದಾಯ ಹೊಳೆ
ಹೊಳೆದು ಹರಿಯಲಿ ಹರ್ಷದ ಮಳೆ
ಹಳೆ ದಿರುಸನೆ ಕಳಚಿ ಇಟ್ಟಂತೆ ಕಷ್ಟ
ಹೊಸತುಡುಗೆ ತೊಡೆ…
ಮನದ ಮೌನದಲ್ಲಿ ಮಾತು ಮುರಿದು ಬಿದ್ದಿದೆಕಣ್ಣ ಅಂಚಿನಲ್ಲಿ ಭಾವ ಜೀವವಾಗಿ ಹರಿದಿದೆಉಸಿರ ತಂತಿ ಹರಿದು ವೀಣಾ ನಾದ ಹೊಮ್ಮಿದೆಕನಸು ಖಾಲಿಯಾಗಿ ಬಾಳು ಯಾತ್ರೆ ಮುಗಿಸಿದೆ
ಬಂದು ಹೋಗೋ ಜಾತ್ರೆಗೇಕೆ ಪ್ರೀತಿ ಒಪ್ಪಾರುಕುಡಿದು ಮುಗಿದ ಲೋಟದಲ್ಲೇ ಉಳಿದ…
......ಹಳತೊಸತು ಮೇಳೈಸಿತೊ ಬೆರೆತು!
--------------------------------------------
ಮೆಲ್ಲಮೆಲ್ಲಗಡಿಯಿಡುತ್ತ ಇನ್ನೇನು ಕಾಲಿಕ್ಕಲಿದ್ದಾಳೆ ಹೊಸ ವರ್ಷದ, ಹೊಸ ಋತುವಿನ 'ಯುಗಾದಿ' ರಾಣಿ (11.ಏಪ್ರಿಲ್); ಹಸಿರು ಬಳೆ ತೊಟ್ಟು…
ನಾರಾಯಣರಾವ್ "ಹೆತ್ತಮ್ಮನ ಕುರಿತು ಬಲು ದೊಡ್ಡ ಭಾಷಣ ಬಿಗಿದಿದ್ರು" .ಜನರೆಲ್ಲಾ ಚಪ್ಪಾಳೆ ಹಾಕಿದ್ದೇ ಹಾಕಿದ್ದು. ಭಾಷಣ ಮುಗಿಸಿ ಹೊದಿಸಿದ್ದ ಶಾಲನ್ನು ಕೈಗೆತ್ತಿಕೊಂಡು ವೇದಿಕೆಯಿಂದ ರಾವ್ ಇಳೀತಾರೆ, ನಾಲ್ಕಾರು ಜನರು ಇವರನ್ನು ಮಾತನಾಡಿಸಲು…