ಚೈತ್ರ ರಥವನೇರಿ
ಶುಭ ಯೋಗವ ತರುವ
ಹೊಸ ಯುಗ ಗೀತೆಗೆ
ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦
ರಂಗೇರಿದ ವಸುಂಧರೆಯ ಸೊಬಗ ನೋಡುತ
ಭ್ರಮರದ ತಂಬೂರಕೆ
ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು
ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨ ¦¦
ಪಂಚಮದಲ್ಲಿ…
ಅಂಬೇಡ್ಕರ್ ಜಯಂತಿಯ ದಿನವಾದ ಎಪ್ರೀಲ್ 14 ಮಧ್ಯಾನ್ಹ 1 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ನಿಧನರಾದ ಕಂಚಿನ ಕಂಠದ ಕನ್ನಡ ಚಲನಚಿತ್ರ ಲೋಕದ ಗಾನಲೋಲ ಎಂದು ಖ್ಯಾತರಾದ ಜನಪ್ರಿಯ ಹಿನ್ನೆಲೆ ಗಾಯಕರಾದ ಪಿ.ಬಿ.ಶ್ರೀನಿವಾಸ ಈ ಲೋಕ ತ್ಯಜಿಸಿ ಹೋದರು.…
ಐ ಅಮ್ ಆಲ್ವೇಸ್ ಹ್ಯಾಟ್ಸ್ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.
ಪಿ.ಬಿ.ಎಸ್. "ನೊ ಮೋರ್" ಎಂದು ನಿನ್ನೆ ಮೆಸೇಜ್ ಬಂದಿತು. ದಿನ ನಿತ್ಯ ನಲ್ಲಿ ಕೇಳುವ ಕನ್ನಡ ಹಳೆಯ ಹಾಡುಗಳು ಇಂದು ಆ ಶರೀರ ಇಲ್ಲವಾದಾಗ ಅನಿಸುದ್ದು ಶರೀರ…
ಸಾವಯವ ಕೃಷಿಯಿಂದ ಉತ್ತಮ ಇಳುವರಿ ಸಿಗುತ್ತದೆಯೇ? ಕೋಟಿಗಟ್ಟಲೆ ಜನರಿಗೆ ಆಹಾರ ಪೂರೈಸಲು ಸಾವಯವ ಕೃಷಿಯಿಂದ ಸಾಧ್ಯವೇ? ಎಂಬ ಪ್ರಶ್ನೆಗಳು ಮತ್ತೆಮತ್ತೆ ಎದುರಾಗುತ್ತವೆ.ಯುಎಸ್ಎ ಮತ್ತು ಕೆನಡಾ ದೇಶದ ವಿಜ್ನಾನಿಗಳು ನಡೆಸಿದ ಈ ವಿಷಯದ ಅಧ್ಯಯನಗಳ…
"ಕುರಿಯ ಮುಂದಾಳತ್ವದ ಸಿಂಹಗಳ ಸೈನ್ಯಕ್ಕೆ ನಾನು ಹೆದರುವುದಿಲ್ಲ, ಆದರೆ ಒಂದು ಸಿಂಹದ ನೇತೃತ್ವ ಹೊಂದಿರುವ ಕುರಿಗಳ ಸೈನ್ಯಕ್ಕೆ ನಾನು ಭಯ ಪಡುತ್ತೇನೆ" ಈ ಮಾತನ್ನು ಹೇಳಿದವರು ವಿಶ್ವವನ್ನೇ ಜಯಿಸಲು ಹೊರಟ ಅಲೆಕ್ಸಾಂಡರ್ ದಿ ಗ್ರೇಟ್. ಒಂದು ದೇಶ,…
ನೆನಪಿನಲ್ಲಿ ಅಚ್ಚು ಉಳಿಯುವ ಧ್ವನಿ ಪಿ ಬಿ ಶ್ರೀನಿವಾಸರದ್ದು. ಅವರ ಹಾಡಿನ ದಾಟಿಯನ್ನು ಹಲವು ಸಂಗೀತಗಾರರು ಅನುಕರಣೆ ಮಾಡಲು ಪ್ರಯತ್ನ ಮಾಡುವಷ್ಟು legacy ಅವರ ಧ್ವನಿಯದ್ದು. ಗಣಪತಿ ಹಬ್ಬದ ಸಮಯ ಪೆಂಡಾಲುಗಳಲ್ಲಿ ಈಗಲೂ ಅವರು ಹಾಡಿದ…
ಜಯಂತ ಕಾಯ್ಕಿಣಿ, ಇಂದು ನಮ್ಮೊಂದಿಗೆ- ಲಕ್ಷ್ಮೀಕಾಂತ ಇಟ್ನಾಳ ಇಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಮುಂಜಾನೆ ಜಯಂತ್ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್’ ಪುಸ್ತಕ ಬಿಡುಗಡೆ ಸಮಾರಂಭ.ಹಾಗೂ ರೋಹಿಣಿ ನಿಲೇಕಣಿಯವರ ‘ಸ್ಟಿಲ್ ಬಾರ್ನ’ …
ಪರಿಸ್ತಿತಿಯ ಚೌಕಟ್ಟಿನಲ್ಲಿ
ನೀನು ಆಡಿಸಿದಂತೆ
ಆಡುವ ಗೊಂಬೆಗಳು ನಾವು
ನಗುವದನ್ನ ಕಲಿಸಿದೆ
ಅಳುವದನ್ನ ಮರೆಸಿದೆ
ಜೀವನದ ಅರ್ಥ ನೆನಪಿಸಿದೆ
ಹೇಗೆ ಅರಿಯುವದು ನಿನ್ನ ?
ಪ್ರಪಂಚವ ಸೃಷ್ಟಿಸಿದೆ
ಮನುಕುಲವ ಬೆಳೆಸಿದೆ
ಪ್ರಕೃತಿಯ ಸೊಬಗ …
ಬೆಳಗಿನ ಸೂರ್ಯನ ಕಿರಣ , ದಿನ ಪೂರ ಬೆಳಕಿನ ಅಶ್ವಾಸನೆ ಯಾದರೆ
ಬೆಳಗಿನ ಮೋಡಗಳು ಎಂದು ಮಳೆಯನ್ನು ತಾರವು ಅನ್ನುವುದು ಸತ್ಯ
ಹಾಗೆ
ಸಂಜೆಯ ಸೂರ್ಯನ ಕಿರಣ ಮನೋಹರವಾದರು, ಇರುಳಿನ ಕತ್ತಲೆಯ ಮುನ್ನುಡಿ ಅದು ಆದರೆ
ಸಂಜೆಯ ಮೋಡಗಳು ರಾತ್ರಿಯ…
ಹೋದ ವರ್ಷ ನಾನು ಯುಗಾದಿ ವಿಶೇಷಾಂಕದ ಬಗ್ಗೆ ಬರೆದಿದ್ದೆ -http://sampada.net/blog/%E0%B2%B8%E0%B3%81%E0%B2%A7%E0%B2%BE-%E0%B2%B5%E0%B2%BE%E0%B2%B0-%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%…
ಬಹುಶ: ಇ೦ಥದ್ದೊ೦ದು ಲೇಖನ ’ಸ೦ಪದ’ದಲ್ಲಿ ಮೊದಲೇ ಬ೦ದಿರಲಿಕ್ಕೂ ಸಾಕು.ಆದರೂ ಇದರ ಬಗ್ಗೆ ಬರೆಯಬೇಕೆನಿಸಿ ಬರೆಯುತ್ತಿದ್ದೇನೆ.ಅ೦ದ ಹಾಗೆ ನಾನು ಹೇಳುತ್ತಿರುವುದು ’ಈ’ಟಿವಿ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ.
ಈ…