ನಾನು ಸಂಪದವನ್ನು ಸೇರಿ ಇಂದಿಗೆ ಐದು ವರ್ಷ ಪೂರ್ತಿಯಾಯಿತು! ನನಗೆ ಗೊತ್ತಿದ್ದಂತೆ ನಾನು ಸಂಪದದ ಸದಸ್ಯನಾಗಿದ್ದು 09/04/2008ರಂದು. ನಾನು ಅದಕ್ಕಿಂತ ಮುಂಚೆಯಿಂದಲೂ ಸಂಪದಕ್ಕೆ ಭೇಟಿ ನೀಡುತ್ತಿದ್ದರೂ ಸದಸ್ಯನಾಗಿದ್ದು ಮಾತ್ರ ಆ ದಿನ.
ಇಷ್ಟು…
————————————————————-
………….ಮೊದಲ ವಿದೇಶಿ ಪಯಣದ ಗಮ್ಮತ್ತು!————————————————————-
ನೋಡ ನೋಡುತಲೆ ಹದಿನೈದು ವರ್ಷಗಳು ಉರುಳಿಹೋದವೆ?
1998 ರ ಆರಂಭದಲ್ಲಿ ಶುರುವಾದ ಈ ಚೈತ್ರ ಯಾತ್ರೆ ಒಂದೂವರೆ ದಶಕದ ನಂತರವೂ ಇನ್ನು ಕುಸಿಯದೆ, ಕುಗ್ಗದೆ…
ನಾ ಕಂಡ ಗೊಜಿಪುರ
( ತಪ್ಪು ಯಾರದೆಂದು ಹೇಳುವ ದೊಡ್ಡ ಮನುಷ್ಯ ನಾನು ಕಂಡಿತ ಅಲ್ಲ , ಸಮಸ್ಯ ಲಾಭ ಪಡೆಯೋ ಮಂದಿ ಮುಂದೆ ನಿಜವಾದ ಕಷ್ಟಕೆ ಸಿಕ್ಕ ಬದಪಾಇಗಲಿಗೆ ಅನ್ಯಾಯ ಅಷ್ಟೇ )
ಸೂರ್ಯೋದಯ ವಾಯಿತು ,
ನನ್ನ ದಿನ ನಿತ್ಯದ ಜೀವನ ಶುರುವಾಯಿತು ,…
ಪುಟ್ಟ ಇಸ್ಕೂಲಿನಿಂದ ವಾಪಾಸು ಬಂದಾಗ ಅಕ್ಕ ಇನ್ನೂ ಕುಣಿಗಲ್ಲಿನಿಂದ ಬಂದಿರಲಿಲ್ಲ. ಒಳಗೆ ಬಂದು ಕೈಕಾಲು ಮುಖ ತೊಳೆದುಕೊಂಡ ಮೇಲೆ ಅವ್ವ ಬಂದು ‘ತಾಯೀಗೆ ಅದೇನೋ ಕಾಗದ ಬಂದದೆ ಅಂತ ಪೋಸ್ಟೋನು ಕೊಟ್ಟೋದ.. ನೋಡು ನಿಂಗೇನಾರ ಗೊತ್ತಾಯ್ತದಾ..’ ಅಂತ…
ಲಹರಿಯ ಗಾಳಿ
ಬೀಸಿದೆಡೆಗೆ
ಇದು
ಬದಲಿಸುತ್ತದೆ
ತನ್ನ ದಿಕ್ಕು...
ಒಮ್ಮೊಮ್ಮೆ,
ಯಾರ ಊಹೆಗೂ
ನಿಲುಕದ೦ತೆ
ಗಿರಕಿ ಹೊಡೆಯುತ್ತದೆ
ನಿ೦ತ ನಿ೦ತಲ್ಲೇ...
ಪ್ರವಾಹಕ್ಕೆದುರಾದರೇ,
ಇರುತ್ತದೆ,
ಮೇಲೆ ಮೇಲೆ
ಏರುತ್ತ.....
ಪ್ರವಾಹಕ್ಕೆ ಗುರಿಯಾದರೇ,…
- ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ನಾವೆಲ್ಲ ಕನ್ನಡ ಕಲಿತಿದ್ದೇ ಅಣ್ಣನಿಂದ (ನಮ್ಮ ತಂದೆ). ಕನ್ನಡವನ್ನು ಭಾಷೆಯಾಗಿ ತಗೊಂಡೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಎಂಟನೇ ತರಗತಿವರೆಗೂ ಓದಿದ್ದರಿಂದ ಕನ್ನಡ ಸ್ವಲ್ಪ ಗೊತ್ತಿತ್ತು. ಮನೆಯಲ್ಲಿ…
ಹನಿ...
"ಪ್ರಿಯೆ, ನೀನು ಬಾನಲ್ಲಿ
ಹಕ್ಕಿ ಆಗಬೇಕಿತ್ತು
ಚಿಕ್ಕೆ ಆಗಬೇಕಿತ್ತು..."
"ಪ್ರಿಯ, ಸ್ವಲ್ಪ ಹೊತ್ತಿನ ಮೊದಲು
ಹಕ್ಕಿಯೂ ಆಗಿದ್ದೆ... ಚಿಕ್ಕೆಯೂ ಆಗಿದ್ದೆ...!
ಬಂದಿದ್ದೇನೆ ಈಗ ಇಲ್ಲಿಗೆ...
ಏಕೆಂದರೆ...
ಅಡುಗೆ ಮಾಡುವುದಕ್ಕೆ…
’ನಿಮ್ಮ ಕೈಲು ನನಗೆ ಏನು ಸಹಾಯ ಮಾಡಲು ಆಗಲ್ವಾಪ್ಪ”ಮೊದಲು ನನಗೆ ಅರ್ಥವಾಗಲಿಲ್ಲ, ನಾನು ಇವರಿಗೆ ಮಾಡಬಹುದಾದ ಸಹಾಯ ಏನೆಂದು. ಸಂಭಂದಿಗಳ ಮನೆಗೆ ಹೀಗೆ ಸುಮ್ಮನೆ ಹೋಗಿದ್ದೆ ಪತ್ನಿಯ ಜೊತೆ. ಮನೆಯಲ್ಲಿ ಇದ್ದವರು ಇಬ್ಬರೆ ಗಂಡ ಹೆಂಡತಿ , ಅವರಿಬ್ಬರ…
"ಕನಸು ಮನಸುಗಳ ಮಧ್ಯ........... ನೀನು
ಕನಸಾಗೀಯಾದರು ಸರಿ ಮನಸಾಗೀಯಾದರು ಸರಿ
ಕನಸಾಗಿ ಬ೦ದರೆ ಈ ಕ೦ಗಳಲ್ಲಿ ನಿನ್ನ ಬಿ೦ಬ ಮುಳುಗುವುದಿಲ್ಲಾ
ಮನಸಾಗಿ ಬ೦ದರೆ ಈ ಹೃದಯ ಬೆಳಗುವುದು
ನೀ ಬ೦ದರೆ ಈ ಬದುಕಿಗೆ ಅರ್ಥ
ನೀನೊಬ್ಬಳೆ ನನ್ನ ಬದುಕಿನ…
ಸುಮಾರು 20 ವರ್ಷ ಆಗಿರಬೇಕು. ಆಗ ಬರೆದ ಕತೆ ಅದು. ಹಾಗಂತ ಮಾತು ಶುರು ಮಾಡಿದ್ರು ಕವಿ.ಬಿ.ಆರ್.ಲಕ್ಷ್ಮಣ್ ರಾವ್. ಹೌದು..! ಆಗಲೇ ಬರೆದ ಕತೆಯಲ್ಲಿ ಈಗಿನ ಸಮಸ್ಯೆಗಳನ್ನ 20 ವರ್ಷದ ಹಿಂದೇನೆ ಹೇಳಿದ್ದರು. ಹಿಂದು ಮತ್ತು ಮುಸ್ಲಿಂ ಧರ್ಮದ ಮಧ್ಯೆ…
ಅಕ್ಕ ಬೆಂಗಳೂರಿಗೆ ಹೋಗಿ ಮೂರು ತಿಂಗಳಾಗಿತ್ತು. ಅಕ್ಕ ಹೇಗಿದ್ದಾಳೆ ಎಂಬ ಸುದ್ದಿ ಪುಟ್ಟನಿಗೆ ತಿಳಿದಿರಲಿಲ್ಲ. ಯಾವುದಕ್ಕೂ ಒಂದು ಸರ್ತಿ ಫೋನಾದರೂ ಮಾಡುವುದಿಲ್ಲವಲ್ಲ ಎಂದು ಅವ್ವ-ಅಪ್ಪ ಒಟ್ಟಿಗೆ ಕುಳಿತಾಗ ನೊಂದುಕೊಳ್ಳುತ್ತಿದ್ದರು. …
ಚದುರಿದ ಚಿಂತನೆಗಳು
================
ಸೃಷ್ಟಿ ಮನುಜನ ಬಗ್ಗೆ ಉಳಿದ ಪ್ರಾಣಿಗಳ ಬಗ್ಗೆ ಎಲ್ಲ ರೀತಿಯ ಎಚ್ಚರಿಕೆಯನ್ನು ತೆಗೆದುಕೊಂಡು ಸುಖವಾಗಿಡಲು ಪ್ರಯತ್ನಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ತಾಪ ಜಾಸ್ತಿ, ಹಾಗಾಗಿ ಯುಗಾದಿಯ ಹೊತ್ತಿಗೆ…
ನಮಗೆ ಮನದ ಶಕ್ತಿ ನೀಡು(ಹಮ್ ಕೊ ಮನ್ ಕಿ ಶಕ್ತಿ ದೇನಾ)
ಮೂಲ ಲೇಖಕರು (ಹಿಂದಿ) : ಗುಲ್ಜಾರ ಸಾಹೇಬ ಅನುವಾದ : ಲಕ್ಷ್ಮೀಕಾಂತ ಇಟ್ನಾಳಸ್ಕೂಲ್ ಮಾಸ್ಟರ್ ಚಿತ್ರದ ‘ಸ್ವಾಮಿದೇವನೇ ಲೋಕಪಾಲನೆ ತೇನಮೋಸ್ತು ನಮೋಸ್ತುತೆ’ ಹಾಡು ನಾವು ಶಾಲೆಯಲ್ಲಿ…
-೧-
ಅವನು
ಒಳ್ಳೆಯವರ
ಮಗನಾಗಿರಬೇಕೆಂದು
ನಮ್ಮಮ್ಮನ ಆಸೆ...
ಅವನು
ಒಳ್ಳೆಯ ವರನಾಗಿರಬೇಕೆಂದು
ನನ್ನ ಆಸೆ...
***************
-೨-
ಅವನು
ತುಂಬಾ ರೂಪಾಯಿ
ಇರುವಂಥವನೇ ಆಗಿರಬೇಕು
ಎಂದು
ನನ್ನ ಅಪ್ಪನ ಆಸೆ...
ಅವನು
ತುಂಬಾ ರೂಪ …