April 2013

  • April 10, 2013
    ಬರಹ: hamsanandi
    ಕೆಂಬಣ್ಣದಾ ಚಿಗುರ ಹೊತ್ತು ತಲೆಬಾಗಿರುವ ಕೊಂಬೆಕೊಂಬೆಗೆ ಹೂತ ಮಾಮರಗಳೀಗ ತಂಬೆಲರಿನಲಿ ತೂಗಿ ಹುಟ್ಟಿಸಿದ್ದಾವು ಮಿಗೆ ಹಂಬಲವ ಹೆಣ್ಣುಗಳ ಮನದಿ ತವಕದಲಿ ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 15) : ತಾಮ್ರ ಪ್ರವಾಲ…
  • April 09, 2013
    ಬರಹ: prasannasp
    ನಾನು ಸಂಪದವನ್ನು ಸೇರಿ ಇಂದಿಗೆ ಐದು ವರ್ಷ ಪೂರ್ತಿಯಾಯಿತು! ನನಗೆ ಗೊತ್ತಿದ್ದಂತೆ ನಾನು ಸಂಪದದ ಸದಸ್ಯನಾಗಿದ್ದು 09/04/2008ರಂದು. ನಾನು ಅದಕ್ಕಿಂತ ಮುಂಚೆಯಿಂದಲೂ ಸಂಪದಕ್ಕೆ ಭೇಟಿ ನೀಡುತ್ತಿದ್ದರೂ ಸದಸ್ಯನಾಗಿದ್ದು ಮಾತ್ರ ಆ ದಿನ. ಇಷ್ಟು…
  • April 09, 2013
    ಬರಹ: nageshamysore
    ————————————————————- ………….ಮೊದಲ ವಿದೇಶಿ ಪಯಣದ ಗಮ್ಮತ್ತು!————————————————————- ನೋಡ ನೋಡುತಲೆ ಹದಿನೈದು ವರ್ಷಗಳು ಉರುಳಿಹೋದವೆ? 1998 ರ ಆರಂಭದಲ್ಲಿ ಶುರುವಾದ ಈ ಚೈತ್ರ ಯಾತ್ರೆ ಒಂದೂವರೆ ದಶಕದ ನಂತರವೂ ಇನ್ನು ಕುಸಿಯದೆ, ಕುಗ್ಗದೆ…
  • April 09, 2013
    ಬರಹ: Harish S k
    ನಾ ಕಂಡ ಗೊಜಿಪುರ ( ತಪ್ಪು ಯಾರದೆಂದು ಹೇಳುವ ದೊಡ್ಡ ಮನುಷ್ಯ ನಾನು ಕಂಡಿತ ಅಲ್ಲ , ಸಮಸ್ಯ ಲಾಭ ಪಡೆಯೋ ಮಂದಿ ಮುಂದೆ ನಿಜವಾದ ಕಷ್ಟಕೆ ಸಿಕ್ಕ ಬದಪಾಇಗಲಿಗೆ ಅನ್ಯಾಯ ಅಷ್ಟೇ )   ಸೂರ್ಯೋದಯ ವಾಯಿತು , ನನ್ನ ದಿನ ನಿತ್ಯದ ಜೀವನ ಶುರುವಾಯಿತು ,…
  • April 09, 2013
    ಬರಹ: tthimmappa
     ಪುಟ್ಟ ಇಸ್ಕೂಲಿನಿಂದ ವಾಪಾಸು ಬಂದಾಗ ಅಕ್ಕ ಇನ್ನೂ ಕುಣಿಗಲ್ಲಿನಿಂದ ಬಂದಿರಲಿಲ್ಲ. ಒಳಗೆ ಬಂದು ಕೈಕಾಲು ಮುಖ ತೊಳೆದುಕೊಂಡ ಮೇಲೆ ಅವ್ವ ಬಂದು ‘ತಾಯೀಗೆ ಅದೇನೋ ಕಾಗದ ಬಂದದೆ ಅಂತ ಪೋಸ್ಟೋನು ಕೊಟ್ಟೋದ.. ನೋಡು ನಿಂಗೇನಾರ ಗೊತ್ತಾಯ್ತದಾ..’ ಅಂತ…
  • April 09, 2013
    ಬರಹ: prasannakulkarni
    ಲಹರಿಯ ಗಾಳಿ ಬೀಸಿದೆಡೆಗೆ ಇದು ಬದಲಿಸುತ್ತದೆ ತನ್ನ ದಿಕ್ಕು...   ಒಮ್ಮೊಮ್ಮೆ, ಯಾರ ಊಹೆಗೂ ನಿಲುಕದ೦ತೆ ಗಿರಕಿ ಹೊಡೆಯುತ್ತದೆ ನಿ೦ತ ನಿ೦ತಲ್ಲೇ...   ಪ್ರವಾಹಕ್ಕೆದುರಾದರೇ, ಇರುತ್ತದೆ, ಮೇಲೆ ಮೇಲೆ ಏರುತ್ತ.....   ಪ್ರವಾಹಕ್ಕೆ ಗುರಿಯಾದರೇ,…
  • April 09, 2013
    ಬರಹ: Maalu
      ಕಾಮ(ನೆ)... ಹುಡುಗಾ  ನೀನು ಬರೆವ  ಕವಿತೆ ಓದಲು ಸುಲಭ...  ಏಕೆಂದರೆ  ಅದರಲ್ಲಿ    ಬರೀ ಕಾಮ(ನೆ) ತುಂಬಿರುತ್ತದೆ,,,! -ಮಾಲು   
  • April 09, 2013
    ಬರಹ: nageshamysore
            ಗೊಂದಲಮಯ ಚುನಾವಣಾಕಣ, ಬಾಗಿಲಿಗೆ ಬಿದ್ದ ಹೆಣ ಸರಿ-ಹುರಿಯಾಳಿರದಿದ್ದರೆ ಸರಿ ಕೊನೆಗೆ 'ಚುನಾವ್-ಹೆಣ'  ಬಲಿಯಾಗದಾಮಿಷಕೆ 'ಚುನಾವ್-ಹಣ' - ಎಂದನಾ ಗುಬ್ಬಣ್ಣ!   - ನಾಗೇಶ ಮೈಸೂರು, ಸಿಂಗಾಪುರ https://nageshamysore.wordpress.com…
  • April 09, 2013
    ಬರಹ: Maalu
    ದಾಹ...  ಹುಡುಗಾ, ಹಲವರಿಗೆ  ಸುಡು ಬೇಸಿಗೆಯಲ್ಲಿ  ಕಾವೇರಿ ನೀರು ಬೇಕು...  ನನಗೆ  ಸುಡು ಬೇಸಿಗೆಯ  ಇರುಳಲ್ಲಿ  ಪ್ರೀತಿಯ ಕಾವೇರಿ  ನೀನು ಬೇಕು...! -ಮಾಲು   
  • April 09, 2013
    ಬರಹ: nageshamysore
      - ನಾಗೇಶ ಮೈಸೂರು, ಸಿಂಗಾಪುರ      ಒತ್ತಡಗಳ ಬೆತ್ತ ಮೈಮನ ಮೂಳೆ ಮುರಿಸಿತ್ತ ಉಳುಕಿದಾ ಕತ್ತ ನೇರ ನಿಲಿಸಗಾಗದೆ ಅತ್ತಿತ್ತ ಹೊತ್ತ ಮುಂಡಕೆ ಬಿಡದೆ ಹೆಗಲೇರಿದ ಬಗಲ ಮೊತ್ತ ಹುಡುಕಾಡಿಸಿ ತಡಕಾಡಿಸಿ ಕಳವಳ!   ಬೇಕೆಂದವರಾರು ಹಾಳು ಒತ್ತಡಗಳ ಜೋರು…
  • April 09, 2013
    ಬರಹ: rasikathe
    - ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ನಾವೆಲ್ಲ ಕನ್ನಡ ಕಲಿತಿದ್ದೇ ಅಣ್ಣನಿಂದ (ನಮ್ಮ ತಂದೆ). ಕನ್ನಡವನ್ನು ಭಾಷೆಯಾಗಿ ತಗೊಂಡೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಎಂಟನೇ ತರಗತಿವರೆಗೂ ಓದಿದ್ದರಿಂದ ಕನ್ನಡ ಸ್ವಲ್ಪ ಗೊತ್ತಿತ್ತು. ಮನೆಯಲ್ಲಿ…
  • April 08, 2013
    ಬರಹ: Maalu
      ಹನಿ... "ಪ್ರಿಯೆ, ನೀನು ಬಾನಲ್ಲಿ  ಹಕ್ಕಿ ಆಗಬೇಕಿತ್ತು  ಚಿಕ್ಕೆ ಆಗಬೇಕಿತ್ತು..."   "ಪ್ರಿಯ, ಸ್ವಲ್ಪ ಹೊತ್ತಿನ ಮೊದಲು  ಹಕ್ಕಿಯೂ ಆಗಿದ್ದೆ... ಚಿಕ್ಕೆಯೂ ಆಗಿದ್ದೆ...! ಬಂದಿದ್ದೇನೆ ಈಗ ಇಲ್ಲಿಗೆ... ಏಕೆಂದರೆ... ಅಡುಗೆ ಮಾಡುವುದಕ್ಕೆ…
  • April 08, 2013
    ಬರಹ: partha1059
     ’ನಿಮ್ಮ ಕೈಲು ನನಗೆ ಏನು ಸಹಾಯ ಮಾಡಲು ಆಗಲ್ವಾಪ್ಪ”ಮೊದಲು ನನಗೆ ಅರ್ಥವಾಗಲಿಲ್ಲ, ನಾನು ಇವರಿಗೆ ಮಾಡಬಹುದಾದ ಸಹಾಯ ಏನೆಂದು. ಸಂಭಂದಿಗಳ ಮನೆಗೆ ಹೀಗೆ ಸುಮ್ಮನೆ ಹೋಗಿದ್ದೆ ಪತ್ನಿಯ ಜೊತೆ. ಮನೆಯಲ್ಲಿ ಇದ್ದವರು ಇಬ್ಬರೆ ಗಂಡ ಹೆಂಡತಿ , ಅವರಿಬ್ಬರ…
  • April 08, 2013
    ಬರಹ: veeresh hiremath
    "ಕನಸು ಮನಸುಗಳ‌ ಮಧ್ಯ‌........... ನೀನು ಕನಸಾಗೀಯಾದರು ಸರಿ ಮನಸಾಗೀಯಾದರು ಸರಿ ಕನಸಾಗಿ ಬ೦ದರೆ ಈ ಕ೦ಗಳಲ್ಲಿ ನಿನ್ನ‌ ಬಿ೦ಬ‌ ಮುಳುಗುವುದಿಲ್ಲಾ ಮನಸಾಗಿ ಬ೦ದರೆ ಈ ಹೃದಯ‌ ಬೆಳಗುವುದು ನೀ ಬ೦ದರೆ ಈ ಬದುಕಿಗೆ ಅರ್ಥ‌ ನೀನೊಬ್ಬಳೆ ನನ್ನ‌ ಬದುಕಿನ…
  • April 08, 2013
    ಬರಹ: rjewoor
    ಸುಮಾರು 20 ವರ್ಷ ಆಗಿರಬೇಕು. ಆಗ ಬರೆದ ಕತೆ ಅದು. ಹಾಗಂತ ಮಾತು ಶುರು ಮಾಡಿದ್ರು ಕವಿ.ಬಿ.ಆರ್.ಲಕ್ಷ್ಮಣ್ ರಾವ್. ಹೌದು..! ಆಗಲೇ ಬರೆದ ಕತೆಯಲ್ಲಿ ಈಗಿನ ಸಮಸ್ಯೆಗಳನ್ನ 20 ವರ್ಷದ ಹಿಂದೇನೆ ಹೇಳಿದ್ದರು. ಹಿಂದು ಮತ್ತು ಮುಸ್ಲಿಂ ಧರ್ಮದ ಮಧ್ಯೆ…
  • April 08, 2013
    ಬರಹ: tthimmappa
      ಅಕ್ಕ ಬೆಂಗಳೂರಿಗೆ ಹೋಗಿ ಮೂರು ತಿಂಗಳಾಗಿತ್ತು. ಅಕ್ಕ  ಹೇಗಿದ್ದಾಳೆ ಎಂಬ ಸುದ್ದಿ ಪುಟ್ಟನಿಗೆ ತಿಳಿದಿರಲಿಲ್ಲ. ಯಾವುದಕ್ಕೂ  ಒಂದು ಸರ್ತಿ ಫೋನಾದರೂ ಮಾಡುವುದಿಲ್ಲವಲ್ಲ ಎಂದು ಅವ್ವ-ಅಪ್ಪ ಒಟ್ಟಿಗೆ ಕುಳಿತಾಗ ನೊಂದುಕೊಳ್ಳುತ್ತಿದ್ದರು.  …
  • April 08, 2013
    ಬರಹ: partha1059
      ಚದುರಿದ ಚಿಂತನೆಗಳು ================ ಸೃಷ್ಟಿ ಮನುಜನ ಬಗ್ಗೆ ಉಳಿದ ಪ್ರಾಣಿಗಳ ಬಗ್ಗೆ ಎಲ್ಲ  ರೀತಿಯ ಎಚ್ಚರಿಕೆಯನ್ನು ತೆಗೆದುಕೊಂಡು ಸುಖವಾಗಿಡಲು ಪ್ರಯತ್ನಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ತಾಪ ಜಾಸ್ತಿ, ಹಾಗಾಗಿ ಯುಗಾದಿಯ ಹೊತ್ತಿಗೆ…
  • April 08, 2013
    ಬರಹ: lpitnal@gmail.com
    ನಮಗೆ ಮನದ ಶಕ್ತಿ ನೀಡು(ಹಮ್ ಕೊ ಮನ್ ಕಿ ಶಕ್ತಿ ದೇನಾ) ಮೂಲ ಲೇಖಕರು (ಹಿಂದಿ) : ಗುಲ್ಜಾರ ಸಾಹೇಬ      ಅನುವಾದ : ಲಕ್ಷ್ಮೀಕಾಂತ ಇಟ್ನಾಳಸ್ಕೂಲ್ ಮಾಸ್ಟರ್ ಚಿತ್ರದ ‘ಸ್ವಾಮಿದೇವನೇ ಲೋಕಪಾಲನೆ ತೇನಮೋಸ್ತು ನಮೋಸ್ತುತೆ’ ಹಾಡು ನಾವು ಶಾಲೆಯಲ್ಲಿ…
  • April 07, 2013
    ಬರಹ: Maalu
      -೧- ಅವನು  ಒಳ್ಳೆಯವರ  ಮಗನಾಗಿರಬೇಕೆಂದು  ನಮ್ಮಮ್ಮನ ಆಸೆ... ಅವನು  ಒಳ್ಳೆಯ ವರನಾಗಿರಬೇಕೆಂದು  ನನ್ನ ಆಸೆ... *************** -೨- ಅವನು   ತುಂಬಾ ರೂಪಾಯಿ  ಇರುವಂಥವನೇ ಆಗಿರಬೇಕು  ಎಂದು  ನನ್ನ ಅಪ್ಪನ ಆಸೆ... ಅವನು  ತುಂಬಾ ರೂಪ …