April 2013

  • April 04, 2013
    ಬರಹ: partha1059
      ಲೈಟ್ ಕಂಬ ಹಾಗು ಹಸು     ಚಿಕ್ಕವಯಸಿನಲ್ಲಿ ಒಂದು ಕತೆ ಕೇಳಿದ್ದೆ  ಕತೆಯೊ ಅಥವ ಜೋಕ್ ಎಂದು ಬೇಕಾದಲ್ಲಿ ಕರೆಯಬಹುದು    ಒಬ್ಬ ಹುಡುಗ ಪರೀಕ್ಷೆಗಾಗಿ ಓದುತ್ತಿದ್ದ, ಅಲ್ಲಿ ಪ್ರಭಂದವನ್ನು ಬರೆಯಬೇಕಾಗಿತ್ತು. ಅವನಿಗೆ ಹೇಗೊ ಪ್ರಶ್ನೆ ಪತ್ರಿಕೆಯ…
  • April 04, 2013
    ಬರಹ: ಭಾಗ್ವತ
    ನಾನು.... ಮೋಸ, ವಂಚನೆ ಸುಲಿಗೆಯ ಕುರಿತು..ಕಾವ್ಯ ...ಬರೆಯಲಾರೆ ಏಕೆಂದರೆ... ಅವು .ಪ್ರತಿನಿತ್ಯ ..ನೋಡಲು ಸಿಗುತ್ತವೆ....!  ದರೋಡೆ,ಕೊಲೆ ಅತ್ಯಾಚಾರದ ಕುರಿತು ಕವನ.... ಚಿತ್ರಿಸಲಾರೆ ಏಕೆಂದರೆ.. ಅವು ಪ್ರತಿನಿತ್ಯ . ಓದಲು ಸಿಗುತ್ತವೆ…
  • April 04, 2013
    ಬರಹ: H A Patil
    LAzÀæeÁ® eÁzÀÄ ¥ÉnÖUÉ ªÉÄÃ¯É PÉA¥ÀÄ ªÀ¸ÀÛçöÝzÀ ºÉÆ¢PÉ CzÀgÀ ªÉÄðzÉ zÀÄAqÀV£À ¨sÀÆ«Ä gÉPÉÌ ©aÑzÀ ©½ ¥ÁjªÁ¼À ºÁgÀÄwzÉAiÉÄ ? E®è..! E½AiÀÄÄwzÉAiÉÄ ? MAzÀÆ w½AiÀÄÄwÛ®è §AUÁ° eÁzÀÆUÁgÀ£É ºÉüÀ¨ÉÃPÀÄ «¸…
  • April 04, 2013
    ಬರಹ: Maalu
      ವಿಪರ್ಯಾಸ... ಹೂವನಿತ್ತವನೇ  ನನಗೆ  ನೋವನಿತ್ತನೇತಕೆ... ಸಿಹಿ ಮಾವು ಇತ್ತೆ  ಇವನಿಗೆ, ಕಹಿ ಬೇವನಿತ್ತನೇತಕೆ... -ಮಾಲು   
  • April 04, 2013
    ಬರಹ: partha1059
    ಸಂವಹನ   ಸಂವಹನ , ವೆಂಕಟಸುಬ್ಬಯ್ಯನವರ ಕನ್ನಡ ಕನ್ನಡ ನಿಘ್ಹಂಟು ತೆರೆದು ನೋಡಿದಲ್ಲಿ,  ತಿಳಿಸುವುದು, ಸಂಪರ್ಕಿಸುವುದು, ಸಂವಾದ ಮಾಡುವುದು, ಮನಮುಟ್ಟಿಸುವುದು ಹೀಗೆ ನಾನ ಅರ್ಥಗಳಿವೆ. ಅಂಗ್ಲದಲ್ಲಿ ಕಮ್ಯೂನಿಕೇಶನ್ ಎನ್ನುವ ಏಕ ಪದ…
  • April 03, 2013
    ಬರಹ: ಗಣೇಶ
    ಬೇಕಿರುವ ಸಾಮಾಗ್ರಿ : ರವೆ, ಸಕ್ಕರೆ, ತುಪ್ಪ, ಏಲಕ್ಕಿ, ಸ್ವಲ್ಪ ಕೇಸರಿ ಕಲರ್. ತಯಾರಿಸುವ ವಿಧಾನ : ಮೊದಲಿಗೆ ರವೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ನೀರು ಹಾಕಿ, ಕುದಿಸಿ. ಕುದಿಯುವಾಗ ಹುರಿದಿಟ್ಟ ರವೆ,…
  • April 03, 2013
    ಬರಹ: ಸುಧೀ೦ದ್ರ
    ಮನೆಯ ಮುಂದೆ ಎರಡು ಸಾಲು ಜಗುಲಿಗಳು. ಮೊದಲನೆಯದರಲ್ಲಿ ನಾನು ಮಲಗಿದ್ದೇನೆ. ಇನ್ನೊಂದರಲ್ಲಿ ಯಾರೋ ಮಲಗಿದ್ದಾರೆ. ಯಾರು ಅಂತ ನೆನಪಿಲ್ಲ. ನನ್ನ ಬಲಗೈ ಮಧ್ಯದ ಬೆರಳಿಗೆ ಹಾಗು ಬಲ ತೊಡೆಗೆ ಗುಂಡೇಟು ಬಿದ್ದಿದೆ. ಮಧ್ಯದ ಬೆರಳು ಊದಿಕೊಂಡಿರುವುದನ್ನು…
  • April 03, 2013
    ಬರಹ: Maalu
      ಕರಾರು... ಇವನ ತಾಯಿ ನಮ್ಮೊಡನೆ  ಬಂದಿದ್ದರೂ ಆದೀತು...! ಆದರೆ... ಇವನ ತಾಯಿ ಬಂದಮೇಲೆ  ಇನ್ನು  ನಮ್ಮ ಮನೆಯಲ್ಲಿರುವ  ನಾಯಿ ಬೇಡ ಎಂದು  ನನ್ನ ತಾಕೀತು...! -ಮಾಲು  
  • April 03, 2013
    ಬರಹ: AnilTalikoti
    ಬೆಳದಿಂಗಳ ಅಂಗಳದಲಿಅಂದು ಗುರುವಾರಮಾಡಿ ಫಳಾರ,ಕೂತಿರುವೆ ನಾನು ಕಟ್ಟಿಗಾನಿಸಿಬ್ರಹ್ಮಾಂಡದ ಗೂಢಾಂಡದಲಿತಲೆ ತೊಡಗಿಸಿ. ಮಾರು ದೂರದಲಿತುಳಸಿ ಕಟ್ಟೆ ಬದಿಯಲಿಸತ್ತಂತೆ ಬಿದ್ದಿರುವ ಮರಿ ಗುಬ್ಬಿ.ನೀರೂಣಿಸಿ  ನೋಡಲೇ?ಹುಟ್ಟು ಪರಿಜುಇರಲಿ  ಬಿಡು ಅಲ್ಲೇ…
  • April 03, 2013
    ಬರಹ: AnilTalikoti
    ಬೆಳದಿಂಗಳ ಅಂಗಳದಲಿ ಅಂದು ಗುರುವಾರ ಮಾಡಿ ಫಳಾರ, ಕೂತಿರುವೆ ನಾನು ಕಟ್ಟಿಗಾನಿಸಿ ಬ್ರಹ್ಮಾಂಡದ ಗೂಢಾಂಡದಲಿ ತಲೆ ತೊಡಗಿಸಿ. ಮಾರು ದೂರದಲಿ ತುಳಸಿ ಕಟ್ಟೆ ಬದಿಯಲಿ ಸತ್ತಂತೆ ಬಿದ್ದಿರುವ ಮರಿ ಗುಬ್ಬಿ. ನೀರೂಣಿಸಿ ನೋಡಲೇ? ಹುಟ್ಟು ಪರಿಜು ಇರಲಿ…
  • April 03, 2013
    ಬರಹ: kavinagaraj
         ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ(ರ)ರವರು ಪವಿತ್ರ ಕುರ್ ಆನಿನ ಭಾವಾನುವಾದ ಮತ್ತು ಸಂಕ್ಷಿಪ್ತ ವಿವರಣೆಯನ್ನು ಉರ್ದುವಿನಲ್ಲಿ ಮಾಡಿದ್ದು, ಇದನ್ನು ಶ್ರೀ ಎಸ್. ಅಬ್ದುಲ್ ಗಫ್ಫಾರ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಈ ಕೃತಿಯನ್ನು…
  • April 03, 2013
    ಬರಹ: hariharapurasridhar
    ಬೇಸಿಗೆ ಆರಂಭವಾದರೆ ಸಾಕು ಎಲ್ಲಾ ಹಳ್ಳಿಗಳಲ್ಲೂ  ಜಾತ್ರೆಗಳು; ರಥೋತ್ಸವಗಳು;ಊರ ಹಬ್ಬಗಳು! ರೈತರ ಸಂಬ್ರಮಕ್ಕೆ ಪಾರವೇ ಇಲ್ಲ. ಒಂದೆರಡು ದಿನ ತಮ್ಮ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಬದಿಗಿಟ್ಟು ಊರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಗ್ರಾಮ…
  • April 03, 2013
    ಬರಹ: addoor
    ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕೊಯಂಬತ್ತೂರಿನ ಕೃಷಿ ವಿಶ್ವವಿದ್ಯಾಲಯ ಮತ್ತು ಮಹಿಕೋ (ಮಹಾರಾಷ್ಟ್ರ ಹೈಬ್ರಿಡ್ ಸೀಡ್ಸ್) ಕಂಪೆನಿಗಳ ನಡುವೆ ೨೦೦೫ರ ಆರಂಭದಲ್ಲಿ ಆದ ಕರಾರನ್ನು ಕೃಷಿ ಸಂಶೋಧನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯ…
  • April 03, 2013
    ಬರಹ: prasannakulkarni
    ಇವಳು ಕ೦ಡದ್ದು ಸೀದಾ ಸಾದಾ ಘಟನೆಯಾದರೂ, ಇವಳು ನನಗದನ್ನು ಹೇಳುವಾಗ ಆಶ್ಚರ್ಯವಾಗಿರುತ್ತದೆ...!! ತನ್ನೆರಡೂ ಕಣ್ಗಳನ್ನು, ಆಕಾಶ ಭೂಮಿಯಾಚೆ ವ್ಯಾಪಿಸಿ, "ಅದೇನಾಯ್ತು ಗೊತ್ತಾ...?" ಎ೦ದು ಕುತೂಹಲ ಕೆರಳಿಸಿ ಹೇಳುವಾಗ, ಇವಳೇ…
  • April 03, 2013
    ಬರಹ: rajut1984
    ೧. ಮನಸಲಿ ಮೂಡಿದ ಪ್ರೀತಿ    ಅರಿವಿಗೆ ಬಾರದ ರೀತಿ    ಕನಸಲಿ ತೋರುವ ಭೀತಿ    ಎಂದಿಗೂ ಸಾಯದ ನೀತಿ    ಬದುಕನು ಕಾಯುವ ಪ್ರೀತಿ !!! ೨. ಮೌನ ಕಾಡಿತು ಕನಸಲ್ಯಾಕಿಲ್ಲಿ    ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ    ಒಲವನು ಕಾಡುವ ಮಾತಿನ್ನೆಲ್ಲಿ   …
  • April 02, 2013
    ಬರಹ: nageshamysore
      ಸುಖಕಿರುವ ಅವಸರ ಏಕಿಲ್ಲ ಕಷ್ಟಕೆ? ಬಂದ ಹಾಗೆ ಓಡುವ ಸುಖ   ಬಿಟ್ಟೋಗದ ಸಖ, ಕಷ್ಟದ ಲೆಕ್ಕ!   ಬೇಕೈಷಾರಾಮ ಸುಖ ಅನುಭವಿಸುತಲೆ ಮಯಕ ವರ್ಷಾ ಯೋಜನಗಳೆ ಕ್ಷಣಿಕ ಕಳೆದದ್ದೂ ಅರಿವಾಗದ ಸುಖ!   ಬೆನ್ನು ಹತ್ತೆ ಕಷ್ಟ ಕೋಟಲೆ ರಾವಣನ ಹತ್ತತ್ತು ತಲೆ…
  • April 02, 2013
    ಬರಹ: ಭಾಗ್ವತ
    " ಸಾಯಿ....ಸಾಯಿ ಹೀಗೆಂದು ,  ಅವನು...ಎಷ್ಟೋಸಲ ಬೈದಿದ್ದ.... ಆದರೆ ನಾನು ಸತ್ತೇ....ಇಲ್ಲ ! ಕೇಳುವುದನ್ನೂ ಬಿಟ್ಟಿಲ್ಲ...... ಆದರೆ......ಮೊನ್ನೆ ಅವನ ಮನೆ ಮುಂದೆ..... ನನ್ನಂಥವರೆಂದು ನಾ ಭ್ರಮಿಸಿದ  ಜನರ ಸಂತೆ ! ...............…
  • April 02, 2013
    ಬರಹ: ಭಾಗ್ವತ
    ಗುಣವಂತಃ ಕ್ಲಿಶ್ಯಂತೇ ಪ್ರಾಯೇಣ ಭವಂತಿ ನಿರ್ಗುಣಾಃ ಸುಖಿನಃ ಬಂಧನಮಾಯಾಂತಿ ಶುಕಾಃ ಯಥೇಷ್ಟಸಂಚಾರಿಣಃ ಕಾಕಾಃ ಅರ್ಥ- ಯಾವಾಗಲೂ ಗುಣವಂತರೇ ಕಷ್ಟಕ್ಕೆ ಒಳಗಾಗುತ್ತಾರೆ.ಗುಣ ಹೀನರೇ ಹೇಗೆ ಬೇಕೋ ಹಾಗೆ ಸ್ವೇಚ್ಛೆಯಾಗಿ ಬದುಕುತ್ತ ಬದುಕಿನ ಸುಖ…
  • April 02, 2013
    ಬರಹ: Maalu
      'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು  ಚೆಂದವಾಗಿ ಸ್ವಚ್ಛಂದವಾಗಿ  ಬಾಳಬೇಕೆಂದು  ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ  ಒಂದಾಗುತ್ತೇನೆ...  ಇವನ ಬಲವಾದ ತೋಳಿನಲ್ಲಿ  ಬಂಧಿಯಾಗುತ್ತೇನೆ...! -ಮಾಲು