April 2013

  • April 07, 2013
    ಬರಹ: hariharapurasridhar
      ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಜೊತೆಗೆ ಪೋಷಕರು ವೇದಾಧ್ಯಾಯೀ ಶ್ರೀ ಅನಂತನಾರಾಯಣ ಅವರಿಂದ ಉದ್ಘಾಟನಾ ಭಾಷಣ ವೇದ ಭಾರತಿಯ ಮುಖ್ಯ ಸಂಯೋಜಕರಾದ ಶ್ರೀ ಕವಿ ನಾಗರಾಜ್ ಅವರಿಂದ ಪ್ರಾಸ್ತಾವಿಕ ನುಡಿ   ಮನಸಾ…
  • April 07, 2013
    ಬರಹ: tthimmappa
     ಅಕ್ಕ, ಭಾವನ ಜೊತೆ ಬಸ್ಸಿನಲ್ಲಿ ಹೊರಟುಹೋದ ಮೇಲೆ ಅಕ್ಕನನ್ನು ಕಳುಹಿಸಲು ನಿಂತಿದ್ದ ಎಲ್ಲರೂ ಟೆಂಪೋ ಹತ್ತಿದರು. ಮಂಜ ಆಗಲೇ ಹೊರಟುಹೋಗಿದ್ದ. ಪುಟ್ಟ ಟೆಂಪೋದಲ್ಲಿ ಅವ್ವನ ಪಕ್ಕ ಕುಳಿತು ಊರಿಗೆ ಬಂದ. ಅವೊತ್ತು ರಾತ್ರಿ ಚಿಕ್ಕಮ್ಮ, ಅತ್ತೆ ಮತ್ತು…
  • April 07, 2013
    ಬರಹ: malegiri
    ಲಗ್ನ ಆದ ಕೆಲ ವರ್ಷಗಳ ಬಳಿಕ ಗಂಡ ಹೆಂಡಿರ ಮುಖ ನೋಡಲು ಒಂದೇ ತರಹದ್ದಾಗಿಬಿಡುತ್ತದೆ ಎಂಬುದು ಕೆಲವರ ಅಂಬೋಣ,ಇನ್ನು ಕೆಲವರ ಅಪಾದನೆ,ನೋವು,ಹತಾಷೆ ಇತ್ಯಾದಿ ,ಹೀಗಾಗಿ ಅವರವರ 'ಧ್ರಡ'ವಾದ ಭಾವನೆಗಳಿಗೆ ಅವರೇ ಜವಾಬ್ದಾರರು.ಇದರ ಸಾಧಕ ಬಾಧಕಗಳ ಬಗ್ಗೆ…
  • April 07, 2013
    ಬರಹ: ksraghavendranavada
    ೧. ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ, ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು! ೨ ೩ ತಿ೦ಗಳಿ೦ದ ಏನಾದರೂ ಬರೆಯಲೇ…
  • April 07, 2013
    ಬರಹ: ksraghavendranavada
    ೧. ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ, ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು! ೨ ೩ ತಿ೦ಗಳಿ೦ದ ಏನಾದರೂ ಬರೆಯಲೇ…
  • April 07, 2013
    ಬರಹ: ksraghavendranavada
    ೧. ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ, ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು! ೨ ೩ ತಿ೦ಗಳಿ೦ದ ಏನಾದರೂ ಬರೆಯಲೇ…
  • April 07, 2013
    ಬರಹ: venkatesh
      ಭಾರತ ಹತ್ತಿ ಬೆಳೆಯ ತೊಟ್ಟಿಲು. ಹಾಗೂ ವಿಶ್ವದಲ್ಲಿ ಉತ್ಪನ್ನವಾದ ಹತ್ತಿ ಬಟ್ಟೆಗಳಲ್ಲಿ ಭಾರತದ 'ಧಾಕ'ದಲ್ಲಿ ತಯಾರಾದ ' ಢಾಕ ಮಸ್ಲಿನ್' ಎನ್ನುವ ವಸ್ತ್ರ ಅತ್ಯಂತ ಮಹೀನವಾಗಿತ್ತು ಎನ್ನುವ ಮಾತು ಸರ್ವವಿದಿತ. ಆದರೆ ಆ ವಸ್ತ್ರಗಳನ್ನು ತಯಾರಿಸುವ…
  • April 07, 2013
    ಬರಹ: tthimmappa
             ಐದನೆಯ ತರಗತಿಯಲ್ಲಿದ್ದ ಪುಟ್ಟ ಶಾಲೆಯೊಳಗೆ ಕುಳಿತು ಬ್ಯಾಗಿನಲ್ಲಿಟ್ಟುಕೊಂಡಿದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನಿಗೆ ಒಂದು ಕಡೆ ಅಕ್ಕನ ಮದುವೆಗಾಗಿ ಅಪ್ಪ ಹೊಲಿಯಲು ಹಾಕಿದ್ದ ಹೊಸಬಟ್ಟೆಯನ್ನು…
  • April 06, 2013
    ಬರಹ: Maalu
      ವಾಸ್ತವ... ಹಲವರಿಗೆ ಅರಿವೇ ಇರುವುದಿಲ್ಲ! ಕೆಲವರಿಗೆ ಅರಿವೆ ಇರುವುದಿಲ್ಲ ಇನ್ನು ಕೆಲವರಿಗೆ  ಅರಿವೆ  ಇರುತ್ತದೆ ಆದರೆ... ಅವರುಡುವ ತೊಡಿಗೆಯ ಮೇಲೆ  ಪರಿವೆ ಇರುವುದಿಲ್ಲ...! -ಮಾಲು   
  • April 06, 2013
    ಬರಹ: hamsanandi
          ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!   ಸಂಸ್ಕೃತ ಮೂಲ (…
  • April 06, 2013
    ಬರಹ: nageshamysore
      ಈ ಆಧುನಿಕ ಯುಗದಲಿ  ಒಬ್ಬೊಬ್ಬರೂ ರಾಜರು, ಮಹರಾಜರು, ಚಕ್ರವರ್ತಿಗಳು. ಎಲ್ಲರ ಮನದಲೂ ವಿಸ್ತಾರ ವಾಹ್! ಎಷ್ಟು ದೊಡ್ಡ ಅಂತಃಪುರ! ತುಂಬಿ ತುಳುಕುವ ಜನಾನದಲ್ಲಿ ಎಷ್ಟೊಂದು ರಾಣಿಯರಿಲ್ಲಿ ಮಹರಾಣಿಯರೆ ತುಂಬಿದ ಗಲ್ಲಿ ಮನದನ್ನೆಯರೂ ಅಲ್ಲಲ್ಲಿ;…
  • April 06, 2013
    ಬರಹ: hariharapurasridhar
              ಒಂದು ನಗರದಲ್ಲಿ ಒಂದು ಮಠ. ಮಠದಲ್ಲೊಬ್ಬ  ಸಂನ್ಯಾಸಿ. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಎರಡು ಸತ್ಸಂಗಗಳು ಮಠದಲ್ಲಿ ನಿಯಮಿತವಾಗಿ ನಡೆಯುತ್ತಿರುತ್ತದೆ. ಮಠಕ್ಕೆ  ಸಮೀಪವೇ ಒಬ್ಬಳು ವೇಶ್ಯೆ ವಾಸವಾಗಿರುತ್ತಾಳೆ. ಈ ಸಂನ್ಯಾಸಿಗಾದರೋ…
  • April 05, 2013
    ಬರಹ: lpitnal@gmail.com
    ನಿಲ್ಲಿ, ಕನಸುಗಳೇ!              -    ಲಕ್ಷ್ಮೀಕಾಂತ ಇಟ್ನಾಳಏನು ಕನಸು ಹೊತ್ತು, ಕನಸು ಕಾಣುವಿರಿ, ಕನಸುಗಂಗಳಲ್ಲಿ!ಕನಸುಗಣ್ಣಿಂದ ಕಂಡ  ಕನಸೊಂದು, ನಕ್ಕು ನನಸಾಗಲಲ್ಲಿ!ಬಣ್ಣ ಬಣ್ಣದ ಕನಸು ಬೀಳುವುದೂ, ಕಪ್ಪು ಬಿಳುಪಿನಲ್ಲಿ!ನಿಲ್ಲಿ ಕನಸುಗಳೇ…
  • April 05, 2013
    ಬರಹ: Maalu
         
  • April 05, 2013
    ಬರಹ: Premashri
    ಮರದಿಂದ ಮರಕ್ಕೆ ಜಿಗಿಯುತ್ತವೆಆಹಾರಕ್ಕಾಗಿ ಕೋತಿಗಳುಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾರೆಅಧಿಕಾರಕ್ಕಾಗಿ   ______......ಸೂಕ್ತ ಪದ ಸಿಗುತ್ತಿಲ್ಲ.ನೀವೇ ತಿಳಿಸಿಬಿಡಿ.
  • April 05, 2013
    ಬರಹ: prasannakulkarni
    ನಾನು ಹುಟ್ಟಿದ್ದು ನಿರ್ವಾತದಲ್ಲಿ.. ಅದಕ್ಕೆ ನನಗ್ಯಾವ ಹೆಸರಿಲ್ಲ... ನನ್ನನ್ನು ನೀವು, ಅನಾಮಿಕಳೆ೦ದು ಕರೆಯಬಹುದು...   ನಾನೊ೦ದು ಕವಿತೆಯ ಹಾಗೆ, ಕವಿತೆಯಲ್ಲ... ನನ್ನ ರೂಪಿಸಿದವನನ್ನ ಕವಿಯೆನ್ನುವುದಿಲ್ಲ ನಾನು... ನಿರ್ಭಾವುಕ ನಿರ್ವಾತದಲ್ಲಿ…
  • April 05, 2013
    ಬರಹ: ಕೆ.ಎಂ.ವಿಶ್ವನಾಥ
    ಬಹುದೊಡ್ಡ ಭಾರತ ಬಹುಸಂಖ್ಯಾತರೆ ಇದಕ್ಕೆ ಬಂಡವಾಳ , ಆದರೆ ಅವರನ್ನೆ ಕಡೆಗಣಿಸಲಾಗುತ್ತಿದೆ . ಎನಿಸುತ್ತಿದೆ ಭಾರತದ ಬಡತನ ರೇಖೆಯ ಕೆಳಗಿರುವ ಜನವರ್ಗದ ಜಾತಿ ಮತ್ತು ಸಮುದಾಯಗಳ ಪಟ್ಟಿಯನ್ನು ಸಾಚಾರ ಆಯೋಗದಲ್ಲಿ ಉಲ್ಲೇಖಿಸಲಾಗಿದೆ. ಭಾರತ ಸರ್ಕಾರವು…
  • April 05, 2013
    ಬರಹ: veeresh hiremath
    ಸ೦ಬ೦ಧಗಳ ನಡುವೆ ಈ ಅ೦ತರ ನಮ್ಮೊಳಗಿನ‌ ಅಹ೦ಕಾರ‌ ನಮ್ಮವರು ನಮ್ಮವರಲ್ಲಾ ಬೆರೆಯವರೆ ನಮಗೆಲ್ಲಾ ಬೆರೆಯವರು ಬೇವಾದರು, ನಮ್ಮವರು ಮಾವುದರು ನಮಗೆ ಬೇವಿಗಿ೦ತಾ ರುಚಿ ಇಲ್ಲಾ, ಮಾವಿಗಿ೦ತಾ ಕಹಿ ಇಲ್ಲಾ...!
  • April 05, 2013
    ಬರಹ: rajut1984
    ಸೋಕದೆ ಪ್ರೀತಿಸು ನೀಅರಿಯದೆ ಕಾಡಿಸು ನೀಮೌನದಿ ಛೇಡಿಸು ನೀನಗುತಲೇ  ಚುಂಬಿಸು ನೀ... ಅಂತ್ಯವ ಕಾಯದೆ ನೀಆದಿಯ ಒಪ್ಪಿಕೊ ನೀಜೀವದ ಚೈತ್ರದಿ ನೀಶೃಂಗಾರ ಕಾವ್ಯವೆ ನೀ... ಊಹೆಗೂ ನಿಲುಕದ ನೀಹಂಬಲ ಬೆಂಬಲ ನೀಕಂಕಣ ಬಾಳಲಿ ನೀನಗುವಿಗೆ ಕಾರಣ ನೀ ...…