ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಜೊತೆಗೆ ಪೋಷಕರು
ವೇದಾಧ್ಯಾಯೀ ಶ್ರೀ ಅನಂತನಾರಾಯಣ ಅವರಿಂದ ಉದ್ಘಾಟನಾ ಭಾಷಣ
ವೇದ ಭಾರತಿಯ ಮುಖ್ಯ ಸಂಯೋಜಕರಾದ ಶ್ರೀ ಕವಿ ನಾಗರಾಜ್ ಅವರಿಂದ ಪ್ರಾಸ್ತಾವಿಕ ನುಡಿ
ಮನಸಾ…
ಅಕ್ಕ, ಭಾವನ ಜೊತೆ ಬಸ್ಸಿನಲ್ಲಿ ಹೊರಟುಹೋದ ಮೇಲೆ ಅಕ್ಕನನ್ನು ಕಳುಹಿಸಲು ನಿಂತಿದ್ದ ಎಲ್ಲರೂ ಟೆಂಪೋ ಹತ್ತಿದರು. ಮಂಜ ಆಗಲೇ ಹೊರಟುಹೋಗಿದ್ದ. ಪುಟ್ಟ ಟೆಂಪೋದಲ್ಲಿ ಅವ್ವನ ಪಕ್ಕ ಕುಳಿತು ಊರಿಗೆ ಬಂದ. ಅವೊತ್ತು ರಾತ್ರಿ ಚಿಕ್ಕಮ್ಮ, ಅತ್ತೆ ಮತ್ತು…
ಲಗ್ನ ಆದ ಕೆಲ ವರ್ಷಗಳ ಬಳಿಕ ಗಂಡ ಹೆಂಡಿರ ಮುಖ ನೋಡಲು ಒಂದೇ ತರಹದ್ದಾಗಿಬಿಡುತ್ತದೆ ಎಂಬುದು ಕೆಲವರ ಅಂಬೋಣ,ಇನ್ನು ಕೆಲವರ ಅಪಾದನೆ,ನೋವು,ಹತಾಷೆ ಇತ್ಯಾದಿ ,ಹೀಗಾಗಿ ಅವರವರ 'ಧ್ರಡ'ವಾದ ಭಾವನೆಗಳಿಗೆ ಅವರೇ ಜವಾಬ್ದಾರರು.ಇದರ ಸಾಧಕ ಬಾಧಕಗಳ ಬಗ್ಗೆ…
೧.
ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ
ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,
ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ
ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!
೨
೩ ತಿ೦ಗಳಿ೦ದ ಏನಾದರೂ ಬರೆಯಲೇ…
೧.
ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ
ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,
ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ
ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!
೨
೩ ತಿ೦ಗಳಿ೦ದ ಏನಾದರೂ ಬರೆಯಲೇ…
೧.
ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ
ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,
ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ
ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!
೨
೩ ತಿ೦ಗಳಿ೦ದ ಏನಾದರೂ ಬರೆಯಲೇ…
ಭಾರತ ಹತ್ತಿ ಬೆಳೆಯ ತೊಟ್ಟಿಲು. ಹಾಗೂ ವಿಶ್ವದಲ್ಲಿ ಉತ್ಪನ್ನವಾದ ಹತ್ತಿ ಬಟ್ಟೆಗಳಲ್ಲಿ ಭಾರತದ 'ಧಾಕ'ದಲ್ಲಿ ತಯಾರಾದ ' ಢಾಕ ಮಸ್ಲಿನ್' ಎನ್ನುವ ವಸ್ತ್ರ ಅತ್ಯಂತ ಮಹೀನವಾಗಿತ್ತು ಎನ್ನುವ ಮಾತು ಸರ್ವವಿದಿತ. ಆದರೆ ಆ ವಸ್ತ್ರಗಳನ್ನು ತಯಾರಿಸುವ…
ಐದನೆಯ ತರಗತಿಯಲ್ಲಿದ್ದ ಪುಟ್ಟ ಶಾಲೆಯೊಳಗೆ ಕುಳಿತು ಬ್ಯಾಗಿನಲ್ಲಿಟ್ಟುಕೊಂಡಿದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನಿಗೆ ಒಂದು ಕಡೆ ಅಕ್ಕನ ಮದುವೆಗಾಗಿ ಅಪ್ಪ ಹೊಲಿಯಲು ಹಾಕಿದ್ದ ಹೊಸಬಟ್ಟೆಯನ್ನು…
ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು
ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ
ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ
ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!
ಸಂಸ್ಕೃತ ಮೂಲ (…
ಈ ಆಧುನಿಕ ಯುಗದಲಿ
ಒಬ್ಬೊಬ್ಬರೂ ರಾಜರು, ಮಹರಾಜರು,
ಚಕ್ರವರ್ತಿಗಳು.
ಎಲ್ಲರ ಮನದಲೂ ವಿಸ್ತಾರ
ವಾಹ್! ಎಷ್ಟು ದೊಡ್ಡ ಅಂತಃಪುರ!
ತುಂಬಿ ತುಳುಕುವ ಜನಾನದಲ್ಲಿ
ಎಷ್ಟೊಂದು ರಾಣಿಯರಿಲ್ಲಿ
ಮಹರಾಣಿಯರೆ ತುಂಬಿದ ಗಲ್ಲಿ
ಮನದನ್ನೆಯರೂ ಅಲ್ಲಲ್ಲಿ;…
ಒಂದು ನಗರದಲ್ಲಿ ಒಂದು ಮಠ. ಮಠದಲ್ಲೊಬ್ಬ ಸಂನ್ಯಾಸಿ. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಎರಡು ಸತ್ಸಂಗಗಳು ಮಠದಲ್ಲಿ ನಿಯಮಿತವಾಗಿ ನಡೆಯುತ್ತಿರುತ್ತದೆ. ಮಠಕ್ಕೆ ಸಮೀಪವೇ ಒಬ್ಬಳು ವೇಶ್ಯೆ ವಾಸವಾಗಿರುತ್ತಾಳೆ. ಈ ಸಂನ್ಯಾಸಿಗಾದರೋ…
ನಾನು
ಹುಟ್ಟಿದ್ದು
ನಿರ್ವಾತದಲ್ಲಿ..
ಅದಕ್ಕೆ
ನನಗ್ಯಾವ ಹೆಸರಿಲ್ಲ...
ನನ್ನನ್ನು ನೀವು,
ಅನಾಮಿಕಳೆ೦ದು
ಕರೆಯಬಹುದು...
ನಾನೊ೦ದು
ಕವಿತೆಯ ಹಾಗೆ,
ಕವಿತೆಯಲ್ಲ...
ನನ್ನ
ರೂಪಿಸಿದವನನ್ನ
ಕವಿಯೆನ್ನುವುದಿಲ್ಲ ನಾನು...
ನಿರ್ಭಾವುಕ
ನಿರ್ವಾತದಲ್ಲಿ…
ಬಹುದೊಡ್ಡ ಭಾರತ ಬಹುಸಂಖ್ಯಾತರೆ ಇದಕ್ಕೆ ಬಂಡವಾಳ , ಆದರೆ ಅವರನ್ನೆ ಕಡೆಗಣಿಸಲಾಗುತ್ತಿದೆ . ಎನಿಸುತ್ತಿದೆ ಭಾರತದ ಬಡತನ ರೇಖೆಯ ಕೆಳಗಿರುವ ಜನವರ್ಗದ ಜಾತಿ ಮತ್ತು ಸಮುದಾಯಗಳ ಪಟ್ಟಿಯನ್ನು ಸಾಚಾರ ಆಯೋಗದಲ್ಲಿ ಉಲ್ಲೇಖಿಸಲಾಗಿದೆ. ಭಾರತ ಸರ್ಕಾರವು…