April 2013

  • April 15, 2013
    ಬರಹ: Prabhakar Tamragouri
    ನೀರವ ವಾತಾವರಣದಲ್ಲಿದೂರದಿಂದ ಕೇಳಿಬರುವಲಯಬದ್ಧ ಸಂಗೀತಕೋಗಿಲೆಯ ಇಂಪಾದ ಇಂಚರಗಳುನನ್ನ ಮನವ ಛಿದ್ರಗೊಳಿಸಲಾರವುಕಾರಣ ಅವುಗಳು ನನ್ನನಲ್ಲೆಯ ಹೊತ್ತು ತರಲಾರವು.ಹತ್ತಿರದಲ್ಲಿ ನಡೆಯುವರಂಗ ಸಜ್ಜಿನ ಗೆಜ್ಜೆ ಕುಣಿತಹಕ್ಕಿಗಳ ಪಟ ಪಟ ಸದ್ದುಲಲ್ಲೆಗರೆಯುವ…
  • April 15, 2013
    ಬರಹ: Prabhakar Tamragouri
    ಹಗಲೆಲ್ಲಾ ದಹಿದಹಿಸುವಬಿಸಿಲಿನ ಬೇಗೆರಾತ್ರಿ ಕರುಳು ಕತ್ತರಿಸುವಚಳಿಯ ಅಲಗುಹೊರಗಿರುವ ಶೀತಲ ಮಾರುತದಮೇಲೆ ನರ್ತಿಸುವ ಇಬ್ಬನಿ ಸೋನೆಹಣ್ಣಾಗಿ ಹನಿಯಂತುದುರುವ ಹಸಿರುಕೊಂಬೆ ಕೊಂಬೆಗಳ ನಡುವೆಸಿಕ್ಕಿಕೊಂಡ ಉಸಿರುಮಡುಗಟ್ಟಿ ನೀರು ಘನವಾಗಿಬೀಳುವ ಹನಿಹನಿ…
  • April 15, 2013
    ಬರಹ: Prabhakar Tamragouri
    ಹೂವಿಗೂ ನೋವಿದೆಆದರೆ ,ಅದರ ಪಕಳೆಗಳಿಂದಹುಣ್ಣಿಮೆ ಬೆಳಕು ತೊಟ್ಟಿಕ್ಕುತ್ತದೆಅಂತರಂಗದ ಸುದ್ದಿ ಮರೆತುಸುಡು ಬಿಸಿಲಕೆನ್ನೆ ಕೆನ್ನೆ ಸವರಿಹುಚ್ಚುಗಾಳಿ ಬೆನ್ನ ತಟ್ಟಿಹಸಿರ ಭೂಮಿಗೆಬೆರಗ ಬೀಜಹಸಿದ ಭೃಂಗದೊಡಲಿಗೆಸಂಕ್ರಾಂತಿಯ ಕಡಲ ಸಂಭ್ರಮಕಂಬನಿ…
  • April 15, 2013
    ಬರಹ: Prabhakar Tamragouri
    ಗುಡುಗಿಲ್ಲ , ಮಿಂಚಿಲ್ಲ......ಆಗಸದ ತುಂಬಾ ಮುತ್ತಿರುವಕಪ್ಪನೆಯ ಮೋಡಗಳಿಂದಸದ್ದಿಲ್ಲದೆ ಸುರಿದ ಧೋ ಧೋಮಳೆಗೆ ಮೈತೊಳೆದಳುಈ ಇಳೆಅಳಿಸಿ ಹಾಕಿದಳುಎಲ್ಲಾ ಕಲ್ಮಷ ಕೊಳೆ..!ಮುತ್ತಿನಾ ಹನಿಯಂತೆಮುಸಲ ಧಾರೆ ಧಾರೆವೈಶಾಖದ ಸುಡು ಬಿಸಿಲಿಗೆಕಾದು ಕೆಂಪಾದ…
  • April 15, 2013
    ಬರಹ: Prabhakar Tamragouri
    ವರುಷ ಕಳೆದದ್ದುಗೊತ್ತಾಗಲೇ ಇಲ್ಲನಿರರ್ಥಕವಾಗಿ ಕಳೆದದ್ದುಈಗ ಲಕ್ಷಕ್ಕೆ ಬಂತುದೇಹಕ್ಕಾಯಿತು ವಯಸ್ಸುಮನಸ್ಸಿನ್ನೂ ಎಳಸುಉತ್ಸವದಲ್ಲಿ ಪಾಲ್ಗೊಂಡರಂಗು ರಂಗಿನ ಗಾಳಿಪಟಗಳ ಹಾರಾಟಬಣ್ಣ ಬಣ್ಣದ ಕನಸಿನೊಡೆಮನದ ತುಂಬಇಂದು ಅರಿವಿಗೆ ಬಂತುಕೆಲಸಗಳು…
  • April 15, 2013
    ಬರಹ: Pramitha
    ಚೈತ್ರ ರಥವನೇರಿ ಶುಭ ಯೋಗವ ತರುವ ಹೊಸ ಯುಗ ಗೀತೆಗೆ ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦   ರಂಗೇರಿದ ವಸುಂಧರೆಯ ಸೊಬಗ ನೋಡುತ ಭ್ರಮರದ ತಂಬೂರಕೆ ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨ ¦¦   ಪಂಚಮದಲ್ಲಿ…
  • April 15, 2013
    ಬರಹ: H A Patil
    ಅಂಬೇಡ್ಕರ್ ಜಯಂತಿಯ ದಿನವಾದ ಎಪ್ರೀಲ್ 14 ಮಧ್ಯಾನ್ಹ 1 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ನಿಧನರಾದ ಕಂಚಿನ ಕಂಠದ ಕನ್ನಡ ಚಲನಚಿತ್ರ ಲೋಕದ ಗಾನಲೋಲ ಎಂದು ಖ್ಯಾತರಾದ ಜನಪ್ರಿಯ ಹಿನ್ನೆಲೆ ಗಾಯಕರಾದ ಪಿ.ಬಿ.ಶ್ರೀನಿವಾಸ ಈ ಲೋಕ ತ್ಯಜಿಸಿ ಹೋದರು.…
  • April 15, 2013
    ಬರಹ: RAMAMOHANA
    ಆಗಾಗಿತ್ತುನಟಿಯರಿಗೆ,ನಟನೆಯೆಂಬುದು,ಎದೆಗಾರಿಕೆಯಮತ್ತುಮಡಿವಂತಿಕೆಯ,ವಿಷಯಈಗೀಗಾಗುತ್ತಿದೆನಟಿಯರಿಗೆ,ಎದೆ ಹಾರಿಕೆಮತ್ತುತೊಡೆತೋರಿಕೆಯೆನಟನೆಯವಿಷಯ. 
  • April 15, 2013
    ಬರಹ: Maalu
      ದುಮ್ಮಾನ...  ಚಂದ್ರನಿಲ್ಲದ ಇರುಳು  ಮೋಡ ಮುಸುಕಿದೆ ಮುಗಿಲು  ಮಿಣುಕು ತಾರೆಯ ಕೊಂಚ  ಬೆಳಕು ಇಲ್ಲ...  ಮನದಿ ಹುದುಗಿದೆ ದಿಗಿಲು  ಕೊರಳ ಬಿಗಿದಿದೆ ಅಳಲು  ಗೆಳೆಯನಿಲ್ಲದ ಬಾಳು  ಬಾಳೆ  ಅಲ್ಲ...  -ಮಾಲು 
  • April 15, 2013
    ಬರಹ: ramvani
    ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ. ಪಿ.ಬಿ.ಎಸ್. "ನೊ ಮೋರ್" ಎಂದು ನಿನ್ನೆ ಮೆಸೇಜ್ ಬಂದಿತು. ದಿನ ನಿತ್ಯ ನಲ್ಲಿ ಕೇಳುವ ಕನ್ನಡ ಹಳೆಯ ಹಾಡುಗಳು ಇಂದು ಆ ಶರೀರ ಇಲ್ಲವಾದಾಗ ಅನಿಸುದ್ದು ಶರೀರ…
  • April 15, 2013
    ಬರಹ: addoor
    ಸಾವಯವ ಕೃಷಿಯಿಂದ ಉತ್ತಮ ಇಳುವರಿ ಸಿಗುತ್ತದೆಯೇ? ಕೋಟಿಗಟ್ಟಲೆ ಜನರಿಗೆ ಆಹಾರ ಪೂರೈಸಲು ಸಾವಯವ ಕೃಷಿಯಿಂದ ಸಾಧ್ಯವೇ? ಎಂಬ ಪ್ರಶ್ನೆಗಳು ಮತ್ತೆಮತ್ತೆ ಎದುರಾಗುತ್ತವೆ.ಯುಎಸ್‍ಎ ಮತ್ತು ಕೆನಡಾ ದೇಶದ ವಿಜ್ನಾನಿಗಳು ನಡೆಸಿದ ಈ ವಿಷಯದ ಅಧ್ಯಯನಗಳ…
  • April 15, 2013
    ಬರಹ: ಕೀರ್ತಿರಾಜ್ ಮಧ್ವ
    "ಕುರಿಯ ಮುಂದಾಳತ್ವದ ಸಿಂಹಗಳ ಸೈನ್ಯಕ್ಕೆ ನಾನು ಹೆದರುವುದಿಲ್ಲ, ಆದರೆ ಒಂದು ಸಿಂಹದ ನೇತೃತ್ವ ಹೊಂದಿರುವ ಕುರಿಗಳ ಸೈನ್ಯಕ್ಕೆ ನಾನು ಭಯ ಪಡುತ್ತೇನೆ" ಈ ಮಾತನ್ನು ಹೇಳಿದವರು ವಿಶ್ವವನ್ನೇ ಜಯಿಸಲು ಹೊರಟ ಅಲೆಕ್ಸಾಂಡರ್ ದಿ ಗ್ರೇಟ್. ಒಂದು ದೇಶ,…
  • April 15, 2013
    ಬರಹ: hpn
    ನೆನಪಿನಲ್ಲಿ ಅಚ್ಚು ಉಳಿಯುವ ಧ್ವನಿ ಪಿ ಬಿ ಶ್ರೀನಿವಾಸರದ್ದು. ಅವರ ಹಾಡಿನ ದಾಟಿಯನ್ನು ಹಲವು ಸಂಗೀತಗಾರರು ಅನುಕರಣೆ ಮಾಡಲು ಪ್ರಯತ್ನ ಮಾಡುವಷ್ಟು legacy ಅವರ ಧ್ವನಿಯದ್ದು. ಗಣಪತಿ ಹಬ್ಬದ ಸಮಯ ಪೆಂಡಾಲುಗಳಲ್ಲಿ ಈಗಲೂ ಅವರು ಹಾಡಿದ…
  • April 14, 2013
    ಬರಹ: ARUNA G BHAT
    ನೆರಳು  ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು…
  • April 14, 2013
    ಬರಹ: ARUNA G BHAT
    ನೆರಳು  ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು…
  • April 13, 2013
    ಬರಹ: lpitnal@gmail.com
    ಜಯಂತ ಕಾಯ್ಕಿಣಿ, ಇಂದು ನಮ್ಮೊಂದಿಗೆ-    ಲಕ್ಷ್ಮೀಕಾಂತ ಇಟ್ನಾಳ    ಇಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಮುಂಜಾನೆ ಜಯಂತ್ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್’ ಪುಸ್ತಕ ಬಿಡುಗಡೆ ಸಮಾರಂಭ.ಹಾಗೂ ರೋಹಿಣಿ ನಿಲೇಕಣಿಯವರ ‘ಸ್ಟಿಲ್ ಬಾರ್ನ’ …
  • April 13, 2013
    ಬರಹ: latapk
      ಪರಿಸ್ತಿತಿಯ ಚೌಕಟ್ಟಿನಲ್ಲಿ ನೀನು ಆಡಿಸಿದಂತೆ  ಆಡುವ ಗೊಂಬೆಗಳು ನಾವು ನಗುವದನ್ನ ಕಲಿಸಿದೆ  ಅಳುವದನ್ನ ಮರೆಸಿದೆ ಜೀವನದ ಅರ್ಥ ನೆನಪಿಸಿದೆ  ಹೇಗೆ ಅರಿಯುವದು ನಿನ್ನ ?   ಪ್ರಪಂಚವ ಸೃಷ್ಟಿಸಿದೆ  ಮನುಕುಲವ ಬೆಳೆಸಿದೆ  ಪ್ರಕೃತಿಯ ಸೊಬಗ …
  • April 13, 2013
    ಬರಹ: partha1059
      ಬೆಳಗಿನ ಸೂರ್ಯನ ಕಿರಣ ,  ದಿನ ಪೂರ ಬೆಳಕಿನ ಅಶ್ವಾಸನೆ  ಯಾದರೆ ಬೆಳಗಿನ ಮೋಡಗಳು ಎಂದು ಮಳೆಯನ್ನು ತಾರವು ಅನ್ನುವುದು ಸತ್ಯ ಹಾಗೆ ಸಂಜೆಯ ಸೂರ್ಯನ ಕಿರಣ ಮನೋಹರವಾದರು, ಇರುಳಿನ ಕತ್ತಲೆಯ ಮುನ್ನುಡಿ ಅದು ಆದರೆ ಸಂಜೆಯ ಮೋಡಗಳು ರಾತ್ರಿಯ…
  • April 13, 2013
    ಬರಹ: venkatb83
     ಹೋದ ವರ್ಷ ನಾನು ಯುಗಾದಿ ವಿಶೇಷಾಂಕದ ಬಗ್ಗೆ ಬರೆದಿದ್ದೆ -http://sampada.net/blog/%E0%B2%B8%E0%B3%81%E0%B2%A7%E0%B2%BE-%E0%B2%B5%E0%B2%BE%E0%B2%B0-%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%…
  • April 13, 2013
    ಬರಹ: gururajkodkani
    ಬಹುಶ: ಇ೦ಥದ್ದೊ೦ದು ಲೇಖನ ’ಸ೦ಪದ’ದಲ್ಲಿ ಮೊದಲೇ ಬ೦ದಿರಲಿಕ್ಕೂ ಸಾಕು.ಆದರೂ ಇದರ ಬಗ್ಗೆ ಬರೆಯಬೇಕೆನಿಸಿ ಬರೆಯುತ್ತಿದ್ದೇನೆ.ಅ೦ದ ಹಾಗೆ ನಾನು ಹೇಳುತ್ತಿರುವುದು ’ಈ’ಟಿವಿ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ.   ಈ…