April 2013

  • April 13, 2013
    ಬರಹ: rasikathe
    ಡಾ. ರಾಜ್ ನೆನಪಿನಲಿ !   ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ. ರಾಜ್ ಅನ್ನು ಸ್ಮರಿಸೋಣ ! ಹೀಗೊಂದು ಡಾ. ರಾಜ್ ಸ್ಮರಣ !! ನಮನ !!! ಕನ್ನಡದ ಕಂದಾ, ನೀ ಕರುನಾಡ ಅಣ್ಣನಾದೆ,…
  • April 12, 2013
    ಬರಹ: ಕೀರ್ತಿರಾಜ್ ಮಧ್ವ
    ಚಿಕ್ಕ ವಯಸ್ಸಿನಿಂದಲೇ ಕಥೆಗಳನ್ನು ಓದುವುದೆಂದರೆ ನನಗೆ ಪಂಚಪ್ರಾಣ. ಬಾಲಮಂಗಳ, ತುಂತುರು ಮಾತ್ರವಲ್ಲದೆ ಕೈಗೆ ಸಿಕ್ಕ ಯಾವುದೇ ಪುಸ್ತಕವನ್ನು ನಾನು ಬಿಟ್ಟವನಲ್ಲ. ಈ ಗೀಳು ಹೀಗೆ ಮುಂದುವರಿದು ನಾನೇಕೆ ಬರೆಯಬಾರದು ಎಂದು ಕಥೆಗಾರನಾಗಲು ಹೊರಟಿದ್ದ…
  • April 12, 2013
    ಬರಹ: ಆರ್ ಕೆ ದಿವಾಕರ
      ಕರ್ನಾಟಕದ ಮತದಾರ ಪ್ರಬುದ್ಧ; ಜಾಣ... ಇತ್ಯಾದಿ ಹೊಗಳಿಕೆಯ ವಿಶ್ಲೇಷಣೆ ಚುನಾವಣೆಯ ನಂತರ ಮಾಧ್ಯಮಗಳಲ್ಲಿ ಬರುವುದು ಸಹಜ. ಅದು, ನಿಜವಾಗಿ, ಅಪ್ರಬುದ್ಧ! ಅಭ್ಯರ‍್ಥಿಯ ಸೋಲು-ಗೆಲವಿನ ಗುಟ್ಟನ್ನು ಕುರಿತೂ ಬೇಕಾದಷ್ಟು ಅನುಕೂಲಸಿಂಧೂ ರೀಲ್…
  • April 12, 2013
    ಬರಹ: hpn
    ಮಂಗಳೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯ ನಡೆಯುತ್ತಿರುವ ಜಾತ್ರೆಗೆ ಮೊನ್ನೆ ಹೋಗಿದ್ದೆವು. ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ಉತ್ಸವದಂದು ನಡೆಯುವ ಕಾರ್ಯಕ್ರಮಗಳು ಎಷ್ಟು…
  • April 12, 2013
    ಬರಹ: Vasant Kulkarni
    ಎಂದಿನಂತಿಹ ಪ್ರಖರ ಬೆಳಕು ಹರಡಿದ ಬೆಳಗು ಎಂದಿನುತ್ಸಾಹದಿ ನಾ ಹೊರಟೆ ಹೊರಗೆ| ಬೆಚ್ಚಗಿನ ಗೂಡು ಬಿಟ್ಟು, ಜಗದ ಜನರೊಟ್ಟಿಗಿನ ನಿತ್ಯ ಕಾಯಕ ಕರ್ಮ ಆಚರಿಸುವೆಡೆಗೆ||   ನಿತ್ಯ ಸಾಗುವ ಹಾದಿ ಎಂದಿನಂತಿರಲಿಲ್ಲ ಅದೇಕೋ ವ್ಯಾಕುಲತೆ…
  • April 12, 2013
    ಬರಹ: rasikathe
    ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು!ಈ: ಈಗ್ಗೆ, ಈನಾಡಿ,ಈಗ್ಗೆ: ಇದು ಒಂದು ಆಡುವ ಕನ್ನಡ ಪದ. ಈಗ್ಗೆ ಅಂದರೆ "ಈವಾಗಿನ ಸಮಯಕ್ಕೆ" ಅಂದ ಅರ್ಥೈಸಿಕೊಳ್ಳಬಹುದು. ಉದಾ: ಈಗ್ಗೆ ಏನಡಿಗೆ? ರಾತ್ರಿಗೇನೋ ಅವರ ಮನೆಗೆ ಊಟಕ್ಕೆ ಹೋಗ್ತಿದೀವಿ.ಈನಾಡಿ:…
  • April 11, 2013
    ಬರಹ: Prakash Narasimhaiya
      ಶುಭ ಹಾರೈಕೆಗಳು   ಆತ್ಮೀಯರೆಲ್ಲರಿಗೂ ವಿಜಯನಾಮ ಸಂವತ್ಸರದ ವಿಜಯೋತ್ಸವದ ಶುಭ ಹಾರೈಕೆಗಳು, ಇರುವುದರ ಕಡೆ ಗಮನ ಹರಿಸಿ ಬೆಳೆಸೋಣ. ಇಲ್ಲವಾಗಿರುವುದನು ಪಡೆಯಲು ಪ್ರಯತ್ನಿಸೋಣ, ಇಲ್ಲವೆಂದು ಕೊರಗದೆ ಇರುವುದರಲ್ಲಿ ಸುಖಿಸಿ ವಿಜಯೋತ್ಸವವನ್ನು…
  • April 11, 2013
    ಬರಹ: H A Patil
      ರಕ್ತದ ಕಣ ಕಣಗಳನುಥರ ಥರಗುಟ್ಟಿಸುವಶಿಶಿರದ ಮೈಕೊರೆವ ಚಳಿ ಎಲೆಯುದುರಿಸಿ ನಿಂತತರುಲತೆ ಸಮೂಹಮರಗಳ ಸುತ್ತೆಲ್ಲ ಹಬ್ಬಿಹರಡಿದ 'ದರಗುಗಳ ರಾಶಿ'ಹೊತ್ತಿ ಉರಯಲು ಸಾಕುಒಂದು 'ಕಿಡಿ ಸಂಪರ್ಕ' ಬಿರು ಬಿಸಿಲು ಕಂಗೆಟ್ಟ ಹಕ್ಕಿಹಾಡುತಿದೆ 'ವಿಷಾದ ಗೀತೆ'…
  • April 11, 2013
    ಬರಹ: nageshamysore
    ------------------------------------------------------------------------------
  • April 11, 2013
    ಬರಹ: tthimmappa
     ಯುಗಾದಿ  ಹಬ್ಬ ಬಂದಾಗಲೆಲ್ಲಾ ನನಗೆ ಒಂದು ಅನುಮಾನ ಕಾಡುತ್ತಲೇ ಇರುತ್ತದೆ. ಈ ಯುಗಾದಿ ಹಬ್ಬದ ಪರಿಣಾಮವೇ ಇರಬಹುದು ಇಂದು ನಾನು ಬೋಳುತಲೆಯವನಾಗಿರಲು ಕಾರಣ ಎಂದು. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಪ್ರತಿ ಯುಗಾದಿಯಂದು ನನ್ನ ಮೈಕೈಯಿಗೆಲ್ಲಾ …
  • April 11, 2013
    ಬರಹ: basho aras
                                                                     ವಸಂತ ಬಂದ  ನಮ್ಮ ಹಳ್ಳಿಗೆ         ನಮ್ಮ ಸುತ್ತಮುತ್ತಲಿರುವ ಮರ, ಗಿಡ, ಪಶು, ಪಕ್ಷಿ, ಸೂರ್ಯ ಚಂದ್ರ ಎಲ್ಲವೂ ನಿತ್ಯವೂ ಇರುವುದೇ ಎಂದು ಭಾವಿಸದೆ ಅವುಗಳನ್ನು…
  • April 11, 2013
    ಬರಹ: nageshamysore
        ಸೊಗ ಯುಗಾದಿ ಮಧುರ ನುಡಿ  ಮಾಧುರ್ಯ ತಿದಿಯೊತ್ತಿದ ದುಡಿ ಹೊಸ ಸಂವತ್ಸರ ಹೊಸತಿನ ಗುಡಿ ವಿಜಯ ದಾಟಿಸಲಿ ಮೀರಿಸೆಲ್ಲ ಗಡಿ!   ಬೇರೂರಿ ಭಾವ ಸಂಪ್ರದಾಯ ಹೊಳೆ ಹೊಳೆದು ಹರಿಯಲಿ ಹರ್ಷದ ಮಳೆ ಹಳೆ ದಿರುಸನೆ ಕಳಚಿ ಇಟ್ಟಂತೆ ಕಷ್ಟ ಹೊಸತುಡುಗೆ ತೊಡೆ…
  • April 11, 2013
    ಬರಹ: rajut1984
    ಮನದ ಮೌನದಲ್ಲಿ ಮಾತು ಮುರಿದು ಬಿದ್ದಿದೆಕಣ್ಣ ಅಂಚಿನಲ್ಲಿ ಭಾವ ಜೀವವಾಗಿ ಹರಿದಿದೆಉಸಿರ ತಂತಿ ಹರಿದು ವೀಣಾ ನಾದ ಹೊಮ್ಮಿದೆಕನಸು ಖಾಲಿಯಾಗಿ ಬಾಳು ಯಾತ್ರೆ ಮುಗಿಸಿದೆ ಬಂದು ಹೋಗೋ ಜಾತ್ರೆಗೇಕೆ ಪ್ರೀತಿ ಒಪ್ಪಾರುಕುಡಿದು ಮುಗಿದ ಲೋಟದಲ್ಲೇ ಉಳಿದ…
  • April 10, 2013
    ಬರಹ: pradeepsbc
    ಬಂದಿದೆ ಯುಗಾದಿಹೊಸ ಕನಸಿಗೆ ಆಗಲಿ ಬುನಾದಿಒಳಿತು ಬಯಸುವ ನಾವೆಲ್ಲಜೊತೆಯಲ್ಲಿರಲಿ ಬೇವು ಬೆಲ್ಲಎಲ್ಲರಿಗು ಆಗಲಿ ಒಳಿತುಹಸನಾಗಲಿ ಎಲ್ಲರ ಬದುಕು
  • April 10, 2013
    ಬರಹ: H A Patil
       ಜಾದು ಪೆಟ್ಟಿಗೆ ಮೇಲೆಕೆಂಪು ವಸ್ತ್ರ್ದದ ಹೊದಿಕೆಅದರ ಮೇಲಿದೆದುಂಡಗಿನ ಭೂಮಿ ರೆಕ್ಕೆ ಬಿಚ್ಚಿದ ಬಿಳಿ ಪಾರಿವಾಳಹಾರುತಿದೆಯೆ ? ಇಲ್ಲ..!ಇಳಿಯುತಿದೆಯೆ ? ಒಂದೂತಿಳಿಯುತ್ತಿಲ್ಲ ಬಂಗಾಲಿಜಾದೂಗಾರನೆ ಹೇಳಬೇಕು ವಿಸ್ತಾರ ವಾಪ್ತಿಯಲಿಹಬ್ಬಿ ಹರಡಿದಆಳ…
  • April 10, 2013
    ಬರಹ: Maalu
      ಯುಗಾದಿ...  ಮತ್ತೆ ಬಂದಿದೆ ಯುಗಾದಿ  ತೆರೆಯಿತು ಹೊಸ ವರುಷದ ಹಾದಿ...    ನೀಲಾಂಬರದಲಿ ಸೂರ್ಯನ ಉಗಮ  ನವೋತ್ಸಾಹದ ಬೆಳಗು ಮನೆಯಂಗಳದಲಿ  ರಂಗೋಲೆಯ ನಗು  ಹರುಷ ತುಂಬಿದೆ ಒಳಗೂ...    ಮಾಮರ ವನದಲಿ  ಕೋಕಿಲ ಕುಕಿಲು  ಚೈತ್ರವೆ ಜೀವದ ಉಸಿರು…
  • April 10, 2013
    ಬರಹ: Maalu
      ಚುಪ್ಪಾ ಚೂರುಗಳು...  -೧-
  • April 10, 2013
    ಬರಹ: nageshamysore
       ......ಹಳತೊಸತು ಮೇಳೈಸಿತೊ ಬೆರೆತು! --------------------------------------------   ಮೆಲ್ಲಮೆಲ್ಲಗಡಿಯಿಡುತ್ತ ಇನ್ನೇನು ಕಾಲಿಕ್ಕಲಿದ್ದಾಳೆ ಹೊಸ ವರ್ಷದ, ಹೊಸ ಋತುವಿನ 'ಯುಗಾದಿ' ರಾಣಿ (11.ಏಪ್ರಿಲ್); ಹಸಿರು ಬಳೆ ತೊಟ್ಟು…
  • April 10, 2013
    ಬರಹ: hariharapurasridhar
      ನಾರಾಯಣರಾವ್ "ಹೆತ್ತಮ್ಮನ ಕುರಿತು ಬಲು ದೊಡ್ಡ ಭಾಷಣ ಬಿಗಿದಿದ್ರು" .ಜನರೆಲ್ಲಾ ಚಪ್ಪಾಳೆ ಹಾಕಿದ್ದೇ ಹಾಕಿದ್ದು. ಭಾಷಣ ಮುಗಿಸಿ ಹೊದಿಸಿದ್ದ ಶಾಲನ್ನು ಕೈಗೆತ್ತಿಕೊಂಡು ವೇದಿಕೆಯಿಂದ ರಾವ್ ಇಳೀತಾರೆ, ನಾಲ್ಕಾರು ಜನರು ಇವರನ್ನು ಮಾತನಾಡಿಸಲು…